<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7505961738267696199</id><updated>2011-07-31T10:12:21.770+05:30</updated><category term='somavara'/><category term='arranged'/><category term='ಕುಂಞಿ ಮಕ್ಕೊ'/><category term='yakshagana'/><category term='ಶ್ರೀ'/><category term='ಅಮ್ಮ'/><category term='chaurasia'/><category term='ಚೌತಿ'/><category term='relatives'/><category term='Re-birth'/><category term='ಆನೆ'/><category term='ಎಂಗಳ'/><category term='ಜೀವನ ಪದ್ಧತಿ'/><category term='maani'/><category term='surprize visit'/><category term='ಪಳಮ್ಮೆ'/><category term='funny song'/><category term='ಬೈಗಳುಗೋ'/><category term='koosu'/><category term='oppakka'/><category term='ಹರೇರಾಮ'/><category term='sammelano'/><category term='kartika'/><category term='ಮೋಕ್ಷ'/><category term='upavasa'/><category term='havyaka kannada blog'/><category term='ಗೂಗಲ್'/><category term='ಒಪ್ಪಕ್ಕ'/><category term='ತಿತಿ'/><category term='ಮೂರ್ಖರ ದಿನ'/><category term='life style'/><category term='sone'/><category term='Judgement Day'/><category term='infant language'/><category term='ಮದುವೆ'/><category term='ಇವ°'/><category term='shuddi'/><category term='ಪೂಜೆ'/><category term='april fool'/><category term='laziness'/><category term='havyak'/><category term='nandini'/><category term='ಜಗಳ'/><category term='ಗಾದೆ'/><category term='ಅವಲಂಬನ'/><category term='milk'/><category term='ಭೂಪಾಲಿ'/><category term='vajpeyi'/><category term='engala'/><category term='ಕೊಂಞೆ'/><category term='havyaka language'/><category term='ಸಮ್ಮೇಳನೊ'/><category term='bootaaraadhane'/><category term='ಮೋಹನ'/><category term='love'/><category term='ಹಾಲು'/><category term='google'/><category term='ಹೆಸರು'/><category term='ತುಳು'/><category term='oppanna'/><category term='ವೆಬ್'/><category term='havyaka'/><category term='ಕುಂಬ್ಳೆ ಭಾಷೆ'/><category term='ಕಾರ್ತಿಕ'/><category term='ಪುನರ್ಜನ್ಮ'/><category term='song'/><category term='ದೀಪೋತ್ಸವ'/><category term='maanippaadi'/><category term='ಪ್ರೀತಿ'/><category term='ಆಚಕರೆ'/><category term='ಸಾಗುವಾನಿ'/><category term='puttur'/><category term='lifestyle'/><category term='ದಂತ'/><category term='gou'/><category term='packet'/><category term='ಓರ್ಕುಟ್ಟು'/><category term='ಅವ°'/><category term='sri'/><category term='ಕುಡಿವ°'/><category term='atal bihari vajapeyee'/><category term='ಅಡಕ್ಕೆ'/><category term='family life'/><category term='ಬಾಲಮುರಳಿ'/><category term='cow'/><category term='ಶಂಬಜ್ಜ'/><category term='ನೆಳವು'/><category term='ಹರಿಮಾವ'/><category term='naming'/><category term='edappady'/><category term='ಮೇಲುಕೋಟೆ'/><category term='baleendra'/><category term='proverb'/><category term='orkut'/><category term='gopalakrishnayya'/><category term='ತರವಾಡು'/><category term='ಗುರುಕೋಪ'/><category term='ಆಚರಣೆ'/><category term='ಸೋಮವಾರ'/><category term='ಸಂದಾನಗಾರ'/><category term='ಮೋಳಮ್ಮ'/><category term='ಮಂಗ'/><category term='bharati'/><category term='havyaka tradition'/><category term='ತೊಟ್ಟೆ'/><category term='tulu'/><category term='chauti'/><category term='ಇಂಟರ್ನೆಟ್ಟು'/><category term='ಹವ್ಯಕ'/><category term='googol'/><category term='team'/><category term='coffee'/><category term='ಅಪ್ಪ'/><category term='ಒಂದೊಪ್ಪ'/><category term='ಜೋಯಿಷಪ್ಪಚ್ಚಿ'/><category term='ಭಾರತೀ'/><category term='ಸೈಟು'/><category term='tea'/><category term='ಒಪ್ಪ'/><category term='ಸೋಣೆ'/><category term='havika'/><category term='hareraama.in'/><category term='ನಾಯಿ'/><category term='ಜಿಹಾದ್'/><category term='ಬೀನು ಬೇಗು'/><category term='ಸ್ವಾಮಿಗೊ'/><category term='areca nut'/><category term='saying'/><category term='balamurali'/><category term='jihad'/><category term='ನವರಾತ್ರಿ'/><category term='pet names'/><category term='ಮನುಷ್ಯ'/><category term='ಹಂಸ'/><category term='havik'/><category term='ಚೌರಾಸಿಯ'/><category term='oppanna blog'/><category term='keelaaru'/><category term='manipady'/><category term='ನಂದಿನಿ'/><category term='hamsa'/><category term='ಗ್ರಾಮೊ'/><category term='ಮಾಣಿಪ್ಪಾಡಿ'/><category term='ಅಜ್ಜಕಾನ'/><category term='ಉಷಾರಿ'/><category term='ಬೈಗಳು'/><category term='camera'/><category term='ದೀಪಾವಳಿ'/><category term='ಅಡ್ಡ ಹೆಸರು'/><category term='ವಾಜಪೇಯಿ'/><category term='avalambana'/><category term='ಗೆಣವತಿ'/><category term='hindu calendar'/><category term='ಹವ್ಯಕರ'/><category term='dasara'/><category term='ಮಾಷ್ಟ್ರು ಮಾವ°'/><category term='ಆಚಕರೆ ಮಾಣಿ'/><category term='havyaka kannada'/><category term='ದೊಡ್ಡಣ್ಣ'/><category term='ನೀರು'/><category term='ಇಸ್ಪೇಟು'/><category term='fun'/><category term='spade'/><category term='ತೋಟ'/><category term='studio'/><category term='quickness'/><category term='ಚಾಯ'/><category term='ಕೊಡಿಮರ'/><category term='raghaveshwara'/><category term='fly'/><category term='ಸಂಗ್ರಹ'/><category term='navaratri'/><category term='ನೆರೆಕರೆ'/><category term='mannerisms'/><category term='ಹಾಳೆ'/><category term='bhupali'/><category term='ಪಾರೆಅಜ್ಜಿ'/><category term='deepaavali'/><category term='ಒಪ್ಪತ್ತು'/><category term='marriage'/><category term='ಓಜುಪೇಯಿ'/><category term='ನಂಬಿಕೆ'/><category term='teak wood'/><category term='ಮರ'/><category term='aata'/><category term='molamma'/><category term='ಮಾಣಿ'/><category term='ಒಪ್ಪಣ್ಣ'/><category term='ಎಂಗಳ ಕೂಸು'/><category term='internet'/><category term='ganesha'/><category term='ಆಟಿ'/><category term='ಲವ್'/><category term='kallugundi'/><category term='rto sham bhat'/><category term='scholdings'/><category term='genavati'/><category term='ರಂಗಮಾವ'/><category term='children'/><category term='deepa'/><category term='ದೇವಸ್ಥಾನ'/><category term='boota'/><category term='pratishtana'/><category term='guru'/><category term='club'/><category term='ರಾಘವೇಶ್ವರ'/><category term='amma'/><category term='ಓರುಕುಟ್ಟುದು'/><category term='bean bag'/><category term='ಎಪ್ರಿಲ್'/><category term='ಪೆಕೆಟು'/><category term='ಕಾಪಿ'/><category term='ಬೂತ'/><category term='ಬಲೀಂದ್ರ'/><category term='ಭಾಷೆ'/><category term='ಕೆಮರ'/><category term='cards'/><category term='leaves'/><title type='text'>Oppanna.com</title><subtitle type='html'>ಒಪ್ಪಣ್ಣನ ವೆಬ್‌ಸೈಟಿಂಗೆ ಹೋಪಲೆ ದಾರಿ...</subtitle><link rel='http://schemas.google.com/g/2005#feed' type='application/atom+xml' href='http://oppanna.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7505961738267696199/posts/default?max-results=100'/><link rel='alternate' type='text/html' href='http://oppanna.blogspot.com/'/><link rel='hub' href='http://pubsubhubbub.appspot.com/'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><generator version='7.00' uri='http://www.blogger.com'>Blogger</generator><openSearch:totalResults>51</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7505961738267696199.post-1294981294001789461</id><published>2010-01-01T00:00:00.004+05:30</published><updated>2010-01-01T06:18:27.969+05:30</updated><title type='text'>ಆರು ಬೇಕಾತು? ಒಪ್ಪಣ್ಣನೋ?</title><content type='html'>ಅವ° ಓ ಇಲ್ಲಿದ್ದ°:&lt;br /&gt;&lt;div style="text-align: center;"&gt;&lt;span style="color: #009900; font-size: 200%;"&gt;&lt;a href="http://oppanna.com/"&gt;ಒಪ್ಪಣ್ಣ.ಕೋಮು &lt;/a&gt;&lt;/span&gt;&lt;br /&gt;&lt;span style="color: #009900; font-size: 200%;"&gt;&lt;span style="font-style: italic; font-weight: bold;"&gt;(&lt;a href="http://oppanna.com/"&gt;http://oppanna.com&lt;/a&gt;&lt;/span&gt;)&lt;/span&gt;&lt;br /&gt;&lt;/div&gt;&lt;br /&gt;ಅಲ್ಲಿ ಹೋಗಿ, ಮಾತಾಡ್ತ°.&lt;br /&gt;ಕಾಂಬನೋ?&lt;br /&gt;~&lt;br /&gt;ಒಪ್ಪಣ್ಣ&lt;br /&gt;&lt;input id="gwProxy" type="hidden" /&gt;&lt;!--Session data--&gt;&lt;input id="jsProxy" onclick="jsCall();" type="hidden" /&gt;&lt;div id="refHTML"&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-1294981294001789461?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/1294981294001789461'/><link rel='self' type='application/atom+xml' href='http://www.blogger.com/feeds/7505961738267696199/posts/default/1294981294001789461'/><link rel='alternate' type='text/html' href='http://oppanna.blogspot.com/2010/01/blog-post.html' title='ಆರು ಬೇಕಾತು? ಒಪ್ಪಣ್ಣನೋ?'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author></entry><entry><id>tag:blogger.com,1999:blog-7505961738267696199.post-3937966483396118553</id><published>2009-12-25T00:00:00.004+05:30</published><updated>2009-12-25T13:24:48.428+05:30</updated><category scheme='http://www.blogger.com/atom/ns#' term='ವಾಜಪೇಯಿ'/><category scheme='http://www.blogger.com/atom/ns#' term='atal bihari vajapeyee'/><category scheme='http://www.blogger.com/atom/ns#' term='vajpeyi'/><category scheme='http://www.blogger.com/atom/ns#' term='ಓಜುಪೇಯಿ'/><title type='text'>ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!</title><content type='html'>ಭಾರತದ ಇತಿಹಾಸಲ್ಲಿ ಸುಮಾರು ಜೆನ ಬಂದು ಹೋಯಿದವು, ಸಾರಡಿತೋಡಿಲಿ ನೀರು ಹರುದು ಹೋದ ಹಾಂಗೆ.&lt;br /&gt;ಇನ್ನುದೇ ಬತ್ತಾ ಇದ್ದವು. ಅವುದೇ ಇತಿಹಾಸದ ಒಂದು ಪುಟಲ್ಲಿ ಸೇರಿ ಹೋವುತ್ತವು.!&lt;br /&gt;ಇಡೀ ಜನಪ್ರವಾಹ, ತಲೆಮಾರಿನ ಪ್ರವಾಹಲ್ಲಿ ಕೆಲವು ಮುತ್ತುಗೊ ಮಾಂತ್ರ ನೆಂಪೊಳಿತ್ತು, ಮತ್ತೆ ಒಳುದವೆಲ್ಲ ಯಥಾಯೋಗ್ಯ ಕಾರ್ಯ ಮಾಡಿ ಸೇರೆಕ್ಕಾದ ಸಮುದ್ರ ಸೇರಿಗೊಳ್ತವು.&lt;br /&gt;&lt;br /&gt;ಆ ಕೆಲವು ಮುತ್ತೊಗೊ, ಒಳುದವು ನೆಂಪೊಳಿತ್ತ ಕೆಲಸ ಮಾಡಿದ್ದು ಮಾಂತ್ರ ಅಲ್ಲದ್ದೇ, ಮತ್ತೆ ಬತ್ತವಕ್ಕೆ ದಾರಿದೇ ತೋರುಸಿಕ್ಕಿ ಹೋವುತ್ತವು. ’ಕೌರವರಲ್ಲಿ ಮೂವತ್ತೈದನೇ ಜೆನದ ಹೆಸರೆಂತರ?’ ಕೇಳಿರೆ ಶೇಣಿ ಅಜ್ಜಂಗೆ ಬಿಟ್ಟು ಬೇರೆ ಆರಿಂಗೂ ನೆಂಪಿರ! ಆದರೆ ಪಾಂಡವರಲ್ಲಿ ದೊಡ್ಡವನ ಹೆಸರು? ಅದು ಶೇಣಿ ಬಾವಂಗೂ ಗೊಂತಿಕ್ಕು!! ಇಬ್ರುದೇ ಒಂದೇ ಕಾಲಘಟ್ಟಲ್ಲಿ ಇದ್ದದುದೇ, ಒಬ್ಬ ನೆಂಪೊಳುದ, ಇನ್ನೊಬ್ಬ ಎಲ್ಲಿಗೋ ಮರದು ಹೋದ..! ಇತಿಹಾಸಲ್ಲಿ ಬಂದ ಎಷ್ಟೋ ರಾಜರುಗಳ ಅವಸ್ತೆ ನೋಡಿ, ಹೆಚ್ಚಿನವರ ಜಾತಕವೇ ಗೊಂತಿಲ್ಲೆ ಈಗ. ಕೆಲಾವು ಜೆನರ ಇಂದಿಂಗೂ ನೆಂಪು ಮಡಗುತ್ತು. ರಾಮ, ಧರ್ಮರಾಯ°, ಅಶೋಕ°, ಚಂದ್ರಗುಪ್ತ°, ಶಿವಾಜಿ, ಕೃಷ್ಣದೇವರಾಯ° - ಇವೆಲ್ಲ ಇಂದಿಂಗೂ, ಎಂದೆಂದಿಂಗೂ ನೆಂಪಾಗಿದ್ದವು.&lt;br /&gt;&lt;br /&gt;ನಮ್ಮ ಆಧುನಿಕ ಭಾರತಕ್ಕೆ ಸ್ವತಂತ್ರ ಬಂದು ಸರೀ ಅರುವತ್ತೆರಡು ಒರಿಷ ಕಳಾತು - ಒಂದು ಸಂವತ್ಸರಚಕ್ರ ಕಳುದು ಎರಡೊರಿಷ! ಪ್ರಜಾಪ್ರಭುತ್ವ ಬಂದೂ ಆತು. ಪ್ರಜೆಗಳೇ ಪ್ರಭುಗಳ ಹೆರ್ಕಿ ಹೆರ್ಕಿ ಕಳುಸುದಡ, ಊರೂರಿಂದ. ಎಷ್ಟೋ ಜೆನ ಪ್ರಭುಗೊ ಆದವು, ಹೆಚ್ಚಿನವು ಪ್ರಜೆಗಳೇ ಆಗಿ ಒಳುದವು! ಪ್ರಭುಗಳಲ್ಲಿದೇ - ಎಲ್ಲ ಪ್ರಭುಗಳೂ ನೆಂಪಿಲಿಲ್ಲೆ. ಕೆಲವೇ ಕೆಲವು ಮುತ್ತುಗೊ ಮಾಂತ್ರ ನೆಂಪಿಪ್ಪದು. ಹಾಂಗಿಪ್ಪ ಒಬ್ಬ ಮುತ್ತಿನ ಬಗೆಗೆ ಈ ವಾರದ ಶುದ್ದಿ.&lt;br /&gt;&lt;br /&gt;ಓ ಮೊನ್ನೆ ಗೆಡ್ಡದ ಜೋಯಿಷರ ಹತ್ರೆ ಪಟ್ಟಾಂಗಕ್ಕೆ ಕೂದಿಪ್ಪಗ ಬಂದ ಶುದ್ದಿ. ಅವಕ್ಕೆ ರಜ ರಜ ರಾಜಕೀಯ ಎಲ್ಲ ಅರಡಿಗಿದಾ! ಹಾಂಗೆ ನೋಡಿರೆ ಅವಕ್ಕೆ ಜ್ಯೋತಿಷ್ಯಂದ ರಾಜಕೀಯಲ್ಲಿ ಆಸಕ್ತಿ. ಪ್ರತಿಸರ್ತಿ ಕವುಡೆ ಮೊಗಚ್ಚುವಗಳೂ ಮಂತ್ರಿ, ಸಚಿವರ ಸೀಟು ಅವರ ಕಣ್ಣಮುಂದೆ ಬಂದು ಉದುರಿದ ಹಾಂಗೆ ಅಪ್ಪದು. ಅವು ಹೇಳಿದ ಪೂರ ವಿಷಯ ಶುದ್ದಿಲಿ ಹೇಳಿರೆ ಅಜೀರ್ಣ ಅಕ್ಕು, ಅದಕ್ಕೆ ಅದರ ಸಾರಾಂಶ ಮಾಂತ್ರ ಹೇಳ್ತೆ. ಆಗದೋ?&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/SzObYjNqD7I/AAAAAAAAQjE/N_rzH5xY2gM/s1600-h/Vajpayee%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="178" src="http://2.bp.blogspot.com/_Lr7MUe7hmBw/SzObYjNqD7I/AAAAAAAAQjE/N_rzH5xY2gM/s320/Vajpayee%40Oppanna.jpg" width="164" /&gt;&lt;/a&gt;&lt;br /&gt;&lt;/div&gt;ಅವರ ಹೆಸರು &lt;b&gt;ಅಟಲು ಬಿಹಾರಿ ವಾಜುಪೇಯಿ&lt;/b&gt;.&amp;nbsp; ಹೆಚ್ಚುಕಮ್ಮಿ ಶಂಬಜ್ಜನ ಕಾಲಲ್ಲಿ ಹುಟ್ಟಿದವು. ನವಗೆಲ್ಲ ಓಜುಪೇಯಿ ಅಜ್ಜ°..!&lt;br /&gt;1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರು ಹೇಳ್ತಲ್ಲಿ ಹುಟ್ಟಿ, ಕಾನುಪುರಲ್ಲಿ ಕಲ್ತು, ರಾಜಸ್ತಾನ, ಮದ್ಯಪ್ರದೇಶ, ದೆಲ್ಲಿ - ಹೀಂಗೆಲ್ಲ ಓಡಾಡಿ, ಮುಂದೆ ದೇಶಕ್ಕೇ ಪರಿಚಿತ ಆದ ಆಜನ್ಮ ಬ್ರಹ್ಮಚಾರಿ. ಬೆಳಿಕಚ್ಚೆ, ಬೆಳಿ ಅಂಗಿ, ಅದರ ಮೇಗೆ ಕಂದು ಚಳಿಅಂಗಿ (ಸ್ವೆಟರು)! ಉರುಟು ಮೋರೆ, ಅರ್ದ ಮುಚ್ಚಿದ ಕಣ್ಣು, ಹಲ್ಲು ಕಾಣದ್ದ ಹಾಂಗೆ ಮುಚ್ಚಿದ ತೊಡಿ, ಮುಗ್ಧ ನೆಗೆ, ನಿಧಾನ ನಡಿಗೆ, ಕೈಕರಣದ ಮಾತುಗೊ, ವಿಶ್ವಾಸದ ನಿಲುವು,ಸ್ವತಃ ಕವಿ.... ಎಲ್ಲವೂ ಒಟ್ಟಾಗಿ ಓಜುಪೇಯಿ ಅಜ್ಜ°!&lt;br /&gt;&lt;br /&gt;ಸಣ್ಣ ಇಪ್ಪಗಳೇ ಹಿರಿಯರಾದ ಗುರೂಜಿ, ಶ್ಯಾಮ ಪ್ರಸಾದ್ ಮುಖರ್ಜಿ, ಇತ್ಯಾದಿ ದೇಶಭಕ್ತ ಜೆನಂಗಳ ಸಂಸರ್ಗ ಸಿಕ್ಕಿ, ಮನಸ್ಸು ಒಳ್ಳೆತ ಪಕ್ವ ಇಪ್ಪ ವೆಗ್ತಿ(ವ್ಯಕ್ತಿ). ಮುಂದೆ ದೇಶಕ್ಕೆ ಸ್ವತಂತ್ರ ಬಪ್ಪ ಸಮಯಲ್ಲಿ, ’ಬ್ರಿಟಿಷರೇ, ಭಾರತ ಬಿಟ್ಟು ಹೆರಡಿ’ ಚಳುವಳಿ, ಇತ್ಯಾದಿಗಳಲ್ಲಿ ಭಾಗವಹಿಸಿದ ಲೆಕ್ಕಲ್ಲಿ ಜೈಲಿಂಗೆ ಹೋದ ವೆಗ್ತಿ. ಒಂದು ಭಾರತವ ಮೂರು ತುಂಡಾಗಿ ಮಾಡಿ ಬ್ರಿಟಿಷರು ಬಿಟ್ಟು ಹೋದವಲ್ದ, ’ದೊಡ್ಡರ್ದ ಎನಗೆ...!’ ಹೇಳಿ ನಮ್ಮ ನೆಹರು ಕುಶಿಪಟ್ಟೋಂಡು (ಒಪ್ಪಕ್ಕನ ಹಾಂಗೆ!?) ಇಪ್ಪ ಕಾಲಲ್ಲಿ, ’ಛೇ, ಭಾರತ ಅನ್ಯಾಯವಾಗಿ ತುಂಡಾತನ್ನೇ!’ ಹೇಳಿ ಬೇಜಾರು ಮಾಡಿದ ಅನೇಕ ಭಾರತೀಯರ ಪೈಕಿ ಒಬ್ಬ ವೆಗ್ತಿ, ಹಿಂದುಗೊ-ಮಾಪ್ಳೆಗೊ ಒಡದು ಆಳುವ ನೀತಿಯ ಆ ಸರಕಾರವ ವಿರೋಧಿಸಿಗೊಂಡು ಇದ್ದ ಗುಂಪಿಲಿ ಮುಂಚೂಣಿಲಿ ಇದ್ದ ವೆಗ್ತಿ. ಮೊರಾರ್ಜಿ ದೇಸಾಯಿಯ ಕೋಂಗ್ರೇಸೇತರ ಸರ್ಕಾರ ಬಂದಿಪ್ಪಗ ವಿದೇಶ ಮಂತ್ರಿ ಆಗಿದ್ದ ಚಾಲಾಕಿ ವೆಗ್ತಿ. ಅದಾಗಿ ಇಪ್ಪತ್ತೊರಿಷ ಕಳುದು ನಮ್ಮ ದೇಶದ ಪ್ರಧಾನಮಂತ್ರಿ ಕುರ್ಶಿಲಿ ಮೂರು ಸರ್ತಿ ಕೂದು, ಅವ° ಆಗಿಯೇ ಎದ್ದ ಅಪರೂಪದ ವೆಗ್ತಿ. ಸಣ್ಣ ಇಪ್ಪಗಳೇ ’&lt;b&gt;ಸಂಘ&lt;/b&gt;’ಜೀವನವ ದತ್ತು ತೆಕ್ಕೊಂಡು, ಮನೆಯ ಪ್ರೀತಿಗೆ ಬೇಕಾಗಿ ಎರಡು ಮಗಳಕ್ಕಳ ದತ್ತು ತೆಕ್ಕೊಂಡು, ಕಳೆದ 85 ಒರಿಷಂದ ಸಂತೋಷಲ್ಲಿ ಜೀವನ ಮಾಡಿಗೊಂಡು ಇಪ್ಪ ವೆಗ್ತಿ. ಇದಿಷ್ಟು ಆ ಜೆನರ ಬಗೆಗೆ ಕೊಟ್ಟ ಸಣ್ಣ ಪೀಠಿಕೆ.!&lt;br /&gt;&lt;br /&gt;ಅವನ ಸಾಧನೆ ಇವಿಷ್ಟೇ ಆಗಿದ್ದರೆ ಸಾರಡಿತೋಡಿನ ನೀರಿನ ಹಾಂಗೇ ಆವುತಿತವು. ಹಾಂಗಲ್ಲದ್ದ ಕಾರಣ ಅಷ್ಟು ಜೆನ ಪ್ರಭುಗಳ ಎದುರುದೇ ಎದ್ದು ಕಾಣ್ತ° ಈ ಅಜ್ಜಯ್ಯ!!&lt;br /&gt;ಭಾರತವ ತುಂಬ ಪ್ರೀತಿಸಿ, ಗೌರವಿಸಿ, ರಕ್ಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘಲ್ಲಿ ನಿಷ್ಠೆಯೇ ಪ್ರಧಾನ.&lt;br /&gt;ಅಲ್ಲಿ ಬೆಳದ ಹೆಚ್ಚಿನವುದೇ ರಾಜಕೀಯ ಜೀವನಂದ ದೂರ ಇದ್ದರೂ, ಕೆಲವು ಜೆನ ರಾಜಕೀಯ ರಂಗಕ್ಕೆ ಬಯಿಂದವು. ಕೆಲವೇ ಕೆಲವು ಜೆನ ಇನ್ನೂ ನಿಷ್ಠಾವಂತ, ಮಡಿವಂತ ರಾಜಕಾರಣಿ ಆಗಿದ್ದವು. ಅಂತಾ ನಿಷ್ಟಾವಂತ ರಾಜಕಾರಣಿಲಿ ಓಜುಪೇಯಿ ಒಬ್ಬ° ಹೇಳುದರ ಇಡೀ ದೇಶವೇ ಒಪ್ಪುತ್ತು. ಒಳುದವೆಲ್ಲ ಬೇಡಂಗಟ್ಟೆ ತಿಂದು ಹೊಟ್ಟೆ ಬೆಳೆಶಿಗೊಂಡಿದವು! ಗುಣಾಜೆಮಾಣಿಗೆ ಪಾನಿಪೂರಿ ತಿಂದು (ಈಗ ಬಿಟ್ಟಿದ°, ಮೂರು ತಿಂಗಳಾತು- ತಿಂತ°ಯಿಲ್ಲೆ) ಹೊಟ್ಟೆ ಬೆಳದ ಹಾಂಗೆ!&lt;br /&gt;&lt;b&gt;ಸಂಘ&lt;/b&gt;ದ ಕೆಲವು ಅಜ್ಜಂದ್ರ ಮಾರ್ಗದರ್ಶನಲ್ಲಿ ಕಟ್ಟಿದ ರಾಜಕೀಯ ಪಕ್ಷ ’&lt;b&gt;ಭಾರತೀಯ ಜನ ಸಂಘ&lt;/b&gt;’ದ ಆರಂಬಂದ ಈ ಯುವಕ ರಾಜಕೀಯಲ್ಲಿ ಇದ್ದವು. ಮುಂದೆ ಪಕ್ಷದ ಆಧಾರಸ್ತಂಭ ಆಗಿದ್ದಿದ್ದವು. ಅದೇ ಪಕ್ಷಕ್ಕೆ ’ಜನತಾ ಪಾರ್ಟಿ’ ಹೇಳಿ ಹೊಸ ರೂಪ ಕೊಟ್ಟವು. ಅದರ್ಲಿದೇ ಹಾಂಗೆ, ಈ ಜೆನ ಒಳ್ಳೆ ಚುರ್ಕುಮಂಡೆ ಆಗಿ ಕೆಲಸ ಮಾಡಿದವು. ಆದರೆ ಜನತಾ ಪಾರ್ಟಿಲಿ ಇಪ್ಪಗ ಆರೋ ಕೆಲವು ಜೆನಂಗೊ ಸೇರಿಗೊಂಡು ’ಎಂಗಳ ಪಾರ್ಟಿಲಿ ಇದ್ದೊಂಡು ಸಂಘದ ಸಂಪರ್ಕ ಹೊಂದಿಪ್ಪಲೆ ಎಡಿಯ!’ ಹೇಳಿ ಒಂದು ವಾದ ಮಾಡಿದವಡ. ’ಅಂಬಗ ನಿಂಗಳ ಪಾರ್ಟಿಲಿ ಇಪ್ಪಲೇ ಎಂಗೊಗೆ ಎಡಿಯ!, ಸಂಘ ಬಿಡ್ಳೆ ಎಡಿಯಲೇ ಎಡಿಯ!’ ಹೇಳಿ ಈ ಓಜುಪೇಯಿ ಅಜ್ಜನೂ, ಅದೇ ನಮುನೆಯ ಇನ್ನು ಕೆಲವು ಜೆನವುದೇ ಸೇರಿಗೊಂಡು ’ಭಾರತೀಯ ಜನತಾ ಪಾರ್ಟಿ’ ಹೇಳ್ತದರ ಸುರು ಮಾಡಿದವಡ. ಇಂದಿಂಗೆ ಸುಮಾರು ಮೂವತ್ತೊರಿಷ ಅಪ್ಪಲಾತು ಅದು ಸುರು ಆಗಿ.&lt;br /&gt;&lt;br /&gt;ಈ ಪಕ್ಷ ಹುಟ್ಟಿದ ಕೂಡ್ಳೇ ಬೆಳದ್ದಿಲ್ಲೆ. ಬೆಳವಲೆ ಸುಮಾರು ಕಷ್ಟ, ನಷ್ಟಂಗೊ ಬಯಿಂದು. ಶಂಬಜ್ಜನ ಕಾಲಲ್ಲಿ ಗಾಂಧಿ, ಶಾಸ್ತ್ರಿ - ಅವು ಇವು ಎಲ್ಲ ಇತ್ತಿದ್ದವಲ್ದ? ಬ್ರಿಟಿಷರ ಎದುರು ಮಾತಾಡಿದವು, ಹೋರಾಡಿದವು, ಬ್ರಿಟಿಷರ ಓಡುಸಿದವು - ಹಾಂಗಾಗಿ ಕೋಂಗ್ರೇಸು ಹೇಳಿರೆ ದೇಶಕ್ಕೆ ಅಕ್ಕಾದ್ದು ಹೇಳಿ ಒಂದು ವರ್ಗ ತಿಳ್ಕೊಂಡಿತ್ತು. ದೇಶಾದ್ಯಂತ ಕೋಂಗ್ರೇಸಿನ ಅಲೆ ಇತ್ತು. ಬ್ರಿಟಿಷರ ಓಡುಸುಲೆ ಸಂಘದ ಗುರೂಜಿಯುದೇ ಇತ್ತಿದ್ದವು, ವಿವೇಕಾನಂದನ ಮಾತುಗಳ ಪ್ರತಿಧ್ವನಿಗಳೂ ಇತ್ತಿದ್ದು ಹೇಳ್ತದು ಎಷ್ಟೋ ಜೆನಕ್ಕೆ ಗೊಂತಿಲ್ಲೆ! ಪಾಪ. ಅದಲ್ಲದ್ದೇ ಮುಂದೆ ಸ್ವತಂತ್ರ ಸಿಕ್ಕಿದ ಕೂಡ್ಳೆ, ಬ್ರಿಟಿಷರಿಂಗೆ ಮತ್ತೆ ಕೋಂಗ್ರೇಸಿಂಗೆ ಸಂಕ ಹಾಕಿದವ° ಒಬ್ಬ° ಪ್ರಧಾನಮಂತ್ರಿ ಆದ°. ಅವನ ಕುರ್ಶಿಗೆ ಬೇಕಾಗಿ ಏನೇನಾರು, ಏನಕ್ಕೇನಾರು ಮಾಡಿದ°. ವಿಶ್ವದ ಎಲ್ಲ ದೇಶಗಳ ಎದುರು ಎಡಿಗಾದಾಷ್ಟು ಮರಿಯಾದಿ ತೆಗದು, ಹೇಸಿಗೆ ಮಾಡಿ ಹಾಕಿದ°. ಅವನ ಕಾಲದ ಮತ್ತೆ ಅವನ ಕೊಂಡಾಡುವವೇ ಇರೆಕ್ಕು ಹೇಳಿ ತನ್ನ ಮನೆಯವರನ್ನೇ ಕೂರುಸಿದ°. ರಾಜಪ್ರಭುತ್ವದ ಕುಟುಂಬ ರಾಜಕಾರಣ ಬೇಡ ಹೇಳಿ ಪ್ರಜಾಪ್ರಭುತ್ವ ಸುರು ಮಾಡಿರುದೇ, ಈ ಜನದ ಮತ್ತೆ ಅವನ ಕುಟುಂಬವೇ ಇತ್ತು - ಹೆಚ್ಚು ಕಮ್ಮಿ ಐವತ್ತು ಒರಿಷ! ಇದೆಲ್ಲ ಪಾಪದ ಜೆನಂಗೊಕ್ಕೆ ಗೊಂತೇ ಆಯಿದಿಲ್ಲೆ. ಅಂತೂ ಕೋಂಗ್ರೇಸು ಹೇಳಿತ್ತು ಕಂಡ್ರೆ ದೇವರು. ಜೆನಂಗೊಕ್ಕೆ ಇಪ್ಪ ವಿಚಾರಂಗಳ ಗೊಂತು ಮಾಡ್ಲೆ ಎಷ್ಟು ಕಷ್ಟ!! ತುಂಬ ಬಂಙ ಅಲ್ದೋ? ಆ ಕಷ್ಟದ ಹೆಚ್ಚಿನ ಪಾಲು ಈ ಪಕ್ಷಕ್ಕೆ ಬಂದಿತ್ತು. ಆ ಸಮಯಲ್ಲಿ ಪಕ್ಷದ ಗುರಿಕ್ಕಾರ್ತಿಗೆ ಈ ಅಜ್ಜಂಗೆ ಬಂದಿತ್ತು!!!&lt;br /&gt;&lt;br /&gt;&lt;br /&gt;’ದೇವಸ್ಥಾನ ಇರೆಕಾದಲ್ಲಿದ್ದ ಪಳ್ಳಿಯ ಒಡವ’ಗಳಿಗೆಲಿ ಒಳಾಂದೊಳ ಸಪೋರ್ಟು ಮಾಡಿದ್ದವು ಹೇಳಿ ಗುಣಾಜೆಮಾಣಿ ಹೊಗಳುಗು! ಪಕ್ಷದ ಶಕ್ತಿ ಇನ್ನುದೇ ವೃದ್ಧಿ ಅಪ್ಪಲೆ ಒಟ್ಟಾರೆ ಸನಾತನ ಪರ ಅಲೆ ಸಹಕಾರಿ ಆತು! ಮುಂದೆ ಪಕ್ಷ ಬೆಳದತ್ತು, ಸರಕಾರ ಯಂತ್ರದಷ್ಟೇ ಶಕ್ತಿಯುತವಾಗಿ ಬೆಳದತ್ತು. ಮತ್ತಾಣ ಓಟಿಲಿ (ಮತದಾನಲ್ಲಿ) ಶಕ್ತಿವಂತ ಸಂಘಟನೆಯಾಗಿ, ಮಾಂತ್ರ ಅಲ್ಲದ್ದೇ ಅತಿ ಹೆಚ್ಚು ಸ್ಥಾನ ಬಂದ ಪಕ್ಷ ಆಗಿ ಮುಂದೆ ಬಂತು. ಅದೇ ದಿನ ಒಂದು ಸರಕಾರ ರಚನೆ ಮಾಡಿತ್ತು. ’ಓಜುಪೇಯಿ ಅಜ್ಜನೇ ಪ್ರಧಾನಮಂತ್ರಿ ಆಯೆಕ್ಕು’ ಹೇಳ್ತದರ ಆ ಪಕ್ಷಲ್ಲಿ ಎಲ್ಲೊರುದೇ ಅವಿರೋಧವಾಗಿ ಒಪ್ಪಿಗೊಂಡವು. ಪಕ್ಷದೊಳವೇ ಇದ್ದೊಂಡು ಪಕ್ಷಾತೀತವಾಗಿ ಬೆಳದವು. ಆರಂಭಂದಲೂ ಆ ಪಕ್ಷದ ಮೋರೆ (ಮುಖ) ಆಗಿ ಕೆಲಸ ಮಾಡಿ, ಯೋಚನಾಶಕ್ತಿಯಾಗಿ ಬೆಳದು ಬೆಳದು ಮುಂದೆ ಬಂದು, ತಾನೇ ಕಟ್ಟಿದ ಅರಮನೆಯ ಸಿಂಹಾಸನಲ್ಲಿ ಕೂದಿದ್ದವು. ಸೊಂತಕ್ಕೆ ಏನುದೇ ಮಡಿಕ್ಕೊಳದ್ದೆ ಸರ್ವಸ್ವವನ್ನುದೇ ಪಕ್ಷಕ್ಕಾಗಿ, ತತ್ವಕ್ಕಾಗಿ ಯೋಚನೆ ಮಾಡಿದವು. ಮತ್ತೆ ಮುಂದಕ್ಕೆ ಅವು ಎದ್ದಮತ್ತೆ ಎಷ್ಟೇ ಕಚ್ಚಾಟ, ಕೂಗಾಟ ಇದ್ದರೂ, ಈ ಅಜ್ಜ ಕೂದಿಪ್ಪನ್ನಾರ ಯಾವದೇ ಎದುರುವಾದಿ ಇತ್ತವಿಲ್ಲೆ, ಎಲ್ಲೊರೂ ತಳೀಯದ್ದೆ ಕೂದಿತ್ತಿದ್ದವು. ಇದಕ್ಕೆ ಅವರ ಮೃದುವರ್ತನೆಯೇ ಕಾರಣ - ಇದು ಎಲ್ಲೊರಿಂಗೂ ಗೊಂತಿದ್ದು. ಎಲ್ಲೊರಿಂಗೂ ಅಕ್ಕಾದವ ಹೇಳಿ ಎಲ್ಲರ ತಲಗೂ ಹೊಕ್ಕಿ ಹೋಯಿದು. ಪಕ್ಷದ ಲೆಕ್ಕ ಇಲ್ಲೆ, ಜಾತಿಯ ಲೆಕ್ಕ ಇಲ್ಲೆ, ದೇಶದ ಲೆಕ್ಕ ಇಲ್ಲೆ, ಎಲ್ಲೊರುದೇ ಈ ಅಜ್ಜನ ವ್ಯಕ್ತಿಗತವಾಗಿ ಪ್ರೀತುಸುಲೆ ಸುರು ಮಾಡಿತ್ತಿದ್ದವು.&lt;br /&gt;&lt;br /&gt;&lt;br /&gt;ಅತಿದೊಡ್ಡ ಪಕ್ಷ ಆದರೆಂತಾತು, ಬಹುಮತ ಇಲ್ಲೆನ್ನೆ! ಪಕ್ಷದ ವೈರಿಗಳ ಪೈಕಿಯ ಆಜನ್ಮ ವೈರಿಗಳೂ ಪರಸ್ಪರ ಒಟ್ಟಾಗಿ ಈ ಅಜ್ಜನ ಕೆಳ ಇಳುಸಿದವು, ಬರೇ 13 ದಿನಲ್ಲಿ. ಶುಬತ್ತೆ ಹೆತ್ತಿದ್ದು ಸೂತಕ ಕಳಿವ ಮದಲೇ ಅಜ್ಜಂಗೆ ಹತ್ತಿ - ಕೂದು - ಇಳುದೂ ಆಯಿದು! ಪರಿಶುದ್ಧವಾದ ಪಕ್ಷಂಗಳ ಸಮ್ಮಿಲನ, ಆದರೆ ಬಹುಮತ ಇಲ್ಲೆ.!&lt;br /&gt;&lt;br /&gt;ಮುಂದಾಣ ಮತದಾನಲ್ಲಿ ಮತ್ತೊಂದರಿ ಹಾಂಗೇ ಆತು! ಆದರೆ ಓಜುಪೇಯಿ ಅಜ್ಜನ ಕೆಲಾವು ಪುಳ್ಳ್ಯಕ್ಕೊ - ಅಂಬಗಾಣ ಜವ್ವನಿಗ ಪ್ರಮೋದು ಮಹಾಜನಿನ ಹಾಂಗಿರ್ತವು - ಕೆಲಾವು ಪಿರಿಮದ್ದು ಮಾಡಿ, ಬೇರೆ ಬೇರೆ ಸ್ಥಳೀಯ ಪಕ್ಷಂಗಳ ಸೇರಿಸಿಗೊಂಡು ಬಹುಮತ ಮಾಡಿಗೊಂಡವಡ. &lt;br /&gt;ಏನೇ ಇರಳಿ, ಆ ಸರ್ತಿಯಾಣದ್ದು ಅರ್ಧಂಬರ್ಧ ಸಮ್ಮಿಲನ, ಅರ್ಧಂಬರ್ಧ ಬಹುಮತ.&lt;br /&gt;&lt;br /&gt;ಅಜ್ಜ° ಕೂದಕೂಡ್ಳೇ ದೇಶದ ಪ್ರಗತಿಯ ಬಗೆಗೆ ಚಿಂತನೆ ಮಾಡಿದವಡ.&lt;br /&gt;ಆ ವಿಷಯಲ್ಲಿ ತಡವು ಮಾಡುದೇ ಬೇಡ ಹೇಳ್ತ ಉದ್ದೇಶಂದ ಮರಾದಿನಂದಲೇ ದೇಶಸೇವೆ ಕೆಲಸ ಸುರು. ಬರೇ ಹದಿಮೂರು ತಿಂಗಳಿಲಿ ಅದ್ಭುತ ಪ್ರಗತಿ ಆತಡ. ಹಿಂದಾಣ ಐವತ್ತೊರಿಶ ಅಂತೇ ಚೆಪ್ಪುಗುದ್ದಿದ ಪೈಲುಗ ಎಲ್ಲ ಒಂದರಿ ದೂಳು ಕುಡುಗಿ ಒತ್ತರೆ ಮಾಡಿದವಡ. ಹಳೇ ಕೆಲವು ಹಂದದ್ದ ಕಾಗತಂಗೊ, ರಿಜಿಸ್ತ್ರಿ ಎಲ್ಲ ಬೇಗ ಬೇಗ ಹಂದುಲೆ ಸುರು ಆತಡ. ದೇಶದ ಒಳಾಣ, ದೇಶದ ಹೆರಾಣ ಎಷ್ಟೋ ಬಂಧಂಗೊ- ಸಂಬಂಧಂಗೊ ಪುನಃ ಸೃಷ್ಟಿ ಆತಡ. ಅಜ್ಜನ ಕಾಲಲ್ಲಿ &lt;b&gt;ಶಾಸ್ತ್ರಿ&lt;/b&gt; ಹೇಳಿದ "&lt;b&gt;ಜೈ ಜವಾನ್, ಜೈ ಕಿಸಾನ್&lt;/b&gt;" ಧ್ಯೇಯಕ್ಕೆ ಇನ್ನೊಂದು ಗೆರೆ ಸೇರಿಸಿದವಡ, ಅದುವೇ "&lt;b&gt;ಜೈ ವಿಜ್ಞಾನ್&lt;/b&gt;". ಒಂದು ಬಹುಮುಖ್ಯವಾದ ಗೆರೆ ಸೇರ್ಲೆ ಹತ್ತರತ್ತರೆ ಅರುವತ್ತು ಒರಿಷ!! &lt;br /&gt;ಈ ನಮುನೆ ಸುಮಾರು ಇದ್ದು ಹೇಳ್ತಾ ಹೋದರೆ..&lt;br /&gt;&lt;br /&gt;ಅದಲ್ಲದ್ದೇ, ಇನ್ನೂ ಒಂದು ಇದ್ದು, ಮದಲಾಣ ಜವ್ವನಿಗ ಪ್ರಧಾನಿಗೂ ಎಡಿಯದ್ದು.!&lt;br /&gt;&lt;br /&gt;ಈ ಅಜ್ಜಂದೇ, ಅಡ್ವಾಣಿ ಅಜ್ಜಂದೇ ಕೂದುಗೊಂಡು - ದೇಶದ ಭದ್ರತೆಯ ಬಗೆಗೆ ದೊಡ್ಡ ಚಿಂತನೆ ನಡೆಸಿ, ’ನಮ್ಮ ದೇಶಕ್ಕುದೇ ಒಂದು ಪರಮಾಣು ಬೋಂಬು ಆಯೆಕ್ಕಲ್ದಾ!’ ಹೇಳಿ ಯೋಚನೆ ಮಾಡ್ಳೆ ಸುರುಮಾಡಿದವು.&lt;br /&gt;ಅಂದೊಂದರಿ ಇಂದಿರಾಗಾಂಧಿ ಹೇಳ್ತ ಗೆಂಡುಮಕ್ಕೊ ಅರ್ದ ಹೊಟ್ಟುಸಿದ್ದು. ಮತ್ತೆ ಯೇವದೂ ಅದಕ್ಕೆ ಕೈ ಹಾಕಲೆ ಹೋಯಿದವಿಲ್ಲೆ. &lt;br /&gt;ಈಗ ಅದರಿಂದ ದೊಡ್ಡ ಸಾಹಸ - ಅಂದ್ರಾಣ ಪರಿಸ್ಥಿತಿಯೇ ಬೇರೆ, ಇಂದಿಂದೇ ಬೇರೆ. ಈಗ ದೇಶ ದೇಶದ ನಡುವಿನ ಅವಲಂಬನ ಜಾಸ್ತಿ ಆಯಿದು. ದೇಶದ ಒಳಿತಿಂಗೆ ಬೇಕಾಗಿ ಇದರ ಹಂದುಸೆಕ್ಕಾವುತ್ತು. ಅದುದೇ ಕೆಲವು ಬೋಂಬು ಇಪ್ಪ ದೇಶಂಗೊ ’&lt;i&gt;ಇನ್ನು ಆರತ್ರೂ ಇಪ್ಪಲೆಡಿಯ..!&lt;/i&gt;’ ಹೇಳಿ ಅರೆದ್ದಿಗೊಂಡು ಇದ್ದಿದ್ದ ಕಾಲ.! '&lt;i&gt;ಬೋಂಬು ಕಟ್ಟಿ ಮಡಗಿರೆ ಪೈಸೆ ಸಾಲ ಕೊಡೆಯೊ°&lt;/i&gt;' ಹೇಳಿ ಹೆದರಿಸಿಗೊಂಡಿದ್ದ ಕಾಲ! ಇಡೀ ದೇಶವೇ ಸಾಲದ ಮೇಲೆ ನಿಂದಿತ್ತಿದ್ದಲ್ದ, ಹಾಂಗಿಪ್ಪಗ ’&lt;b&gt;ಸಾರ ಇಲ್ಲೆ,ಹೊಟ್ಟುಸುವ°&lt;/b&gt;’ ಹೇಳೆಕ್ಕಾರೆ ಯೇವ ಮಟ್ಟಿನ ಧೈರ್ಯ ಬೇಕು ನಿಂಗಳೇ ಯೋಚನೆ ಮಾಡಿ.!&lt;br /&gt;&lt;br /&gt;ಹಾಂಗೆ, ದೇಶದ ಕೆಲವು ಅತ್ಯಂತ ನಂಬಿಕಸ್ಥ ವಿಜ್ಞಾನಿಗಳ ದಿನಿಗೆಳಿ, ’&lt;b&gt;ಬೋಂಬು ಕಟ್ಟುಲೆ&lt;/b&gt;’ ಹೇಳಿದವಡ. ರಾಜಾರೋಷವಾಗಿ ಅಲ್ಲ - ಅದಾ ಓ ಮೊನ್ನೆ ಕರೋಪಾಡಿಲಿ ಮಾಪ್ಳೆಗೊ ತೆಯಾರು ಮಾಡಿದ ಹಾಂಗೆ - ಗುಟ್ಟಿಲಿ ಅಡ, ಚೆಂಬರ್ಪು ಅಣ್ಣ ಹೇಳುಗು! ಅದರ ಮತ್ತೆ ರಾಜಸ್ಥಾನದ &lt;b&gt;ಪೋಖ್ರಾಣ್&lt;/b&gt; ಹೇಳ್ತ ಜಾಗೆಲಿ ದೊಡಾ ಗುಂಡಿ ಮಾಡಿ, ಹುಗುದು, ಹೊಟ್ಟುಸಿ, ಪರೀಕ್ಷೆ ಮಾಡ್ಳೆಡ.&lt;br /&gt;&lt;br /&gt;ಅತ್ಯಂತ ಗುಟ್ಟಿನ ಕೆಲಸ, ಓಜುಪೇಯಿ ಅಜ್ಜ° ಮಾಂತ್ರ ಗುಟ್ಟು ಒಳಿಶಿರೆ ಸಾಲ, ವಿಷಯ ಗೊಂತಿಪ್ಪ ಕೆಲಾವು ಮಂತ್ರಿಗೊ, ಸಹಾಯಕಂಗೊ, ಸೈನ್ಯದ ಅಧಿಕಾರಿಗೊ, ವಿಜ್ಞಾನಿಗೊ - ಎಲ್ಲೊರುದೇ! ಆರೆಲ್ಲ ಈ ವಿಷಯಲ್ಲಿ ಬತ್ತವೋ - ಎಲ್ಲೊರುದೇ.&lt;br /&gt;ವಾಹ್! ಆ ತಂಡದ ಎಲ್ಲೊರುದೇ ಈ ಅಜ್ಜಯ್ಯನ ಧೈರ್ಯ, ಯೋಚನೆಯ ಮೆಚ್ಚಿಯೇ ಮೆಚ್ಚುತ್ತವು.!&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;a href="http://3.bp.blogspot.com/_Lr7MUe7hmBw/SzOlVzlyasI/AAAAAAAAQjU/2p0pjqp8a_o/s1600-h/Pokran%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="95" src="http://3.bp.blogspot.com/_Lr7MUe7hmBw/SzOlVzlyasI/AAAAAAAAQjU/2p0pjqp8a_o/s320/Pokran%40Oppanna.jpg" width="142" /&gt;&lt;/a&gt;ದೇಶದ ವಿಜ್ಞಾನಿಗೊ ಎಲ್ಲ ಒಟ್ಟುಸೇರಿ, ಪರಮಾಣು ಬೋಂಬು ಕಟ್ಟಿ, ಪೋಕ್ರಾಣಿಲಿ ಗುಂಡಿ ತೆಗದು, ಹೊಟ್ಟುಸಿ - ಇಷ್ಟೆಲ್ಲ ಮಾಡಿರೂ ಯೇವ ನರಪಿಳ್ಳೆಗೂ ಗೊಂತಾಯಿದಿಲ್ಲೆ. ಬೋಂಬು ಹೊಟ್ಟಿದ ಕೂಡ್ಳೇ ಈ ಅಜ್ಜನ ಕೆಮಿಗೆ ಸೂಚನೆ ಬಂತಡ - ’ಬುದ್ದ° ನೆಗೆಮಾಡಿದ°’ - ಅದೊಂದು ಗುಟ್ಟು ಶಬ್ದ!!! ಅಷ್ಟಪ್ಪಗ ಒಂದು ನೆಮ್ಮದಿಯ ನೆಗೆ ಬಂತಡ ಈ ಅಜ್ಜಂಗೆ!&lt;br /&gt;&amp;nbsp;( ಗುಣಾಜೆಮಾಣಿಯ ಹಾಂಗೆ ಬೊಬ್ಬೆಹೊಡದು ನೆಗೆ ಅಲ್ಲ, ಕುಂಞಿಬಾಬೆಯ ಹಾಂಗೆ ತೊಡಿಒಳಾದಿಕೆ!) ದೇಶವ ನಿಜವಾಗಿ ಪ್ರೀತಿಸುವವಕ್ಕೆ ಕುಶಿ ಆಗದ್ದೆ ಇಕ್ಕೋ?! ಅಲ್ದೋ?&lt;br /&gt;&lt;br /&gt;&lt;br /&gt;ಕೂಡ್ಳೇ ಒಂದು ಪೇಪರಿನವರ ಎಲ್ಲ ದಿನಿಗೆಳಿ (ಪತ್ರಿಕಾಗೋಷ್ಠಿ) ಓಜುಪೇಯಿ ಅಜ್ಜ ಹೇಳಿದವಡ, ಮೂರೇ ವಾಕ್ಯ - ಹೆಚ್ಚಿಲ್ಲೆ ಕಮ್ಮಿ ಇಲ್ಲೆ: ’ಎಂಗೊ ಪರಮಾಣು ಬೋಂಬು ಹೊಟ್ಟುಸಿದೆಯೊ°. ಎಲ್ಲ ಪರಿಪೂರ್ಣ ಆಯಿದು. ಊರಿಂಗೆ ಎಂತದೂ ಉಪದ್ರ ಆಗದ್ದ ಹಾಂಗೆ ನೋಡಿಗೊಂಡಿದೆಯೊ°.’ ಪೇಪರಿನವರ ಪೆನ್ನು ಕೆಳ ಉದುರಿತ್ತೋ ಏನೋ, ಮುಳಿಯಾಲದಪ್ಪಚ್ಚಿಗೇ ಗೊಂತು!! &lt;br /&gt;ಕುಶಿ, ಆಶ್ಚರ್ಯ - ಎರಡೂ ಒಟ್ಟಿಂಗೆ ಆತು!&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/SzOl3YXLkQI/AAAAAAAAQjc/wby3DgqDCCM/s1600-h/PokhranTeam%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="142" src="http://2.bp.blogspot.com/_Lr7MUe7hmBw/SzOl3YXLkQI/AAAAAAAAQjc/wby3DgqDCCM/s320/PokhranTeam%40Oppanna.jpg" width="238" /&gt;&lt;/a&gt;&lt;br /&gt;&lt;/div&gt;&lt;i&gt;ಇಲ್ಲಿ ಒಂದು ಚೋದ್ಯ ನೋಡಿ ನಿಂಗೊ&lt;/i&gt;: ಇಡೀ ಲೋಕಲ್ಲಿ ಎಂತ ವೆತ್ಯಾಸ ಆದರೂ ಅಮೇರಿಕದ ಗುರಿಕ್ಕಾರಂಗೆ ಗೊಂತಾವುತ್ತಡ. ಹುಲ್ಲುಕಡ್ಡಿ ಹಂದಿರೂ, ಚಳಿ ಹೋಗಿ ಮಳೆ ಬಂದರೂ, ಇರಾಕಿಲಿ ಬೆಡಿಮಡಗಿರೂ, ಸೌದಿಲಿ ಒಲೆಮಡಗಿರೂ, ಲಂಕೆಲಿ ಕಿಚ್ಚು ಹಾಕಿರೂ - ಎಂತ ಆದರೂ ಗೊಂತಾವುತ್ತಡ - ಬೇರೆ ಆರಾರು ಹೇಳಿದ್ದಲ್ಲ, ಇದು ಅಮೇರಿಕದವೇ ಹೇಳಿಗೊಂಬದು. ಆದರುದೇ, ಈ ಅಜ್ಜಯ್ಯ ಪರಮಾಣುಬೋಂಬು ಹೊಟ್ಟುಸಿದ್ದರ ಅಜ್ಜ° ಆಗಿಯೇ ಪೇಪರಿಂಗೆ ಹೇಳುವನ್ನಾರ ಗೊಂತಾಯಿದಿಲ್ಲೆ ಅವಕ್ಕೆ, ಚೆ ಚೆ!&lt;br /&gt;ಬೋಂಬು ಹೊಟ್ಟಿ ಹತ್ತು ನಿಮಿಷಲ್ಲಿ ಅಮೇರಿಕದವು ಹೇಳಿದವಡ, "ರಾಜಸ್ಥಾನಲ್ಲಿ ಬೂಕಂಪ ಆತೋ ಕಾಣ್ತು, ಭೂಮಿಯ ಕಂಪನಂಗೊ ಜೋರಿದ್ದು. ನಿಂಗಳ ಮೀಟ್ರಿಂಗೆ ಗೊಂತಾಗಿರ, ಹೋಗಿ ನೋಡಿಕ್ಕಿ ಒಂದರಿ" ಹೇಳಿ. ಪಾಪ! ಅವರ ಅವಸ್ತೆ ಗ್ರೇಶಿರೆ ಬೇಜಾರಾವುತ್ತು!!! ಅಲ್ಲದೋ?!&lt;br /&gt;&lt;br /&gt;ಬೇರೆ ದೇಶಂಗೊಕ್ಕುದೇ ಬೆಶಿ ಆತಡ!&lt;br /&gt;’&lt;i&gt;ನಿಂಗೊಗೆ ಪೈಸೆ ಕೊಡ್ತಿಲ್ಲೆ&lt;/i&gt;’ ಹೇಳಿ ಅಳಪ್ಪುಸಿದವಡ. ’ಕೊಡದ್ರೆ ಬೇಡ, ಕೂರಿ’ ಹೇಳಿ ಅಜ್ಜಯ್ಯ ಹೇಳಿದವಡ. ಇಡೀ ಲೋಕಲ್ಲಿ ಇಪ್ಪ ಭಾರತೀಯರಿಂಗೆ ಒಂದು ಸಂದೇಶ ಕೊಟ್ಟವಡ. ’ನಿಂಗಳ ದೇಶ ಕಷ್ಟಲ್ಲಿದ್ದು. ರಜಾ ಪೈಸೆ ಬಡ್ಡಿಗೆ ಮಡಗಿ, ನಿಧಾನಕ್ಕೆ ಕೊಡ್ತೆಯೊ’ ಹೇಳಿ. ತೆಕ್ಕೊಳಿ: ಒಂದೇ ತಿಂಗಳಿಲಿ ಅಮೇರಿಕ ಸಾಲ ಕೊಡ್ತದರ ಮೂರುಪಾಲು ಬಂದು ಬಿದ್ದತ್ತಡ. ಇದುವೇ ಅಲ್ಲದೋ ದೇಶಪ್ರೇಮ ಹೇಳಿತ್ತುಕಂಡ್ರೆ!?&lt;br /&gt;&lt;br /&gt;ನಾಯಕ ಗಟ್ಟಿಗ° ಆದರೆ ಕೆಲಸ ಸಾಗುತ್ತು. ಅದೇ ವಿಜ್ಞಾನಿಗೊ, ಅದೇ ಅಧಿಕಾರಿಗೊ, ಅದೇ ವಿದೇಶದ ಭಾರತೀಯರು ಮೊದಲೂ ಇತ್ತಿದ್ದವು, ಮತ್ತೆಯೂ ಇದ್ದವು. ಅಂತಾ ಕೆಲಸ ಸಾಗಿದ್ದು ಈ ಅಜ್ಜಯ್ಯ ಇಪ್ಪಗಳೇ, ಅಲ್ದೋ? ಅಡ್ವಾಣಿ ಅಜ್ಜ°, ಜೋಷಿ, ಜೋರ್ಜು ಪೆರ್ನಾಂಡೀಸು, ಕಲಾಮು, - ಇಂತಾ ಮುತ್ತುಗಳ ಎಲ್ಲ ಹೆರ್ಕಿ ಹೆರ್ಕಿ ಈ ಒಯಿವಾಟು ಮಾಡೆಕ್ಕಾರೆ ಧೈರ್ಯದ ಒಟ್ಟಿಂಗೆ ಮಂಡೆಯುದೇ ಚುರ್ಕು ಬೇಡದೋ?!&lt;br /&gt;&lt;br /&gt;ಇದು ಅಜ್ಜನ ಪಾರ್ಟಿ ಮಾಂತ್ರ ಆಗಿ ಮಾಡಿದ ಕೆಲಸ ಎಂತೂ ಅಲ್ಲ, ನೂರೈವತ್ತು ಸಣ್ಣ ಸಣ್ಣ ಪಕ್ಷಂಗೊ ಎಲ್ಲ ಸೇರಿದ ಅವಿಲು ಸರಕಾರ ಇಪ್ಪಗ ಮಾಡಿದ ಕೆಲಸ. ಹದಿಮೂರನೇ ತಿಂಗಳು ಬಪ್ಪಗ ತೆಮುಳುನಾಡಿನ ಜಯಲಲಿತ ಎಂತದೋ ಒಂದು ಸಣ್ಣ ಅರ್ಗೆಂಟು ಸುರು ಮಾಡಿತ್ತಡ. ಈ ಅಜ್ಜ ಪರಂಚಿದವೋ ಏನೋ! ’ನಿಂಗಳ ಸರಕಾರಕ್ಕೆ ಎಂಗೊ ಸಕಾಯ ಮಾಡ್ತಿಲ್ಲೆ’ ಹೇಳಿತ್ತಡ. ಎಂತೆಲ್ಲಾ ಮಾಡಿ ಅಳಪ್ಪುಸಿರೂ ಮತ್ತೆ ಕೇಳಿತ್ತಿಲ್ಲೆ. ಅಂತೂ ಅದು ಸರಕಾರಂದ ಹೆರ ಹೋತು.! ಅಲ್ಲಿಗೆ ಈ ಬಂಗಾರದಂತಾ ಸರಕಾರ ಮುಗಾತು!!!&lt;br /&gt;&lt;br /&gt;ಹದಿಮೂರು ತಿಂಗಳಿಲಿ ಮಾಡ್ಳೆಡಿಯದ್ದಂತಾ ಸಾಧನೆಯ ಈ ಅಜ್ಜಯ್ಯ ಮಾಡಿದವಲ್ದಾ, ಅದುವೇ ಅವರ ’ಮುತ್ತು’ ಹೇಳಿ ಪರಿಗಣನೆಗೆ ತಂದು ನಿಲ್ಲುಸಿದ್ದು. &lt;br /&gt;ಮತ್ತಾಣ ಓಟಿಲಿ ಇದೇ ಅಜ್ಜ ಪುನಾ ಬಂದವು. ಜನರ ಪ್ರೀತಿಯೇ ಅದಕ್ಕೆ ಕಾರಣ ಅಡ.&lt;br /&gt;&lt;br /&gt;ರಸ್ತೆ ಅಭಿವೃದ್ಧಿ ಮಾಡ್ಳೆ ಒಂದು ಸ್ಕೀಮು ಮಡಗಿದವಡ. ಅದಕ್ಕೆ ಅವನ ಹೆಸರು ಮಡಗಿದ್ದಯಿಲ್ಲೆ, ಬದಲಾಗಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಹೇಳಿಯೇ ಮಡಗಿದವಡ. ಸರಕಾರದ ಯೋಜನೆಗೊಕ್ಕೆಲ್ಲ ಆ ಗಾಂಧಿ, ಈ ಗಾಂಧಿ ಹೇಳಿ ಹೆಸರು ಮಡಗುವಗ ಇದೊಂದು ನಿಜವಾಗಿಯೂ ಮೆಚ್ಚೆಕ್ಕಾದ್ದೇ! ಎಂತ ಹೇಳ್ತಿ? &lt;br /&gt;ಅಂತೂ ಅರುವತ್ತು ಒರಿಷಂದ ದೇಶದ ಮಾರ್ಗಂಗಳಲ್ಲಿ ಇದ್ದಿದ್ದ ಗುಂಡಿಗಳ ಎಲ್ಲ ಮುಚ್ಚಿದ°. ’ಓಜುಪೇಯಿ ರೋಡು’ ಹೇಳಿಯೇ ಹೇಳುವಷ್ಟ್ರ ಮಟ್ಟಿಂಗೆ ಬೆಳದತ್ತು ಅದು. ಸಂಪರ್ಕ ಹೆಚ್ಚಾದರೇ ಅಲ್ದೋ, ದೇಶದ ಅಭಿವೃದ್ಧಿ?&lt;br /&gt;&lt;br /&gt;ಇದೇ ಸಮಯಲ್ಲಿ ನಮ್ಮದೇ ದೇಶದ ಕುಂಞಿ ಪಾಕಿಸ್ತಾನ ಇದ್ದಲ್ದೋ, ನೆಹರುವಿನ ಕಾಲಲ್ಲಿ ಅದು ಕಾಶ್ಮೀರವ ಅರ್ದ ತಿಂದದು ಸಾಲದ್ದೆ, ಈ ಅಜ್ಜನ ಕಾಲಲ್ಲಿ ಕಾರ್ಗಿಲ್ಲು ಹೇಳ್ತಲ್ಲಿ ನುಂಗುಲೆ ಬಂತು. ಎಲ್ಲಾ ಅಜ್ಜಂದ್ರು ಒಂದೇ ನಮುನೆ ಹೇಳಿ ಗ್ರೇಶಿತ್ತೋ ಏನೊ, ಪಾಕಿಸ್ತಾನ. ಪಾಪ- ಪೆಟ್ಟುತಿಂದ ಖಂಡುನಾಯಿಯ ಹಾಂಗೆ ಬೀಲಮಡುಸಿ ಓಡಿತ್ತು...!&lt;br /&gt;ಕಾರ್ಗಿಲ್ ದಿಗ್ವಿಜಯ.!&lt;br /&gt;&lt;br /&gt;ಇದರ ಎಲ್ಲ ಕಂಡು, ತಲೆ ಗಿರ್ಮಿಟ್ಟು ಹಿಡುದು, ಎಂಗಳಿಂದ ಎಂತೂ ಹರಿತ್ತಿಲ್ಲೆ ಹೇಳಿಗೊಂಡು, ಅಂದು ಪೈಸೆ ಕೊಡದ್ದೆ ಕೂದ ಅಮೇರಿಕ ಮುಂದೆ ಅದಾಗಿಯೇ ’ಧಾರಾಳ ಪೈಸೆ ಕೊಡ್ಳಕ್ಕು’ ಹೇಳಿಗೊಂಡು ಬಂತಡ.&lt;br /&gt;&lt;br /&gt;2004ರಲ್ಲಿ ಐದೊರಿಷ ಪೂರ್ತಿಮಾಡಿಕ್ಕಿ, ಯೇವದೇ ಕಪ್ಪುಚುಕ್ಕಿ ಇಲ್ಲದ್ದೆ ಆ ಸ್ಥಾನಂದ ಇಳುದಿಕ್ಕಿ ಹೋಯಿದ°. ಹದಿಮೂರು ದಿನ, ಹದಿಮೂರು ತಿಂಗಳುಗಳ ಎರಡು ಅಧಿಕಾರಾವಧಿ ಪೂರೈಸಿ, ಇನ್ನು ಹದಿಮೂರೊರಿಷ ಆವುತ್ತೋ - ಹೇಳಿ ಗುಣಾಜೆಮಾಣಿಯ ಹಾಂಗೆ ಎಷ್ಟೋ ಜೆನ ಕಾದು ಕೂದಿತ್ತಿದ್ದವು. ಆದರೆ, 2004 ರ ಓಟಿಲಿ ಎದುರಾಣ ಪಾರ್ಟಿ ಬಂತು. ಎಂತಕೆ ಹಾಂಗಾತೋ - ಸ್ವತಃ ಸೋನಿಯಾಗಾಂಧಿಗೇ ಗೊಂತಿದ್ದೋ ಇಲ್ಲೆಯೋ! ಉಮ್ಮ!! ಗೆದ್ದ ಕುಶಿಲಿ ಪಟಾಕಿಗೆ ಕಿಚ್ಚುಕೊಡುದೂ ಮರದಿತ್ತಿದ್ದು ಅವಕ್ಕೆ!&lt;br /&gt;&lt;br /&gt;ನಮ್ಮ ದೇಶದ ಅರುವತ್ತೈದೊರಿಷದ ಇತಿಹಾಸಲ್ಲಿ ಹೇಳುವಂತಾ ಸಾದನೆಗೊ ಹಲವು ಇದ್ದರುದೇ, ಹೇಳಿಗೊಂಬಂತಾ ಸಾಧನೆಗೊ ಕೆಲವೇ ಕೆಲವು ಇಪ್ಪದು.! ಅದರ್ಲಿದೇ ಕೇವಲ ಆರು ಚಿಲ್ರೆ ಒರಿಷ ಅಧಿಕಾರಲ್ಲಿದ್ದ ಓಜುಪೇಯಿದೇ ಹೆಚ್ಚಿನಪಾಲು ಹೇಳಿತ್ತುಕಂಡ್ರೆ ಆಶ್ಚರ್ಯ, ಹೆಮ್ಮೆ ಆವುತ್ತು. ಅಲ್ಲದೋ?&lt;br /&gt;&lt;br /&gt;&lt;br /&gt;ಎರಡು ದತ್ತು ಮಗಳಕ್ಕಳ ಮದುವೆ ಮಾಡಿ ಕೊಟ್ಟಾಯಿದು. ನೆಮ್ಮದಿಲಿ ಹಳತ್ತರ ನೆಂಪು ಮಾಡಿಗೊಂಡು ಜೀವನದ ಮೋಹನರಾಗಲ್ಲಿ ತಾರಕ ಷಡ್ಜವ ಕಾದು ಕೂದೋಂಡು ಇದ್ದವು. ಎಲ್ಲವೂ ಪಾರದರ್ಶಕ, ಎಲ್ಲವೂ ಸಾಮಾಜಿಕ - ಸ್ವಂತದ ಸಂಸಾರವೇ ಇಲ್ಲದ್ದ ಜೆನ ಸ್ವಂತಕ್ಕೆ ಹೇಳಿ ಎಂತರ ಮಾಡುಗು ಬೇಕೆ! &lt;br /&gt;ಲೋಕಸಭೆಯ ಸುರುವಾಣ ದಿನಂಗಳಲ್ಲಿ ಸಾಮಾನ್ಯ ಮನುಷ್ಯರ ಹಾಂಗೆ ಸ್ಕೂಟ್ರಿಲಿ ಬಂದುಗೊಂಡು ಇದ್ದದಡ. ಈಗಳೂ ಹಾಂಗೆ, ಕೊಟ್ರೆ ಬಿಡುಗೋ ಏನೋ! ಸರಳತೆ ಎಷ್ಟು ಕಷ್ಟ!!!&lt;br /&gt;&lt;br /&gt;ದೇಶದ ಹಿತದೃಷ್ಟಿಂದ ನೋಡಿರೆ, ಬೋಂಬು, ಮಾರ್ಗ, ಸೈನ್ಯ, ಯುದ್ಧ -ಅದು ಇದು.. ಎಲ್ಲವುದೇ ಬೇಕು. ಇಂತಾ ಕಾರ್ಯಂದಾಗಿ ಎಷ್ಟೋ ದೇಶಭಕ್ತರಿಂಗೆ ’ಪರಮಾಪ್ತ°’ ಆಯಿದವು. ಎಷ್ಟೋ ಜೆನಕ್ಕೆ ಸ್ವತಃ ’ಪರಮಾತ್ಮ’ನೇ ಆಯಿದವು.&lt;br /&gt;&lt;br /&gt;&lt;br /&gt;ಇಂದು (ದಶಂಬ್ರ 25), ಆ ಅಜ್ಜನ ಹುಟ್ಟುಹಬ್ಬ! &lt;br /&gt;ನವಗೆಲ್ಲ, ನಮ್ಮಾಂಗಿಪ್ಪ ಎಷ್ಟೋ ಪುಳ್ಳಿಯಕ್ಕೊಗೆಲ್ಲ ಪುರ್ಬುಗಳ ಹಬ್ಬದ ಗೌಜಿಂದಲೂ ಪ್ರಾಮುಖ್ಯವಾದ ವಿಷಯ!&lt;br /&gt;ಎಂಬತ್ತೈದು ಒರಿಷಂದ ದೇಶಕ್ಕೆ ಬೇಕಾಗಿ ಉಸಿರಾಡುವ ಆ ಜೆನರ ಇಂದು ನೆಂಪು ಮಾಡೆಡದೋ?&lt;br /&gt;ಈ ವಾರಕ್ಕೆ ಇದರಿಂದ ಒಳ್ಳೆ ಶುದ್ದಿ ಬೇರೆಂತರ ಸಿಕ್ಕುಗು, ನಿಂಗಳೇ ಹೇಳಿ!&lt;br /&gt;&lt;br /&gt;ಒಬ್ಬನೇ ಒಬ್ಬನ ಮೇಲೆ ಜಗಳ ಮಾಡದ್ದೆ ’ಅಜಾತಶತ್ರು’ವೇ ಆಗಿ, ಶುದ್ಧರಾಜಕೀಯ ಮಾಡಿದ ಈ ಅಜ್ಜಯ್ಯಂಗೆ ಒಂದು ಒಪ್ಪಣ್ಣನ ಒಪ್ಪಂಗೊ..!&lt;br /&gt;(ಓಜುಪೇಯಿ ಅಜ್ಜನ ಜಾತಕಪಟ: &lt;a href="http://en.wikipedia.org/wiki/Atal_Bihari_Vajpayee"&gt;http://en.wikipedia.org/wiki/Atal_Bihari_Vajpayee&lt;/a&gt; )&lt;br /&gt;&lt;br /&gt;ಓಜುಪೇಯಿ ಅಜ್ಜ° ಬರದ ಪದ್ಯಂಗೊ ಕೆಲವರ ಲತಾ ಮಂಗೇಶ್ಕರ್ ಹಾಡಿದ್ದಡ. ದೊಡ್ಡಣ್ಣನ ಪೆಟ್ಟಿಗೆಲಿ ಅದರ ಕೇಸೆಟ್ಟು ಮಡಿಕ್ಕೊಂಡು ಇತ್ತು. ಒಂದರ ನಿಂಗೊಗೂ ಕೇಳುಲೆ ಹೇಳಿ ತಯಿಂದೆ ಇದಾ:&lt;br /&gt;&lt;br /&gt;&lt;table bgcolor="#000000" cellpadding="0" cellspacing="0"&gt;&lt;tbody&gt;&lt;tr&gt;&lt;td&gt;&lt;embed bgcolor="#000" flashvars="theTheme=blue&amp;amp;autoPlay=no&amp;amp;theFile=http://www.esnips.com//nsdoc/cca7050d-e492-4511-bdea-b07a0190cefe&amp;amp;theName=02-Antarnaad-GeetNayaGaataHoon&amp;amp;thePlayerURL=http://www.esnips.com//escentral/images/widgets/flash/mp3WidgetPlayer.swf" height="94" pluginspage="http://www.macromedia.com/go/getflashplayer" quality="high" src="http://www.esnips.com//escentral/images/widgets/flash/esnips_player.swf" type="application/x-shockwave-flash" width="328"&gt;&lt;/embed&gt;&lt;br /&gt;&lt;/td&gt;&lt;/tr&gt;&lt;tr&gt;&lt;td&gt;&lt;table cellpadding="2" style="color: white; font-family: Verdana,Arial,Helvetica,sans-serif; font-size: 10px; font-weight: bold; padding-left: 2px; text-decoration: none;"&gt;&lt;tbody&gt;&lt;tr&gt;&lt;td&gt;ಬರದ್ದು: ಓಜುಪೇಯಿ ಅಜ್ಜ&lt;br /&gt;&lt;/td&gt;&lt;td style="font-size: 7px; font-weight: normal;"&gt;|&lt;br /&gt;&lt;/td&gt;&lt;td align="center"&gt;ಹಾಡಿದ್ದು: ಲತಾ ಅಜ್ಜಿ&lt;br /&gt;&lt;/td&gt;&lt;td style="font-size: 7px; font-weight: normal;"&gt;|&lt;br /&gt;&lt;/td&gt;&lt;td&gt;ಕೊಟ್ಟದು: ದೊಡ್ಡಣ್ಣ&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;/td&gt;&lt;/tr&gt;&lt;/tbody&gt;&lt;/table&gt;&lt;br /&gt;(&lt;a href="http://www.esnips.com/doc/cca7050d-e492-4511-bdea-b07a0190cefe/02-Antarnaad-GeetNayaGaataHoon"&gt;ಈ ಸಂಕೊಲೆಲಿ ನೇತರೆ ಅಲ್ಲಿಯೇ ಕೇಳುಲಕ್ಕು&lt;/a&gt;)&lt;br /&gt;&lt;br /&gt;&lt;br /&gt;&lt;br /&gt;&lt;b&gt;ಒಂದೊಪ್ಪ&lt;/b&gt;: ಅಮೇರಿಕ ಒಂದರಿ ಪರಮಾಣು ಹೊಟ್ಟುಸಿ ಪರಮಶತ್ರು ಆಯಿದು. ಈ ಅಜ್ಜ ಪರಮಾಣು ಹೊಟ್ಟುಸಿ ಪರಮಾಪ್ತ ಆಯಿದವು. ಅದೇ ಪರಮಾಣು, ಉದ್ದೇಶ ಬೇರೆ ಬೇರೆ. ಫಲಿತಾಂಶ ಬೇರೆಬೇರೆ!&lt;br /&gt;ಎಂತಾ ಚೋದ್ಯ ಅಲ್ದೋ?&lt;br /&gt;&lt;br /&gt;&lt;b&gt;ಸೂ&lt;/b&gt;:&lt;br /&gt;2009 ಮುಗಾತು!&lt;br /&gt;ಒಪ್ಪಣ್ಣ ಶುದ್ದಿ ಹೇಳುಲೆ ಸುರು ಮಾಡಿ ಒಂದೊರಿಶ ಮುಗಾತು.&lt;br /&gt;ಸಾರಡಿತೋಡಿಲಿ ಎಷ್ಟೋ ಹಳೆ ನೀರುದೇ ಮುಗಾತು, ಹರಿಪ್ಪು ಕಟ್ಟಿತ್ತು.&lt;br /&gt;ಒಪ್ಪಣ್ಣನ ಶುದ್ದಿಗೊ ಐವತ್ತು ಆತು. ನೆರೆಕರೆಯ ಎಲ್ಲೊರಿಂಗುದೇ ಕುಶಿಯ ಸಂಗತಿ!&lt;br /&gt;ಓಜುಪೇಯಿ ರಾಜಕೀಯ ಮುಗುಶಿದವು, ಹಾಸಿಗೆ ಹಿಡುದು ಮನುಗಿದ್ದವು.&lt;br /&gt;ಒಪ್ಪಣ್ಣನೂ ಅವನ ಶುದ್ದಿಯ ಮುಗುಶುತ್ತನೋ?&lt;br /&gt;ಹಾಂಗೊಂದು ಗಾಳಿಶುದ್ದಿ!!&amp;nbsp; &lt;br /&gt;ಬಪ್ಪ ವಾರಂದ ಈ ಶುದ್ದಿಗೊ ಇಲ್ಲಿ ಕಾಣದೋ? ಕಾಣೆಕ್ಕೋ? ಬೇಡದೋ?&lt;br /&gt;ನಿಂಗಳೇ ಹೇಳಿಕ್ಕಿ..&lt;br /&gt;&lt;br /&gt;ಬಪ್ಪವಾರವೇ ನೋಡಿಕ್ಕಿ...!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-3937966483396118553?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/3937966483396118553'/><link rel='self' type='application/atom+xml' href='http://www.blogger.com/feeds/7505961738267696199/posts/default/3937966483396118553'/><link rel='alternate' type='text/html' href='http://oppanna.blogspot.com/2009/12/blog-post_25.html' title='ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Lr7MUe7hmBw/SzObYjNqD7I/AAAAAAAAQjE/N_rzH5xY2gM/s72-c/Vajpayee%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-5519648067297514574</id><published>2009-12-18T00:00:00.009+05:30</published><updated>2009-12-18T07:23:17.684+05:30</updated><category scheme='http://www.blogger.com/atom/ns#' term='ತುಳು'/><category scheme='http://www.blogger.com/atom/ns#' term='ಸಮ್ಮೇಳನೊ'/><category scheme='http://www.blogger.com/atom/ns#' term='sammelano'/><category scheme='http://www.blogger.com/atom/ns#' term='tulu'/><category scheme='http://www.blogger.com/atom/ns#' term='ಗ್ರಾಮೊ'/><title type='text'>ವಿಶ್ವ ತುಳು ಸಮ್ಮೇಳನೊ - ಬಗೆ ಭಾವದ ಸಮ್ಮಿಲನೊ...</title><content type='html'>ಮದಲಿಂಗೇ ಹಾಂಗೆ, ನಮ್ಮೋರಿಂಗೆ ತುಳು ಭಾಶೆ ತುಂಬ ಹತ್ತರೆ.&lt;br /&gt;ಕೆಲಸಕ್ಕೆ ಬತ್ತ ಆಳುಗೊ ಹೆಚ್ಚಿನವುದೇ ತುಳುವಿನವು ಆದ ಕಾರಣ, ಅವರತ್ರೆ ’ಪೋಲಯ-ಬಲಯ’ (ಹೋಗ° - ಬಾರ°) ಹೇಳೆಕ್ಕಾರೆ ತುಳುವೇ ಆಯೆಕ್ಕಷ್ಟೇ. ಹಳೆಕಾಲಂದಲೇ ಕೆಲಸಕ್ಕೆ ಬತ್ತರೆ ಕೆಲವು ಜೆನ ನಮ್ಮಂದ ಲಾಯ್ಕ ಹವ್ಯಕ ಮಾತಾಡಿರೂ, ಮನೆ ಯೆಜಮಾನ ಮಾಂತ್ರ ತುಳುವಿಲೇ ಮಾತಾಡುಗಷ್ಟೇ. ದರ್ಪ ಕಾಣೆಕ್ಕಲ್ಲದೋ? ಹಾಂಗೆ!&lt;br /&gt;ಮಕ್ಕೊ ಸಣ್ಣ ಇಪ್ಪಗ, ಅರ್ದಂಬರ್ದ ನಮ್ಮ ಬಾಶೆ ಕಲ್ತೋಂಡಿಪ್ಪ ಆ ಬಾಬೆಗೆ ಗೊಂತಾಗದ್ದ ಹಾಂಗೆ ದೊಡ್ಡವು ಎಂತಾರು ಶುದ್ದಿ ಮಾತಾಡೆಕ್ಕಾರೆ ತುಳುವೇ ಮಾತಾಡುಗು ಅತ್ತಿತ್ತೆ. ’ಆಯೆನ ಅಮ್ಮೆರ್ ಪೇಂಟೆಗ್ ಪೋತೆರ್, ಆಯೆಗ್ ಗೊತ್ತಿಜ್ಜಿ!’ (ಅವನ ಅಪ್ಪ ಪೇಟೆಗೆ ಹೋಯಿದವು, ಅವಂಗೆ ಗೊಂತಿಲ್ಲೆ! -ಹೇಳಿಗೊಂಡು. ಇವಂಗೆ ಗೊಂತಾದರೆ ಕೂಗುಲೆ ಸುರು ಮಾಡ್ತ° ಇದಾ! ಅರ್ಗೆಂಟುಮಾಣಿ)&lt;br /&gt;ಕೊಳಚ್ಚಿಪ್ಪು ಬಾವನ ಹಾಂಗೆ ಕೆಲವು ಜೆನ ಅಂತೂ ನಮ್ಮೋರತ್ರೂ ತುಳು ಮಾತಾಡುದಡ. (-ಮಾಷ್ಟ್ರಮನೆ ಅತ್ತೆ ಪರಂಚುಗು!) ನಮ್ಮೋರ ಕೆಲವು ಆಚರಣೆಗೊ ತುಳುವರ ಪ್ರಭಾವಂದಲೇ, ಅವರ ಸಂಸ್ಕೃತಿಂದಲೇ ಬಂದದು. &lt;b&gt;ಆಟಿ&lt;/b&gt;ಯ ಕಲ್ಪನೆ, &lt;b&gt;ಕೆಡ್ಡಸ&lt;/b&gt;ದ ಗೌಜಿ - ಎಲ್ಲವುದೇ.&lt;br /&gt;&lt;br /&gt;ತುಳು - ಹೇಳಿರೆ ಪರಶುರಾಮ ಸೃಷ್ಠಿಲಿ ಇಪ್ಪ ಬಹು ಭಾಶೆಲಿ ಒಂದು. ಒಂದು ಹೊಡೇಂದ ನೋಡಿರೆ ಹವ್ಯಕದ ಅಂಶವೋ, ಒಂದು ನಮೂನೆ ಮಲೆಯಾಳದ ಹಾಂಗೊ, ಒಂದು ನಮೂನೆಲಿ ಕೊಡವ ಭಾಷೆಯ ಹಾಂಗೊ - ಅಂತೂ ಸ್ಥಳೀಯ ಭಾಷೆಗಳ ಮಧ್ಯದ ಕೊಂಡಿಯ ಹಾಂಗೆ ಕಾಂಗು ಅಧ್ಯಯನ ಮಾಡ್ತವಂಗೆ. ತುಳುನಾಡು ಹೇಳಿರೆ ಉಡುಪಿ, ಕೊಡೆಯಾಲ, ಕಾಸ್ರೋಡು - ಮೂರು ಜಿಲ್ಲೆಗಳ ಒಳಗೊಂಡು ಇಪ್ಪಂತಹ ಗಡಿಯೇ ಇಲ್ಲದ್ದ ಒಂದು ವ್ಯಾಪ್ತಿ. ಮೂಲ ಜೆನಂಗಳ ಆಡುಭಾಷೆಯೂ ಅಪ್ಪು - ಜೈನರು, ಶಿವಳ್ಳಿ ಬಟ್ಟಕ್ಕೊ, ಬಂಟಕ್ಕೊ - ಇತ್ಯಾದಿ. ಮತ್ತೆ ಒಂದೊಂದೇ ಜಾತಿ-ಜನಾಂಗದವು ಇದೇ ಭಾಷೆಯ ಅನುಸರುಸುಲೆ ಆರಂಭ ಮಾಡಿದವು. ಈಗ ನಮ್ಮ ಊರಿನ ಬಹುದೊಡ್ಡ ಭಾಗವೇ ’ತುಳುವರು’ ಹೇಳಿ ಗುರುತಿಸಿಗೊಳ್ತವು.&lt;br /&gt;ಮಲೆಯಾಳ ಭಾಷೆಯ ಒತ್ತಕ್ಕೆ ಇಪ್ಪ ಇದು, ಸಾಮ್ಯತೆಯ ತೋರುಸುತ್ತು. ಕೆಲವು ಶಬ್ದಂಗಳಲ್ಲಿ ಮಾಂತ್ರ ಅಲ್ಲದ್ದೆ,  ಪ್ರತ್ಯಯಗಂಗಳಲ್ಲಿ ಮತ್ತೆ ವಾಕ್ಯರಚನಾ ಶೈಲಿಲಿದೇ ಒಂದೇ ಹಾಂಗೇ! ತುಳುಭಾಷೆಲಿ ತುಂಬಾ ವೈವಿಧ್ಯತೆ ಇದ್ದು. ಬ್ರಹ್ಮಾವರ ಹೊಡೆಣವು ಮಾತಾಡ್ತ ತುಳುವಿಂಗೆ ಕೊಡೆಯಾಲದ ತುಳು ಒಂಬುತ್ತಿಲ್ಲೆ. ಕೊಡೆಯಾಲದ್ದಕ್ಕೂ ಪುತ್ತೂರು ತುಳುವಿಂಗೂ ಒಳ್ಳೆತ ವೆತ್ಯಾಸ ಇದ್ದು. ಪುತ್ತೂರಿಂದಕ್ಕೂ ಕಾಸ್ರೋಡಿಂದಕ್ಕೂ ವೆತ್ಯಾಸ ಗೊಂತಾವುತ್ತು. ಕಾರ್ಲ(ಕಾರ್ಕಳ)ದ ತುಳುವಿನ ನಮುನೆಯೇ ಬೇರೆ. ಇವಿಷ್ಟಕ್ಕೂ ವಿಶಿಷ್ಟವಾಗಿ ಶಿವಳ್ಳಿ ತುಳು ಇದ್ದು.&lt;br /&gt;ಪುತ್ತೂರು ತುಳುವಿಲಿ ಗ್ರಾಮ್ಯತೆ ರಜ್ಜ ಜಾಸ್ತಿ. ’ದಾಯ್ತ ಮಲ್ಪುನೆ?’ (ಎಂತ ಮಾಡುದು?) ಹೇಳಿ ಪುತ್ತೂರು ಹೊಡೇಣವರ ಶೈಲಿ. ಕೊಡೆಯಾಲದ ಹೊಡೆಲಿ ಅದನ್ನೇ ’ದಾದ ಮಂಪಿನಿ?’ ಹೇಳುಗು. ದಾಯ್ತ ಇಪ್ಪದು ದಾದ ಆವುತ್ತು, ದೊಂಡೆ ಬೇನೆಯವರ ಹಾಂಗೆ. ’ನೆ’ ಕಾರ ಎಲ್ಲ ’ಇ’ಕಾರ ತೆಕ್ಕೊಳ್ತು. ಶಿವಳ್ಳಿ ತುಳುವಿಲಿ ’ಜಾಯ್ತ ಆಂಪುನೆ?’ ಹೇಳುಗು. ದಕಾರಾದಿ ಶಬ್ದಂಗೊ ಎಲ್ಲ ಜಕಾರ ಅಪ್ಪದೇ ಅವರ ವೈಶಿಷ್ಠ್ಯ. (ಕೊಡೆಯಾಲ ಹೊಡೆಲಿ ಜಾಯ್ತ ಇಪ್ಪದರ ಜಾದ ಹೇಳ್ತವು ಹೇಳಿತ್ತಿದ್ದ ನಮ್ಮ ಬೀಸ್ರೋಡುಮಾಣಿ. ಅವಂಗೆ ಅದೆಲ್ಲ ಅರಡಿಗಿದಾ!). ಇನ್ನು ಕಾಸ್ರೋಡು ಹೊಡೆಲಿ, ಶುದ್ದ ಬಟ್ಟಕ್ಕೊ - ಮಂತ್ರ ಹೇಳಿ ಹೇಳಿ ನಾಲಗೆ ಒಳ್ಳೆತ ತೆರಚ್ಚುತ್ತು (ತಿರುಗುತ್ತು). ’ದಾಯ್ತ ಮಾಳ್ಪುನೆ?’ ಕೇಳುಗು ನಮ್ಮ ಹರಿಮಾವ. ’ಮುಕುಲು’ (ಇವು) ಹೇಳಿ ಪುತ್ತೂರು ಹೊಡೆಲಿ ಹೇಳಿರೆ, ’ಮೆಕುಲು’ ಹೇಳಿ ಕೊಡೆಯಾಲಲ್ಲಿ ಹೇಳಿರೆ, ’ಉಂಬಾಕುಳು’ ಹೇಳಿ ಕಾಸರಗೋಡಿನ ತುಳು! ಮಾಷ್ಟ್ರುಮಾವ° ಹಾಂಗೇ ಹೇಳುಗು. 'ಬಲ’ (ಬಾ) ಹೇಳುದರ ’ಬಲ್ಲ’ ಹೇಳುಗು ನಮ್ಮ ಖಂಡಿಗೆ ದೊಡ್ಡಪ್ಪ°. ಪುತ್ತೂರಿನ ಹೊಡೆಲಿ ಸೊಪ್ಪಿಂಗೆ ’ಸಪ್ಪು’ ಹೇಳುಗು. ಕೊಡೆಯಾಲಕ್ಕೆತ್ತುವಗ ಅದು ’ತಪ್ಪು’ ಆವುತ್ತು.  ಕಾರ್ಲದ ಹೊಡೆಲಿ ’ತ’ಕಾರಕ್ಕೆ ’ಹ’ಕಾರ ಹೇಳುಗು - ’ಹಪ್ಪು’ ಹೇಳ್ತದು. ಬ್ರಹ್ಮಾವರ ಹೊಡೇಣವು ’ಅಡ್ಡಿಜ್ಜಿ’ (ಅಡ್ಡಿಲ್ಲ - ಸರಿ) ಹೇಳಿ ಸೇರುಸುತ್ತವಿದಾ, ಧಾರಾಳವಾಗಿ. ಕುಂದಾಪುರದ ಕನ್ನಡದ ಪ್ರಭಾವ. ಮೂಲ ಒಂದೇ ತುಳು ಆದರೂ, ಆಯಾ ಊರಿಂಗೆ ಅನುಸಾರವಾಗಿ, ಆಯಾ ಜೀವನ ಶೈಲಿಗೆ ಹೊಂದಿಕೆಯಾಗಿ ರಜ ರಜ ಪ್ರತ್ಯಯಂಗೊ ಎಲ್ಲ ಬೇರೆ ಬೇರೆ ಸೇರಿದ್ದು. ಅಷ್ಟೇ.&lt;br /&gt;ಇವಿಷ್ಟೂ ಪ್ರಕಾರಂಗೊ ಇದ್ದರೂ, ಒಂದಕ್ಕೊಂದು ವಿರೋಧ ಅಲ್ಲ, ಒಂದಕ್ಕೊಂದು ಪೂರಕ!&lt;br /&gt;ಅಂತೂ ಇಂತೂ ತುಳು ಭಾಷೆ ಹೇಳಿರೆ ವೈಶಿಷ್ಠ್ಯವೋ ವೈಶಿಷ್ಠ್ಯ.&lt;br /&gt;&lt;br /&gt;&lt;a href="http://4.bp.blogspot.com/_Lr7MUe7hmBw/Syppp34IzGI/AAAAAAAAQhk/RfQOgnB56p8/s1600-h/Thululipi@Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="149" src="http://4.bp.blogspot.com/_Lr7MUe7hmBw/Syppp34IzGI/AAAAAAAAQhk/RfQOgnB56p8/s320/Thululipi%40Oppanna.jpg" width="199" /&gt;&lt;/a&gt;ಲಿಪಿ ಅಂತೂ ನೋಡಿರೇ ಗೊಂತಕ್ಕು. ಮಲೆಯಾಳ ಓದುಲೆಡಿತ್ತವಂಗೆ ತುಳು ಏನೂ ಕಷ್ಟ ಆಗ.  ಉರುಟುರುಟು ಕನ್ನಡದ ಎದುರು ತೆಲುಗು ಹೇಂಗೆ ತಚಿಪಿಚಿ ಕಾಣ್ತೋ (ದೊಡ್ಡಣ್ಣ ಕೆಲಾವು ಸರ್ತಿ ನೆಗೆಮಾಡುಗು - ಜಿಲೇಬಿ ಸಾಲು ಕನ್ನಡ ಆದರೆ, ಅದರ ಮೇಲೆ ಒಂದರಿ ಕೂದು ಎದ್ದರೆ ಹೊಡಿ ಹೊಡಿ ಆವುತ್ತಿದಾ, ಅದು ತೆಲುಗು ಹೇಳಿ! ;-) ), ಅದೇ ನಮುನೆ ಉರುಟುರುಟು ಮಲೆಯಾಳ ಲಿಪಿಯ ಎದುರು ತಚಿಪಿಚಿ ತುಳುಲಿಪಿ. ನಮ್ಮ ಅಜ್ಜಂದ್ರು ಮದಲಿಂಗೆ ಓಲೆಗರಿ (ತಾಳೆಮರದ ಮಡ್ಳಿನ ಗರಿ)ಲಿ ಜಾತಕವೋ, ದೇವಿಮಹಾತ್ಮೆಯ ಹಾಂಗಿರ್ತ ಮಂತ್ರವೋ ಮತ್ತೊ ಬರೆತ್ತರೆ ತುಳುಲಿಪಿಯನ್ನೇ ಉಪಯೋಗುಸುಗು. ಕಾಲಕ್ರಮೇಣವಾಗಿ ಈ ಲಿಪಿಗಳ ಉಪಯೋಗ ಕಡಮ್ಮೆ ಆಗಿ ಈಗಂತೂ ಅತ್ಯಂತ ಕಮ್ಮಿ ಪ್ರಮಾಣಕ್ಕೆ ಎತ್ತಿ ನಿಂದಿದು! ಬಹುಪಾಲು ತುಳುವರು ಅನಕ್ಷರಸ್ಥರಾಗಿದ್ದದೇ ಇದಕ್ಕೆ ಕಾರಣವೋ ಏನೋ! ಅಕ್ಷರಸ್ಥ ತುಳುವರು ಕಾರ್ಬಾರಿಗೊ ಆದವು, ಆಡಳ್ತೆ ಪೂರ ಕನ್ನಡಲ್ಲಿ ಆತಿದಾ! ತುಳುಲಿಪಿ ಬರೆತ್ತರೆ ಕೆಲವು ಬಟ್ಟಮಾವಂದ್ರು ಮಾಂತ್ರ!&lt;br /&gt;ಕಷ್ಟ ಕಾಲ!!&lt;br /&gt;&lt;br /&gt;ಇಷ್ಟೆಲ್ಲ ಎಂತಕೆ ನೆಂಪಾತು ಒಪ್ಪಣ್ಣಂಗೆ?&lt;br /&gt;ಓ ಮೊನ್ನೆ (ದಶಂಬ್ರ, 2009ರ) 10ರಿಂದ 13ರ ಒರೆಂಗೆ "ವಿಶ್ವ ತುಳು ಸಮ್ಮೇಳನ 2009" ಹೇಳಿ ಒಂದು ದೊಡಾ ತುಳು ಜಾತ್ರೆ ಮಾಡಿದ್ದವು. ಹೆಗುಡೆಯ ಊರು - ದರ್ಮಸ್ಥಳಂದ ಆರು ಮೈಲು ದೂರಲ್ಲಿ &lt;b&gt;ಉಜಿರೆ &lt;/b&gt;ಹೇಳಿ ಒಂದು ಜಾಗೆ, ಅದಾ- ನಮ್ಮ ಮೇಳದ ಅಶೋಕಣ್ಣನ ಊರು - ಅಲ್ಲಿ ಈ ಗೌಜಿ ಆದ್ದು. ದರ್ಮಸ್ಥಳದವರ ಕೋಲೇಜು, ಶಾಲೆ, ಹೋಟ್ಳು, ಬೇಂಕು - ಅದು ಇದು ಎಲ್ಲ ಇರ್ತ ದೊಡ್ಡ ಪರಿಸರ (Campus) ಇದ್ದಲ್ದ, ಅದರ್ಲಿ. ಊರಿಂಗೆ ಊರೇ ಅಲ್ಲಿ ಹೋಗಿ ಒಟ್ಟುಸೇರಿದ್ದು. ತುಳು ಬಪ್ಪವು, ಬಾರದ್ದವು, ತುಳು ಅರ್ತ ಅಪ್ಪವು, ಆಗದ್ದವು, ತುಳುವಿನ ಬಗೆಗೆ ತಿಳಿವಲೆ ಆಸಕ್ತಿ ಇಪ್ಪವು - ಎಲ್ಲೊರುದೇ ಒಂದೇ ಚೆಪ್ಪರದ ಅಡಿಲಿ! ಮೊನ್ನೆಂದಲೇ ಹೋಯೆಕ್ಕು ಹೋಯೆಕ್ಕು ಹೇಳಿ ಗ್ರೇಶುದು! ಎಂತ ಮಾಡುದು, ನಮ್ಮ ಈ ನಿತ್ಯ ಕೆಲಸದ ಎಡಕ್ಕಿಲಿ ಅದೆಡಿತ್ತೋ! ದನಗಳ ಚಾಕಿರಿ, ಅಡಕ್ಕೆ ಹೆರ್ಕುದು, ನೀರು ಬಿಡುದು - ಎಲ್ಲ ಅಪ್ಪಗ ಸಮಯವೇ ಸಿಕ್ಕ ಇದಾ! ಅಂತೂ ಎಂಗಳ ಬೈಲಿಂದ ಕೆಲವೆಲ್ಲ ಜೆನ ಅತ್ತಿತ್ತೆ ಮಾತಾಡಿ, ಒಂದು ದಿನ ಹೆರಟೆಯೊ°.&lt;br /&gt;&lt;br /&gt;ಅದು ಶೆನಿವಾರ ಇದಾ! &lt;br /&gt;&lt;a href="http://1.bp.blogspot.com/_Lr7MUe7hmBw/SyppyG7M4WI/AAAAAAAAQhs/lkswSB7n7qw/s1600-h/ThuluSammelanaLogo@Oppanna.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://1.bp.blogspot.com/_Lr7MUe7hmBw/SyppyG7M4WI/AAAAAAAAQhs/lkswSB7n7qw/s320/ThuluSammelanaLogo%40Oppanna.png" /&gt;&lt;/a&gt;ಮಾಷ್ಟ್ರುಮಾವ°, ಕೊಳಚ್ಚಿಪ್ಪು ಮಾವ°, ಅತ್ತೆ, ಅವು ಇವು ಎಲ್ಲ ಸುಮಾರು ಜೆನರ ಒಟ್ಟಿಂಗೆ ದ್ವಾರಕದಣ್ಣನ ಕಾರಿಲಿ ಕೂದಂಡು ಹೋದ್ದದು. ಮಾಮೂಲಿನಂತೆ ಅಡಕ್ಕೆ ಕ್ರಯ ಇಳುದ ಶುದ್ದಿ, ಮೈಲುತೂತು ಕ್ರಯ ಏರಿದ ಶುದ್ದಿ - ಎಲ್ಲ ಮಾತಾಡಿಗೊಂಡು ಇತ್ತಿದ್ದವು. ಬೈಲಿಂದ ಬೇಗ ಹೆರಟ್ರುದೇ, ಎಲ್ಲ ಸೇರಿ ಸೇರಿ ಪುತ್ತೂರಿಂಗೆ ಹೋಗಿ, ಅಲ್ಲಿಂದ ಉಜಿರೆಗೆ ಎತ್ತುವಗ ನೆಡು ಮದ್ಯಾನ್ನ. ಉಂಬ ಹೊತ್ತು. ರಶ್ಶೋ ರಶ್ಶು. ಕುಂಬ್ಳೆ ಬೆಡಿದಿನ ಜಾತ್ರೆ ಅಡ್ಕಲ್ಲಿ ಇರುಳು ಏಳೂವರೆ ಕಳುದು ಮಿಜುಳುತ್ತವಿಲ್ಲೆಯೋ, ಆ ನಮುನೆ ಜೆನಂಗ. ಎಲ್ಲಿ ನೋಡಿರೂ ತುಳು-ತುಳು-ತುಳು. ತುಳುವಿಂಗೆ ಪ್ರತ್ಯೇಕ ಲಿಪಿ ಇದ್ದರೂ, ಯೇವದಕ್ಕೆ ಅರ್ತ ಆವುತ್ತು ಬೇಕೇ! ಕೆಲವು ಹಳೆಕಾಲದ ಬಟ್ಟಮಾವಂದ್ರಿಂಗೆ ಅರ್ತ ಅಕ್ಕಷ್ಟೆ. - ಹಾಂಗೆ ಕನ್ನಡ ಅಕ್ಷರಲ್ಲಿ ತುಳು ವಾಕ್ಯಂಗಳ ಬೋರ್ಡುಗೊ ನೇಲುಸಿಗೊಂಡು ಇತ್ತು - ’ಸ್ವಾಗತೊ’, ’ಎದುರ್ಕೊನುವೊ(ಎದುರುಗೊಳ್ತೆಯೊ°)’ ಇತ್ಯಾದಿ.&lt;br /&gt;&lt;br /&gt;&lt;br /&gt;ಮೈಲುಗಟ್ಳೆ ದೂರಂದಲೇ ಬೋರ್ಡುಗೊ ಕಂಡುಗೊಂಡು ಇತ್ತು. ’ವಿಶ್ವ ತುಳು ಸಮ್ಮೇಳನೊ 2009' ಹೇಳಿ ಬರದ್ದು ಮಾಂತ್ರ ಅಲ್ಲದ್ದೆ,  ಬೆಸ್ತ° ಮೀನು ಹಿಡಿತ್ತದೋ, ಯಕ್ಷಗಾನದ ವೇಶ ನಮಸ್ಕಾರ ಮಾಡ್ತದೋ, ಕಡಲಿನ ಕರೆಲಿ ತೆಂಗಿನ ಮರ ಬಗ್ಗಿದ್ದದೋ, ಓಡ ಹೋಪದೋ, ದರ್ಮಸ್ಥಳ ದೇವಸ್ತಾನದ ಎದುರು ಆನೆ ನಿಂದದೋ, ಅಕ್ಕಿಮುಡಿ ಕರೆಲಿ ಬೊಂಡ ಮಡಗಿದ್ದೋ, ಬೂತದ ಗಗ್ಗರ(ಗೆಜ್ಜೆಯ ನಮುನೆದು)ವೋ - ಎಲ್ಲ ಚಿತ್ರಂಗ ಕಂಡುಗೊಂಡು ಇತ್ತು - ಕರಾವಳಿ ಜೀವನಪದ್ಧತಿಯ ತಿಳಿಶುತ್ತ ನಮುನೆದು. ಒಂದೊಂದರ್ಲಿ ಒಂದೊಂದು ಕುತೂಹಲ. ನೋಡಿಗೊಂಡು ಹೋದೆಯೊ°.&lt;br /&gt;&lt;br /&gt;ಅರ್ದ ಮೈಲು ಮದಲೇ ಕಾರು ನಿಲ್ಲುಸಲೆ ಹೇಳಿತ್ತು ಒಂದು ಬೆಳಿಪೇಂಟಿನ ಕೂಚಕ್ಕ. ಕಾರಿನ ಬುಡಂದ ನೆಡಕ್ಕೊಂಡು ಜಾತ್ರೆಅಡ್ಕಕ್ಕೆ ಎತ್ತಿದೆಯೊ°. ಎತ್ತಿದ ಕೂಡ್ಳೇ ’ಬೊಂಡ ಕುಡಿವನೋ’ ಹೇಳಿ ಕೇಳಿದವು ಆರೋ! ನವಗೆಂತ - ಹೊಟ್ಟೆಲಿ ಜಾಗೆ ಇದ್ದು ಬಾವ! ಒಂದೊಂದು ಬೊಂಡ ಕುಡುದಿಕ್ಕಿ ಒಂದು ಸುತ್ತು ಬಪ್ಪಲೆ ಹೆರಟದು. ಸುರುವಿಂಗೆ ಸಿಕ್ಕಿದ್ದು ಪುಸ್ತಕ ಪ್ರದರ್ಶನ. ನೂರಾರು ಮಳಿಗೆಗೊ, ಅಂಗುಡಿಗೊ. ಸುಮಾರು ವಿಶೇಷ ಪುಸ್ತಕಂಗೊ ಇತ್ತು. ಕೆಲವು ಜೆನ ಒಂದೆರಡು ಪುಸ್ತಕ ತೆಗದು ಬೇಗಿಂಗೆ ತುಂಬುಸಿದ್ದೂ ಆತು. ನಮ್ಮ ಮಠದ್ದುದೇ ಇತ್ತದಾ! ಕುಶೀ ಆತು ’ಹರೇರಾಮ’ ಹೇಳಿದೆಯೊ° ಗೌಜಿಲಿ. ಉದಿಯಾಂದ ತುಳು ಮಾತಾಡಿ ಮಾತಾಡಿ ಬಾಯಿ ಒಣಗಿದ ಅತ್ತಾಜೆಬಾವಂಗೆ ಒಂದರಿ ಉಸುಲು ಸರ್ತ ಹೋತು! :-)  ಬೇರೆಲ್ಲ ಅಂಗುಡಿ ನೋಡಿಕ್ಕಿ ಹೆರಬಪ್ಪಗ ಪುಟ್ಟಕ್ಕ ಪ್ರತ್ಯಕ್ಷ. ಎಲಾ ಇದುವೇ! ’ಇಲ್ಲಿಗೆ ಯೇವತ್ತು ಬಂದೆ ಕೂಸೇ?’ ಕೇಳಿದವು ಮಾಷ್ಟ್ರುಮಾವ°. ಎನ್ನ ಚೆಂಙಾಯಿ ಇಲ್ಲಿಯೇ ಕೋಲೇಜಿಲಿ ಪಾಟಮಾಡಿಗೊಂಡು ಇದ್ದು, ಅದರ ಮನೆಗೆ ಮೊನ್ನೆಯೇ ಬಂದಿತ್ತೆ ಹೇಳಿತ್ತು. ಆ ಚೆಂಙಾಯಿಗೆ ಪೇಪರಿನವರ ಒಟ್ಟಿಂಗೆ ಕಂಪ್ಯೂಟ್ರು ಕೊಟ್ಟು ಕೂರುಸಿದ್ದವಡ, ಉಂಬಲುದೇ ಪುರುಸೊತ್ತು ಕೊಡದ್ದೆ. ಹಾಂಗೆ ಅದರ ಉಂಬಲಿಪ್ಪ ಕೂಪನು ಪುಟ್ಟಕ್ಕ° ಹಿಡ್ಕೊಂಡು ’ಒಟ್ಟಿಂಗೆ ಆರೂ ಇಲ್ಲೆನ್ನೆ!’ ಹೇಳಿ ಪುಸ್ತಕ ಪ್ರದರ್ಶನದ ಎದುರು ಬೇಜಾರು ಮಾಡಿಗೊಂಡು ಇತ್ತಡ. ಚೆ, ಇನ್ನೊಬ್ಬಂಗೆ ಬೇಜಾರಾವುತ್ತರೆ ಉಪಕಾರ ಮಾಡದ್ದ ಮನಸ್ಸು ಒಪ್ಪಣ್ಣಂಗೆ ಹೇಂಗೆ ಬಕ್ಕು ನಿಂಗಳೇ ಹೇಳಿ, ’ಎಂಗೊ ಇದ್ದೆಯೊ° ಪುಟ್ಟಕ್ಕೋ..!’ ಹೇಳಿದೆ. ಹೇಂಗೆ, ಮೂರ್ತ ಸರೀ ಆಯಿದಾ ಬಾವ, ಏ°?!!&lt;br /&gt;&lt;br /&gt;ಅದರ ಕೂಪನಿನ ನಂಬಿಗೊಂಡು ಹೆರಟೆಯೊ. ಪ್ರತಿನಿಧಿಗೊಕ್ಕೆ ಇಪ್ಪ ಕೂಪನಡ ಅದು. ಅರ್ದ ಮೈಲು ನೆಡಕ್ಕೊಂಡು ಹೋದೆಯೊ°. ಅದೇ ರಶ್ಶಿಲಿ. ಪುಟ್ಟಕ್ಕನ ಒಟ್ಟಿಂಗೆ ಮುಂದೆ ಇತ್ತಿದ್ದು ನಾವು, ಪುಟ್ಟಕ್ಕ ತಪ್ಪಿರೂ ತೊಂದರೆ ಇಲ್ಲೆ, ಅದರ ಕೈಲಿರ್ತ ಪಾಸು ತಪ್ಪುಲಾಗ ಇದಾ! ಕಾಲು ಹಾಕಲೆ ಜಾಗೆ ಇಲ್ಲೆ, ಸಾಸಮೆ ಇಡ್ಕಿರೆ ನೆಲಕ್ಕಂಗೆ (ನೆಲಕ್ಕೆ) ಬೀಳ ಹೇಳಿ ನೆಗೆಮಾಡದವು ಹಿಂದೆ ಆರೋ.. ಹಶುವಿಂಗೆ ನೆಗೆ ಬಪ್ಪದು ಕಮ್ಮಿ! ಎಂತ ಮಾಡುಸ್ಸು!!&lt;br /&gt;&lt;br /&gt;ಉಂಬಲಿಪ್ಪ ಚೆಪ್ಪರ ಎರಡು. ಒಂದು ಸಾಮಾನ್ಯಜೆನಂಗೊಕ್ಕೆ ಇರ್ತ ಚೆಪ್ಪರ, ಒಂದು ಪ್ರತಿನಿಧಿ ನಮುನೆ ವೆಗ್ತಿಗೊಕ್ಕೆ. ಸಾಮಾನ್ಯ ಜೆನಂಗಳ ಚೆಪ್ಪರಕ್ಕೆ ಸಾಲಿತ್ತು, ನಿನ್ನೆಯೇ ನಿಂದಿದವೋ ಹೇಳಿ ಕಾಣ್ತ ನಮುನೆಗೆ! ಸಾಲಿನ ತಲೆ ಕಂಡಿದಿಲ್ಲೆ, ಹಶು ಆಗಿಯೋ ಏನೋ! ನಮ್ಮದು ಈಚದು, ಕಡಮ್ಮೆ ಜೆನ ಇದ್ದದು. ಸೀದ ಒಳ ಹೋದೆಯೊ°- ಪುಟ್ಟಕ್ಕಂಗೆ ನಮಸ್ಕಾರ ಮಾಡಿಗೊಂಡು. ಹೋದ ಕೂಡ್ಳೆ ಬಳುಸಿದವು, ಉಂಡೆಯೊ°. ಮುಂಡಿ ತಾಳು,  ಸಾರು, ಸಾಂಬಾರು, ಸೀವು (ಪಾಯ್ಸ), ಅರುಶಿನ ಬಣ್ಣದ್ದೊಂದು ಸೀವಿನ ತಿಂಡಿ (ಸ್ವೀಟು). ಎಂಗೊ ಎತ್ತುವಗ ತಡವಾದ್ದಕ್ಕೋ ಏನೋ - ಸಾಂಬಾರಿಂಗೆ ಸಾರು, ಸಾರಿಂಗೆ ನೀರು - ಎಲ್ಲ ಸೇರಿದ ಹಾಂಗೆ ಇತ್ತು. ಅಂತೂ ಊಟ ಗಮ್ಮತ್ತೇ! ದರ್ಮಸ್ಥಳ ಅಲ್ದಾ, ಹಾಂಗೆ!! ಉಂಡಕೂಡ್ಳೇ ಪುಟ್ಟಕ್ಕ ಪೀಂಕಿತ್ತು - ಅದರ ಚೆಂಙಾಯಿಯ ಒಟ್ಟಿಂಗೆ ಕೂಪಲಡ. ಕಂಪ್ಲೀಟ್ರು ಒತ್ತುಲೆ ಅಬ್ಯಾಸ ಆದ ಹಾಂಗುದೇ ಆತು, ಪೇನಿನ ಅಡಿಯುದೇ ಸಿಕ್ಕಿತ್ತು ಹೇಳಿಗೊಂಡು!&lt;br /&gt;ಅನ್ನದಾತೋ ಸುಖೀಭವ! - ಪುಟ್ಟಕ್ಕಂಗೆ ಈ ಆಶೀರ್ವಾದ...!!&lt;br /&gt;&lt;br /&gt;ಉಂಡಿಕ್ಕಿ ಒಸ್ತು ಪ್ರದರ್ಶನ. ಒಸ್ತು ಪ್ರದರ್ಶನವ ಕೋಲೇಜಿನ ಒಳದಿಕ್ಕೆ ಮಡಗಿದ್ದವು. ಆ ಕೋಲೇಜಿಂಗೆ ಹೋಪಗ, ಜಾಲಿಲಿ ಕೆಲವು ಕೋಳಿಗಳ ಪ್ರದರ್ಶನ ಇತ್ತು. ಕೋಳಿಕಟ್ಟ ನಮ್ಮ ಊರಿಲೇ ಇದ್ದನ್ನೆ, ಪ್ರತಿ ಮಂಗ್ಳವಾರ ಹೊತ್ತಪ್ಪಗಾಣ ತುಳುವರ ಅವಿಭಾಜ್ಯ ಅಂಗ. ನಮುನೆ ನಮುನೆದು ಕೋಳಿಗೊ. ಬೆಳಿದು, ಕಪ್ಪಿಂದು, ಕೆಂಪಿಂದು, ಮಿಶ್ರದ್ದು (Black &amp;amp; White, Color - ಹೇಳಿ ಆಚಕರೆ ಮಾಣಿಯ ಜೋಕು. ಈ ಸರ್ತಿ ನೆಗೆ ಬಯಿಂದು. ಹೊಟ್ಟೆ ತುಂಬಿತ್ತಿದ್ದಲ್ದಾ, ಹಾಂಗೆ!) - ಇತ್ಯಾದಿ. ಅದರಿಂದಲೇ ಒತ್ತಕ್ಕೆ ’ದನಗಳ ಪ್ರದರ್ಶನ’. ದೇಶೀಯ ದನಂಗಳ ಒಳುಶೆಕ್ಕು ಹೇಳಿ ನಮ್ಮ ಗುರುಗೊ ಚಳುವಳಿ ಸುರು ಮಾಡಿದ ಕಾರಣ ಎಲ್ಲ ದಿಕ್ಕುದೇ &lt;b&gt;ಊರದನಗಳ ಪ್ರದರ್ಶನ&lt;/b&gt; ಒಂದು ಕ್ರಮ(Trend) ಆಗಿ ಹೋಯಿದು. ಕುಶಿ ಆತು ನೋಡಿ. ಅಲ್ಲಿಂದ ಮುಂದೆ ಬಂದರೆ ಆಯುರ್ವೇದ ವನ. ಕಾಟು(ಡು)ಮದ್ದು ಹೇಳ್ತಲ್ದ ನಾವು, ಅದೇ ಹೆಸರು &lt;b&gt;ಕಾಟ್-ಮರ್ದ್&lt;/b&gt; ಹೇಳಿ ಬೋರ್ಡು ಹಾಕಿತ್ತಿದ್ದವು. ಉರಗೆಂದ ಹಿಡುದು ದೂಪದ ಮರದ ಒರೆಂಗೆ ಎಲ್ಲವುದೇ ಇತ್ತು ಅಲ್ಲಿ. ಒಳ್ಳೆ ಸಾಂಕಾಣವುದೇ!&lt;br /&gt;&lt;br /&gt;ಅಲ್ಲಿಂದ ಒಸ್ತು ಪ್ರದರ್ಶನದ ಸಾಲು ಸುರು. ಊಟಕ್ಕಿದ್ದಷ್ಟು ಇಲ್ಲದ್ರೂ, ಸಾದಾರ್ಣ ಉದ್ದ ಇತ್ತಪ್ಪ. ಅಂತೂ ಒಳ ಎತ್ತಿತ್ತು. ದರ್ಮಸ್ಥಳಲ್ಲಿ &lt;b&gt;ಮಂಜೂಷ &lt;/b&gt;ಹೇಳಿ ಇದ್ದಲ್ದ, ಅದರಿಂದ ಕೆಲವೆಲ್ಲ ತಂದು ಇಲ್ಲಿ ಮಡಗಿತ್ತಿದ್ದವು. ವಿಗ್ರಹಂಗೊ, ರಾಣಿ ಅಬ್ಬಕ್ಕನ ಶಾಸನಂಗೊ, ಪಟಂಗ, ಶಂಕಂಗೊ, ಚಿಪ್ಪುಗೊ, ಅದು ಇದು ಎಲ್ಲ. ಅಡೂರಜ್ಜನ ಯಕ್ಷಗಾನ ವಸ್ತು ಪ್ರದರ್ಶನವುದೇ ಇತ್ತು ಇದರೆಡಕ್ಕಿಲಿ. ಬಂಟ್ವಾಳದ ತುಳು ಆಪೀಸಿಂದ ನೊಗ(ನುಗ), ಪಾತ್ರೆ, ತೊಟ್ಳು ಎಲ್ಲ ತಂದಿತ್ತವು. ಉಜಿರೆ ಆಳ್ವಂದು ಸುಮಾರು ಸಂಗ್ರಹಂಗಳೂ, ಬೂತದ ವೇಶಂಗೊ ಕೂದೊಂಡದೂ ಇತ್ತು. ಅಕೇರಿಗೆ - ಶಂಬಜ್ಜನ ಕಾಲಲ್ಲಿ -ತೆಗದ ಪಟಂಗಳ ಪ್ರದರ್ಶನ ಇತ್ತು. ಹಳೇ ಕೊಡೆಯಾಲದ್ದು, ಪುತ್ತೂರಿಂದು -ಎಲ್ಲ. ಎಲ್ಲ ತುಂಬ ಚೆಂದ ಇತ್ತು. ನೋಡಿಕ್ಕಿ ಕುಶೀಲಿ ಹೆರ ಬಂದಾತು.&lt;br /&gt;ಮಾರ್ಗದ ಕರೆಲಿ ನಟ ತಿರುಗಿಯೊಂಡಿದ್ದ ನಮ್ಮ ಬೈಲಿನ ಒಂದು ಗುಂಪು ಸಿಕ್ಕಿತ್ತು. ’ಚೆಲಾ ನಿಂಗಳೇ..!’ ಹೇಳಿ ಎಂಗೊಗೇ ಕೋಂಗಿ ಮಾಡಿದವು. ಪುಟ್ಟಕ್ಕ, ದೀಪಕ್ಕ, ಅವು ಇವು ಎಲ್ಲ ಪುನಾ ಸೇರಿಗೊಂಡವು.&lt;br /&gt;ಅಲ್ಲಿಂದ ಸೀತ ಹೋದ್ದು ’ತುಳು ಗ್ರಾಮ’ಕ್ಕೆ.ಅಲ್ಲಿಗೆ ಹೋವುತ್ತ ದಾರಿಲಿ ನೆಲಕಡ್ಳೆ ತಿಂದದು. ತುಳು ಸಂಸ್ಕೃತಿಲಿ ಅದಿಲ್ಲದ್ರೂ ಸಾರ ಇಲ್ಲೆ ಹೇಳಿಗೊಂಡು ತಿಂದದೇ!&lt;br /&gt;ಮದಲಿಂಗೆ ’ಗ್ರಾಮೊ’ ಹೇಳಿತ್ತು ಕಂಡ್ರೆ ಒಂದು ಊರು ಹೇಳಿ ಲೆಕ್ಕ.&lt;br /&gt;ಅಂದ್ರಾಣ ಬ್ರಿಟಿಷರು, ಈಗಾಣ ನಮುನೆ ಗೋರ್ಮೆಂಟು ಎಲ್ಲ ಬಪ್ಪದಕ್ಕೆ ಎಷ್ಟೋ ಮದಲೇ ನಮ್ಮೂರು ಸಮೃದ್ಧವಾಗಿತ್ತು. ಸುಸಜ್ಜಿತವಾಗಿತ್ತು. ಯೇವದೇ ಒಂದು ಊರಿಲಿ ಎಲ್ಲವುದೇ ಇಕ್ಕು - ದೇವಸ್ತಾನ, ಬೂತಸ್ತಾನ, ನ್ಯಾಯಸ್ಥಾನ, ಸಾಮಾಜಿಕ ಜೀವನ, ಅದು ಇದು - ಎಲ್ಲವುದೇ - ವ್ಯವಸ್ಥಿತವಾಗಿ! &lt;br /&gt;ಈ ತುಳುಗ್ರಾಮಲ್ಲಿ ಪೂಜೆಬಟ್ರಮನೆ, ಜೋಯಿಷರ ಮನೆ, ಶಾಲೆ, ಕೆರೆ, ಪಟ್ಳೇರಿನ (ಪಠೇಲರ) ಮನೆ, ಗುತ್ತಿನ ಮನೆ (ಬಂಟಕ್ಕಳ ಗುರಿಕ್ಕಾರ- ಗುತ್ತು), ಬೂತಕಟ್ಟುವ ನಲಿಕ್ಕೆಯವರ ಮನೆ, ಆಚಾರಿ ಮನೆ, ಕೊಂಕಣಿ(ಕಮ್ತಿ) ಅಂಗಡಿ, ಬ್ಯಾರಿ ಮನೆ, ಪುರ್ಬು ಮನೆ, ಮಡ್ಯೋಳ, ಜೇಡ, ಕುಂಬಾರ, ಬಂಡಾರಿ, ಬೆಸ್ತ, ಅದು ಇದು - ಸಾಮಾನ್ಯ ಎಲ್ಲವನ್ನುದೇ ತೋರುಸಿದ್ದವು ಹೇಳಿ ಅಲ್ಲಿಗೆ ಹೋಪ ಮೊದಲೇ ಗೊಂತಿತ್ತು.&lt;br /&gt;&lt;br /&gt;&lt;br /&gt;&lt;a href="http://4.bp.blogspot.com/_Lr7MUe7hmBw/SypqAiKNCdI/AAAAAAAAQh0/aOZI2ur9ziQ/s1600-h/Thulugramo@Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://4.bp.blogspot.com/_Lr7MUe7hmBw/SypqAiKNCdI/AAAAAAAAQh0/aOZI2ur9ziQ/s320/Thulugramo%40Oppanna.jpg" /&gt;&lt;/a&gt;ತುಳುಗ್ರಾಮಕ್ಕೆ ಎತ್ತಿದ ಕೂಡ್ಳೇ ಆಚಕರೆಮಾಣಿದು ಜೋರೇ ಜೋರು - ಗಡಂಗು ಕಾಣ್ತಿಲ್ಲೆ ಗಡಂಗು ಕಾಣ್ತಿಲ್ಲೆ - ಹೇಳಿಗೊಂಡು. ಮೊದಲೇ ತಲೆಸೆಳ್ಕೊಂಡಿದ್ದ ಪುಟ್ಟಕ್ಕ ಗ್ರಾಮದ ಪಟೇಲ್ರು ಇದ್ದವು ಹೇಳಿಯೂ ಯೋಚನೆ ಮಾಡದ್ದೆ ಮುಸುಡು ಬೀಗುಸಿ ಪರಂಚುಲೆ ಸುರು ಮಾಡಿತ್ತು.&lt;br /&gt;ಕರಿ ಕೋಟಿನ ಮುಂಡಾಸು ಪಟ್ಳೇರು -ಮನೆ ಹೆರದಿಕ್ಕೆ ತೂಗುತ್ತ ಕುರ್ಶಿ ಮಡಿಕ್ಕೊಂಡು ಮೀಸೆ ಅಡೀಲಿ ನೆಗೆ ಮಾಡಿಗೊಂಡು ಇತ್ತು. ಅತ್ಲಾಗಿತ್ಲಾಗಿ ಕೆಲವು ಹೊಡಿಮಕ್ಕೊ ಚೆನ್ನೆಮಣೆ ಆಡಿಗೊಂಡು ಇತ್ತಿದ್ದವು. ಅಲ್ಲಿಂದ ಕೆಳ ಸೇನವನ (ಶ್ಯಾನುಭೋಗ - ಲೆಕ್ಕ ಪತ್ರಗಳ ಅಧಿಕಾರಿ) ಮನೆ, ಪಟ್ಳೇರ ಮನೆಯಷ್ಟು ಗೌಜಿ ಇಲ್ಲೆ, ಹದಾಕೆ. ಉಗ್ರಾಣಿ ಸಂಕೊಲೆ(ಮದಲಿಂಗೆ ಉದ್ದ ಅಳೆತ್ತ ಮಾಪನ) ಹಿಡ್ಕೊಂಡು ತೆಯಾರಿಲಿ ಕೂದಿತ್ತು. ಕೆಳದಿಕ್ಕೆ ಬಜನಾಮಂದಿರಲ್ಲಿ ಪುರುಸೊತ್ತಿಲ್ಲದ್ದೆ ಬಜನೆ ಮಾಡಿಗೊಂಡಿತ್ತಿದ್ದವು. ಅದರ ಕರೇಲಿ ಹೋಟ್ಳು, ಬೊಂಡ, ಎಲ್ಲವುದೇ ಇತ್ತು - ಶುದ್ದಲ್ಲಿ ಕಾಪಿ ಕುಡಿವಲೆ. ;-) . (ಗೋಲಿ)ಸೋಡದ ಅಂಗುಡಿದೇ ಇತ್ತಿದಾ, ಒಪ್ಪಣ್ಣಂಗೆ ಹೊಟ್ಟೆಲಿ ಗೇಸು ತಿರುಗಿದ ಹಾಂಗಾದ್ದು ನೆಂಪಾತು - ಕುಡಿವನಾ? ಕೇಳಿದೆ. ’ಈ ದೂಳಿಂಗೆ ಸೋಡ ಬೇರೆ ನಿನಗೆ!’ - ದೀಪಕ್ಕ ಪರಂಚಿತ್ತು. ಡಾಕ್ಟ್ರುಬಾವಂಗೆ ಪರಂಚಿ ಪರಂಚಿ ಅದೇ ಪಾಡು ಆಗಿ ಹೋಯಿದದಕ್ಕೆ. ಅಲ್ಲಮತ್ತೆ! ಅಂತೂ ಸೋಡ ಕೇನ್ಸಲು!!!&lt;br /&gt;ಅದರಿಂದಲೇ ಎಡತ್ತಿಂಗೆ ಬೆತ್ತದ ಕೆಲಸ ಮಾಡ್ತವರ ಗೂಡು ಇತ್ತು. ಕುರುವೆಯೋ, ಕವಂಗ ಕುರುವೆಯೋ ಎಲ್ಲ. ಒಂದು ಕವಂಗ ಕುರುವೆಗೆ ಉಪಾಯಲ್ಲಿ ಕ್ರಯ ಮಾಡಿದ ಒಪ್ಪಣ್ಣ. ಅಡಕ್ಕೆ ಹೆರ್ಕಲೆ ಅದರಿಂದ ಒಳ್ಳೆದು ಬೇರೆ ಇಲ್ಲೆ ಇದಾ!, ಮನೆಲಿಪ್ಪದರದ್ದು ಹಳತ್ತಾಗಿ ಪಿರಿ ಬಿಟ್ಟಿದು - ಹಾಂಗೆ!&lt;br /&gt;ರಜ್ಜ ಅತ್ಲಾಗಿ ನೋಡಿರೆ ಒಂದು ಸಣ್ಣ ಕೆರೆ ಮಾಡಿ ಓಡ(ದೋಣಿ) ನಡೆಶಿಗೊಂಡು ಇತ್ತಿದ್ದವು. ಮುಂದಕ್ಕೆ ಒಂದು ಗೆದ್ದೆ. ಅದಕ್ಕೆ ಜೊಟ್ಟೆ (ಏತ ನೀರಾವರಿ) ಮೊಗಚ್ಚುದು - ಒಂದು ಮಣ್ಣಗುಂಡಿಂದ. ಗೆದ್ದೆಂದ ಹೆಚ್ಚಾದ ನೀರು  ಕಣಿಲಿ ಆಗಿ ಪುನಾ ಅದೇ ಗುಂಡಿಗೆ ಹೋಪದು!  ಒಂದು ಗೆಂಡು ಆ ಜೊಟ್ಟೆಕುತ್ತಿಯ ಹಿಡಿವಲ್ಲಿ, ಎರಡು ಹೆಣ್ಣುಗೊ ಬಳ್ಳಿಹಿಡ್ಕೊಂಡು ಹಿಂದಂತಾಗಿ ಇಪ್ಪ ಗುಂಡಿಗೆ ಹಾರುದು. ಗಮ್ಮತ್ತಿದ್ದು. ಅಂದ್ರಾಣ ನೆಂಪುಗೊ.&lt;br /&gt;ರಜ್ಜ ಮೇಗೆ ಕಂಬಳದ ಗೋಣಂಗೊ. ಮೈ ಪೂರ ಹೊಳಕ್ಕೊಂಡು ಇತ್ತು - ಆಚಕರೆ ಮಾಣಿಯ ತಲೆಕಸವಿನ ಹಾಂಗೆ!&lt;br /&gt;ಮುಂದೆ ಗುತ್ತಿನ ಮನೆ. ಗುತ್ತಿನ ಬಂಟ ಗತ್ತಿಲಿ ಕೂದುಗೊಂಡಿತ್ತು. ಸೊಸೆಯಕ್ಕೊ ಈಚೊಡೆಲಿ ಚೆನ್ನೆ ಮಣೆ ಆಡಿಗೋಂಡು ಇತ್ತಿದ್ದವು - ಎರಡುದೇ ನೋಡ್ಳೆ ಗಮ್ಮತ್ತಿತ್ತು!! ;-)&lt;br /&gt;&lt;br /&gt;ಎರಡು ತಲೆಮಾರು ಹಿಂದಾಣ ಸಾಮಾಜಿಕ ಜೀವನವ ನಿಜರೂಪಲ್ಲಿ ಚಿತ್ರಣವ ಕೊಡ್ಳೆ ಆ ನಾಕೆಕ್ರೆ ಜಾಗೆಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮೆಚ್ಚೆಕ್ಕಾದ್ದೇ. ಹೆಗ್ಡೆ ಹೆಂಡತ್ತಿಯ ಮಂಡೆ ಅಡ ಇದು. ಈ ಗ್ರಾಮಲ್ಲಿದೇ ಎಲ್ಲವುದೇ ಇತ್ತು. ರೂಪತ್ತೆ &lt;b&gt;ಪ್ರಿಜ್ಜಿನ &lt;/b&gt;ಪೆಟ್ಟಿಗೆಲಿ ಬೆಳಿಬೆಳಿ ಇತ್ತಲ್ದ, &lt;b&gt;ತರ್ಮೋಕ್ಸು &lt;/b&gt;- ಅದಕ್ಕೆ ಪೈಂಟು ಕೊಟ್ಟು ದೊಡ್ಡ ಕಲ್ಲಿನ ಕಂಬ ಕಾಂಬ ಹಾಂಗೆ ಮಾಡಿತ್ತಿದ್ದವು, ಗಟ್ಟಿಗರು. ದೇವಸ್ತಾನಲ್ಲಿ ಬಟ್ರಕೈಂದ ಪ್ರಸಾದ ತೆಕ್ಕೊಂಡವು, ಬೂತಸ್ತಾನಕ್ಕೆ ಹತ್ತತ್ತು ರುಪಾಯಿ ಕಾಣಿಕೆ ಹಾಕಿದ್ದವು ಹೇಳಿ ಆದರೆ, ಅದೆಷ್ಟು ಸ್ವಾಭಾವಿಕತೆ ಎದ್ದು ಕಂಡೊಂಡಿದ್ದಿಕ್ಕು ಗ್ರೇಶಿ ನಿಂಗೊ!&lt;br /&gt;ತುಂಬ ಕುಶಿ ಆತು.&lt;br /&gt;&lt;br /&gt;ಅಲ್ಲಿಂದ ಮತ್ತೆ ಸಭಾ ಕಾರ್ಯಕ್ರಮಕ್ಕೆ ಬಂದದು. ಕೊಡೆಯಾಲ ಪರಿಸರದ ಎಲ್ಲಾ ಜಾತಿ-ಪಂಗಡಗಳ ಜೀವನ ಶೈಲಿ ಕಾಂಬಂತಹ ಒಂದು ರೂಪಕ ನೋಡಿಗೊಂಡು ಕೂದ್ದದು. ಅದರ್ಲಿ ಬಟ್ರು ಬೂತದ ಬಂಡಾರ ತೆಗದು, ಬೂತ ಕೊಣುದು, ಊರವಕ್ಕೆ ಬೂಳ್ಯ(ಗಂದ ಪ್ರಸಾದ) ಕೊಡುದರಿಂದ ಹಿಡುದು, ಬ್ಯಾರಿ (ಮಾಪಳೆ)ಗಳ ಮದುವೆಯ ಮುನ್ನಾಣ ದಿನದ ಗೌಜಿ (ಒಪ್ಪಾನ)ಯ ಒರೆಂಗೆ ಸರ್ವತ್ರ ಇತ್ತಿದ್ದು. ನೋಡ್ಳೇ ಒಂದು ಚೆಂದ. ಅದಾದ ಮತ್ತೆ ಕುದ್ರೋಳಿ ಗಣೇಶನ ಮೇಜಿಕ್ಕು (ಜಾದೂ!). ಅದರ ಮೇಜಿಕ್ಕಿಲಿದೇ ತುಳು ಸಂಸ್ಕೃತಿ ಅರ್ಕೊಂಡು ಇತ್ತು. ಮುಂಡಾಸು ಸುತ್ತಿ, ಚಕ್ಕನಕಟ್ಟಿ ಕೂದುಗೊಂಡು, ಸಂದಿ-ಪಾಡ್ದನ ಹೇಳಿಗೊಂಡು - ಮೂರು ಗ್ಲಾಸು ಮಡಗಿ ಅದರೊಳ ನೀರುಳ್ಳಿ ಮಾಯ ಮಾಡಿ ತೋರುಸಿತ್ತು. ಬೂತ ಕಟ್ಟಿಗೊಂಡು ಮಾಯ ಆಗಿ ಪುನಾ ಬಂದು ತೋರುಸಿತ್ತು. ಪುಟ್ಟಕ್ಕ ಅಂತೂ ಕುರ್ಶಿಂದ ಎರಡು ಕೋಲು ಎತ್ತರಕ್ಕೆ ಕೂದುಗೊಂಡು ನೋಡಿತ್ತು - ಅಷ್ಟೊಂದು ಕೊತೂಹಲ, ಮಕ್ಕೊಗೆ.&lt;br /&gt;ಇದರೆಡಕ್ಕಿಲಿ, ಅಟ್ಟಿಲ್ದ ಅರಗಣೆ (ಅಡಿಗೆಯ ಸೊಬಗು) ಹೇಳಿ ಒಂದು ಚೆಪ್ಪರ ಹಾಕಿತ್ತಿದ್ದವು. ಶಾಂತಾಣಿ, ಉಂಡ್ಳಕಾಳು ಎಲ್ಲ ಇತ್ತಡ. ಆಚಕರೆಮಾಣಿ ಅರಾಡಿಯದ್ದೆ ಅಲ್ಲಿಗೆ ಹೋದ°. ಬಂದಮತ್ತೆ ಎಂಗಳತ್ರೆ - ಅಲ್ಲಿಗೆ ಹೋಗಿ ಬಂದೆ, ಉಂಡ್ಳಕಾಳು, ಪುಂಡಿಗಸಿ, ಪತ್ರೋಡೆ, ಕೊಟ್ಟಿಗೆ ಎಲ್ಲ ತಿಂದೆ ಹೇಳಿದ°. ’ಓ! ಮಾಣಿ ಹೋದನೋ, ಅಂಬಗ ಇನ್ನು ನಾವು ಹೋಯೆಕ್ಕು ಹೇಳಿ ಇಲ್ಲೆ, ಎಂತದೂ ಒಳುದಿರ ಅಲ್ಲಿ!!’ ಹೇಳಿ ಪುಟ್ಟಕ್ಕ° ಹೇಳಿತ್ತು. ಹಾಂಗೆ ಎಂಗೊ ಆರುದೇ ಹೋಯಿದಿಲ್ಲೆಯೊ°!&lt;br /&gt;&lt;br /&gt;ಎಲ್ಲ ಮುಗುದು ಇರುಳು ಎಂಗೊ ಎಲ್ಲರು ಹೋದ ಅದೇ ವೆವಸ್ತೆಲಿ ಊರಿಂಗೆ ಬಂದದು. ಆಚಕರೆ ಮಾಣಿ ಆರದ್ದೋ ಬೈಕ್ಕಿಲಿ ಬಂದ°. ಪುಟ್ಟಕ್ಕ ಅದರ ಚೆಂಙಾಯಿಯಲ್ಲಿಗೆ ಹೋತು. ದೀಪಕ್ಕ ಇನ್ನೊಂದು ಕಾರಿಲಿ ಹೋಗಿದ್ದದು, ಅದರ್ಲೇ ಒಪಾಸು. ಅವಕ್ಕೆಲ್ಲ ಪರಸ್ಪರ ಪೋನು ತಾಗಿಯೊಂಡು ಇತ್ತಿಲ್ಲೆಡ. ಟವರಿಂಗೆ ಲೋಡುಜಾಸ್ತಿ ಆದ್ದು - ಹೇಳಿ ಆಚಕರೆ ಮಾಣಿ ಹೇದ°. ಮೊಬೈಲು ಇಪ್ಪವೆಲ್ಲ ಪರಂಚಿಗೊಂಡು ಇತ್ತಿದ್ದವು. ನವಗೆಂತ ತಲೆಬೆಶಿ ಇಲ್ಲೆ ಇದಾ!&lt;br /&gt;ಪ್ರಾಯ, ಜಾತಿ, ಊರು ಲೆಕ್ಕ ಇಲ್ಲದ್ದೆ ಪೂರ ಬಯಿಂದವು ಅಲ್ಲಿಗೆ. ಒಪ್ಪಣ್ಣನ ನೆರೆಕರೆಯವೇ ಸುಮಾರು ಜೆನ ಇತ್ತಿದ್ದವೂಳಿ!! ಸಬಾ ಕಾರ್ಯಕ್ರಮಲ್ಲಿ ಕೂದಂಡು ಹಿಂದೆ ತಿರುಗಿ ನೋಡಿರೆ -ಶೋ ದೇವರೇ - ಬಂಡಾಡಿ ಅಜ್ಜಿ! ಕೈಲಿ ಒಂದು ಎಲೆಮರಿಗೆ ಹಿಡ್ಕೊಂಡು. ಈ ಅಜ್ಜಿಯ ಉತ್ಸಾಹ ಮೆಚ್ಚೆಕ್ಕಾದ್ದೇ, ಈ ಪ್ರಾಯಲ್ಲಿದೇ! ಪುಳ್ಳಿಯಕ್ಕಳ ಒಟ್ಟಿಂಗೆ ’ಆನುದೇ ಬತ್ತೆ ಅಂಬಗ’ ಹೇಳಿ ಹೆರಟು ಬಂದದಾಯಿಕ್ಕು. ಬೆಂಗ್ಳೂರಿಲಿರ್ತ ಪದ್ಯಾಣ ಬಾವ ಮೂರುದಿನ ಮದಲೇ ಬೆಂಗ್ಳೂರು ಬಸ್ಸಿಂಗೆ ಟಿಕೇಟು ಮಾಡಿ ಕೂಯಿದನಡ. (ಬಸ್ಸಿಲೇ ಕೂಯಿದನೋ ಗೊಂತಿಲ್ಲೆ!!) ಗುಣಾಜೆಮಾಣಿ ಅಂತೂ ’ಅಮ್ಮನೊಟ್ಟಿಂಗೆ ವೇನಿಲಿ ಹೋಪಲಿದ್ದು’ ಹೇಳಿ ಅಜ್ಜಕಾನ ಬಾವಂಗೆ ಮೆಸೇಜು ಕಳುಸಿದ್ದನಡ. ಬೀಸ್ರೋಡು ಮಾಣಿಗೆ ಕುಶಿಯೋ ಕುಶಿ - ಮುಖ್ಯ(ಅ)ತಿಥಿಗೊಕ್ಕೆ ಬಳುಸುಲೆಡ! ಎಷ್ಟು ಬಳುಸಿದನೋ, ಎಷ್ಟು ಬಿಟ್ಟನೋ - ಮೂರು ಕೇಜಿ ಜಾಸ್ತಿ ಆಯಿದನಡ, ಎರಡು ದಿನಲ್ಲಿ!! ಆದೂರಣ್ಣಂಗೆ ಜ್ವರ ಬಂದು ಸೋತ°! ಇಲ್ಲದ್ರೆ ಅವಂದೇ ಪೇಪರಿನ ಕಂಪ್ಯೂಟರು ಹಿಡಿತ್ತಿತ°. ಪಾಲಾರಣ್ಣ ಬಂದಿತ್ತ°. ಒಪ್ಪಣ್ಣಂಗೆ ಸಿಕ್ಕಿ ’ಮೊನ್ನೆ ಎನ್ನ ಬರ್ತುಡೇ(ಹುಟ್ಟುಹಬ್ಬ) ಕಳಾತು, ಬಾ ಐಸ್ಕ್ರೀಮು ತೆಗಶಿಕೊಡ್ತೆ!!’ ಹೇಳಿ ಕರಕ್ಕೊಂಡು ಹೋದ. ಈಗಾಣ ಒಪ್ಪಣ್ಣಂದ್ರಿಂಗೆ ಅವ ಮಾದರಿ ಆಗಲಿ ಹೇಳಿ ಹಾರೈಸಿಗೊಂಡೆ ಮನಸ್ಸಿಲೇ! ಅಂತೂ ಹೇಳ್ತಾ ಹೋದರೆ ಸುಮಾರು ಜೆನ ಅಕ್ಕು, ಬಂದಿತ್ತಿದ್ದವು.&lt;br /&gt;&lt;br /&gt;ಅಜ್ಜಕಾನ ಬಾವ ಮಾಂತ್ರ ಕೈ ಕೊಟ್ಟದೇ! ಅಡಕ್ಕೆ ತೆಗವಲೆ ಕುಂಞ ಬತ್ತೆ ಹೇಳಿದ್ದಡ ಆ ದಿನ! ಚೆಂಬರ್ಪು ಅಣ್ಣ ಬೆಂಗ್ಳೂರಿಲೇ ಬಾಕಿ - ರಜೆ ಇಲ್ಲೆಡ ಅವಕ್ಕೆಲ್ಲ, ಪಾಪ! ಯೇನಂಕೂಡ್ಳಣ್ಣನ ಕೆಮರ ಕೊಂದಲಕಾನಲ್ಲಿ ಬಾಕಿ ಅಡ, ಹಾಂಗಾಗಿ ಬಂದರೂ ಗುಣ ಇಲ್ಲೆ ಹೇಳಿ ಹೆರಟಿದನೇ ಇಲ್ಲೆ! ಒಪ್ಪಕ್ಕಂಗೆ ಯೇವತ್ತಿನಂತೆ ಪರೀಕ್ಷೆ, ಅದರ ಬಿಡಿ. ಎಡಪ್ಪಾಡಿ ಬಾವನಲ್ಲಿ ಆಚಾರಿ ಕೆಲಸ, ಬಿಟ್ಟಿಕ್ಕಿ ಬಪ್ಪಲೆ ಗೊಂತಿಲ್ಲೆ ಇದಾ - ದಾರಂದ ಹೋಗಿ ಕುಂದ ಅಕ್ಕದು ಮತ್ತೆ!! ದೊಡ್ಡಬಾವಂದು ಎಂತರ ಹೇಳಿ ಶುದ್ದಿ ಗೊಂತಾಯಿದಿಲ್ಲೆ. ಆಚೊಡೆಂಗೆ ಹೋಗದ್ದೆ ಎರಡು ದಿನ ಕಳಾತು! ಒಳುದಂತೆ ಬೊಳುಂಬುಮಾವ ಬಯಿಂದವೋ ಗೊಂತಿಲ್ಲೆ.&lt;br /&gt;&lt;br /&gt;ಕೆಲವು ಜೆನ ಬಂದೂ ಬಾರದ್ದ ಹಾಂಗಾಯಿದು. ಕಂಡಾಬಟ್ಟೆ ಜೆನ ಆಗಿ, ವಾಹನಂಗೊ ಪೂರ ಮಾರ್ಗಲ್ಲೇ ಬಾಕಿ - ಟ್ರಾಪಿಕ್ಕು ಜೇಮು ಅಡ. ಕುಳಮರುವದ ಅಪ್ಪಚ್ಚಿ ಬೆಳ್ತಂಗಡಿಲೇ ಬಾಕಿ ಅಡ. ಮತ್ತೆ ಅವರ ತಮ್ಮನ ಮನೆಲಿ ಇರುಳಿಂಗೆ ಉಂಡಿಕ್ಕಿ ಒರಗಿದವು. ಚಕ್ರಕೋಡಿ ಚಿಕ್ಕಮ್ಮ ಬೀಸ್ರೋಡಿಂದ ಪ್ರೈವೇಟು ಬಸ್ಸಿಲಿ ಬಂದದಿದಾ! ಅರುವತ್ತು ರುಪಾಯಿ ಟಿಕೇಟಡ, ಅಂತೂ ಉಜಿರೆ ಮಾರ್ಗಂದ ಸಬೆಗೆ ನೆಡಕ್ಕೊಂಡು ಬಪ್ಪಗ ಮೇಜಿಕ್ಕು ಪೂರ ಮುಗುದ್ದು!! ಪಾಪ!&lt;br /&gt;&lt;br /&gt;ಮತ್ತೆ ಕೆಲವು ಜೆನ ಬಾರದ್ರೂ ಬಂದ ಹಾಂಗೆ ಆಯಿದು. ಮಾಷ್ಟ್ರುಮಾವನ ಮಗ ಅಮೇರಿಕಲ್ಲಿ ಕೂದಂಡು ಇಂದೆಂತ ಶುದ್ದಿ, ನಾಳೆ ಎಂತ ಶುದ್ದಿ ಹೇಳಿ ಇಂಟರ್ನೆಟ್ಟಿಲಿ ನೋಡಿಗೊಂಡು ಇತ್ತಿದ್ದನಡ. ಪೆರ್ಲದಣ್ಣ ಬೆಂಗ್ಳೂರಿಲಿ ಕೂದಂಡು ನೆಡಿರುಳೊರೆಂಗೆ ಟೀವಿಲಿ ನೋಡಿದನಡ, ಯೆಡಿಯೂರಪ್ಪ ಬಾಶಣ ಮಾಡ್ತದರ. ಮುಳಿಯಾಲದಪ್ಪಚ್ಚಿ ಕನ್ನಡಪ್ರಭ ಪೇಪರಿಲಿ ಓದಿಗೊಂಡು ಕೂದವಡ, ಆ ಬೆಶಿಲಿಂಗೆ ಹೋಪದೆಂತದಕ್ಕೆ- ಇದರ್ಲಿ ಬಪ್ಪಗ ಹೇಳಿಗೊಂಡು.&lt;br /&gt;&lt;br /&gt;ಎಂಗೊ ಮೊನ್ನೆ ಒಪಾಸು ಬಪ್ಪಗ ಮಾಷ್ಟ್ರುಮಾವ° ಹೇಳಿದವು:&lt;br /&gt;ಭಾಷೆ ಹೇಂಗೆ ಜಾತಿ ಪರಿಧಿಯ ಮೀರ್ತು ಹೇಳುದಕ್ಕೆ ಇದೊಂದು ಒಳ್ಳೆ ಉದಾಹರಣೆ! ತುಳು ಸಮ್ಮೇಳನಕ್ಕೆ ಮಾಪಳೆಂದ ಹಿಡುದು ಬಟ್ರ ಒರೆಂಗೆ ಎಲ್ಲೊರುದೇ ಬಂದು ಸೇರಿದ್ದವು. ಭಾಷೆ ಜೆನಂಗಳ ಒಟ್ಟುಸೇರುದಕ್ಕೂ ಅವಕಾಶ ಮಾಡ್ತು, ಬೇರೆ ಮಾಡ್ಳುದೇ ಅವಕಾಶ ಮಾಡ್ತು. ಎಲ್ಲ ನಮ್ಮ ಮನಸ್ಥಿತಿಯ ಮೇಗೆ ಹೋವುತ್ತು - ಹೇಳಿಗೊಂಡು.&lt;br /&gt;ಆಂಧ್ರಲ್ಲಿ ಅದೆಂತದೋ- ಬೇರೆ ರಾಜ್ಯ ಆಯೆಕ್ಕು ಹೇಳಿ ಒಂದು ಹೆಬಗ ಊಟಬಿಟ್ಟಿದಡ (ಎಡೆಹೊತ್ತಿನ ಉಪವಾಸ?). ಮದಲಿಂಗೆ ಐನ್ನೂರರ ಮೇಗೆ ಇದ್ದ ರಾಜ್ಯಂಗಳ ಒಟ್ಟುಸೇರುಸಿ, ಇರುವಾರ (ಪುನಾ) ಭಾಷೆಂದಾಗಿ ರಾಜ್ಯ ಒಡದು, ಕರ್ನಾಟಕ-ಕೇರಳ - ಇತ್ಯಾದಿ ಹೆಸರು ಮಡಗಿದವಡ. ನೂರಾರು ಭಾಷೆ ಚಾಲ್ತಿಲಿಪ್ಪ ಭಾರತದ ಹಾಂಗಿಪ್ಪ ದೇಶಲ್ಲಿ ಭಾಷಾವಾರು ರಾಜ್ಯಂಗಳ ಮಾಡಿರೆ ಪೂರೈಸುಗಾ ಬಾವ? ಏ°?&lt;br /&gt;ಇಂದು ಕೇರಳ, ಕರ್ನಾಟಕದ ಹಾಂಗೆ, ನಾಳೆ ಕೊಡವರಿಂಗೆ ಒಂದು ರಾಜ್ಯ, ಮತ್ತೆ ತುಳುವರಿಂಗೆ ಒಂದು ರಾಜ್ಯ, ಅದರಿಂದ ಮತ್ತೆ ಹವ್ಯಕರಿಂಗೆ ಒಂದು ರಾಜ್ಯ... ಇದೆಲ್ಲ ಸಾಧ್ಯವಾ? ತಾತ್ವಿಕವಾ? ಕೇಳುದೂ ಸರಿಯಾ?&lt;br /&gt;&lt;br /&gt;ಕೇರಳ, ಕರ್ನಾಟಕ ಒಳ ಕೂದಂಡೇ ತುಳುವರು ತಮ್ಮ ವೈಶಿಷ್ಠ್ಯವ ತೋರುಸಿಗೊಂಡು ಇದ್ದವು.&lt;br /&gt;ಬೇರೆಯೇ ರಾಜ್ಯ ಬೇಕು ಹೇಳಿ ಕೇಳುವ ಎಲ್ಲ ಸಾಧ್ಯತೆ ಇದ್ದರೂ ಕೇಳಿದ್ದವಿಲ್ಲೆ. ಇದುವೇ ಅಲ್ದಾ, &lt;b&gt;ವೈವಿಧ್ಯತೆಲಿ ಏಕತೆ?&lt;/b&gt; ವಿಧ ವಿಧದ ಭಾವನೆಗೊ, ವೆಗ್ತಿತ್ವಂಗೊ ಎಲ್ಲ ಮೇಳೈಸಿ, ಚೆಂದಲ್ಲಿ ಒಂದು ಸಮ್ಮೇಳನ ನಡೆಶಿದ ತುಳುವರಿಂಗೆ ಒಪ್ಪಣ್ಣನ ಒಪ್ಪಂಗೊ....!!!&lt;br /&gt;&lt;br /&gt;ಹೆಗ್ಡೆ ಒಂದರಿಂದಲೇ ಆದ ಸಂಗತಿ ಅಲ್ಲ ಇದು. ತಳಮಟ್ಟದ ಕಾರ್ಯಕರ್ತ ಗೋವಿಂದನಾಯ್ಕನ ಹಾಂಗಿರ್ತ ಎಷ್ಟೋ ತುಳುಜೆನರ ಪರಿಶ್ರಮ ಇದ್ದು ಇದರ ಹಿಂದೆ. ಯೆಡಿಯೂರಪ್ಪನ ಸರ್ಕಾರವುದೇ ಸಕ್ರಿಯವಾಗಿ ಸೇರಿದ್ದು. ಎಲ್ಲೊರಿಂಗುದೇ ಸಮಾದಾನ ತಪ್ಪ ಹಾಂಗಾದ್ದದು ಈ ಸಮ್ಮೇಳನದ ವೈಶಿಷ್ಠ್ಯ.&lt;br /&gt;&lt;br /&gt;ತುಳು ಬೆಳವಲೆ, ಒಳಿವಲೆ ನಮ್ಮೋರದ್ದುದೇ ಒಳ್ಳೆತ ಕೊಡುಗೆ ಇದ್ದು. ಇನ್ನುದೇ ಅದರ ಮುಂದುವರುಷುವ°.  ನಮ್ಮ ಮಟವುದೇ ತುಳು ಭಾಷೆಯ ಬಗ್ಗೆ ಸಂಶೋಧನೆ ಮತ್ತೆ ಅಭಿವೃದ್ಧಿಗಾಗಿ ಸಾಕಷ್ಟು ಆಸಕ್ತಿ ವಹಿಸಿಯೋಂಡು ಇದ್ದಡ.&lt;br /&gt;&lt;br /&gt;ಅಂತೂ ಸಮ್ಮೇಳನ ಗೌಜಿ ಆಯಿದು.&lt;br /&gt;ತುಳು ಎಷ್ಟು ಗೌಜಿ ಆವುತ್ತು ನೋಡೆಕ್ಕಷ್ಟೆ ಇನ್ನು!!&lt;br /&gt;&lt;br /&gt;&lt;b&gt;ಒಂದೊಪ್ಪ&lt;/b&gt;: ಭಾಷೆ-ಸಂಸ್ಕೃತಿ ಒಂದೇ ಪಾವೆಲಿಯ ಎರಡು ಮೋರೆಗೊ. ತುಳುನಾಡಿನ ಸಂಸ್ಕೃತಿ ಅರಡಿಯೆಕಾರೆ ತುಳು ಗೊಂತಿರೆಕು. ಅಲ್ದಾ?&lt;br /&gt;&lt;br /&gt;&lt;b&gt;ಸೂ&lt;/b&gt;: ನಮ್ಮದುದೇ ಹವ್ಯಕ ಸಮ್ಮೇಳನ ಒಂದರಿ ಆಯಿದು, ರಾಮಜ್ಜನ ಕೋಲೇಜಿಲಿ - ಹತ್ತೊರಿಷ ಹಿಂದೆ. ಇನ್ನೊಂದು ಯೇವಗ ಆವುತ್ತೋ?!&lt;br /&gt;ಕಾದು ನೋಡೆಕ್ಕಷ್ಟೆ.!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-5519648067297514574?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/5519648067297514574'/><link rel='self' type='application/atom+xml' href='http://www.blogger.com/feeds/7505961738267696199/posts/default/5519648067297514574'/><link rel='alternate' type='text/html' href='http://oppanna.blogspot.com/2009/12/blog-post_18.html' title='ವಿಶ್ವ ತುಳು ಸಮ್ಮೇಳನೊ - ಬಗೆ ಭಾವದ ಸಮ್ಮಿಲನೊ...'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_Lr7MUe7hmBw/Syppp34IzGI/AAAAAAAAQhk/RfQOgnB56p8/s72-c/Thululipi%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-4940706316452022560</id><published>2009-12-11T00:00:00.029+05:30</published><updated>2009-12-11T00:00:00.443+05:30</updated><category scheme='http://www.blogger.com/atom/ns#' term='ಜಿಹಾದ್'/><category scheme='http://www.blogger.com/atom/ns#' term='ಲವ್'/><category scheme='http://www.blogger.com/atom/ns#' term='jihad'/><category scheme='http://www.blogger.com/atom/ns#' term='love'/><title type='text'>ಮತ್ತೊಂದರಿ ಬರೆಕಕ್ಕಾ 'ಬಾಲ್ಯವಿವಾಹ'?</title><content type='html'>ಒಪ್ಪಣ್ಣ ಯೇವತ್ತುದೇ ಕುಶಾಲೇ ಮಾತಾಡುದು ಹೇಳಿ ಏನೂ ಇಲ್ಲೆ. &lt;br /&gt;ಕೆಲಾವು ಸರ್ತಿ ಗಾತಿ(ಗಂಭೀರ) ಮಾತಾಡುದೂ ಇದ್ದು. ಈ ಶುದ್ದಿ ಇದ್ದಲ್ದಾ, ಇದರ ಓದುತ್ತಾ ಹೋಗಿ, ಅಷ್ಟಪ್ಪಗ ಇದರ ಗಂಭೀರತೆ, ಅನಿವಾರ್ಯತೆ ಅರ್ತ ಅಕ್ಕು ನಿಂಗೊಗೇ!&lt;br /&gt;&lt;br /&gt;ಓ ಮೊನ್ನೆ ಎಂಗೊ- ಕೆಲವೆಲ್ಲ ಚೆಂಙಾಯಿಗೊ ಸೇರಿ ಚೆರಪ್ಪುವಗ, ಆಚಕರೆಮಾಣಿ ಅವನ ನೆಂಟ್ರ ಪೈಕಿ ಒಂದು ಕೂಸಿನ ಶುದ್ದಿ ಹೇಳಿದ°. ರಜರಜ ಗೊಂತಿದ್ದರೂ, ಕೆಲವೆಲ್ಲ ಹೊಸವಿಷಯ ಬಂತು. ಕೇಳಿ ಬೇಜಾರಾತು. ನಿಂಗೊಗೂ ಬೇಜಾರಾವುತ್ತೋ ಏನೋ!&lt;br /&gt;&lt;br /&gt;ಅದರ ಮನೆ ವಿಟ್ಳ ಸೀಮೆಲಿ ಎಲ್ಲಿಯೋ ಆಡ. ಬಾರೀ ಉಶಾರಿ ಅಡ, ಚೆಂದವುದೇ ಅಡ. ಸಣ್ಣ ಇಪ್ಪಗಳೇ!&lt;br /&gt;ಸಂಗೀತವೋ, ಬರತನಾಟ್ಯವೋ, ಬಾಷಣ- ಪ್ರಬಂದವೋ, ಹೀಂಗೆ ಎಲ್ಲದಕ್ಕೂ ಸೇರುಗು.&amp;nbsp;ಮಾತಾಡ್ಳೆ ಬಾರೀ ಚುರ್ಕಡ!&lt;br /&gt;ಅಂದು ನೋಡಿ ಗೊಂತಿದ್ದು, ಈಗ ಕೊಡೆಯಾಲಕ್ಕೋ, ಪುತ್ತೂರಿಂಗೋ - ಸರೀ ಗೊಂತಿಲ್ಲೆ ಇವಂಗೆ, ಕೋಲೇಜಿಂಗೆ ಹೋಯ್ಕೊಂಡಿತ್ತಡ. ಈ ಒರಿಷಕ್ಕೆ ಕೋಲೇಜು ಮುಗಿತ್ತಡ.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_Lr7MUe7hmBw/SyD5o9q6kFI/AAAAAAAAQQg/6J1lY-3nJsw/s1600-h/Dhaare@Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="170" src="http://4.bp.blogspot.com/_Lr7MUe7hmBw/SyD5o9q6kFI/AAAAAAAAQQg/6J1lY-3nJsw/s320/Dhaare%40Oppanna.jpg" width="199" /&gt;&lt;/a&gt;&lt;br /&gt;&lt;/div&gt;ಹೇಂಗೂ ಇದು ಅಕೇರಿ ಒರಿಷ ಅಲ್ದಾ, ಹಾಂಗೆ ಕೂಸಿಂಗೆ ಮನೆ ನೋಡ್ಳೆ(ಮದುವೆ ಸಂಬಂದ) ಸುರುಮಾಡಿದವಡ.  &lt;br /&gt;’ಒಳ್ಳೆ ಮನೆ ಬಂದರೆ ದಾರೆ ಎರದು ಕೊಡುದು’ ಹೇಳಿ ಯೇರ್ಪಾಡು ಮಾಡಿಗೊಂಡು ಇತ್ತಿದ್ದವು ಮಾವ°. (ಕೂಸಿನ ಅಪ್ಪ ಅಲ್ದಾ, ಬೇರೆ ಸಂಬಂದ ಹೊಳೆತ್ತಿಲ್ಲೆ, ಪಕ್ಕನೆ &lt;b&gt;ಮಾವ&lt;/b&gt;° ಹೇಳಿ ಬಪ್ಪದಿದಾ!!!) ಸುಮಾರು ಬಂದದರ ಎಲ್ಲ ಬಿಟ್ಟವಡ, "ನಮ್ಮ ಮನೆತನಕ್ಕೆ ಸರಿ ಸೇರಿ ಬತ್ತಿಲ್ಲೆ" ಹೇಳಿಗೊಂಡು. ಸಾದಾರ್ಣದ್ದೆಲ್ಲ ಬಂದರೆ 'ಕೂಸಿಂಗೆ ಹಿತ ಆವುತ್ತಿಲ್ಲೆ', 'ಕೂಸು ಒಪ್ಪಿತ್ತಿಲ್ಲೆ', 'ಬೆಂಗ್ಳೂರೇ ಆಯೆಕ್ಕಡ', 'ಕಂಪ್ಯೂಟರು (ಇಂಜಿನಿಯರು) ಆಯೆಕ್ಕಡ', 'ಮಾಣಿಗೆ ಅಪ್ಪಮ್ಮ(ಒಟ್ಟಿಂಗೆ) ಇಪ್ಪಲಾಗಡ' - ಹೇಳುಗಡ ಕೂಸಿನ ಅಮ್ಮ. ತಾನು ಬಂದ ಕಷ್ಟಂಗೊ ತನ್ನ ಮಗಳಿಂಗೂ ಬೇಡ - ಹೇಳಿ ಕಂಡತ್ತೋ ಏನೋ ಆ ಅತ್ತೆಗೆ (ಕೂಸಿನ ಅಮ್ಮಂಗೆ!). ಬಂದ ಮಾತುಕತೆಗಳಲ್ಲಿ ಕೂಸಿನ ಒರೆಂಗೆ ಹೆಚ್ಚಿಂದುದೇ ಬಯಿಂದೇ ಇಲ್ಲೆ. ಅಮ್ಮಂಗೆ ಹಿಡುಸದ್ರೆ ಅಲ್ಲಿಂದಲೇ ಒಪಾಸು!&lt;br /&gt;ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!&lt;br /&gt;&lt;br /&gt;ಜಾತಕ ನೋಡಿ ಮದುವೆ ಅಪ್ಪದು ಹೇಳಿರೆ, ಬರೇ ಕೂಸಿಂಗೆ- ಮಾಣಿಗೆ ಮಾಂತ್ರ ಸಮಾದಾನ ಆದರೆ ಸಾಲ. ಹತ್ತರಾಣ ನೆಂಟ್ರುಗೊಕ್ಕೂ ಸಮಾದಾನ ಆಯೆಕ್ಕು. ಆ ಮಾಣಿಯ ನೆಂಟ್ರ ನೆಂಟ್ರ ನೆಂಟ್ರ ನೆಂಟ್ರಿಂಗೆ ಕುಡಿತ್ತ ಅಬ್ಯಾಸ ಇದ್ದೋ - ಹಾಂಗಾರೆ ಬೇಡ. ಆ ಕೂಸಿನ ಅಜ್ಜನ ಮನೆಯ ಅಜ್ಜನ ಮನೆಯ ಅಜ್ಜನ ಮನೆಯ ಹತ್ತರೆ ಒಂದು ಗಡಂಗು ಇದ್ದೋ? ಹಾಂಗಾರೆ ಬೇಡ!! ಹೀಂಗೆಲ್ಲ ಕೆಲವೆಲ್ಲ ಕೊಂಕುಗೊ ಇರ್ತು. ಅದೆಲ್ಲ ಇಲ್ಲಿಯುದೇ ಇದ್ದೇ ಇತ್ತು!&lt;br /&gt;&lt;br /&gt;ಅಂತೂ ಅಕೇರಿಗೆ ಒಂದು ತಾಂಟಿತ್ತು - ಪಡ್ಳಾಗಿಯಾಣ ಮಾಣಿ - ಬೆಂಗ್ಳೂರಿಲಿ ಇಪ್ಪದಡ, ಒಬ್ಬನೇ ಮಗ, ಒಳ್ಳೆ ಸಂಬಳದ ಕೆಲಸ. ಒಳ್ಳೆ ಮನೆತನ. ಕೂಸಿನ ಅಮ್ಮಂಗೆ, ಕೂಸಿನ ಅಪ್ಪಂಗೆ, ಹತ್ತರಾಣ ನೆಂಟ್ರಿಂಗೆ - ಎಲ್ಲೊರಿಂಗೂ ಹಿತ ಅಪ್ಪ ಹಾಂಗಿಪ್ಪ ಒಂದು ಮನೆ. &lt;br /&gt;ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!  &lt;br /&gt;ಜಾತಕ ಅತ್ತಿತ್ತೆ ಆತು, ಬೈಲಕರೆ ಜೋಯಿಷಪ್ಪಚ್ಚಿ ಮೂಗಿನ ಕೊಡಿಲಿ ಕನ್ನಡ್ಕ ಮಡಗಿ "ಪಾಸ್" ಮಾಡಿದವು. ಅವಂಗೆ ಕೊಡುದು ಹೇಳಿ ನಿಘಂಟು ಆತು. ಆ ಮಾಣಿ ಹೇದರೆ ನಮ್ಮ ಬೇಂಕಿನ ಪ್ರಸಾದನ ಗುರ್ತದವ ಅಡ. ಹಾಂಗಾಗಿ ಮಾಣಿಕಡೆಂದಲೂ ರಜ ಶುದ್ದಿ ಗೊಂತಾತು.&lt;br /&gt;&lt;br /&gt;ಮಾಣಿಗೆ ಗೌಜಿಯೇ ಗೌಜಿ. ಇಷ್ಟರ ಒರೆಂಗೆ ಒಂದು ಕೂಸು ಅವನ ಬಾಳಿನ ಒಳಂಗೆ ಬಯಿಂದಿಲ್ಲೆ, ಈಗ ಬತ್ತಾ ಇದ್ದು. ದಿನ ಹೋವುತ್ತೇ ಇಲ್ಲೆ. ಮದಲಿಂಗೆ ಅವಂಗೆ ತಿಂಗಳುಗೊ ಮಾಂತ್ರ ನೆಂಪಾಯ್ಕೊಂಡು ಇದ್ದದು - ಸಂಬಳ ಬಪ್ಪಲೆ ಬೇಕಾಗಿ. ಈಗ ದಿನ ದಿನವೂ ಅಲ್ಲದ್ದೆ ಕ್ಷಣ ಕ್ಷಣವೂ ಲೆಕ್ಕ ಮಾಡ್ಳೆ ಸುರು ಮಾಡಿದ. ಇಷ್ಟ್ರಒರೆಂಗೆ ಎಲ್ಲ ’ಒಬ್ಬೊಬ್ಬಂಗೆ’ ಯೋಚನೆ ಮಾಡುದರ ಇವ ಇಬ್ರಿಂಗೆ ಅಪ್ಪ ಹಾಂಗೆ ಯೋಚನೆ ಮಾಡ್ಳೆ ಸುರು ಮಾಡಿದ. ಬಾಳಿಲಿ ಮಳೆಗಾಲದ ಚಿಗುರು! &lt;br /&gt;&lt;br /&gt;ಕೂಸು ನೋಡಿ ಬಪ್ಪ ಶಾಸ್ತ್ರ ಮಾಡಿ ಆತು, ಜಾಸ್ತಿ ಎಂತ ಮಾತಾಡಿದ್ದವಿಲ್ಲೆ ಇಬ್ರುದೇ. ಕೂಸಿಂಗೆ ಹೊಸತ್ತರಲ್ಲಿ ಹೆದರಿಕೆ ಇರ್ತಾಯಿಕ್ಕು ಹೇಳಿ ಗ್ರೇಶಿದ ಮಾಣಿ.&lt;br /&gt;ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!   &lt;br /&gt;&lt;br /&gt;ಬಪ್ಪ ವಾರ ಬದ್ದ!&lt;br /&gt;ಹಾಂಗೆ ಬೆಂಗ್ಳೂರಿಂದ ಒಂದು ವಾರದ ಮದಲೇ ಊರಿಂಗೆ ಬಂದ.&lt;br /&gt;ಊರಿಲಿ ಆದರೂ ದಿನ ಬೇಗ ಹೋವುತ್ತಾ ನೋಡ್ಳೆ! ಇನ್ನು ಬದ್ದ ಕಳುಶಿಕ್ಕಿ ಹೋಪದು ಹೇಳಿಗೊಂಡು. ಬಪ್ಪಗ ಕೂಸಿಂಗೆ ಕೊಡ್ಳೆ ಹೇಳಿಗೊಂಡು ಒಂದು ಮೋಬೈಲು ತೆಗದು ತಂದನಡ, ಸುಣ್ಣದಂಡೆಯ ಹಾಂಗೆ ಇರ್ತದು, ರಜ್ಜ ದೊಡ್ಡ ಇಕ್ಕೋ ಏನೊ!  ಹೇಂಗೂ ಇವಂಗೇ ಬಪ್ಪದು ತಾನೇ, ಮದುವೆ ಆದ ಮತ್ತೆ - ಹಾಂಗೆ ಕುರೆ ಕಟ್ಟಿದ್ದಯಿಲ್ಲೆ - ಒಳ್ಳೆ ನಂಬ್ರದ್ದು, ಒಳ್ಳೆ ಕ್ರಯದ್ದು.  ಈಗ ಆ ಕೂಸಿಂಗೆ ಪೋನು ಹೇಳಿ ಬೇರೆ ಇಲ್ಲೆ. ಆ ಮನೆಗೆ ಮಾಡೆಕ್ಕು. ಮಾವ ತೆಗವದು, ಅಲ್ಲದ್ರೆ ಅತ್ತೆ. ಅವರತ್ರೆ ಮಾತಾಡೆಕ್ಕು, ಮತ್ತೆ ಕೂಸಿಂಗೆ ಸಿಕ್ಕುತ್ತದು, ಮತ್ತುದೇ ಹಾಂಗೆ, ಕೂಸಿನತ್ರೆ ಮಾತಾಡುದು ಲೆಕ್ಕದ್ದೇ. ಅದಕ್ಕುದೇ ಹಾಂಗೆ ಆಯಿಕ್ಕು ಮಾತಾಡ್ಳೆಡಿಯದ್ದು ಹೇಳಿ ಗ್ರೇಶಿಗೊಂಡ. ಮೊಬೈಲು ಬಂದರೆ ಯೇವ ತೊಂದರೆಯೂ ಇಲ್ಲೆನ್ನೆ! ಬದ್ದದ್ದಿನ ಕೊಟ್ರಾತು, ಚೆಂದಲ್ಲಿ ತೆಕ್ಕೊಂಡೋಕು, ಪೈಸೆ ಬೆಂಗ್ಳೂರಿಂದ ಹಾಕುವೊ° ಹೇಳಿ ಯೋಚನೆ ಮಾಡಿಗೊಂಡು ಇತ್ತಿದ್ದ°. ಮೊಬೈಲು ತಂದ ಶುದ್ದಿ ಈಗಳೇ ಮನೆಲಿ ಹೇಳಿದ್ದ°ಯಿಲ್ಲೆ. ಮನೆಲಿ ನೆಗೆ ಮಾಡ್ಳೆ ಸುರು ಮಾಡುಗು ಹೇಳಿಗೊಂಡು. ಪಾಪ!&lt;br /&gt;ಮನಸ್ಸು ಅಂತೂ ಹಿಡಿವೋರಿಲ್ಲದ್ದ ಕಂಬ್ಳದ ಗೋಣನ ಹಾಂಗೆ - ತಾರಾಮಾರಾ ಓಡುಲೆ ಸುರು ಆತು.&lt;br /&gt;ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!   &lt;br /&gt;&lt;br /&gt;ಬದ್ದಕ್ಕೆ ಬರೇ ಆರು ದಿನ ಇಪ್ಪಗ, ಮಾಣಿಯ ಮನೆಗೆ ಪೋನು ಬಂತಡ.!&lt;br /&gt;"&lt;b&gt;... ಹೀಂಗೀಂಗೆ..&lt;/b&gt;" ಹೇಳಿ ವಿಷಯ ಹೇಳುಲೆ ಕೂಸಿನ ಸೋದರಮಾವ° ಮಾಡಿದ್ದು.&lt;br /&gt;’ಮದಿಮ್ಮಾಳು ಕೂಸು ೨ ದಿನಂದ ಮನೆಲಿಲ್ಲೆ. ಎಲ್ಲಿ ಹೋಯಿದು ಗೊಂತಿಲ್ಲೆ, ನೆಂಟ್ರಮನೆಲಿ ಹುಡ್ಕಿದೆಯೊ, ಚೆಂಙಾಯಿಗಳತ್ರೆ ಕೇಳಿದೆಯೊ - ಎಂತು ಗುಣ ಆತಿಲ್ಲೆ. ಕಾಣೆ ಆಯಿದು ಹೇಳಿ ಪೋಲೀಸು ಕಂಪ್ಲೇಂಟು (ಕಾಣೆಅರ್ಜಿ) ಕೊಟ್ಟಿದೆಯೊ, ನಿಂಗೊಗೂ ವಿಷಯ ತಿಳಿಸಿಗೊಂಬ ಹೇಳಿ ಮಾಡಿದ್ದು, ಏನು ಗಡಿಬಿಡಿ ಇಲ್ಲೆ, ಎಲ್ಲ ಸರಿಅಕ್ಕು. ಏ?’ - ಹೇಳಿಗೊಂಡು!!!&lt;br /&gt;&lt;br /&gt;ಕಂಬ್ಳದ ಗೋಣಂಗೆ ಮೂಗಿನ ಬಳ್ಳಿ ಹಿಡುದ ಹಾಂಗಾತು!!!&lt;br /&gt;ಮಾಣಿಗೆ ಸುಮಾರು ಆಲೋಚನೆಗೊ ಹೊಕ್ಕು ಹೆರಟತ್ತು..&lt;br /&gt;ಸಂಬಂದ ಇಷ್ಟ ಇತ್ತಿಲ್ಲೆಯೋ ಆ ಕೂಸಿಂಗೆ? ಚೆ, ಹೇಳುಲಾವುತಿತಲ್ದೋ? ಒತ್ತಾಯ ಎಂತದೂ ಮಾಡಿದ್ದಿಲ್ಲೆ.&lt;br /&gt;ಮೊನ್ನೆ, ಕೂಸು ನೋಡ್ಳೆ ಹೋದ ದಿನವೇ ಹಾಂಗೆ, ಮೋರೆಲಿ ಉತ್ಸಾಹ ಇತ್ತಿಲ್ಲೆ, ಅದು ನಾಚಿಗೆಯೋ ಹೇಳಿ ಗ್ರೇಶಿದ, ಪಾಪ!&lt;br /&gt;ಪೋನು ಮಾಡಿಪ್ಪಗಳೂ ಹಾಂಗೆ, ಆರೋ ಮೂರ್ನೇಯವರ ಹತ್ರೆ ಮಾತಾಡಿದ ಹಾಂಗೆ ಮಾಡಿಗೊಂಡಿತ್ತು, ಅದರಿಂದ ಜಾಸ್ತಿ ಅದರ ಅಪ್ಪಮ್ಮ ಕೊಂಗಾಟಲ್ಲಿ ಮಾತಾಡಿಗೊಂಡಿತ್ತಿದ್ದವು. ಅದೇ ಆಗಿ ಪೋನು ಮಾಡ್ಳೆ ಉತ್ಸಾಹವೇ ತೋರ್ಸಿಗೊಂಡಿತ್ತಿಲ್ಲೆ!!!&lt;br /&gt;ಎಂತಾದಿಕ್ಕಪ್ಪಾ?!!&lt;br /&gt;"ಹೊಲಿವಲೆ ಕೊಟ್ಟದರ ತತ್ತೆ ಅಮ್ಮಾ.." ಹೇಳಿಗೊಂಡು ಮನೆಂದ ಹೆರಟದಡ. ಮತ್ತೆ ಕಾಂಬಲೆ ಸಿಕ್ಕಿದ್ದಿಲ್ಲೆ ಅಡ. ಯೇವತ್ತೂ ಹೋವುತಲ್ದ, ಹಾಂಗೆ ಆರುದೇ ದೊಡ್ಡ ಗುಮನ ಮಾಡಿದ್ದಿಲ್ಲೆ.&lt;br /&gt;&lt;br /&gt;ಮರದಿನವೇ ನಮ್ಮೋರ ಬಾಯಿಲಿ ಅದೊಂದು ದೊಡ್ಡ ಶುದ್ದಿ ಆಗಿ ಹರಡಿತ್ತು.&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_Lr7MUe7hmBw/SyD5aSDkMvI/AAAAAAAAQQY/Y6jGnbpPuPM/s1600-h/Palli@Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="183" src="http://4.bp.blogspot.com/_Lr7MUe7hmBw/SyD5aSDkMvI/AAAAAAAAQQY/Y6jGnbpPuPM/s320/Palli%40Oppanna.jpg" width="115" /&gt;&lt;/a&gt;&lt;br /&gt;&lt;/div&gt;ನೆರೆಕರೆ ಜೆಂಬ್ರಲ್ಲಿ, ವಿಟ್ಳಪೇಟೆಲಿ, ಬದಿಯಡ್ಕಲ್ಲಿ, ಕೆಮ್ಕಲ್ಲಿ, ಬೇಂಕಿಲಿ, ಕೋಲೇಜಿಲಿ, ಶ್ಟೋರಿಲಿ, ಅಶ್ವತ್ತ ಕಟ್ಟೆಲಿ (ಲೋಕಾಭಿರಾಮ ಮಾತಾಡುವಗ) - ಎಲ್ಲ ದಿಕ್ಕುದೇ ಇದೇ ಶುದ್ದಿ. ಗರಿಗರಿ ರೆಕ್ಕೆಗೊ ಆ ಕತೆಗೆ. &lt;br /&gt;ವಿಟ್ಳ ಕೋಲೇಜಿಂಗೆ ತಿರುಗುತ್ತ ಮಾರ್ಗ ಇದ್ದಲ್ದ, ಅಲ್ಲಿ ಒಂದು ಕಪ್ಪು ಬಣ್ಣದ ದೊಡ್ಡ ಕಾರು ನಿಂದುಗೊಂಡು ಇತ್ತಡ, ಒಳ ಮೂರು ಜೆನವುದೇ. &lt;b&gt;ಕೇರಳದ ನಂಬ್ರ&lt;/b&gt; (KL) ಅಡ ಕಾರಿಂಗೆ. ಈ ಕೂಸಿಂಗೆ ಕಾದುಗೊಂಡು ಇದ್ದದಡ. ಇದು ಬಂದು ಹತ್ತಿದ ಕೂಡ್ಳೆ ಕಾರು ಹೆರಟತ್ತು, ಪಡ್ಳಾಗಿಯಂಗೆ. ಎಲ್ಲಿಗೋ?! ಉಮ್ಮಪ್ಪ!!!&lt;br /&gt;ಕೆಲವು ಜೆನ ಕಾಸ್ರೋಡಿಂಗೆ ಹೇಳ್ತವು, ಕೆಲವು ಜೆನ ಕಾಂಞಂಗಾಡಿಂಗೆ ಹೇಳ್ತವು, ಕೆಲವು ಜೆನ ಮಲಪ್ಪುರಂಗೆ ಹೇಳ್ತವು, ಕೆಲವು ಜೆನ ದುಬಾಯಿಗೆ ಹೇಳ್ತವು. ಎಲ್ಲಿಗೆ ಹೇಳ್ತದು ಚಿದಂಬರ ರಹಸ್ಯ.&lt;br /&gt;&lt;br /&gt;ನಿತ್ಯವೂ ಗೆಜ್ಜೆ ಹಾಕಿ ಗಲಗಲ ಮಾತಾಡಿಗೊಂಡು, ನಿತ್ಯ ಇರುಳುಹೊತ್ತು ಲಲಿತಾಸಹಸ್ರನಾಮವುದೇ, ಶಾಮಲದಂಡಕವುದೇ ಓದಿಗೊಂಡು, ಮಿಂದು ಶುಚಿಯಾಗಿ ಮೋರೆಗೆ ಚೆಂದದ ಬೊಟ್ಟು ಹಾಕಿಯೋಂಡು, ತಲಗೆ ಚೆಂದಚೆಂದದ ಹೂಗು ಸೂಡಿಗೊಂಡು ನೆಗೆನೆಗೆ ಮಾಡಿ ಮಾತಾಡಿಗೊಂಡು, ಪುರುಸೊತ್ತಪ್ಪಗ ಶಾಸ್ತ್ರೀಯ ಸಂಗೀತ ಹೇಳಿಗೊಂಡು, ಬರತನಾಟ್ಯವನ್ನುದೇ ಅಬ್ಯಾಸಮಾಡಿಗೊಂಡು, ಶಾಲೆಲಿದೇ ಒಳ್ಳೆ ಮಾರ್ಕು ತೆಕ್ಕೊಂಡು ಇದ್ದ ಆ ಕೂಸು... !!&lt;br /&gt;ಕೆಲವು ಸಮಯಂದ ರಜ್ಜ ಮೌನಿ ಆಗಿದ್ದರೂ, ಮನೆಮಗಳಾಗಿ ಇತ್ತು. &lt;br /&gt;&lt;br /&gt;ಆ ಕೂಸು ಮೊನ್ನೆಂದ ಇಲ್ಲೆ, ಕೂಸಿನ ಅಪ್ಪಮ್ಮಂಗೆ ಮಾತೇ ನಿಂದಿದು, ಮನೆ ಸಂಪೂರ್ಣ ನಿಃಶಬ್ದ! &lt;br /&gt;ಒಂದು ಮಗಳು ಮಾಂತ್ರ ಇದಾ, ಹಾಂಗಾಗಿ ಹೆಚ್ಚು ಭಾವನೆಗೊ.&lt;br /&gt;~~&lt;br /&gt;&lt;br /&gt;ನಿಂಗಳ ಕ್ಲಾಸಿಲಿ ಹಿಂದಾಣ ಬೆಂಚಿಲಿ &lt;b&gt;ಚೆಕ್ಕಂಗೊ &lt;/b&gt;ಧಾರಾಳ ಇದ್ದಿಕ್ಕು  / ಇಕ್ಕು.&lt;br /&gt;ಕಲಿವಲೆ ನಿಂಗಳಷ್ಟೆಲ್ಲ ಉಶಾರಿ ಎಂತ ಆಗಿರ.&lt;br /&gt;ಶಾಲೆ ಬಿಟ್ಟ ಕೂಡ್ಳೆ ಓ ಅಲ್ಲಿ ಮಾರ್ಗದ ಕರೆಲಿಪ್ಪ ಒಂದು ಅಂಗುಡಿಲಿ ಮೀನು ಕಟ್ಟಿಕೊಡ್ಳೆ ಸೇರಿಗೊಂಗು. ಅದರ ಮನೆಲಿ ಕನಿಷ್ಟ ೧೪ ಮಕ್ಕೊ. ಅಪ್ಪಮ್ಮಂಗೆ ಈ ಕುಟ್ಟ ಮನೆಗೆ ಬಂದರೂ ಗೊಂತಾಗ, ಬಾರದ್ರೂ ಗೊಂತಾಗ. ಮನೆಲೇ ಗೊಂತಾಗ ಹೇಳಿರೆ ಮತ್ತೆ ಇನ್ನು ಶಾಲಗೆ ಹೋಗದ್ರೆ ಗೊಂತಕ್ಕೋ?&lt;br /&gt;&lt;br /&gt;ಹತ್ತುನೇ ಕ್ಲಾಸಿನ ಒರೆಂಗೆ ಬಕ್ಕು, ಮಾಷ್ಟ್ರನ ಒತ್ತಾಯಕ್ಕೆ.  ಮತ್ತೆ ಅದರ ಊರಿಲೇ ಕಾಂಬಲೆ ಸಿಕ್ಕ.&lt;br /&gt;ಕಾಸ್ರೋಡಿಲಿಯೋ, ಕೊಡೆಯಾಲಲ್ಲಿಯೋ, ಪುತ್ತೂರಿಲಿಯೋ ಎಂತಾರು ಕಚ್ಚೋಡಕ್ಕೆ ಸೇರಿಗೊಂಗು.&lt;br /&gt;ಅವರ ಕಾಕ° ಯೇವದಾರು ಇರ್ತು ಇದಾ, ದೊಡ್ಡ ಒಯಿವಾಟು ಮಾಡಿಗೊಂಡು. ಅದರ್ಲಿ&lt;i&gt; ತಿಂಗಳಿಂಗೆ ಇಂತಿಷ್ಟು &lt;/i&gt;ಹೇಳ್ತ ಕೆಲಸಕ್ಕೆ ಸೇರಿಗೊಂಗು. ಕೈಲಿ ರಜಾ ಪೈಸೆ ಮಾಡುಗು.&lt;br /&gt;&lt;br /&gt;ಅಷ್ಟಪ್ಪಗ ಒಂದು ಬೈಕ್ಕು ಬತ್ತು - ಮಾಡಿದ ಪೈಸೆ ಪೂರ ಕಳವಲೆ.&lt;br /&gt;ಎಲ್ಲ ಕಳದಾದ ಮತ್ತೆ ಸಾಲಗೀಲ ಮಾಡಿ ಸ್ವಂತದ ಒಂದು ಕಚ್ಚೋಡ ಹಾಕುಗು. ಮೈ ಮುರಿಯದ್ದ ಹಾಂಗಿರ್ತ ಕೆಲಸ ಇಪ್ಪದು.&lt;br /&gt;ಬಳೆ ಅಂಗುಡಿಯೋ, ಒಸ್ತ್ರದ ಅಂಗುಡಿಯೋ, ಚೆರ್ಪಿನ (Footwear) ಅಂಗುಡಿಯೋ - ಹೀಂಗೆಂತಾರು.&lt;br /&gt;ನಮ್ಮೋರ ಕೂಸುಗೊಕ್ಕೆ ಅತೀ ಅಗತ್ಯದ ಸಾಮಾನುಗೊ.&lt;br /&gt;ಅಂಗುಡಿಲಿ ಮೂರು ಹೊಡೆಯುದೇ ಕನ್ನಾಟಿ. ಮೂರು ಹೊತ್ತುದೇ ಚೆಂದ ನೋಡುದು, ತಲೆ ಬಾಚುದು.  ಒಂದು ಪೇನು ತಿರುಗಿಸಿಗೊಂಡು ಕೂಬದು. ಹಾಂಗಾಗಿ ಒಳ್ಳೆ ಚೆಂದ ಇರ್ತವುದೇ.&lt;br /&gt;ಒಂದು ಪೇಂಟಂಗಿಯ ಇಪ್ಪತ್ತೈದು ದಿನ ಹಾಕುದು, ಇಪ್ಪತ್ತಾರ್ನೇ ದಿನ ತೊಳವದು. ( ಆ ದಿನ ಮುಂಡು ಸುತ್ತುಗು ).&lt;br /&gt;ಉಂಬಲೆ ದಕ್ಕಿತ ಪೈಸೆ ಆವುತ್ತು. ಹಾಂಗೆ ಬೇಕಾರೆ ದುಬಾಯಿಗೆ ಹೋದ ಅದರ ದೊಡ್ಡಣ್ಣ (&lt;i&gt;ಅದರ ಅಪ್ಪನ ಸುರೂವಾಣ ಹೆಂಡತ್ತಿಯ ದೊಡ್ಡಮಗ ಇತ್ಯಾದಿ..&lt;/i&gt;.) ಇದ್ದಲ್ದ, ಅದರತ್ರೆ ಪೈಸೆ ಕೇಳುದು.&lt;br /&gt;ಅಂತೂ, ಕಷ್ಟ- ತಲೆಬೇನೆ ಇಲ್ಲದ್ದ ಆರಾಮ ಜೀವನ!&lt;br /&gt;&lt;br /&gt;ನಮ್ಮೋರ ಕೂಸುಗೊ ಇದೇ ಅಂಗುಡಿಗೆ ಹೋಪದು.&lt;br /&gt;ಒಳ್ಳೆ ಮಾಲುಗೊ, ಒಳ್ಳೆ ಸಂಗ್ರಹಂಗೊ ಇರ್ತು, ಚೆಂದ ಮಾಡಿಗೊಂಬಲೆ ಬೇಕಾದ್ದೆಲ್ಲ ಅಲ್ಲಿ ಸಿಕ್ಕುತ್ತು ಹೇಳಿಗೊಂಡು.&lt;br /&gt;ಇವಕ್ಕೆ ವಸ್ತುಗೊ ಸಿಕ್ಕಿದ ಕುಶಿ, ಅವಕ್ಕೆ ಗಿರಾಕಿ ಸಿಕ್ಕಿದ ಕುಶಿ.&lt;br /&gt;~~&lt;br /&gt;&lt;br /&gt;ಅಂತೂ ಈ ಕೂಸು ಕಾಣೆ ಆದ ವಿಶಯ ಜೋರಾದಷ್ಟು, ಹೊಸ ಹೊಸ ಶುದ್ದಿಗೊ ಗೊಂತಾತಡ, ಅದರ ಕ್ಲಾಸಿನವರ ಬಾಯಿಂದಲೋ, ನೆರೆಕರೆಯವರ ಬಾಯಿಂದಲೋ, ಕಂಡವರ ಬಾಯಿಂದಲೋ ಎಲ್ಲ:&lt;br /&gt;&lt;br /&gt;ನಮ್ಮ ಆ ಕೂಸುದೇ ಕೋಲೇಜಿಂಗೆ ಹೋಪಗ ಇದೇ ನಮುನೆ ಒಂದು ಅಂಗುಡಿಗೆ ಹೋಗಿತ್ತಡ, ಬಳೆಯೋ, ಕೆಮಿಗೆ - ನೇಲ್ತದೋ ಎಲ್ಲ ಸಿಕ್ಕುವ ಅಂಗುಡಿ. ಅಲ್ಯಾಣ ಚೆಕ್ಕ° ಚೆಂದಲ್ಲಿ ಮಾತಾಡಿ ಮಾತಾಡಿ, ತುಂಬ ಆತ್ಮೀಯ ಆತಡ. ಪಾಪ, ಅದರ ನಂಬಿತ್ತು ಈ ಕೂಸು. ನಮ್ಮೋರು ನಂಬುದು ಬೇಗ ಇದಾ. ಯೇವತ್ತೂ ಕೋಲೇಜು ಮುಗುಶಿ ಅದರ ಅಂಗುಡಿಗೆ ಹೋಪಲೆ ಸುರು ಮಾಡಿತ್ತಡ. ಅಲ್ಲಿ ಅದರತ್ರೆ ಹತ್ತು ನಿಮಿಶ ಮಾತಾಡಿ ಮನೆಗೆ ಹೆರಡುದು ಕ್ರಮ ಆತು ಆ ಕೂಸಿಂದು. &lt;br /&gt;ಒಂದು ದಿನ ಅಂತೂ ’ಅಮ್ಮ, ಎನ್ನ ಕ್ಲಾಸು(ಮೇಟು)ಗಳ ಒಟ್ಟಿಂಗೆ ಮಂಗ್ಳೂರಿಂಗೆ ಹೋವುತ್ತೆ’ ಹೇಳಿ ಮನೆಂದ ಹೋಯಿದಡ. ಆ ದಿನ ಆ ಚೆಕ್ಕನ ಅಂಗುಡಿಗೆ ರಜೆ ಅಡ!&lt;br /&gt;&lt;br /&gt;ಕೊಡೆಯಾಲಲ್ಲಿ ಎಲ್ಲಿಗೆ ಹೋಯಿದವೋ, ಆ ಮರುಳ ಇದರ ಯೇವ ರೀತಿಲಿ ನೋಡಿಗೊಂಡಿದೋ, ಎಂತ ಉಪದ್ರ ಕೊಟ್ಟಿದೋ - ಒಂದೂ ಅರಡಿಯ- ಆರಿಂಗುದೇ! ಇದರ ಕೆಲವು ಪಟವುದೇ ತೆಗದು ಅದು ಮಡಿಕ್ಕೊಂಡಿದು ಹೇಳಿ ಒಂದು ಶುದ್ದಿ. ಕೂಸಿನ ಹೆಗಲಿಂಗೆ ಆ ಕುಟ್ಟ ಕೈ ಹಾಕಿ ನಿಂದಿಪ್ಪಗ ತೆಗದ ಪಟ ಅಡ. ಕೊಡೆಯಾಲಲ್ಲಿ ದೊಡ್ಡ ಅಂಗುಡಿ ಇದ್ದಲ್ದ, ಅದರ ಎದುರು ತೆಗದ್ದಡ. ತೆಗವಗ ಪ್ರೀತಿ ಇತ್ತೋ ಗೊಂತಿಲ್ಲೆ, ಮತ್ತೆ ಅಂತೂ ಅದರ ಉಪಯೋಗವೇ ಬೇರೆ ಆತು. &lt;br /&gt;ನಿತ್ಯವೂ ’ಮನೆಂದ ಪೈಸೆ ತಾ, ಇಲ್ಲದ್ರೆ ಈ ಪಟ ಅಪ್ಪಂಗೆ ತೋರುಸುತ್ತೆ’ ಹೇಳಿ ಹೆದರುಸಿಗೊಂಡು ಇತ್ತಡ. ಮಾನಕ್ಕೆ ಹೆದರಿ ಅಪ್ಪನತ್ರೆ ’&lt;i&gt;ಪೀಸಿಂಗೆ&lt;/i&gt;’, &lt;i&gt;ಪುಸ್ತಕಕ್ಕೆ&lt;/i&gt;, &lt;i&gt;ಬೇಗಿಂಗೆ&lt;/i&gt;(Bag),ಕಾಜಿ(ಬಳೆ)ಗೆ ಅದಕ್ಕೆ-ಇದಕ್ಕೆ ಹೇಳಿ ಪೈಸೆ ಕೇಳಿ ತಂದುಕೊಟ್ಟೋಂಡಿತ್ತಡ ಪಾಪ.! (’ಬ್ಲೇಕುಮೇಲು’ ಹೇಳುದಡ ಅದರ)!&lt;br /&gt;ನಮ್ಮೋರಿಂಗೆ ಹೆಚ್ಚಿನವಕ್ಕುದೇ ಪೈಸೆಂದ ಮಾನ ದೊಡ್ಡದಲ್ದಾ? ಹಾಂಗೆ.!&lt;br /&gt;&lt;br /&gt;ಎಲ್ಲದಕ್ಕುದೇ ಕಾರಣ ಆ ಒಂದು ’ಪಟ’. ಅದರ ಮಡಿಕ್ಕೊಂಡು ಎಂತ ಬೇಕಾರು ತರುಸಿಗೊಳ್ತು, ಎಂತ ಬೇಕಾರು ಮಾಡುಸಿಗೊಳ್ತು. ಅಂದು ಒಂದು ದಿನ ಮನೆಲಿ ಹೇಳದ್ದೆ ಅದರೊಟ್ಟಿಂಗೆ ಕೊಡೆಯಾಲಕ್ಕೆ ಹೋದ್ದಕ್ಕೆ ಜೀವನ ಪೂರ್ತಿ ಅನುಬವಿಸುವ ಹಾಂಗಾತು.&lt;br /&gt;~~&lt;br /&gt;&lt;br /&gt;ತೀರಾ ಇತ್ತೀಚೆಗೆ, ಆ ಕೂಸಿನ ಮದುವೆ ನಿಗಂಟಪ್ಪಗ ಅದರ ಉಪದ್ರ ಇನ್ನೂ ಜೋರಾತಡ.&lt;br /&gt;’ನೀನು ಅಲ್ಲಿ ಮದುವೆ ಅಪ್ಪಲಾಗ, ಎನ್ನ ಆಯೆಕ್ಕು’ ಹೇಳಿತ್ತಡ ಆ ಮಂಗ.&lt;br /&gt;&lt;br /&gt;ಕೂಸು ತುಂಬ ಚೆಂದ ಇತ್ತು, ಚುರುಕ್ಕುದೇ ಇತ್ತು. ಮಂಗನ ಕೈಲಿ ಮಾಣಿಕ್ಯ ಹೇಳಿದ ಹಾಂಗೆ ಆ ಜನ ಇದರ ಆಟ ಆಡುಸುಲೆ ಸುರು ಮಾಡಿತ್ತು. ಒಳ್ಳೆ ಮಾಣಿ ಬಂದು ಎನ್ನ ದೂರಕ್ಕೆ ಕರಕ್ಕೊಂಡು ಹೋಕು ಹೇಳಿ ನಿತ್ಯವೂ ಆ ಕೂಸು ಯೋಚನೆ ಮಾಡಿಗೊಂಡಿತ್ತೋ ಏನೋ, ಇದು ಬಿಡೆಕ್ಕೇ. ಗೌಜಿಲಿ ಮನೆಪೂರ ಓಡಾಡಿಗೊಂಡು ಇದ್ದ ಆ ಕೂಸು ಕ್ರಮೇಣ ಜೀವನಲ್ಲಿ ಉತ್ಸಾಹವನ್ನೇ ಕಳಕ್ಕೊಂಡತ್ತು. &lt;br /&gt;&lt;br /&gt;&lt;br /&gt;ಕೆರಗೆ ಇಳಿವನ್ನಾರ ಛಳಿ. ಇಳುದ ಮತ್ತೆ ಅದೇ ಒಂದು ಹಿತ ಆವುತ್ತಡ, ಹಾಂಗೆ ಆತು ಈ ಕೂಸಿನ ಒಯಿವಾಟುದೇ.&lt;br /&gt;&lt;br /&gt;ಹೇಂಗೂ ಈ ಕುಟ್ಟ° ಇಂದಿನ ಒರೆಂಗೆ ಚೆಂದಕೆ ನೋಡಿಗೊಂಡಿದು. ಇನ್ನು ಬೇರೆ ಒಬ್ಬನ ಮದುವೆ ಆದರೂ ಮತ್ತೆ ಅಪನಂಬಿಕೆ, ಅಪವಾದ ಏನಾರು ಬಂದರೆ ಜೀವನಲ್ಲಿ ಕಷ್ಟ. ಬಿಟ್ಟಿಕ್ಕಿ ಹೋಪಲೂ ಸಾಕು. ಮತ್ತೆ ಒಬ್ಬಂಟಿಯಾಗಿ ಜೀವಮಾನ ಇಡೀ ಬದುಕ್ಕುದು ಸುಲಬ ಏನೂ ಅಲ್ಲ. ’ಎಂತದೋ ಒಂದು, ಹೇಂಗಾದರೆ ಹಾಂಗೆ’ ಹೇಳಿ ನಿರ್ದಾರ ಮಾಡಿತ್ತೋ ಏನೋ! ಛೆ!&lt;br /&gt;&lt;br /&gt;ಕೆಲವು ಸಂದಾನಂಗೊ ಬಪ್ಪಲೆ ಸುರು ಆತು. ಒಂದೊಂದು ಸಂದಾನಕ್ಕೂ ಮನೆಲಿ ಅದರ ಅಮ್ಮಂದು ಕೊರತ್ತೆಗೊ. ಅದು ಇಲ್ಲೆ, ಇದು ಇಲ್ಲೆ ಹೇಳಿ. ಕೂಸಿಂಗೆ ಮೊದಲೇ ಆಸಕ್ತಿ ಇತ್ತಿಲ್ಲೆ! ಪ್ರತಿಯೊಂದು ಸಂದಾನ ಮುರುದಪ್ಪಗಳೂ ’ಅಬ್ಬ, ಸದ್ಯಕ್ಕೆ  ಬದುಕ್ಕಿದೆ’ ಹೇಳಿ ಗ್ರೇಶಿಗೊಂಡಿತ್ತೋ ಏನೋ.&lt;br /&gt;ಈ ಒಂದು ಸಂಬಂದ ಕೂಡಿ ಬಂತು. ಎಲ್ಲೊರುದೇ ಕುಶೀಲಿ ಇತ್ತಿದ್ದವು. ಅಪ್ಪ, ಅಮ್ಮ, ನೆಂಟ್ರು - ಆಪ್ತೇಷ್ಟರು.&lt;br /&gt;ಕೂಸುದೇ, ಅದರ ಆ ಪ್ರೆಂಡುದೇ ಬಿಟ್ಟು.&lt;br /&gt;ಯಬಾ, ಅದರ ಮನಸ್ಸಿಲಿ ಎಂತಾ ಜ್ವಾಲಾಮುಖಿ ಇದ್ದಿಕ್ಕು? ಯೋಚನೆ ಮಾಡಿ- ಹೇಳಿದ° ಆಚಕರೆ ಮಾಣಿ!&lt;br /&gt;~~&lt;br /&gt;&lt;br /&gt;ಒಯಿವಾಟಿಲಿ ಎಲ್ಲ ಸೋತ ಕುಟ್ಟಂಗೊಕ್ಕೆ ಹೇಳಿಯೇ ಒಂದು ಸ್ಕೀಮು ಬಯಿಂದಡ ಅವರದ್ದರ್ಲಿ, ಕನಿಷ್ಟ ಒಂದು ಕೂಸಿನ ಬ್ಯಾರ್ತಿ ಮಾಡೆಕ್ಕು - ಹೇಳಿ. &lt;br /&gt;ಮದುವೆ ಆಯೆಕ್ಕು ಹೇಳಿ ಏನಿಲ್ಲೆ, ಸಂಸಾರ ಮಾಡೆಕ್ಕು ಹೇಳಿ ಏನು ಇಲ್ಲೆ, ಪ್ರೀತಿ ಕೊಡೆಕ್ಕು ಹೇಳಿ ಏನಿಲ್ಲೆ, ಬ್ಯಾರ್ತಿ ಮಾಡೆಕ್ಕು. ಮಕ್ಕೊ ಹುಟ್ಟುಸೆಕ್ಕು - ಅಷ್ಟೆ. ಆ ಸ್ಕೀಮಿಂಗೆ ಒಪ್ಪಿರೆ ಕೇಳಿದಾಂಗೆ ಪೈಸೆ ಕೊಡ್ತವಡ. ದುಬಾಯಿಂದ ಪೈಸೆ ಬತ್ತಡ ಅದಕ್ಕೆಲ್ಲ. ಸ್ಕೀಮಿನ ಎಲ್ಲಿ ಬೇಕಾರುದೇ ಮಾಡ್ಲಕ್ಕಡ. ಊರಿಲಿಯೋ, ಕೊಡೆಯಾಲಲ್ಲಿಯೋ, ಬೆಂಗುಳೂರಿಲಿಯೋ - ಎಲ್ಲಿ ಬೇಕೋ ಅಲ್ಲಿ. ಬೆಂಗುಳೂರಿಲಿಯೋ ಮತ್ತೊ ಒಪ್ಪಿಯೊಂಡ್ರೆ ಸುರುವಿಂಗೇ ಇಂತಿಷ್ಟು ಹೇಳಿ ಕೊಡ್ತವಡ. ಉಳ್ಕೊಂಬಲೆ ಅಲ್ಲೇ ಪಳ್ಳಿಗಳಲ್ಲಿ ವಸತಿ ವೆವಸ್ತೆ ಮಾಡ್ತವಡ. ತಿರುಗುಲೆ ಬೈಕ್ಕು ಕೊಡ್ತವಡ, ಮಾತಾಡ್ಳೆ ಮೊಬೈಲು ಕೊಡ್ತವಡ. ಹಾಕುಲೆ ಚೆಂದ ಚೆಂದದ ಅಂಗಿ ಪೇಂಟು ಕೊಡ್ತವಡ. ತಿಂಗಳುಗಟ್ಳೆ ದರ್ಮಕ್ಕೇ ಸಾಂಕುತ್ತವಡ. ಅವರ ಕೆಲಸ ತುಂಬ ಸರಳ, ಆರಾರು ಸಿಕ್ಕಿರೆ ಪ್ರೀತಿಯ ನಾಟಕ ಮಾಡಿ ಮರುಳು ಮಾಡಿ ಮದುವೆಗೆ ಒಪ್ಪುಸುದು. ಅಷ್ಟೆ.&lt;br /&gt;&lt;br /&gt;ಆ ಪೇನ್ಸಿ ಮಡಿಕ್ಕೊಂಡಿದ್ದ ಕುಟ್ಟಂಗುದೇ ಈ ಸ್ಕೀಮು ತುಂಬ ಇಷ್ಟ ಆತು.&lt;br /&gt;ಈ ಕೂಸಿನ ಮದುವೆ ಆದರೆ ಒಂದರಿಂಗೇ ಗೆಂಟು ಸಿಕ್ಕುತ್ತನ್ನೇ ಹೇಳಿ ಗ್ರೇಶಿತ್ತು. ಕೂಸು ಇದರೊಟ್ಟಿಂಗೆ ಇರ್ತ ಪಟವ ಹಿಡುದು ಆಡುಸಿತ್ತಡ. ಸುರುಸುರುವಿಂಗೆ ಕೂಸು ಹೆದರಿರೂ, ಆ ಕುಟ್ಟ ಧೈರ್ಯ ತುಂಬಿದ ಮತ್ತೆ ’ಸರಿ ಅಂಬಗ’ ಹೇಳಿ ಒಪ್ಪಿತ್ತಡ. ’ಎನ್ನ ಬೇಟೆ ಬಲಗೆ ಬಿದ್ದತ್ತು’ ಹೇಳಿ ಒಂದು ಸೂಚನೆಯ ಈ ಕುಟ್ಟ ಮೇಗಂಗೆ  ಕೊಟ್ರೆ ಆತಡ. ಮತ್ತೆ ವೆವಸ್ತೆ ಅವ್ವೇ ಮಾಡ್ತವಡ, ಬಂದು.&lt;br /&gt;&lt;br /&gt;ಮಲಪ್ಪುರಂ ನ ಹತ್ತರೆ ಒಂದು ಪಳ್ಳಿ ಇದ್ದಡ. ಅಲ್ಲಿ ’ಯುವ ಜೋಡಿ’ಗೊಕ್ಕೆ ಮದುವೆ ಮಾಡುಸಿ, ಕುರಾನಿನ ಧರ್ಮದೀಕ್ಷೆ ಕೊಟ್ಟು, ಬೆಲಿಯ ಕಿತಾಬಿನ ಬಾಯಿಪಾಟ ಮಾಡುಸಿ, ಮಂಡೆ ತಿರುಗುಸಿ ಕಳುಸುತ್ತವಡ. ಉಂಬಲೆ ತಿಂಬಲೆ ಎಲ್ಲ ಏನು ತೊಂದರೆ ಇಲ್ಲೆ. ದುಬಾಯಿ ಪೈಸೆ, ದರ್ಮದ್ದು. ಈ ಕೂಸುಗೊ ಕುರಾನು ಓದೆಕ್ಕು, ಕಲಿಯೆಕ್ಕು, ಜಾಸ್ತಿ ಏನಲ್ಲ - ಮಕ್ಕೊಗೆ ಕಲಿಶುವಷ್ಟಾದರೂ!&lt;br /&gt;ಎರಡು ಒರಿಷ ಸಾಂಕುತ್ತವು, ಕುಟ್ಟ 2 ಮಕ್ಕಳ ಕೊಡೆಕ್ಕು. ಅಲ್ಲಿಗೆ ಆ ಸ್ಕೀಮು ಮುಗಾತು. &lt;br /&gt;&lt;br /&gt;ಬೇರೆ ಕರ್ಚಿಂಗೆ ಪೈಸೆ ಇಲ್ಲದ್ರೆ ಎಂತರ ಮಾಡುದು? ಕೂಸಿನ ಅಪ್ಪಮ್ಮ ಪ್ರೀತಿಲಿ ಮಾಡುಸಿ ಹಾಕಿದ ಬಳೆ, ಗೆಜ್ಜೆ, ನೇವಳ, ಚೈನು - ಎಲ್ಲ ಒಂದೊಂದನ್ನೇ ಮಾರಿತ್ತು. ಇನ್ನೆಂತಕೆ ಬೇಕೇ ಅದು? ಮೋರೆಲಿ ಒಂದು ಬೊಟ್ಟುದೇ ಇಪ್ಪಲಾಗ ಹೇಳಿದ ಮತ್ತೆ ಇದೆಲ್ಲ ಆಭರಣಂಗೊ ಎಂತಕೆ!&lt;br /&gt;ಮತ್ತೆ ಪುನಾ ಕುಟ್ಟನ ಕೈ ಕಾಲಿ ಆದರೆ?&lt;br /&gt;ಇನ್ನೊಂದು ಸ್ಕೀಮು ಸುರು ಮಾಡೆಕ್ಕು. ಹೇಂಗೂ ಒಂದೇ ಹೆಂಡತ್ತಿ ಹೇಳ್ತ ಕಟ್ಟುಪಾಡು ಇಲ್ಲೆ, ದಾಂಪತ್ಯದ ಪ್ರೀತಿಯ ಬಂಧ ಮೊದಲೇ ಇಲ್ಲೆ.&lt;br /&gt;ಎಡಿಗಾದಷ್ಟು ಸ್ಕೀಮು ಮಾಡಿ ಮಾಡಿ ಅಕೆರಿಗೆ ಒಂದು ವರ್ಜಿನಲ್ಲು ಬ್ಯಾರ್ತಿಯ ಮದುವೆ ಆಗಿ ಆರಾಮಲ್ಲಿ ಇರ್ತು ಆ ಜೆನ.&lt;br /&gt;~~&lt;br /&gt;&lt;br /&gt;ಬದ್ದ ಮುರುತ್ತು. ಮೊಬೈಲು ಮಾಣಿಯ ಕೈಲೇ ಒಳುತ್ತು. ಪಾಪ!&lt;br /&gt;ಕೂಸು ಕಾಣೆ ಆಗಿ ಒಂದು ವಾರ ಆತು. ಚೆ! ಈಗ ಎಲ್ಲಿಕ್ಕೋ? ಎಂತ ಮಾಡ್ತಾ ಇಕ್ಕೋ? ಅದರ ಅಪ್ಪಮ್ಮಂಗೆ ಬಪ್ಪ ಯೋಚನೆ ಒಪ್ಪಣ್ಣಂಗೆ ಬತ್ತಾ ಇದ್ದು.&lt;br /&gt;ಕರಕ್ಕೊಂಡು ಹೋಗಿ ಒಂದು ವಾರಲ್ಲಿ ದನದ ಮಾಂಸ ತಿನುಸುತ್ತವಡ. ಹುಳಿಮಜ್ಜಿಗೆಯೇ ರಜ ಮೂರಿಬಂದರೆ ಆಗಡ ಈ ಕೂಸಿಂಗೆ, ಇನ್ನು ಅದೆಲ್ಲ ಹೇಂಗೆ ತಿಂತೋ- ಅಮ್ಮಂಗೆ ಗ್ರೇಶಿರೇ ಬೇಜಾರಾವುತ್ತು!&lt;br /&gt;ಏನೋ ಒಂದು ತೆವಲಿಲಿ ಹೋದರೂ, ಇತ್ಲಾಗಿ ಬತ್ತೆ ಹೇಳಿ ಗ್ರೇಶಿರೆ ಸುಮಾರು ಕಷ್ಟಂಗೊ ಆ ಕೂಸಿಂಗೆ:&lt;br /&gt;&lt;br /&gt;&lt;ul&gt;&lt;li&gt;ತಾನು ಎಲ್ಲಿ ಇದ್ದೆ ಹೇಳಿ ಗೊಂತಿಲ್ಲೆ, ಬಪ್ಪಲೆ ಪೈಶೆ ಇಲ್ಲೆ.&lt;/li&gt;&lt;li&gt;ಸುತ್ತುದೇ ಅವರ ಸರ್ಪಗಾವಲು&lt;/li&gt;&lt;li&gt;ಬಂದರೆ ಮನೆಯ ಹೆದರಿಕೆ - ಅಪ್ಪಮ್ಮ ಎಂತ ಮಾಡುಗೋ ಹೇಳಿ.&lt;/li&gt;&lt;li&gt;ಸಮಾಜದ ಹೆದರಿಕೆ, ನಿತ್ಯವೂ ನೋಡಿ ನೆಗೆಮಾಡಿ ಮರಿಯಾದಿ ತೆಗಗೋ ಹೇಳಿ.&lt;/li&gt;&lt;li&gt;ಭವಿಷ್ಯ? ಇನ್ನಾರು ಮದುವೆ ಆವುತ್ತ°? ಹೇಳ್ತ ಯೋಚನೆ.&lt;/li&gt;&lt;/ul&gt;&lt;br /&gt;ಇದಕ್ಕೆಲ್ಲ ಹೆದರಿ ಅದೇ ಅಕ್ಕು ಹೇಳಿ ಕರಿಒಸ್ತ್ರದ ಹಿಂದೆ ಇದ್ದುಗೊಳ್ತವು, ಜೀವಮಾನ ಪೂರ್ತಿ!!! ಚೆ!&lt;br /&gt;&lt;br /&gt;ಸಣ್ಣ ಇಪ್ಪಗ ಅಮ್ಮನ ಕೈಲಿ ಬೈಗಳು ತಿಂದೋಂಡು ಕಲ್ತ ಎಷ್ಟೋ ಶ್ಳೋಕಂಗೊ, ದೇವರ ಪದ್ಯಂಗೊ, ಅದರಿಂದ ಮತ್ತೆ ಕಲ್ತ ಸಂಗೀತ, ಅದರಿಂದ ಮತ್ತೆ ಕಲ್ತ ಭರತನಾಟ್ಯ -&amp;nbsp; ಯೇವದುದೇ ಜೀವಮಾನ ಪೂರ್ತಿ ಉಪಯೋಗಕ್ಕೆ ಬತ್ತಿಲ್ಲೆ. ಶಾಮಲದಂಡಕದ ಲಯಕ್ಕೆ ತಲೆತೂಗುವ ಅವಕಾಶವೇ ಇಲ್ಲೆ. ಇನ್ನು ಎಂತ ಇದ್ದರೂ ಯೇವದೋ ಜೀವನ ಪದ್ದತಿಗೆ&amp;nbsp; ಸೇರಿದ ಕೆಲವು ಕಟ್ಟುಪಾಡುಗೊ - ನಮ್ಮ ಊರಿಂಗೆ ಹಿಡುಸದ್ದು. &lt;br /&gt;~~&lt;br /&gt;&lt;br /&gt;ಇಷ್ಟರ ಹೇಳಿ ಆಚಕರೆ ಮಾಣಿ ಒಂದರಿ ಉದ್ದ ಉಸುಲು ತೆಕ್ಕೊಂಡ. ಇದರ ಕೇಳಿಗೊಂಡಿದ್ದ ಗುಣಾಜೆಮಾಣಿ ಪಿಸುರಿಲಿ ಅವನ ಕೋಲರಿನ ಕಚ್ಚಿ - ಅವ ಪಿಸುರು ಬಂದರೆ ಹಾಂಗೇಡ! ’&lt;i&gt;&lt;b&gt;ಎಂತಾರು ಮಾಡೆಕ್ಕು ನಾವು&lt;/b&gt;&lt;/i&gt;’ ಹೇಳಿಕ್ಕಿ ಬರಬರನೆ ಹೆರಟಿಕ್ಕಿ ಹೋದ°. ಮನೆಗೆ ಹೋಗಿ ಅವನ ಓರುಕುಟ್ಟಿಲಿ ಈ ಶುದ್ದಿಯ ಪಟ ನಾಕು ಹಾಕಿದನಡ - ಅದರ ನೋಡಿದ ಪೆರ್ಲದಣ್ಣ ಬೆಂಗ್ಳೂರಿಂದ ಇರುಳು ಪೋನುಮಾಡಿಪ್ಪಗ ಹೇಳಿದ°. "ಕುಂಞಿ ಅಪುರೂಪಲ್ಲಿ ಒಳ್ಳೆಕೆಲಸ ಮಾಡಿದ°" - ಹೇಳಿ ಅಜ್ಜಕಾನ ಬಾವಂದು ನೆಗೆ.&lt;br /&gt;&lt;br /&gt;ನಿಂಗೊ ಮದುವೆ ಪ್ರಾಯಕ್ಕೆ ಬಂದ ಒಪ್ಪಣ್ಣ / ಒಪ್ಪಕ್ಕ ಆಗಿದ್ದರೆ ಖಂಡಿತಾ ಈ ಶುದ್ದಿ ಗೊಂತಿರೆಕು.&lt;br /&gt;ಹಾಂಗೇ, ಆತ್ಮೀಯ ನೆಂಟ್ರುಗಳ ಪೈಕಿ ಮದುವೆ ಹತ್ತರೆ ಆದ ಕೂಸುಗೊ / ಮಾಣಿಯಂಗೊ ಇಪ್ಪವು, ಮನೆಲಿ ಅಕ್ಕ ತಂಗೆ ಇಪ್ಪವು - ಎಲ್ಲರಿಂಗೂ ಇದು ಖಂಡಿತವಾಗಿಯೂ ಗೊಂತಿಪ್ಪಲೇ ಬೇಕು. &lt;br /&gt;ಒಟ್ಟಿಲಿ ನಮ್ಮ ಸಮಾಜಲ್ಲಿ ಎಲ್ಲೊರುದೇ ಈ ಶುದ್ದಿ ಗೊಂತಿಪ್ಪೋರೇ ಆಯೆಕ್ಕು. ಗೊಂತಿಪ್ಪೋರು ಗೊಂತಾಗದ್ದವಕ್ಕೆ ಪಸರುಸಲೇ ಬೇಕು ಹೇಳಿ ಒಪ್ಪಣ್ಣನ ಆಶಯ.&lt;br /&gt;~~&lt;br /&gt;&lt;br /&gt;ಅಜ್ಜಂದ್ರ ಕಾಲಲ್ಲಿ ಬಾಲ್ಯ ವಿವಾಹ ಹೇಳಿ ಇತ್ತು. ಮನೆಲಿ ಅಜ್ಜಿ ಇದ್ದರೆ ಕೇಳಿ, ’ಎಷ್ಟೊರಿಷಲ್ಲಿ ಮದುವೆ ಆಯಿದಜ್ಜೀ ನಿಂಗೊಗೇ?’ ಹೇಳಿ. ಒಂಬತ್ತು - ಹೇಳುಗು, ಅದೇ ಕಾಲದ ನಾಚಿಗೆ ಮಾಡಿಗೊಂಡು. :-) ಸಣ್ಣ ಇಪ್ಪಗಳೇ ಮದುವೆ ಮಾಡಿಬಿಡುದು. ಅಣ್ಣ-ತಮ್ಮ-ತಂಗೆ-ಅಪ್ಪ-ಅಮ್ಮ- ಹೇಳಿದ ಹಾಂಗೆ ಗೆಂಡ-ಹೆಂಡತ್ತಿ ಹೇಳ್ತ ಸಂಬಂಧವೂ ಬೆಳದಿರ್ತು. ಒಂದು ಕೂಸಿನ ರಕ್ಷಣೆಯ ಜವಾಬ್ದಾರಿ ಒಬ್ಬ ಮಾಣಿಗೆ ಸಿಕ್ಕಿರ್ತು - ಯೇವದೇ ಅಗತ್ಯತೆ ಬಂದರೂ ಅವನೇ ನೀಗುಸಿ ಬಿಡೆಕ್ಕು. ಕೂಸಿಂಗೆ ಎಂತ ಆದರೂ ಆ ಮಾಣಿ ನೋಡಿಗೊಳೆಕ್ಕು. ಮಾಣಿಗೆ ಎಂತ ಆರೈಕೆ ಬೇಕಾರೂ ಆ ಕೂಸು ನೋಡಿಗೊಳೆಕ್ಕು. ಪರಸ್ಪರ ಅವರ ಒಳವೇ ಪ್ರೇಮ ಬರೆಕ್ಕು, ಪ್ರೀತಿ ಬರೆಕ್ಕು, ಸರಸ-ವಿರಸ, ಕೋಪ, ಕ್ರೋಧ - ಎಲ್ಲವುದೇ.&lt;br /&gt;ಪರಸ್ಪರ ಅವರದ್ದೇ ಅನುಭಾವ.&lt;br /&gt;&lt;br /&gt;ಮದುವೆ ಮಾಡ್ಳೆ ಕಾನೂನು ಅಡ್ಡ ಬತ್ತರೂ, ಮಾಣಿ-ಕೂಸು ನಿಗಂಟಾದರೂ ಮಾಡ್ಳಕ್ಕನ್ನೇ?&lt;br /&gt;ಭವಿಷ್ಯವೇ ರೂಪಿತ ಆಯೆಕ್ಕಷ್ಟೆ ಹೇಳಿ ಆದ ಮತ್ತೆ ಯೇವ ಮಾಣಿ ಆದರೆ ಎಂತಾತು?&lt;br /&gt;ಎರಡೂ ಮಾವನ ಮನೆ ಸೇರಿ ಮಕ್ಕಳ ಬೆಳೆಶಿರೆ ಆತು.&lt;br /&gt;ಸೋಪ್ಟುವೇರೂ ಅಕ್ಕು, ಪುರೋಹಿತರೂ ಅಕ್ಕು. ಬಾಲ್ಯ ಎರಡೂ ಒಂದೇ ತಾನೇ!!?&lt;br /&gt;’ಕೂಸು ಒಪ್ಪುತ್ತಿಲ್ಲೆ’ ಹೇಳಿ ಅಂತೇ ಹೇಳಿಗೊಂಡು ಬಪ್ಪ ಅತ್ತೆಕ್ಕೊಗೆ, ಮಾವಂದ್ರಿಂಗೆ ಎಲ್ಲ ಯೋಚನೆ ಮಾಡೆಕ್ಕಾದ ಕಾಲ.&lt;br /&gt;ಕೂಸು ಒಪ್ಪುತ್ತು. ಏನೂ ಇಲ್ಲದ್ದ ಬಳೆ ಅಂಗುಡಿಯ ಚೆಕ್ಕನ ಒಪ್ಪಿದ್ದಡ, ಇನ್ನು ಕೃಷಿನೋಡಿಗೊಂಡು ನೆಮ್ಮದಿಲಿ ಇಪ್ಪ ಶುದ್ಧ ಮಾಣಿಯ ಒಪ್ಪದಾ?&lt;br /&gt;ಕೂಸಿನ ಒಪ್ಪುಸುದು ದೊಡ್ಡ ಕಷ್ಟ ಅಲ್ಲ, ದೊಡ್ಡವರ ಒಪ್ಪುಸುದೇ ಕಷ್ಟ.&amp;nbsp;ಎಂತ ಹೇಳ್ತಿ?&lt;br /&gt;&lt;br /&gt;&lt;b&gt;ಒಂದೊಪ್ಪ&lt;/b&gt;: ಬೇಲಿ ಗಟ್ಟಿ ಇಲ್ಲದ್ರೆ ಮತ್ತೆ ಕಂಡುದನಗಳ ಬೈವಲಾಗ ಅಡ, ಅಲ್ದಾ?&lt;br /&gt;&lt;br /&gt;&lt;b&gt;ಸೂ: &lt;/b&gt;ಸಮಾಜದ ಒಳಿತಿಂಗಾಗಿ ನಮ್ಮ ಗುರುಗೊ ಈ ವಿಚಾರದ ಬಗ್ಗೆ ಎಷ್ಟು ಕಾಳಜಿ ತೆಕ್ಕೊಂಡಿದವು ಹೇಳಿರೆ, ಒಂದು ಲೇಖನವೇ ಬರದು &lt;a href="http://hareraama.in/blog/love-jihad-love-or-war/"&gt;ಇಂಟರ್ನೆಟ್ಟಿಲಿ ಹಾಕಿದ್ದವಡ&lt;/a&gt;. ನಮ್ಮ ಮಕ್ಕೊ ಓದಲಿ ಹೇಳಿಗೊಂಡು. ಸುಮಾರು ಜೆನ ಓದಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದವಡ. ನಿಂಗಳೂ ಕೊಟ್ಟಿರಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-4940706316452022560?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/4940706316452022560'/><link rel='self' type='application/atom+xml' href='http://www.blogger.com/feeds/7505961738267696199/posts/default/4940706316452022560'/><link rel='alternate' type='text/html' href='http://oppanna.blogspot.com/2009/12/blog-post_11.html' title='ಮತ್ತೊಂದರಿ ಬರೆಕಕ್ಕಾ &apos;ಬಾಲ್ಯವಿವಾಹ&apos;?'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_Lr7MUe7hmBw/SyD5o9q6kFI/AAAAAAAAQQg/6J1lY-3nJsw/s72-c/Dhaare%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-4014554344620829238</id><published>2009-12-04T00:00:00.005+05:30</published><updated>2009-12-04T00:00:00.769+05:30</updated><category scheme='http://www.blogger.com/atom/ns#' term='ಪೆಕೆಟು'/><category scheme='http://www.blogger.com/atom/ns#' term='milk'/><category scheme='http://www.blogger.com/atom/ns#' term='ತೊಟ್ಟೆ'/><category scheme='http://www.blogger.com/atom/ns#' term='ಹಾಲು'/><category scheme='http://www.blogger.com/atom/ns#' term='ನಂದಿನಿ'/><category scheme='http://www.blogger.com/atom/ns#' term='packet'/><category scheme='http://www.blogger.com/atom/ns#' term='nandini'/><title type='text'>ದನದ ಹಾಲು ಮೆಚ್ಚದ್ದ ಮಾಣಿಗೆ ತೊಟ್ಟೆ ಹಾಲೇ ಆಯೆಕ್ಕಡ...!</title><content type='html'>ಬೆಂಗ್ಳೂರಿನ ಶುಬತ್ತೆಯ ಶುದ್ದಿ ಕೆಲಾವು ಸರ್ತಿ ಮಾತಾಡಿದ್ದು ನಾವು. ಬೆಂಗುಳೂರಿಲಿ ಇರ್ತ ಒಂದು ವೆಕ್ತಿತ್ವ ಹೇಳ್ತಷ್ಟು ನಿಂಗೊಗೆ ಅಂದಾಜಿ ಆಯಿಕ್ಕು. ಈ ಸರ್ತಿ ಅದೇ ಶುಬತ್ತೆಯ ಮನೆಯ ಶುದ್ದಿ.&lt;br /&gt;&lt;br /&gt;ಶುಬತ್ತೆದು ಸುಖೀ ಸಂಸಾರ ಬೆಂಗ್ಳೂರಿಲಿ ಆವುತ್ತಾ ಇದ್ದು, ಅಂದಿಂದ. ಒರಿಶಕ್ಕೊಂದರಿ ತಿತಿಗೋ, ಪೂಜಗೋ ಮತ್ತೊ° ಬಪ್ಪದಿದಾ ಎಂಗಳ ಬೈಲಿಂಗೆ, ಹಾಂಗಾಗಿ ಸಮಗಟ್ಟು ಗುರ್ತವೂ ಇಲ್ಲೆ. ಮೊದಲು ಗಟ್ಟಿಮುಟ್ಟು ಇದ್ದ ಹೆಮ್ಮಕ್ಕೊ ಈಗ ರೆಜಾ- &lt;i&gt;ಬೇಳಗೆ ಮಣ್ಣುದ್ದಿದ ಹಾಂಗೆ &lt;/i&gt;-ತೋರ ಆಯಿದು. ಮಾಡ್ಳೆ ಕೆಲಸ ಎಂತ ಇದ್ದು ಬೇಕೆ ಪಾಪ.&lt;br /&gt;&lt;br /&gt;ಅವರ ಮೂಲ ಕುಂಬ್ಳೆಸೀಮೆಯೇ ಆದರೂ, ಮಕ್ಕೊ ಹುಟ್ಟೆಕ್ಕಾರೆ ಮದಲೇ ಪೇಟೆ ಸಂಸ್ಕೃತಿಯ ದತ್ತಕ್ಕೆ ತೆಕ್ಕೊಂಡ ಕಾರಣ, 'ನಮ್ಮ ಊರೋರು' ಹೇಳ್ತದು ಪಕ್ಕನೆ ಗೊಂತೇ ಆವುತ್ತಿಲ್ಲೆ. ಅವಕ್ಕಿಬ್ರು ಮಕ್ಕೊ, ದೊಡ್ಡದು ಮಗಳು ಕೋಲೇಜಿಂಗೆ, ಎರಡ್ಣೇವ° ಮಗ°, ಶಾಲಗೆ.&lt;br /&gt;&lt;br /&gt;ಪ್ರಕಾಶಮಾವ° ಶುಬತ್ತೆಯ ಹಸ್ಬೆಂಡು (ಗೆಂಡ°). ಯೇವದೋ ಕಂಪೆನಿಲಿ ಎಂತದೋ ಕೆಲಸ ಅಡ. ಕಾರಿಲಿ ಹೋಗಿ ಬತ್ತದು. ದಿನ ಉದಿ ಆದರೆ ಎದ್ದಿಕ್ಕಿ ’ವಾಕಿಂಗು’ ಹೋಕು, ಮಣ್ಣುಬಣ್ಣದ ಅಂಗಿಯೂ, ಅದೇ ಬಣ್ಣದ ಚಡ್ಡಿಯೂ, ಬೆಳಿಬಣ್ಣದ ಬೂಡ್ಸುದೇ ಹಾಕಿಯೊಂಡು. ಅರ್ದ ಗಂಟೆ ಕಳುದು ಒಪಾಸು ಎತ್ತುಗು. ಅಷ್ಟಪ್ಪಗ ಶುಬತ್ತೆಗೆ ಏಳುಲೆ ಸರೀ ಆವುತ್ತಿದಾ. ಎದ್ದು ಅಟ್ಟುಂಬೊಳಂಗೆ (ಕಿಚನು - ಹೇಳುಸ್ಸು ಅದರ) ಹೋಗಿ ಎಂತಾರು - ಸೇಮಗೆಯೋ, ಬ್ರೆಡ್ಡೋ - ತಿಂಬಲೆ ಪೇಟೆ ತಿಂಡಿ ಮಾಡುಗು. ದಿನಾಗುಳೂ ಉಂಡೆ, ತೆಳ್ಳವು ಮಾಡಿರೆ ಮಕ್ಕೊಗೆ ಮೆಚ್ಚೆಕ್ಕೇ, ಅಲ್ಲಮತ್ತೆ! ಒಂದು ದಿನ ಮೇಗಿ, ಒಂದು ದಿನ ಟೋಪ್ ರೋಮನ್ ನೂಡ್ಳುಸು (ಅರ್ದ ಬೇಶಿ ಪೆಕೆಟಿಲಿ ತುಂಬುಸಿದ ಒಂದು ನಮುನೆ ಸೇಮಗೆ ಅಡ), ಮತ್ತೊಂದು ದಿನ ಪೆಕೆಟಿಲಿ ಬತ್ತ ರವೆ ಇಡ್ಳಿ, ಇನ್ನೊಂದು ದಿನ ಪುಳಿಯೋಗರೆ, ಮತ್ತೊಂದರಿ ಚಪಾತಿ - ಹೀಂಗೆಂತಾರು, ಬದಲುಸಿ ಬದಲುಸಿ ಮಾಡುಗು - ನಮುನೆ ನಮುನೆದು. ಚಪಾತಿಯೋ ಮತ್ತೊ° ಮಾಡ್ತರೆ ಅದಕ್ಕೆ ಕೂಡ್ಳೆ ಎಂತಾರು ಆಯೆಕ್ಕಿದಾ, ತಾಳ್ಳಿನ ನಮುನೆದು. ನೆಟ್ಟಿಕಾಯಿಕೊರದು ಕೊಡ್ಳಪ್ಪಗ ಮಾವಂಗೆ ಹೇಂಗಾರೂ ವಾಕಿಂಗು ಮುಗಿಗು. ಪ್ರಕಾಶಮಾವ° ಮಾತಾಡದ್ದೆ ಕೂದಂಡು ಕೊರವದು, ಶುಬತ್ತೆ ಮಾತಾಡದ್ದೆ ಬೇಕಾದ ಅಡಿಗೆ ಕೆಲಸಂಗಳ ಮಾಡುದು - ಇಬ್ರೂ ಮೌನಲ್ಲೇ! ಅತ್ತಿತ್ತೆ ಮಾತಾಡ್ಳಿಲ್ಲೆ, ಜೋರು ಮಾತಾಡಿರೆ ಮಕ್ಕೊ ಏಳುಗು ಇದಾ - ಪಾಪ! ತಿಂಡಿ ಎಲ್ಲ ತಯಾರಾಗಿ ಬಳುಸುಲೆ ಹೆರಾಣ ಉಂಬ ಮೇಜಿಲಿ ಮಡಗಿ ಆದ ಮತ್ತೆ ಮಕ್ಕಳ ಏಳುಸುತ್ತ ಕಾರ್ಯ!&lt;br /&gt;&lt;br /&gt;&lt;br /&gt;ಮಗಳ ಕೋಣೆಯ ಬಾಗಿಲಿಂಗೆ ಬಂದು ಪ್ರೀತಿಲಿ, ’ಏಳು ಮಗಳೇ...! ಹೋಮ್ ವರ್ಕ್ ಬಾಕಿ ಇಲ್ಲೆಯಾ...?’ - ಮಗಳ ಏಳುಸುವಗ ಮಗ° ಏಳುಲಾಗ ಇದಾ.. ಮೆಲ್ಲಂಗೆ ಹೇಳುಗು. ಹಾಸಿಗೆಯ ಮೆಸ್ತಂಗೆ ಮಗಳ ಏಳುಲೇ ಬಿಡ್ತಿಲ್ಲೆ. ಕೂಸು ನೆಡಿರುಳೊರೆಂಗೆ ಓದುಗು, ಮೊಬೈಲುದೇ ಕೈ ಅಡಿಲಿ ಇಕ್ಕು, ಉದೆಉದೆಕಾಲಕ್ಕೆ ಎಳ್ಡ್ರಾಮು ಬಡುದು ಬಚ್ಚಿದ್ದು ಮೊಬೈಲಿಂಗೆ. ಏಳುಸುವಗ ಏಳ, ಕೂಡ್ಳೆ ಎದ್ದರೆ ಕೊಂಗಾಟ ಸಿಕ್ಕ ಇದಾ. ಮಗಳಿಂಗೆ ಕೊಂಗಾಟ ಏರಿದ ಹಾಂಗೆ ಶುಬತ್ತೆಗೂ ಏರುಗು. ಕೊಂಗಾಟಕ್ಕೇ ಹತ್ತು ನಿಮಿಶ! ಮಗಳು ಎದ್ದ ಮತ್ತೆ ಎರಡು ನಿಮಿಶ ಮೊಬೈಲು ಒತ್ತುಗು, ಇರುಳು ಎರಡು ಗಂಟೆಂದ ಮತ್ತೆ ಯೇವದಾರು ಮೆಸೇಜೋ ಮತ್ತೋ° ಬಯಿಂದೋ - ಹೇಳಿಗೊಂಡು. ಕ್ಲಾಸಿನವು ಎಲ್ಲೊರುದೇ ಇದರತ್ರೆ ಕೊಂಗಾಟ ಅಡ, ಶುಬತ್ತೆ ಹೆಮ್ಮೆಲಿ ಹೇಳುಗು ಕೆಲವು ಸರ್ತಿ. ಕೆಲವೆಲ್ಲ ಮೆಸೇಜಿಂಗೆ ಉತ್ತರ್ಸಿ, ಕೆಲವೆಲ್ಲ ಉದ್ದಿಕ್ಕಿ ಮೆ---ಲ್ಲಂಗೆ ಹಾಸಿಗೆಂದ ಹಂದುಗು. ಹಾಸಿಗೆಯ ಮಡುಸಲೆ ಹೇಳಿ ಎಂತ ಇಲ್ಲೆ, ಯೇವತ್ತುದೇ ಬಿಡುಸಿಗೊಂಡು ಇಪ್ಪದು !&lt;br /&gt;&lt;br /&gt;ಮಗಳ ಏಳುಸಿ ಆದ ಮೇಗೆ ಮಗನ ಏಳುಸುತ್ತ ಕೆಲಸ.&lt;br /&gt;&lt;br /&gt;ಮಗಳಷ್ಟು ದೊಡ್ಡ ಆಯಿದ°ಯಿಲ್ಲೆ ಅವ°, ಅವಂಗೇ ಹೇಳಿಯೇ ಬೇರೆಯೇ ಮೊಬೈಲು ತೆಗದು ಕೊಟ್ಟಿದಿಲ್ಲೆ. (ಶುಬತ್ತೆಯ ಮೊಬೈಲು ಇದ್ದನ್ನೇ!) ಹಾಂಗಾಗಿ ಇರುಳು ಹತ್ತೂವರೆಗೆ ಟೀವಿಲಿ ಮಿಷ್ಟರುಬೀನು (ಒಂದು ಕಾರ್ಯಕ್ರಮ) ನೋಡಿದಮತ್ತೆ ವರಗುತ್ತ, ಆದರೂ ಬೇಗ ಏಳ°, ಒರಕ್ಕು ಜಾಸ್ತಿ ಅಡ ಅವಂಗೆ, ಅವನ ಅಜ್ಜನಮನೆ ಮಾವಂದ್ರ ಹಾಂಗೆ! - ಶುಬತ್ತೆ ಪರಂಚುಗು ಅದರ ತಮ್ಮಂದ್ರ ನೆಂಪಾಗಿ. ಸುಮಾರು ಹೊತ್ತು ಕೊಂಗಾಟ ಆದ ಮತ್ತೆ ಮೆಲ್ಲಂಗೆ ಎದ್ದರೂ, ಅಂತೇ ಕೂದುಗೊಂಗು, ಚೆಂಡಿಕೋಳಿ ಬೆಶಿಲಿಲಿ ಕೂದ ನಮುನೆ. ಹಲ್ಲುತಿಕ್ಕೆಕ್ಕಾರೆ ಶುಬತ್ತೆಯೇ ಬ್ರೆಶ್ಶು ಹುಡ್ಕಿ, ಅದಕ್ಕೆ ಪೇಷ್ಟು ಹಾಕಿ, ಅವರ ಕೈಲಿ ಮಡಗಿ, ಒಂದರಿ ಒಪ್ಪ ಕೊಟ್ಟು ಕೊಂಗಾಟ ಮಾಡಿ ಆಯೆಕ್ಕು.&lt;br /&gt;&lt;br /&gt;ಮಕ್ಕೊಗೆ ಇಬ್ರಿಂಗೂ ಎದ್ದು, ಕೈಕ್ಕಾಲು ಮೋರೆ ತೊಳದು, ಹೆರ ಬಪ್ಪ ಹೊತ್ತಿಂಗೆ - ಹೆರ ಹಾಲಿನ ಪೆಕೆಟು ಬಿದ್ದಿರ್ತು, ಬಾಗಿಲ ಕರೆಲಿ ನೇಲುಸಿದ ಚೀಲಲ್ಲಿ. ಒಂದರ್ಲಿ ಮೂರು ನಾಕು ಕುಡ್ತೆ ಹಾಲು ಹಿಡಿತ್ತ ಮೂರು ಪೆಕೆಟುಗೊ. ಬೆಳಿ ಬಣ್ಣದ ಪೆಕೆಟಿಂಗೆ ಪಚ್ಚೆ ಗೆರೆಗೆರೆ. ’&lt;b&gt;ನಂದಿನಿ ಹಾಲು’&lt;/b&gt; ಹೇಳ್ತವದರ. ನಿಜವಾಗಿ ನಂದಿನಿ ಕೊಟ್ಟದೋ, ಅಲ್ಲ ಕತ್ತೆಕುಂಞಿಕೊಟ್ಟದೋ ಆರು ಕೇಳ್ತ°! ಅರ್ದಂಬರ್ದ ಕಾಸಿ, ಅಂಬೆರ್ಪಿಲಿ ತುಂಬುಸಿ, ತಣ್ಣಂಗೆ ಮಾಡಿ ಮಾರುದಡ. ಮದಲಾಣ ಹಾಂಗೆ ಕುಪ್ಪಿ ಅಲ್ಲ - ತೊಟ್ಟೆ. ಪೇಟೆಲಿ ಎಲ್ಲ ಅದು ತುಂಬ ಸುಲಬ ಆವುತ್ತಲ್ದ, ಪಕ್ಕನೆ ಕವುಂಚಿರೆ ಎಂತ ಆಗ. ಪಕ್ಕನೆ ಗುದ್ದಿ ಹೋದರೂ ಎಂತ ಆಗ. ಹಾಂಗೆ ಅದು ರಜ್ಜ ಪ್ರಸಿದ್ದ ಆಯಿದು ಈಗ. ಶುಬತ್ತೆ ಅಂತೂ ದಿನಕ್ಕೆ ಮೂರು ಲೀಟ್ರು ತೆಕ್ಕೊಂಬದಡ, ಆರು ಪೆಕೆಟು. ಉದಿಯಪ್ಪಗ ಒಂದೂವರೆ, ಇರುಳು ಒಂದೂವರೆ. ಇರುಳಾಣದ್ದರ್ಲಿ ನೆರವು ಹಾಕಿ ಮರದಿನಕ್ಕೆ ಮೊಸರುದೇ ಅದರ್ಲೇ ಮಾಡುದಡ. ಈಗೀಗ ನಂದಿನಿ ಹಾಲಿಲೇ ಎಲ್ಲ ಅಡ. ಆ ಮಕ್ಕೊ ಅದರ ಕುಡುದೇ ಬೆಳದ್ದು.&lt;br /&gt;&lt;br /&gt;ಮಕ್ಕೊಗೆ ಹಾಲು ಬಂತು ಹೇಳಿರೆ ಈ ಬೆಳಿ ತೊಟ್ಟೆ ಬಂತು ಹೇಳಿಯೇ ಅರ್ತ ಅಕ್ಕು. ಆ ಬೆಳಿ ತೊಟ್ಟೆ ಬಾರದ್ದ ದಿನ ಹಾಲು ಬಯಿಂದಿಲ್ಲೆ! ಅಂಗುಡಿಲಿ ಹೋಗಿ ’ಹಾಲು ಇದ್ದೋ’ ಹೇಳಿ ಕೇಳಿರೆ ಆ ತೊಟ್ಟೆ ಇದ್ದೋ ಹೇಳಿ ಅರ್ತ ಅಡ. ಆ ಮಾಣಿಯ ಗಣಿತಲ್ಲಿ ಹಾಲು=ನಂದಿನಿ ತೊಟ್ಟೆ.&lt;br /&gt;ಅದರ ತೆಕ್ಕೊಂಡು ಬಂದು ಒಂದು ಗೆನಾ ಪಾತ್ರಲ್ಲಿ ಕಾಸಿ, ಬೆಶಿ ಇಪ್ಪಗಳೇ ಮಕ್ಕೊಗೊಂದು ಹೋರ್ಲಿಕ್ಸು ಮಾಡಿ ಕೊಡ್ಳಿದ್ದು. &lt;br /&gt;ಬುದ್ಧಿ ಬಪ್ಪಲಡ!&lt;br /&gt;&lt;br /&gt;ತಣುದ ಮತ್ತೆ ಪ್ರಿಜ್ಜಿಲಿ ಮಡುಗುದು, ನಿನ್ನೇಣದ್ದು, ಮೊನ್ನೇಣದ್ದು ಎಲ್ಲ ಕರೆಕರೆಂಗೆ ಮಾಡಿ ಒಂದು ಒತ್ತಕ್ಕೆ.&lt;br /&gt;&lt;br /&gt;~~~~~&lt;br /&gt;&lt;br /&gt;&lt;br /&gt;ಆಚಕರೆಯ ತರವಾಡು ಮನೆ ಹೇರ್ರೆ(ಹೇಳಿರೆ) ಈ ಶುಬತ್ತೆಯ ಅಜ್ಜನ ಮನೆ. ಶಂಬಜ್ಜ° ಸೋದರ ಮಾವ° ಆದರೂ, ಅಪ್ಪನ ಸ್ಥಾನಲ್ಲಿ ಇತ್ತಿದ್ದವಡ ಈ ಶುಬತ್ತೆಗೆ. ಇಲ್ಲಿಂದಲೇ ನವಜೀವನಕ್ಕೆ ಹೋದ್ದಡ ಆ ಶುಬತ್ತೆ ಸಣ್ಣ ಇಪ್ಪಗ. ಅಂದ್ರಾಣ ಪ್ರೀತಿ ಈಗಳೂ ಒಳುದ್ದು. ಅದಕ್ಕೆ ರಂಗಮಾವ° ಸೋದರಬಾವ° ಹೇಳಿ ಮಾಂತ್ರ ಅಲ್ಲದ್ದೆ, ಪಾತಿಅತ್ತೆಯ ಹೂಗಿನ ಗೆಡುಗಳುದೇ ಕಾರಣ!! ಅಪುರೂಪಲ್ಲಿ ಒಂದೊಂದರಿ ಬಕ್ಕು ಈಗಳೂ. &lt;br /&gt;ತರವಾಡು ಮನೆಲಿ ಓ ಮೊನ್ನೆ ಒಂದು ಪೂಜೆ ಕಳಾತು ಅಲ್ಲದೋ? - ಮೂಲೆಮನೆ ಒರಿಶಾಂತದ ಮರದಿನ - ಆ ಪೂಜೆಗಪ್ಪಗ ಪ್ರಕಾಶಮಾವಂಗೆ ಎರಡು ದಿನ ರಜೆ ಇತ್ತಡ. ಮತ್ತೆರಡು ದಿನ (ಶೆನಿವಾರ, ಆಯಿತ್ಯವಾರ)ವಾರಾಂತ್ಯ ಹೇಂಗೂ ರಜೆ!&lt;br /&gt;&lt;br /&gt;ಪೂಜಗೆ ಬಂದ ಹಾಂಗೂ ಆತು, ಅಪುರೂಪಲ್ಲಿ ಅಜ್ಜನ ಮನೆಗೂ ಬಂದ ಹಾಂಗಾತು ಹೇಳಿಗೊಂಡು ಸೀತ ಹೆರಟು ಬಂದವಡ ಈ ಶುಬತ್ತೆ ಕುಟುಂಬ. ಪೂಜೆ ಮುನ್ನಾಣ ದಿನ ಹೊತ್ತೋಪಗ ಎತ್ತಿದವು, ಕಾರಿಲಿ. ಸಾರಡಿತೋಡಿನ ಆಚ ಹೊಡೆಲಿ ನಿಲ್ಲುಸಿ ನಡೇಕಿದಾ! ಅಲ್ಲದ್ರೆ ಆಚೊಡೆ - ಮುಕಾರಿ ಗುಡ್ಡೆಲೆ ಆಗಿ ಬರೆಕ್ಕು. ಶುಬತ್ತೆ, ಪ್ರಕಾಶಮಾವ, ಮಗಳು ಕೃಪಾ, ಸಣ್ಣಮಗ ಕಿಶನು- ಎಲ್ಲೊರುದೇ ನೆಡಕ್ಕೊಂಡು ಹೊತ್ತಪ್ಪಗ ಜಾಲಿಂಗೆ ಎತ್ತುವಗ ಪಾತಿ ಅತ್ತೆಗೆ ಗೌಜಿಯೇ ಗೌಜಿ. ಮನೆಲಿದೇ ಒಬ್ಬ ಪುಳ್ಳಿ ಇದ್ದ° ಇದಾ - ವಿನು. ಅವಂಗೆ ಆಡ್ಳೆ ಜೆನ ಆದ ಕುಶಿಯೋ ಕುಶಿ. &lt;br /&gt;ಮರದಿನ ಪೂಜೆ, ಚೆಂದಲ್ಲಿ ಕಳಾತು. ಮಕ್ಕೊ ಎಲ್ಲ ಸೊಕ್ಕಿಗೊಂಡು ಇತ್ತಿದ್ದವು, ಶುಬತ್ತೆ ಹೂಗು ಆದು ಹಾಕುಲೆ ಎಲ್ಲ ಒಳ ಸೇರಿತ್ತಿದ್ದು, ಪ್ರಕಾಶಮಾವ (ಕನ್ನಡ) ಪೇಪರು ಎಲ್ಲ ಓದಿಗೊಂಡಿತ್ತಿದ್ದವು, (ಇಂಗ್ಳೀಶು ಪೇಪರು ಬಾರದ್ದು ಬಾರೀ ಸಂಕಟ ಆಯಿದಡ ಅವಕ್ಕೆ), ಪೂಜೆಗೆ ಸರೀ ಸೇರಿದ್ದವು.ಗೌಜಿಲಿ ಪೂಜೆದಿನ ಮುಗಾತು.&lt;br /&gt;&lt;br /&gt;ಮರದಿನ ಶುಬತ್ತೆ ಏಳುವಗ ಪಾತಿಅತ್ತೆ ಯೇವತ್ತಿನಂತೆ ಹಾಲು ಕರವಲೆ ಹಟ್ಟಿಯ ಹತ್ರೆ ಹೋಗಿತ್ತು. ಶುಬತ್ತೆಯುದೇ ಬಂತು ಹಟ್ಟಿಯ ಹತ್ರಂಗೆ. ರಜ್ಜ ಹೊತ್ತಿಲಿ ಅಮ್ಮನ ಹುಡ್ಕಿಯೋಂಡು, ಒರಕ್ಕಿನ ಕಣ್ಣಿಲಿ ಕುಂಞಿಮಾಣಿದೇ ಬಂದ. ’ಅಮ್ಮಾ...’ ಹೇಳಿಗೊಂಡು. "ಕಾಲಿಂಗೆ ಹೇಸಿಗೆ ಹಿಡಿಗು, ಸ್ಲಿಪರ್(ಚೆರ್ಪು) ಹಾಕಿಗೊ ಕಿಶನ್ನ್...!" ಹೇಳಿತ್ತು ಈ ಶುಬತ್ತೆ ಹಟ್ಟಿಂದ. ಬಾರ ಇಪ್ಪ ಬೆಳಿಚೆರ್ಪು ಹಾಕಿಯೊಂಡ°, ಹಟ್ಟಿಯತ್ರೆ ಬಂದ°. ಶುಬತ್ತೆ ಒಂದು ಹಳೇ ದನುವಿನ ಕೊರಳಿನ ತಿಕ್ಕಿ ಮುದ್ದು ಮಾಡಿಗೊಂಡಿತ್ತು. ಶುಬತ್ತೆ ಸಣ್ಣ ಇಪ್ಪಗ ಆ ದನವ ಕೊಂಗಾಟ ಮಾಡಿದ್ದರ ಎಲ್ಲ ಪಾತಿಅತ್ತೆಯ ಹತ್ರೆ ಹೇಳಿಗೊಂಡು ಇತ್ತು. ಪಾತಿಅತ್ತೆ ಅದರ ಒತ್ತಕ್ಕೆ ಇದ್ದ ಇನ್ನೊಂದು ದನುವಿನ (ದನವ) ಕರಕ್ಕೊಂಡು ಇತ್ತು. ಶುಬತ್ತೆ ಆ ಅಜ್ಜಿದನುವಿನ ಗಂಗೆಕೊರಳಿನ ತಿಕ್ಕುವಗ ಆ ದನ ಕುಶಿಲಿ ಮೇಲೆ ನೋಡಿ, ಕೆಮಿ ಆಡುಸಿಗೊಂಡು ಇತ್ತು. ’ಇನ್ನೂ ತಿಕ್ಕು’ ಹೇಳಿ ಹತ್ತರ ಹತ್ತರೆ ಬಂದುಗೊಂಡು ಇತ್ತು.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_Lr7MUe7hmBw/Sxdy7CcjrfI/AAAAAAAAQOk/I2kbJFcn7vk/s1600-h/PaathiAtthe%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="119" src="http://1.bp.blogspot.com/_Lr7MUe7hmBw/Sxdy7CcjrfI/AAAAAAAAQOk/I2kbJFcn7vk/s320/PaathiAtthe%40Oppanna.jpg" width="159" /&gt;&lt;/a&gt;&lt;br /&gt;&lt;/div&gt;ಹಟ್ಟಿ ಹೆರಂದಲೇ ಕರಿಕರಿ ನೆಲಕ್ಕ ಸುರು ಆಗಿತ್ತು, ಮಾಣಿಗೆ ತಲೆಬೆಶೀ ಆತು. ಸಗಣವ ಎಲ್ಲ ತಪ್ಪುಸಿ ತಪ್ಪುಸಿ ಅಮ್ಮನ ಹತ್ತರೆ ಬಂದ ಕುಂಞಿ ಮಾಣಿ ನೋಡಿದ°- ಹಟ್ಟಿ ಇಡೀಕ ಸೊಪ್ಪುಗೊ, ಎಲೆಗೊ. ಅದರ್ಲೆಲ್ಲ ಉಂಬೆತಾಚಿ (ಸಗಣ) ಹಿಡ್ಕೊಂಡು. ಅದರ ಮೇಲೆಯೇ ಈ ದನಗೊ ನಿಂದುಗೊಂಡು ಇದ್ದವು. ಮೈಲಿ ಎಲ್ಲ ಸಗಣ ಹಿಡ್ಕೊಂಡು ಇದ್ದು (ನಿನ್ನೆ ಪೂಜೆ ಆದ ಕಾರಣ ರಂಗಮಾವ ದನಗಳ ಮೀಶಿದ್ದವೂ ಇಲ್ಲೆ ಇದಾ). ಒಂದರ ಕೆಳ ದೊಡ್ಡಮ್ಮ ಹಾಲು ಕರಕ್ಕೊಂಡು ಇದ್ದವು, ಕೈಲಿ ಒಂದು ಚೆಂಬು. ಕರೆಲಿ ಒಂದು ಕಂಜಿ. ಅಬ್ಬೆ ದನ ಕಂಜಿಯ ನಕ್ಕಿಯೋಂಡು ಇದ್ದು. ಕಂಜಿಯ ಬಾಯಿಲಿ ಹಾಲಿನ ನೊರೆಯ ಜೊಗುಳಿ ಅರ್ಕೊಂಡು ಇತ್ತು. ಹಟ್ಟಿಗೆ ಹಾಕಿದ ಸೊಪ್ಪಿಲಿ ಇಡೀಕ ಉಂಬೆತಾಚಿ, ದನದ ಮೈಲಿದೇ ಹಿಡುದ್ದು, ಹಾಲು ಕೊಡುವ ದನದ ಮೈಲಿದೇ ಹಿಡ್ಕೋಂಡು ಇದ್ದು, ದೊಡ್ಡಮ್ಮನ ಕೈಲಿದೇ ರಜ ಹಿಡುದ್ದು, ಕೆಲವು ದನಗೊ ಅದರ್ಲೇ ನಿಂದುಗೊಂಡು ಇದ್ದವು, ಕೆಲವು ಅದರ್ಲೇ ಮನಿಕ್ಕೊಂಡು ಇದ್ದವು.&lt;br /&gt;ಚೆಕ್! ಎಂತಾ ಅವಸ್ತೆ!!! &lt;br /&gt;&lt;br /&gt;ಇಲ್ಲಿಂದ ಬಂದ ಹಾಲು ಹೇಂಗಿಕ್ಕು....!!?????&lt;br /&gt;&lt;br /&gt;ಅಮ್ಮಂದೇ-ದೊಡ್ಡಮ್ಮಂದೇ ಮಾತಾಡಿಗೋಂಡು ಇದ್ದವು, ಹಳೇ ಕಾಲದ ಶುದ್ದಿಗೊ ಎಂತದೋ..&lt;br /&gt;ಸಗಣದ ಜಾಗೆಲಿ ನಿಂಬದರಿಂದ ಮನೆಲಿ ಸಿಮೆಂಟಿನ ನೆಲಲ್ಲಿ ನಿಂಬ ಹೇಳಿ ಕಂಡತ್ತು ಅವಂಗೆ. &lt;br /&gt;"ಅಮ್ಮಾ.. ನಾವು ಇಲ್ಲಿಂದ ಹೋಪ°...!" ಹೇಳಿ ರಾಗ ಎಳದ.&lt;br /&gt;&lt;br /&gt;ಶುಬತ್ತೆ ಉದ್ದಿಗೊಂಡಿದ್ದ ದನಕ್ಕೆ ಪಕ್ಕನೆ ಮಕ್ಕಳ ಸ್ವರ ಕೇಳಿತ್ತಲ್ದಾ, ಕೊರಳು ಬಗ್ಗುಸಿ ಮಾತಾಡ್ಸಿತ್ತು - "ಹಿಂಡಿ ತಯಿಂದೆಯ ಪುಟ್ಟೋ..?" ಹೇಳುವ ಹಾಂಗೆ ಕಾಂಗು.&lt;br /&gt;&lt;br /&gt;ಅಜ್ಜಿ ದನ ಇವನ ಕೈ ಮೂಸುವಗ ಮೂಗಿಲಿದ್ದ ಬೆಗರೋ, ಬಾಯಿಯ ಹತ್ರೆ ಇದ್ದ ದನದ ಎಂಜಲೋ ಎಲ್ಲ ಇವನ ಪುಟ್ಟು ಕೈಗೆ ಮುಟ್ಟಿತ್ತು. ಗಾಬೆರಿಲಿ ಪಕ್ಕನೆ ನಾಕು ಹೆಜ್ಜೆ ಹಿಂದೆ ಬಂದ°, ಅಮ್ಮನನ್ನೂ ಎಳಕ್ಕೊಂಡು. ಮುಂದೆ ಹೋಪಗ ಆದರೆ ನೋಡಿಗೊಂಡು ಹೋಯಿದ°, ಸಗಣ ಇಪ್ಪದರ ತಪ್ಪುಸಿ ತಪ್ಪುಸಿ, ಬರೇ ಎಲೆಗಳ ಮಾಂತ್ರ ಮೆಟ್ಟಿಗೊಂಡು ಹೋಯಿದ, ಈಗ ಹೆದರಿ ಹಿಂದೆ ಬಂದದು - ಪುರುಸೊತ್ತಿಲಿ ಬಂದದಲ್ಲ! ಒಂದು ಗೆನಾ ದೊಡ್ಡ ಸಗಣದ ಮುದ್ದಗೆ ಕಾಲು ಹಾಕಿದ°. ಸುರುವಿಂಗೆ - ಮೇಗಿಯ ತಟ್ಟೆಗೆ ತೊಳುದ ಹಾಂಗಾತು ಅವಂಗೆ, ಕಾಲು ಹಾಂಗೇ ಮಡಗಿ ಕೆಳ ನೋಡಿದ°, ಬೆಳೀಜೋಡು ಹಸುರಸುರು ಆಯಿದು, ಸಗಣದ ನೆಡುಮದ್ಯಕ್ಕೇ ಆಯಿದು ಅವ ಕಾಲು ಮಡಗಿದ್ದು! &lt;br /&gt;(ರಂಗಮಾವ° ’ಚೆ, ಗೆನಾ ಸಗಣ ಒಂದು ಹಾಳಾತು’ ಹೇಳಿ ಗ್ರೇಶುಗು ಇದರ ಕಂಡ್ರೆ. ) ಆಯತಪ್ಪಿ ಅಲ್ಲೇ ಬಿದ್ದ°.&lt;br /&gt;ಗಾಬೆರಿಲಿ "&lt;b&gt;ಬೆರೇ°....ಏಂ&lt;/b&gt;" ಹೇಳಿ ಒಂದು ಬೊಬ್ಬೆ ಹೊಡಾದು ಕೂಗಿದ ಮಾಣಿ.&lt;br /&gt;&lt;br /&gt;ಎಂತಾತಪ್ಪಾ ಈ ಮಾಣಿಗೆ ಹೇಳಿ ಆ ಅಜ್ಜಿದನವೇ ಏಳುಸುಲೆ ಬಂತು, ’ತಾಡ್ಳೆ ಬತ್ತಾ ಇದ್ದೋ’ ಹೇಳಿ ಗ್ರೇಶಿ ಮಾಣಿ ಕಾಲಿಂಗಾದ್ದರ ಮೈಗೆ ಪೂರಾ ಹಿಡುಸಿ ಅಮ್ಮನ ಅಲ್ಲೇ ಬಿಟ್ಟು ಹಟ್ಟಿಂದ ಹೆರಬಂದ.&lt;br /&gt;"ಅದಾ, ಕಾಲು ಶುದ್ದ ಆತದಾ..!" ಹೇಳಿದವು ರಂಗಮಾವ°, ಅಲ್ಲೇ -ಉದಿಯಪ್ಪಗಾಣ ಪೂಜಗೆ ಹೂಗು ಕೊಯ್ಕೊಂಡು ಇದ್ದವು. ಮತ್ತೆ ಶುಬತ್ತೆ ಬಂದು, ಟೇಪಿನ ನೀರಿಂಗೆ ಕಾಲಿನ ಹಿಡುದು, ಮೊಳಪ್ಪೊರೆಂಗೆ ತೊಳದು, ’ಶುದ್ದ’ ಆದ ಜಾಗೆಯ ’ಕ್ಲೀನು’(clean) ಮಾಡಿತ್ತಡ. ಅಷ್ಟಪ್ಪಗ ಸಮಾದಾನ ಆತು ಮಾಣಿಗೆ.&lt;br /&gt;~~~~~&lt;br /&gt;&lt;br /&gt;ಉದಿಯಪ್ಪಗಾಣ ಕಾಪಿಗೆ ಮಾಣಿ ಒಂದು ಹೋರ್ಲಿಕ್ಸು ಕುಡಿಯೆಡದಾ, ಬುದ್ದಿ ಬಪ್ಪಲೆ?&lt;br /&gt;ಷೇಡಿಗುಮ್ಮೆ ಬಾವನ ಹಾಂಗೆ ಕೊತ್ತಂಬರಿಜೀರಿಗೆ ಕಷಾಯ ಮೆಚ್ಚ ಅವಂಗೆ. ತರವಾಡು ಮನೆಲಿ ಹೋರ್ಲಿಕ್ಸು ಹೊಡಿ ಎಲ್ಲಿಂದ ಬೇಕೆ? ಅದಕ್ಕೆ ಬರೇ ಹಾಲಿಂಗೆ ಶೆಕ್ಕರೆ ಹಾಕಿ ಕೊಟ್ಟತ್ತಡ ಶುಬತ್ತೆ.&lt;br /&gt;’ಹಾಲೋ? ಯೇವ ಹಾಲು? ಪಾತಿಅತ್ತೆ ಆಗ ಸಗಣದ ರಾಶಿಲಿ ಕೂದಂಡು, ಸಗಣ ಹಿಡುದ ದನದ ಹತ್ತರೆ ಸಗಣ ಹಿಡುದ ಚೆಂಬಿಲಿ ಕರದ ಹಾಲು...!&amp;nbsp; &lt;br /&gt;ಚಿಬಿ!!! ಎಂತ ಇದು, ಈ ಹಾಲಿನ ಕುಡಿವದಾ!!!’&lt;br /&gt;&lt;br /&gt;ಇದಾಗ, ಬೆಂಗ್ಳೂರಿಲಿ ಇರ್ತ ಹಾಂಗೆ ಚೆಂದಕ್ಕೆ, ತೊಟ್ಟೆಲಿ ತುಂಬುಸಿದ, ಪ್ರಿಜ್ಜಿಲಿ ಮಡಗಿದ ಹಾಲಿದ್ದಲ್ದ, ಅದಾಯೆಕ್ಕು!’ ಹೇಳಿ ಹಟ ಮಾಡ್ಳೆ ಸುರು ಮಾಡಿದನಡ. ಇದು ಅದೇ ಹಾಲು, ಆಗ ಶಾಮಣ್ಣ ತಂದದು - ಹೇಳಿ ಎಷ್ಟೂ ಸಮಾದಾನ ಮಾಡಿರೂ ಕೇಳಿದ್ದ°ಯಿಲ್ಲೆಡ. ರಂಗಮಾವನೂ ಹಾಂಗೆ, ಏನೆಲ್ಲ ಮಂಕಡುಸಿ ನೋಡಿದವು, ಪಾತಿಅತ್ತೆದೇ ಸೇರಿತ್ತು, ವಿನುವಿಂಗುದೇ ಒಂದು ಗ್ಲಾಸು ಹಾಲು ಕೊಟ್ಟು ಕುಡಿಶಿ ತೋರುಸಿದವು, ವಿನುವಿಂಗೆ ಒಂದು ಗ್ಲಾಸು ಚೀಪೆ ಹಾಲು ಲಾಬವೇ ಹೊರತು, ಈ ಮಾಣಿ ಕುಡುದ್ದನಿಲ್ಲೆ. ಆತಂಬಗ, ಬೇಡದ್ರೆ ಬೇಡ ಹೇಳಿ ಶುಬತ್ತೆ ಆ ಹಾಲಿನ ಮುಗುಶಿತ್ತಡ. &lt;br /&gt;ಅಂತೂ ಆ ದಿನ ಹೋರ್ಲಿಕ್ಸು ಇಲ್ಲೆ ಅವಂಗೆ. ಬುದ್ಧಿ ಬಂದಿಕ್ಕೋ!?, ಉಮ್ಮಪ್ಪ!!&lt;br /&gt;&lt;br /&gt;&lt;br /&gt;ಮತ್ತೆ ಎರಡು ದಿನ ಶುಬತ್ತೆಯವು ಇದ್ದಿದ್ದವಲ್ದ, ಈ ಮಾಣಿ ಒಂದೇ ಒಂದು ಹನಿ ಹಾಲುದೇ ಕುಡುದ್ದನಿಲ್ಲೆಡ. ರಂಗಮಾವ ಮತ್ತೆ ಶಾಂಬಾವನತ್ರೆ ಕುಂಬ್ಳೆಂದ ಹಾಲು ತಪ್ಪಲೆ ಹೇಳಿದವಡ. ಹಾಂಗೆ ಶಾಂಬಾವ ಕುಂಬ್ಳೆಂದ ತೊಟ್ಟೆ ಹಾಲು ತಂದುಗೊಂಡು ಇದ್ದದಡ, ಇವಂಗೆ ಕುಡಿವಲೆ ಹೇಳಿ! ತೊಟ್ಟೆ ಹಾಲಿನ ತೊಟ್ಟೆಂದ ಒಡದು, ಕಾಸುದರ ಕಾಣದ್ದೇ ವಿನಃ ಹಾಲನ್ನೇ ಮುಟ್ಟಿಗೋಂಡು ಇತ್ತಿದ್ದ°ಯಿಲ್ಲೆಡ. ತರವಾಡು ಮನೆಗೆ ಸುರೂ ಅದು ತೊಟ್ಟೆ ಹಾಲು ತಂದದು!! &lt;br /&gt;&lt;br /&gt;ಅಂತೂ ಮೂರು ದಿನ ನಿಂದು ಹೆರಟವು ಶುಬತ್ತೆಯವು. ’ಇನ್ನು ಇಲ್ಲಿಗೆ ಬತ್ತರೆ ತೊಟ್ಟೆ ಹಾಲು ತೆಕ್ಕೊಂಡೇ ಬಪ್ಪ ಅಮ್ಮಾ’ ಹೇಳಿ ಮಗ ಅಮ್ಮಂಗೆ ಜೋರು ಮಾಡಿಗೊಂಡು ಕಾರು ಹತ್ತಿನಡ.&lt;br /&gt;&lt;br /&gt;~~~~&lt;br /&gt;&lt;br /&gt;ಈಗ ಹೇಳಿ ನಿಂಗೊ.&lt;br /&gt;ಇದರ್ಲಿ ತಪ್ಪು ಆರದ್ದು?&lt;br /&gt;ದನದ ಪರಿಸರವ ಹೇಸಿಗೆ ಹೇಳಿ ತಿಳ್ಕೊಂಡು, ಅಲ್ಲಿಂದ ತಂದ ಹಾಲುದೇ ಹೇಸಿಗೆ - ಕುಡಿತ್ತಿಲ್ಲೆ ಹೇಳಿ ಹಟ ಮಾಡಿದ ಮಾಣಿದೋ? &lt;br /&gt;ಅದರ ಮಕ್ಕೊಗೆ ಅಬ್ಯಾಸ ಮಾಡುಸಲೆ ಎಡಿಯದ್ದ ಶುಬತ್ತೆದೋ?&lt;br /&gt;ಹಾಲು ತಂದು ಕೊಟ್ಟ ಶಾಂಬಾವಂದೋ?&lt;br /&gt;ಅಲ್ಲ ಈ ಶುದ್ದಿ ಹೇಳಿದ ಒಪ್ಪಣ್ಣಂದೋ? ;-)&lt;br /&gt;ಏ°?&lt;br /&gt;&lt;br /&gt;&lt;br /&gt;ತಪ್ಪು ಹುಡ್ಕಲೆ ಅಲ್ಲ ಒಪ್ಪಣ್ಣ ಆತಾ ಹೇಳಿದ್ದು.!&lt;br /&gt;&lt;br /&gt;ಆದರೂ, ಇಪ್ಪ ವಿಶಯ ಆದ ಕಾರಣ ನಿಂಗೊಗೂ ಗೊಂತಿರ್ಲಿ ಹೇಳಿ. ಅಷ್ಟೇ!&lt;br /&gt;ಶುಬತ್ತೆಗೆ ತರವಾಡುಮನೆಗೆ ಬಂದಿಪ್ಪಗ ದನಗೊ ಹೇಳಿರೆ ಬಾರೀ ಪ್ರೀತಿ. &lt;br /&gt;ಬೆಂಗ್ಳೂರು ಮನೆಲಿ ಇಪ್ಪಗಳುದೇ ಇದೇ ಪ್ರೀತಿ ಇದ್ದಿದ್ದರೆ ಬಹುಶಃ ಆ ಮಾಣಿಗೆ ಅಷ್ಟೊಂದು ಹೇಸಿಗೆ ಆವುತಿತಿಲ್ಲೆಯೋ ಏನೋ!&lt;br /&gt;ಅಲ್ಲದೋ?&lt;br /&gt;&lt;br /&gt;ಚೋದ್ಯ ಎಂತರ ಹೇಳಿರೆ, ರಂಗಮಾವಂಗೆ ತೊಟ್ಟೆಹಾಲು ಮೆಚ್ಚದ್ದೆ ದನದ ಹಾಲೇ ಆಯೆಕ್ಕಡ. ಓ ಮೊನ್ನೆ ಬೆಂಗ್ಳೂರಿಂಗೆ ಹೋಗಿಪ್ಪಗ ಬಾರೀ ಕಷ್ಟ ಆಯಿದಡ. ಕಣ್ಣಚಾಯ ಕುಡುದು ದಿನನೂಕಿದ್ದವಡ!!!&lt;br /&gt;&lt;br /&gt;&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಹೇಸಿಗೆ ಇಪ್ಪದು ಮನಸ್ಸಿಲಿ, ಹಟ್ಟಿಲಿ ಅಲ್ಲ! ಭಾವನೆಯೇ ಇಲ್ಲದ್ರೆ ಜೀವನವೇ ಹೇಸಿಗೆ!! ಎಂತ ಹೇಳ್ತಿ?&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_Lr7MUe7hmBw/SxdzB1BMNcI/AAAAAAAAQOs/0fG4szFJaKg/s1600-h/Gurugo%26Kanji%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="122" src="http://1.bp.blogspot.com/_Lr7MUe7hmBw/SxdzB1BMNcI/AAAAAAAAQOs/0fG4szFJaKg/s320/Gurugo%26Kanji%40Oppanna.jpg" width="138" /&gt;&lt;/a&gt;&lt;b&gt;ಸೂ: &lt;/b&gt;ದನಗಳ ಬಗೆಗೆ ನಮ್ಮ ಹಿರಿಯೋರಿಂಗೆ ಇದ್ದ ಪ್ರೀತಿಯ ಇನ್ನಾಣೋರಿಂಗೂ ಎತ್ತುಸಲೆ ಬೇಕಾಗಿ ನಮ್ಮ ಗುರುಗೊ ಆರಂಭ ಮಾಡಿದ ’ವಿಶ್ವಮಂಗಳ &lt;a href="http://gougram.org/"&gt;ಗೋ ಗ್ರಾಮ&lt;/a&gt; ಯಾತ್ರೆ’ ಈಗ ನಮ್ಮ ಊರಿಲಿ ಆಗಿ ಬತ್ತಾ ಇದ್ದಡ. ದೇಶಾದ್ಯಂತ ಈ ಯಾತ್ರೆ ಹೋಗಿ ದನಗಳ ಬಗೆಗೆ ಜಾಗೃತಿ ಕೊಡ್ತಡ. ಗುರುಗೊಕ್ಕೆ ಇಪ್ಪ ಕಾಳಜಿಯ ಅಂಶವನ್ನಾದರೂ ಶಿಷ್ಯಂದ್ರು ವಹಿಸುವ°, ಎಷ್ಟೋ ಶುಬತ್ತೆಯ ಮಕ್ಕಳ ಪ್ರೀತಿಲಿ ಹಟ್ಟಿಗೆ ಕರಕ್ಕೊಂಡು ಹೋಪ°.&lt;br /&gt;ಬತ್ತಿರಲ್ದಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-4014554344620829238?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/4014554344620829238'/><link rel='self' type='application/atom+xml' href='http://www.blogger.com/feeds/7505961738267696199/posts/default/4014554344620829238'/><link rel='alternate' type='text/html' href='http://oppanna.blogspot.com/2009/12/blog-post.html' title='ದನದ ಹಾಲು ಮೆಚ್ಚದ್ದ ಮಾಣಿಗೆ ತೊಟ್ಟೆ ಹಾಲೇ ಆಯೆಕ್ಕಡ...!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_Lr7MUe7hmBw/Sxdy7CcjrfI/AAAAAAAAQOk/I2kbJFcn7vk/s72-c/PaathiAtthe%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-1420910131291670072</id><published>2009-11-27T00:00:00.006+05:30</published><updated>2009-11-27T00:00:00.110+05:30</updated><category scheme='http://www.blogger.com/atom/ns#' term='orkut'/><category scheme='http://www.blogger.com/atom/ns#' term='ಓರುಕುಟ್ಟುದು'/><category scheme='http://www.blogger.com/atom/ns#' term='ಓರ್ಕುಟ್ಟು'/><title type='text'>ಒರಕ್ಕು ತೂಗಿರೂ ಓರ್ಕುಟ್ಟು, ಒರಕ್ಕು ತೂಗದ್ರೂ ಓರ್ಕುಟ್ಟು...!</title><content type='html'>ಊರಿಂಗೆ ಕಂಪ್ಯೂಟರು ಬಂದದರ ಬಗ್ಗೆ, &lt;a href="http://oppanna.blogspot.com/2009/09/blog-post_11.html"&gt;ಇಂಟರ್ನೆಟ್ಟು ಬಂದ&lt;/a&gt; ಬಗ್ಗೆ ಶುದ್ದಿ ಮಾತಾಡಿದ್ದು ಅದಾಗಲೇ.&lt;br /&gt;&lt;br /&gt;ಈ ಕಂಪ್ಯೂಟರು, ಇಂಟರ್ನೆಟ್ಟು,&lt;a href="http://oppanna.blogspot.com/2009/10/blog-post_23.html"&gt; ಗೂಗುಲು&lt;/a&gt; ಎಲ್ಲ ಇದ್ದಲ್ದಾ ಬಾವ - ಒಂದು ನಮೂನೆ ಬಂಗಿ(ಗಾಂಜಾ) ಎಳೆತ್ತ ಹಾಂಗೆ ಅಡ. ಅಬ್ಯಾಸ ಅಪ್ಪನಾರ ’ಎಂತರ ಇದ್ದು ಬೇಕೆ ಹಾಂಗುದೇ ಅದರ್ಲಿ? ಎಬೆಕ್ಕಲೆ!’ ಹೇಳಿ ಆವುತ್ತು. ಒಂದರಿ ಅಭ್ಯಾಸ ಆದ ಮತ್ತೆ ಅದು 'ಇಲ್ಲದ್ದೆ ಕಳೀಯ!’ ಒಪ್ಪಣ್ಣಂಗೆ ಎರಡರ ಬಗ್ಗೆಯುದೇ ಹೆಚ್ಚೆಂತ ಗೊಂತಿಲ್ಲದ್ರೂ, ಹತ್ತರಾಣೋರು ಮಾಡ್ತದು ಕಂಡು ಗೊಂತಿದ್ದಿದಾ! ಎಷ್ಟೇ ದೊಡ್ಡವ ಆಗಿರ್ಲಿ, ಎಷ್ಟೇ ಸಣ್ಣವ ಆಗಿರ್ಲಿ - ಕಂಪ್ಯೂಟರಿನ  ರುಚಿ ಹಿಡುತ್ತು ಹೇಳಿರೆ ಮತ್ತೆ ಕತೆ ಗೋವಿಂದ! ಊರಡಿಮೊಗಚ್ಚಿರೂ ಗೊಂತಾಗ! ನಮ್ಮೆದುರಂಗೇ ಆದ ಅವಸ್ತೆ ನೋಡಿ ಬೇಕಾರೆ: ಮದಲಿಂಗೆ ಬೆಂಗ್ಳೂರಿಲಿಪ್ಪ ಕುಂಞಿಬಾವನ ಬೈಕ್ಕೋಂಡಿತ್ತಿದ್ದವು, ಈಗೀಗ ಊರಿಲೇ ಇಪ್ಪೋರದ್ದುದೇ ಇದೇ ಕತೆ. :-)&lt;br /&gt;ಊರಿಲಿ ಮದಲಿಂಗೆಲ್ಲ ’ಕಂಪ್ಯೂಟರು ಗೊಂತಿಲ್ಲೆ’ ಹೇಳಿ ಒಂದು ಬೇಜಾರು ಇತ್ತು, ಅದು ಅಬ್ಯಾಸ ಆತು. ಮುಂದೆ ’ಇಂಟರ್ನೆಟ್ಟು ಅರಡಿತ್ತಿಲ್ಲೆ’ ಹೇಳಿ ಒಂದು ಬೇಜಾರು ಇತ್ತು - ಅದೂ ಅಬ್ಯಾಸ ಆತು, ಈಗ ಇಂಟರ್ನೆಟ್ಟಿಲಿ ನಮುನೆ ನಮುನೆ ಬಲೆಜಾಗೆ(ವೆಬ್ ಸೈಟು)ಗಳ ನೋಡ್ತದೇ ಕೆಲಸ ಅಡ, ಅದುದೇ ಅಬ್ಯಾಸ ಆದ ಮತ್ತೆ ಇನ್ನೆಂತದೋ? ಉಮ್ಮ!&lt;br /&gt;&lt;br /&gt;ಇಂಟರ್ನೆಟ್ಟಿಲಿ &lt;a href="http://google.com/"&gt;ಗೂಗುಲು&lt;/a&gt; ಕಂಪೆನಿ ಹೇಳಿ ಒಂದಿದ್ದು, ಅಲ್ದಾ? ಅದಾ - ಪರಿಕರ್ಮಿಯ ಹಾಂಗೆ ಬೇಕಾದ್ದರ ಬೇಡದ್ದರ ಪೂರ ಹುಡ್ಕಿ ಕೊಡ್ತದು - ಶುದ್ದಿ ಓ ಮೊನ್ನೆ ಮಾತಾಡಿದ್ದು, ( &lt;a href="http://oppanna.blogspot.com/2009/10/blog-post_23.html"&gt;ಮರದರೆ ಪುನಾ ಓದಲಕ್ಕು&lt;/a&gt;). ಹಾಂಗೆ -ಆ ಕಂಪೆನಿ ಅಂದಿಂದ ಸಿಕ್ಕಿದ ದಕ್ಷಿಣೆಲಿ ಬೆಳದು ದೊಡ್ಡ ಆಗಿ ಈಗ ಸುಮಾರು ವೆಬ್‘ಸೈಟುಗೊ ಮಾಡಿದ್ದಡ. ಆರು ಬೇಕಾರೂ ನೋಡ್ಳಕ್ಕಡ. ಅವು ಹಾಂಗೇಡ, ವೆಬ್‘ಸೈಟು ಎಲ್ಲ ಮಾಡಿ ಮಾಡಿ ಜೆನಂಗೊಕ್ಕೆ ದರ್ಮಕ್ಕೇ ಸಿಕ್ಕುತ್ತ ಹಾಂಗೆ ನೇಲುಸುತ್ತವಡ. ಆರು, ಯೇವತ್ತು ಬೇಕಾರುದೇ ಬಂದು ಆಂತುಗೊಂಬಲಕ್ಕಡ - ರೂಪತ್ತೆಮಗಳ ಮದುವೆದಿನದ ಬಪೆಯ ಹಾಂಗೆ. ಇಂದು ನಾವು ಮಾತಾಡ್ತದು ಹಾಂಗೇ ಇಪ್ಪ ಸುಮಾರು ವೆಬ್‘ಸೈಟುಗಳಲ್ಲಿ ಒಂದರ ಶುದ್ದಿ.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/Sw63L1OaTpI/AAAAAAAAP_E/ADtYXTRczcs/s1600/Orkut.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_Lr7MUe7hmBw/Sw63L1OaTpI/AAAAAAAAP_E/ADtYXTRczcs/s320/Orkut.png" /&gt;&lt;/a&gt;&lt;br /&gt;&lt;/div&gt;ಈ ವೆಬ್‘ಸೈಟಿಂಗೆ &lt;b&gt;ಓರುಕುಟ್ಟು&lt;/b&gt;(&lt;a href="http://orkut.com/"&gt;Orkut&lt;/a&gt;) ಹೇಳಿ ಹೆಸರಡ. ಅದೇ ಹೆಸರಿನ ಮಾಣಿ (&lt;a href="http://en.wikipedia.org/wiki/Orkut_B%C3%BCy%C3%BCkk%C3%B6kten"&gt;Orkut Büyükkökten&lt;/a&gt;) ಆ ಕಂಪೆನಿ ಒಳದಿಕ್ಕೆ ಕೂದುಗೊಂಡು ನೇರಂಪೋಕು ಈ ವೆಬ್ಸೈಟು ಮಾಡಿದ್ದಡ - ಒಬ್ಬಂದೊಬ್ಬ ಮಾತಾಡ್ಳೆ. ಹಾಂಗೆ ಅದರದ್ದೇ ಹೆಸರು ಮಡಗಿದ್ದಡ. (ಓರ್ಕುಟ್ಟು ಹೇಳಿರೆ &lt;b&gt;ಸಂತೋಷ&lt;/b&gt; ಹೇಳಿ ಅರ್ತ ಅಡ, ಟರ್ಕಿ ಬಾಶೆಲಿ - ದೊಡ್ಡಣ್ಣ ಇಂಟರ್ನೆಟ್ಟಿಲಿ ನೋಡಿ ಹೇಳಿದ°). ನೇರಂಪೋಕು ಮಾಡಿದ್ದಾದರೂ ಅದರ ತೂಕ ಕಂಡು ಕಂಪೆನಿಯವಕ್ಕೆ ಕೊಶಿ ಆತಡ. ಒಳದಿಕ್ಕೆ ಮಾಂತ್ರ ಸಿಕ್ಕಿಯೊಂಡಿದ್ದ ಓರ್ಕುಟ್ಟಿನ ಎಲ್ಲೊರಿಂಗೂ ಸಿಕ್ಕುತ್ತ ಹಾಂಗೆ ಮಾಡಿದವಡ. &lt;br /&gt;&lt;br /&gt;ಈ ವೆಬ್-ಸೈಟಿಲಿ ಬಂದು ಒಂದು ಪುಟ ಮಾಡ್ಳಕ್ಕಡ - ಆರು ಬೇಕಾರು. ಇಂತಿಷ್ಟೇ ಕಲ್ತವ°, ಇಂತದ್ದೇ ಜಾತಿ - ಹೇಳಿ ಎಂತದೂ ಇಲ್ಲೆ. ಜಾತ್ಯತೀತ - ದೇವೇಗೌಡನ ಹಾಂಗೆ. ಈ ಈಮೈಲು ಹೇಳಿ ಎಡ್ರಾಸು ಬತ್ತಡ ಅಲ್ದಾ, ಆ ಎಡ್ರಾಸು ಇದ್ದರೆ ಮುಗಾತು. [ಈಮೈಲೆಡ್ರಾಸು ಹೇಳಿರೆ -ವಯಾ ಕುಂಬಳೆ, ವಯಾ ನೀರ್ಚಾಲು ಹೇಳಿ ಬರೆತ್ತ ನಮುನೆಯ - ಪೋಷ್ಟು ಎಡ್ರಾಸು ಅಲ್ಲ. ಮೈಲೆಡ್ರಾಸಿಂಗುದೇ ಈಮೈಲೆಡ್ರಾಸಿಂಗುದೇ ವಿತ್ಯಾಸ (ವೆತ್ಯಾಸ) ಇದ್ದು. ಒಬ್ಬಂಗೆ ಒಂದೇ ಗೆರೆ ಬಪ್ಪ ಎಡ್ರಾಸು ಅಡ. &lt;b&gt;ನಿಂಗಳ ಹೆಸರು&lt;/b&gt; ಎಟ್(ಯೇವದರ್ಲಿ) &lt;b&gt;ಕಂಪೆನಿಹೆಸರು &lt;/b&gt;ಹೇಳಿ ಬಪ್ಪದಡ ಅದು. ಆಚಕರೆ ಮಾಣಿ ಒಪ್ಪಣ್ಣಂಗೂ ಒಂದು ಈಮೈಲು ಮಾಡಿ ಕೊಟ್ಟಿದ° &lt;a href="mailto:OppaOppanna@Gmail.com"&gt;OppaOppanna@Gmail.com&lt;/a&gt;, ಕಿದೂರು ಡಾಕ್ಟ್ರುಬಾವ°, ಬೊಳುಂಬುಮಾವ° ಎಲ್ಲ ಕಾಗತ ಬರಕ್ಕೊಂಡು ಇರ್ತವು. ಕುಶೀ ಆವುತ್ತು ಅದರ ಓದಿರೆ. ಗೊಂತಿದ್ದಾ?]&lt;br /&gt;&lt;br /&gt;ಅಂತೂ ಆ ಈಮೈಲೆಡ್ರಾಸಿನ ಹಾಕಿಕ್ಕಿ ’ಎನಗೊಂದು ಪುಟ ಮಾಡಿಕೊಡು’ ಹೇಳಿ ಸುಚ್ಚು ಒತ್ತಿರೆ ಮುಗಾತು... ನವಗೇ ಹೇಳಿ ಮಾಡಿದ ಬೆಶಿಬೆಶಿ ಪುಟ ನಮ್ಮ ಎದುರು ಕಾಣ್ತಡ. ಒಂದು ಸಣ್ಣ ಪಟವುದೇ, ರಜಾ ಜಾತಕವುದೇ ಅಲ್ಲಿ ತುಂಬುಸಿರೆ, ಅರೆಕ್ಷಣಲ್ಲಿ ಪುಟ ತೆಯಾರಿ. ನಮ್ಮ ಪುಟಲ್ಲಿ ನವಗೆ ಸಂಬಂದಪಟ್ಟ ವಿಶಯಂಗಳ ಬರದು ಇನ್ನೊಬ್ಬಂಗೆ ಕಾಣ್ತ ಹಾಂಗೆ ನೇಲುಸುಲೆ ಅಕ್ಕಡ. ನಿಂಗೊ ’ಎಂತದು’ , ನಿಂಗಳ ’ಆಸಕ್ತಿ’ ಎಂತರ, ನಿಂಗೊಗೆ ಮದುವೆ ಆಯಿದಾ, ಬದ್ದ ಕಳುದ್ದೋ, ಕೂಸು ನೋಡ್ತಾ ಇದ್ದಿರಾ, ಎಲ್ಲಿದ್ದಿ, ಎಂತಮಾಡ್ತಾ ಇದ್ದಿ ಎಲ್ಲ ಬರವಲಕ್ಕಡ. &lt;b&gt;ಪಟದಪುಟ &lt;/b&gt;ಹೇಳಿ ಒಂದಿದ್ದಡ - ನಿಂಗಳದ್ದೇ ಆದ ಪಟಂಗ ಇದ್ದರೆ ತೆಗದು ತೆಗದು ನೇಲುಸುಲಕ್ಕಡ. ನಿಂಗೊಗೆ ಕುಶಿ ಆದ ವೀಡ್ಯಂಗಳನ್ನುದೇ ಹಾಕಲಾವುತ್ತಡ. ಬೇರೆ ಇನ್ನೂ ಎಂತೆಂತದೋ - ಆಚಕರೆ ಮಾಣಿ ಹೇಳಿಗೋಂಡು ಹೋದ°, ನವಗೆ ಅದೆಲ್ಲ ಪಕ್ಕನೆ ತಲಗೆ ಹೋಗ ಇದಾ!&lt;b&gt; ;-(&lt;/b&gt;&lt;br /&gt;&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/Sw642_dOrUI/AAAAAAAAP_M/ELqTqJDYh4o/s1600/AjjakaanaPuta%40Oppanna.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="106" src="http://2.bp.blogspot.com/_Lr7MUe7hmBw/Sw642_dOrUI/AAAAAAAAP_M/ELqTqJDYh4o/s640/AjjakaanaPuta%40Oppanna.png" width="228" /&gt;&lt;/a&gt;&lt;br /&gt;&lt;/div&gt;’&lt;i&gt;ಎಂತ ಗುಣ ಇದ್ದು ಬೇಕೆ ಅದರ ಹಾಕಿ?&lt;/i&gt;’ ಕೇಳಿದೆ. ಅದು ಇಪ್ಪದೇ ಅದಕ್ಕೇಡ. ’ಸಮಾಜ ಸಂಪರ್ಕ ಸೇತು’ ಹೇಳಿದ° ಆಚಕರೆ ಮಾಣಿ. ಸಮಾಜದ ಎಲ್ಲೊರನ್ನುದೇ ಸಂಪರ್ಕ ಮಾಡುಸುತ್ತ ನಮುನೆಯ ಕಲ್ಪನೆ ಅಡ. ಎಲ್ಲೋರು ಬಂದು ಅವರವರ ಪುಟ ಮಾಡ್ತ ಕಾರಣ ಹಾಂಗೆಡ. ಒಬ್ಬ ಅದರ ಒಳ ಹೊಕ್ಕಪ್ಪಗ, ಬೇರೆ ಬೇರೆ ಜೆನಂಗಳ ಪುಟ ನೋಡಿಗೊಂಡು ಹೋಪಲೆ ಆವುತ್ತಡ. ಹೀಂಗೆ ಹೋಪಗ ಇನ್ನೊಬ್ಬ ಗುರ್ತದವನ ಪುಟ ಇದ್ದರೆ, ಅವನ ನಿಂಗೊಗೆ ಸರೀ ಗೊಂತಿದ್ದರೆ ಅವನ ’&lt;b&gt;ಚೆಂಙಾಯಿ&lt;/b&gt;’ (ಗೆಳೆಯ /Friend ) ಹೇಳಿಗೊಂಡು ಸೇರುಸುಲಕ್ಕಡ. ಅವಂಗೂ ನಿಂಗಳ ಗುರ್ತ ಸಿಕ್ಕಿರೆ ’&lt;b&gt;ಅಪ್ಪು&lt;/b&gt;’ ಹೇಳಿ ಉತ್ತರ ಕೊಡ್ತನಡ. (ಅಲ್ಲ-ಹೇಳಿ ಹೇಳುಲೂ ಅಕ್ಕಡ, ಗುರ್ತ ಇಲ್ಲದ್ರೂ ಮಾತಾಡುಸುತ್ತವರ ಎಲ್ಲ ದೂರ ಮಡುಗಲೆ ಬೇಕಾಗಿ!) ನಿಜ ಜೀವನಲ್ಲಿ ಅವು ಎಷ್ಟೇ ಗುರ್ತದವು ಆದರೂ, ಓರುಕುಟ್ಟಿನ ಚೆಂಙಾಯಿ ಅಷ್ಟಪ್ಪಗ ಸುರು ಆದ್ದಷ್ಟೇ! ಅವಿಬ್ರು ಆದವನ್ನೇ, ಅವಂಗೆ ಅದಾಗಲೇ ಇಪ್ಪ ಚೆಂಙಾಯಿಗಳ ಪಟ್ಟಿಯ ಇವ° ನೋಡ್ಳಕ್ಕು, ಇವನ ಗುರ್ತದವರ ಅವ° ನೋಡ್ಳಕ್ಕು. ಅದರ್ಲಿ ಪರಸ್ಪರ ಗುರ್ತದೋರು ಇದ್ದರೆ ’&lt;i&gt;&lt;b&gt;ಚೆಂಙಾಯಿ&lt;/b&gt;&lt;/i&gt;’ ಸೇರುಸುಲಕ್ಕು. ಹಾಂಗೇ ಬೆಳವದು, ಚೆಂಙಾಯಿ ಪಟ್ಟಿ. &lt;br /&gt;&lt;br /&gt;ಚೆಂಙಾಯಿಗೊ ಅತ್ಲಾಗಿತ್ಲಾಗಿ ಮಾತಾಡ್ಳಾವುತ್ತಡ. ಪುಟಗಟ್ಳೆ ಬರದು ಮಾತಾಡುದು ಅಲ್ಲಡ, ಒಂದು-ತಪ್ಪಿರೆ ಎರಡೇ ಗೆರೆಯ "&lt;b&gt;ಹುಂಡಂಚೆ&lt;/b&gt;" (Scrap) ಬರವದಡ. ಈಗೀಗ ಒಳ್ಳೆ ಲಾಯ್ಕಾವುತ್ತಡ ಅದು. ಆರಿಂಗಾರು ಎಂತಾರು ತಿಳಸೆಕ್ಕು ಹೇಳಿ ಆದರೆ ಇಲ್ಲಿ ಒಂದು ಹುಂಡಂಚೆ ಹಾಕಿರೆ ಮುಗಾತು. ಅವರ ಪುರುಸೋತಿಲಿ ನೋಡಿ ಅದಕ್ಕೆ ಉತ್ತರ ಬರೆತ್ತವಡ. ಪೋನೋ, ಮೆಸೇಜೋ ಮತ್ತೊ° ಮಾಡುದರಿಂದ ಇದು ಲಾಯ್ಕಾವುತ್ತಡ. ಈ ಹುಂಡಂಚೆ ಮಾಡಿರೆ ಎಲ್ಲೊರಿಂಗೂ ಕಾಣ್ತು, ’ಎನಗೆ ಸಿಕ್ಕಿದ್ದಿಲ್ಲೆಪ್ಪ!!!’ ಹೇಳಿ ಜಾರುಲೆ ಎಡಿತ್ತಿಲ್ಲೆ ಇದಾ! ಹೆ ಹೆ! ;-)&lt;br /&gt;&lt;br /&gt;ಒಪ್ಪಣ್ಣನ ಬೈಲಿಲಿದೇ ಈ ಓರುಕುಟ್ಟು ಬಯಂಕರ ಆಯಿದು. ಎಲ್ಲೊರುದೇ ಒಂದೊಂದು ಪುಟ ಮಾಡಿಗೊಂಡಿದವು. ಅಡಕ್ಕೆಬಟ್ಟಕ್ಕೊ ಮೊದಲಿಂಗೆ ’&lt;i&gt;&lt;b&gt;ನಿಂಗಳಲ್ಲಿ ರೋಗ ಬಯಿಂದೋ?&lt;/b&gt;&lt;/i&gt;’ ಹೇಳಿ ಕೇಳಿದ ಹಾಂಗೆ ಈಗ ಜೆಂಬ್ರಂಗಳಲ್ಲಿ ’&lt;b&gt;ನಿಂಗಳಲ್ಲಿ ಓರುಕುಟ್ಟ್ ಬಯಿಂದೋ&lt;/b&gt;’ ಹೇಳಿ ಮಾತಾಡಿಗೊಂಬಷ್ಟುದೇ! ಎನ್ನದಿದ್ದು - ಎನ್ನದಿದ್ದು ಹೇಳಿ ಹೇಳಿಗೊಂಬದೇ ಅಡ. ಮಕ್ಕೊ, ಪುಳ್ಳಿಯಕ್ಕೊ - ಅತ್ತೆಕ್ಕೊ - ಅಜ್ಜಿಯಕ್ಕೊ ಅಜ್ಜಂದ್ರು - ಎಲ್ಲೋರು ಬಂದು ಮಿಜುಳುತ್ತಾ ಇದ್ದವಡ. ಒಪ್ಪಣ್ಣನ ಚೆಂಙಾಯಿಗಳ ಪೈಕಿ ಹೆಚ್ಚಿನವುದೇ ಈಗ ಓರುಕುಟ್ಟಿಯೋಂಡಿದ್ದವು. ಓರುಕುಟ್ಟುದೇ ಹೊಸ ಹೊಸ ನಮುನೆ ಬತ್ತಾ ಇದ್ದಡ ಈಗ. ಸಣ್ಣ ತಲೆಗಳ ಪೈಕಿ ಆಚಕರೆ ಮಾಣಿ. ಅಜ್ಜಕಾನ ಬಾವ, ಎಡಪ್ಪಾಡಿ ಬಾವ, ಪಾಲಾರಣ್ಣ, ಸಿದ್ದನಕೆರೆ ಮಾಣಿ, ಯೇನಂಕೂಡ್ಳಣ್ಣ, ಕಾಂಚೋಡಿಮಾಣಿ, ದೊಡ್ಡಬಾವ, ಪೆರ್ಲದಣ್ಣ, ಪುಟ್ಟಕ್ಕ, ಒಪ್ಪಕ್ಕ, ದೀಪಕ್ಕ, ಚೆಂಬಾರ್ಪು ಅಣ್ಣ, ಚೆನ್ನಬೆಟ್ಟಣ್ಣ, ವೇಣೂರಣ್ಣ,  - ಎಲ್ಲೊರುದೇ. (ಇವೆಲ್ಲ ಹೊಸ ನಮುನೆ ಓರುಕುಟ್ಟಿಲಿ ನೇತೋಂಡಿದ್ದರೆ ಗುಣಾಜೆ ಮಾಣಿಗೆ ಹೊಸತ್ತು ಮಾಡ್ತ ಕ್ರಮ ಗೊಂತಾಗದ್ದೆ ತಲೆ ತೊರುಸಿ ತೊರುಸಿ ಉಗುರು ಇಡೀಕ ಮಣ್ಣಾಯಿದಡ) ಇವೆಲ್ಲ ಮಾಂತ್ರ ಅಲ್ಲದ್ದೆ ದೊಡ್ಡೋರುದೇ ಬಯಿಂದವು. ಗಣೇಶಮಾವ, ಶುಬತ್ತೆ, ರಂಗಮಾವ, ಮಾಷ್ಟ್ರಮನೆ ಅತ್ತೆ, ಮಾಲ ಚಿಕ್ಕಮ್ಮ, ಕಳಾಯಿ ಗೀತತ್ತೆ, ಪೆರುಮುಕಪ್ಪಚ್ಚಿ, ಕೋರಿಕ್ಕಾರು ಮಾವ - ಎಲ್ಲೊರುದೇ. ಬಂಡಾಡಿ ಅಜ್ಜಿ, ಕಜಂಪಾಡಿ ಅಜ್ಜಿಯ ಹಾಂಗೆ ಕೆಲವು ಅಜ್ಜಿಯಕ್ಕಳೂ ಬಂದು ಒಟ್ಟಿಂಗೆ ಸೇರಿದ್ದು ನಿಜವಾಗಿ ಚೋದ್ಯ! ತಳೀಯದ್ದೆ ರೇಡಿಯ ಹಿಡ್ಕೊಂಡು ದಂಟುಕುಟ್ಟುವ ಬದಲು ಓರುಕುಟ್ಟಿಗೊಂಡು ಕೂಪದು!!!&lt;br /&gt;ಶೇಡಿಗುಮ್ಮೆ ಬಾವಂಗೆ ಅದರ ತಲೆಬುಡ ಅರಡಿಯದ್ದೆ ಸುಮ್ಮನೆ ಕೂಯಿದ°. (ಅಜ್ಜಕಾನಬಾವ ನಾಕು ಸರ್ತಿ ಹೇಳಿಕೊಟ್ಟಿಕ್ಕಿ ’ಇನ್ನು ಇಂದಿರತ್ತೆಯೇ ಬರೆಕ್ಕಷ್ಟೆ!’ ಹೇಳಿಕ್ಕಿ ಮನೆಗೆ ಹೆರಟ° ಓ ಮೊನ್ನೆ.)&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/Sw65RBahm8I/AAAAAAAAP_U/eeaZOvunvlU/s1600/Orkut%40Oppanna.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="256" src="http://2.bp.blogspot.com/_Lr7MUe7hmBw/Sw65RBahm8I/AAAAAAAAP_U/eeaZOvunvlU/s640/Orkut%40Oppanna.png" width="152" /&gt;&lt;/a&gt;&lt;br /&gt;&lt;/div&gt;ರೂಪತ್ತೆ ಅಂತೂ ಬ್ರೋಡುಬೇಂಡು ಆಗಿ ಆ ಎಲಿ ಉಪದ್ರ ಕಮ್ಮಿ ಆದ ಕೂಡ್ಳೇ ಸುರು ಮಾಡಿದ್ದು. (ಶೇಡಿಗುಮ್ಮೆಂದ ತಂದ ಅದರ &lt;b&gt;ಆಲ್ಸೇಶನ್&lt;/b&gt; ನಾಯಿ, ಐಟೆನ್ &lt;b&gt;ಕಾರಿನ &lt;/b&gt;ಎದುರು ನಿಂದ ಪಟವುದೇ, ಅವರಲ್ಲೇ ಆದ &lt;b&gt;ಕೆಂಪು &lt;/b&gt;ಗುಲಾಬಿಯ &lt;b&gt;ಪ್ರಿಜ್ಜಿ&lt;/b&gt;ನ ಮೇಗೆ ಮಡಗಿದ ಪಟವುದೇ ಹಾಕಿತ್ತಿದ್ದು) ದೀಪಕ್ಕಂಗೆ ಮಲ್ಲಿಗೆಮುಗುಟಿನ ಪಟ ಹಾಕಲೆ ಒಳ್ಳೆ ಜಾಗೆ ಸಿಕ್ಕಿತ್ತಿದಾ! ಚೂರಿಬೈಲು ಡಾಕ್ಟ್ರುಬಾವ ಮಣಿಪುರದ ಸೆಸಿಗಳ ಪಟ ಹಾಕಿದ್ದವು. ಕೆದೂರು ಡಾಕ್ಟ್ರುಬಾವ ಸದ್ಯ ಓಪ್ರೇಶನು ಮಾಡಿದ್ದರ ಪಟ ಹಾಕಿದ್ದವು, ಗಣೇಶಮಾವ ಕೈಲಾಸ ಪರ್ವತದ್ದು ಹಾಕಿದ್ದವು, ಒಪ್ಪಕ್ಕ ಬಾಬೆಯ ಪಟ ನಾಕು ಹಾಕಿದ್ದು, (ಈಗಲೇ ಎಂತಪ್ಪ ಅರ್ಜೆಂಟು ಕೇಳಿದ ಒಪ್ಪಣ್ಣನ ಹತ್ರೆ ರಜಾ ಪಿಸುರು!), ಪುಟ್ಟಕ್ಕ ಸಮುದ್ರಕರೆಲಿ ಆಡ್ತ ಪಟ ಹಾಕಿದ್ದು, ಆಚಕರೆ ಮಾಣಿ ಅವನ ಅಳಿಯ ಅಂತೇ ಮನುಗಿದ್ದರ ಹಾಕಿದ್ದ, ಗುಣಾಜೆ ಮಾಣಿ ಕೂಸುಗೊ ಹೇಳದ್ದೆಓಡಿಹೋದ ಶುದ್ದಿ ಹಾಕಿದ್ದ, ದಿನಾಗುಳದೇ! ಪಾಲಾರಣ್ಣ ಜೋಗದ ಕರೆಲಿ ನೇತುಗೊಂಡಿಪ್ಪದನ್ನುದೇ, ಅಜ್ಜಕಾನ ಬಾವ ಓ ಮೊನ್ನೆ ರೈಲಿಲಿ ಹೋದ ಪಟಂಗಳನ್ನುದೇ (ರೈಲಿಲಿ ಹೋದ ಶುದ್ದಿ ಗಮ್ಮತ್ತಿದ್ದು, ಇನ್ನೊಂದರಿ ಹೇಳ್ತೆ) ಹಾಕಿದ್ದವು. ಎಡಪ್ಪಾಡಿ ಬಾವ ನಾಕು ಪುಳ್ಳರುಗಳ ಒಟ್ಟಿಂಗೆ ಇಪ್ಪ ಪಟ ಇದ್ದಡ, ಬಂಡಾಡಿ ಅಜ್ಜಿ ಅದರ ಪುಳ್ಳಿಯ ಬದ್ದದ್ದಿನ ತೆಗದ ಪಟ ಹಾಕಿದ್ದೋ ಏನೋ..! ದೊಡ್ಡಬಾವಂಗೆ ಮಾಂತ್ರ ಪಟ ಹಾಕುದು ಹೇಂಗೆ ಹೇಳ್ತದು ಮಂಡಗೆ ಹೊಕ್ಕದ್ದೆ ಬಾಕಿ. ಶಾಲೆಪಟ ಎರಡು ಹಾಕುಲೆ ಹೇಳಿಗೊಂಡು ಹೆರಟವು, ಎಡಿಗಾಯಿದಿಲ್ಲೆ. ಯೇವ ಪಟವುದೇ ಇಲ್ಲೆ ಅವರ ಪುಟಲ್ಲಿ!&lt;br /&gt;&lt;br /&gt;ಎಲ್ಲೊರುದೇ ಅತ್ತಿತ್ತೆ ಮಾತಾಡಿಗೊಂಡು ಗಮ್ಮತ್ತಿಂಗೆ ಇದ್ದವೀಗ. ದೀಪಕ್ಕ ಮಾಷ್ಟ್ರಮನೆ ಅತ್ತೆಗೆ ’ಕಾಪಿಗೆಂತ’ ಕೇಳಿತ್ತಡ. ಮಾಷ್ಟ್ರುಮನೆ ಅತ್ತೆ ’ತೆಳ್ಳವು’ ಹೇಳಿ ಉತ್ತರ ಬರದ್ದಡ. ಇದರ ನೋಡಿ ಹನ್ನೊಂದುಗಂಟೆ ಹೊತ್ತಿಂಗೆ ಆಚಕರೆ ಮಾಣಿ ಹಾಜರಡ. ಪಾಪ! ತೆಳ್ಳವು ಮುಗುದ್ದು ಅಲ್ಲಿ, ಅದರಿಂದ ಮೊದಲೇ!&lt;b&gt; ;-)&lt;/b&gt; ಇಬ್ರು ಮಾತಾಡಿಗೊಂಬದು ಮೂರ್ನೆಯವಂಗೆ ಕಾಣ್ತಡ ಅಲ್ಲದೋ, ಅದಕ್ಕೆ ಈ ತಟಪಟಂಗ ಆದ್ದು! &lt;b&gt;;-)&lt;/b&gt; ಬೆಂಗ್ಳೂರಿಲಿಪ್ಪ ಶುಬತ್ತೆಯ ಹತ್ರೆ ರೂಪತ್ತೆ ಓರುಕುಟ್ಟಿಯೋಂಡೇ ಮಾತಾಡುದಡ. ಹರಿಮಾವಂಗೆ ಪರಾದಿನಕ್ಕೆ ಹುಂಡಂಚೆ ಬರದರೆ ಆವುತ್ತಡ ಈಗ! (ಮಾಷ್ಟ್ರುಮನೆ ಅತ್ತೆಯ ಹುಂಡಂಚೆ ಪುಟದ ಪಟ ಸಿಕ್ಕಿತ್ತು, ರಜ್ಜ ಚೆಂಡಿ ಆಗಿ ಹಾಳಾದ ಹಾಂಗೆ ಆಯಿದು, ಆದರೂ ಓದಲೆಡಿಗು!)&lt;br /&gt;&lt;br /&gt;ನಿನ್ನೆ ಇರುಳು ಒಪ್ಪಕ್ಕ° ಓದಿಗೊಂಡಿತ್ತು. ಪರೀಕ್ಷೆಯೋ ಎಂತದೋ ಇತ್ತದಕ್ಕೆ. ಒಂದಾ ಪರೀಕ್ಷೆ, ಅಲ್ಲದ್ರೆ ಲೇಬು (Lab) - ಎರಡ್ರಲ್ಲಿ ಒಂದು - ಯೇವತ್ತು ನೋಡಿರೂ. ಎರಡೇ ಇಪ್ಪದೋ ಕಾಣ್ತು, ರಾಮಜ್ಜನ ಕೋಲೇಜಿಲಿ. ಅಂತೂ ಪರೀಕ್ಷೆ ಸಮಯಲ್ಲಿ ನೆಡಿರುಳು ಒರೆಂಗೆ ಕೂದುಗೊಂಡು ಓದುಗು. ಇರುಳು ಹತ್ತನ್ನೆರಡು ಗಂಟೆ ಹೊತ್ತಿಂಗೆ ಒಂದರಿ ಒರಕ್ಕು ತೂಗುಲೆ ಸುರು ಆದರೆ, ಪಕ್ಕನೆ ಓರುಕುಟ್ಟುದಡ. ’ಆರಾರದ್ದು ಎಂತರ ಶುದ್ದಿ?’ ಹೇಳಿ. ಅಷ್ಟೆ - ಒಂದರಿ ನೋಡಿಕ್ಕಿ ಪುನಾ ಮುಚ್ಚಿ ಮಡಗುದು- ಒರಕ್ಕು ತೂಗುದಕ್ಕೆ ದಕ್ಕಿತ.&lt;br /&gt;&lt;br /&gt;ಗಣೇಶಮಾವ° ಓ ಮೊನ್ನೆ ಮಾಡಾವಕ್ಕನ ಮನೆ ಜೆಂಬ್ರಕ್ಕೆ ಬೆಂದಿಗೆ ಕೊರದು (/ಮೇಲಾರಕ್ಕೆ ಕೊರದು) ಬಂದವಡ. ಮುನ್ನಾಣದಿನ ಇರುಳು ಇದಾ, ಬೆಂದಿಗೆಕೊರವಲೆ ಕೂದರೆ ವೆಜ್ಜು-ನೋನುವೆಜ್ಜು ಹೇಳಿ ಎಂತೂ ಇಲ್ಲೆ- ಒರಕ್ಕು ಅಂತೂ ಬಿಡುಗು!&lt;b&gt; ;-)&lt;/b&gt; ನೆಡಿರುಳು ಮನೆಗೆ ಬಂದವು. ಮನುಗಿದವು, ಒರಕ್ಕು ಬರೆಕ್ಕೇ!! ಎದ್ದು ಕಂಪ್ಯೂಟರು ಹಾಕಿ ಓರುಕುಟ್ಟುಲೆ ಸುರು ಮಾಡಿದವು.’ಎಂತರ ಶುದ್ದಿ ಇದ್ದು?’ ಹೇಳಿ ನೋಡಿಗೊಂಡು ಕೂದವು , ಒರಕ್ಕು ಬಪ್ಪನ್ನಾರ. ರಜ ಹೊತ್ತಿಲಿ ಬೆಲ್ಲತೂಗುಲೆ ಸುರು ಆಗಿ ಒರಗಿದವು.&lt;br /&gt;&lt;br /&gt;ಅಂತೂ ಇಂತೂ ಎಲ್ಲೋರಿಂಗೂ ಮರುಳು ಹಿಡುಸಿದ್ದು ಈ ಓರುಕುಟ್ಟು. ಒಪ್ಪಣ್ಣಂಗುದೇ ಒಂದು ಪ್ರೊಪೈಲು ಪುಟ ಮಾಡೆಕ್ಕು ಹೇಳಿ ಎಳಗಿದ್ದು, ನಾಳೆ ಹೊತ್ತೋಪಗ ಆಚಕರೆ ಮಾಣಿ ಬತ್ತನಡ, ಹೇಳಿಕೊಡ್ಳೆ.&lt;br /&gt;&lt;br /&gt;ಇದರೆಡಕ್ಕಿಲಿ ಎಡಪ್ಪಾಡಿ ಬಾವ° ಒಂದು ಶುದ್ದಿ ಹೇಳಿದ ಎಂಗೊಗೆಲ್ಲ. ಗುರುಗಳ ವೆಬ್ಸೈಟು ಇದ್ದಲ್ದ, &lt;a href="http://hareraama.in/"&gt;ಹರೇರಾಮ&lt;/a&gt;, ಅದಾ- &lt;a href="http://oppanna.blogspot.com/2009/11/blog-post.html"&gt;ಓ ಮೊನ್ನೆ ಮಾತಾಡಿದ್ದು&lt;/a&gt;, ಅದರ್ಲಿದೇ ಓರುಕುಟ್ಟಿನ ಹಾಂಗೆಯೇ ಒಂದು &lt;a href="http://hareraama.in/mypage/?login=new"&gt;ಪುಟ ಮಾಡ್ಳಾವುತ್ತಡ&lt;/a&gt;. ಗುರುಗಳ ಹತ್ರೆ ನೇರವಾಗಿ ಹುಂಡಂಚೆ ಬರದು ಮಾತಾಡ್ಳಾವುತ್ತಡ. ಗುರುಗಳೇ ಬರೆತ್ತ ಬ್ಲೋಗುಗೊ ಎಲ್ಲ ಇರ್ತಡ. ಹಾಂಗಾಗಿ ಈಗ ಓರುಕುಟ್ಟಿಂದಲೂ ಹರೇರಾಮಲ್ಲಿ ಪುಟಮಾಡಿರಕ್ಕೋ ಹೇಳಿ ಒಂದು ಕನುಪ್ಯೂಸು ಬಯಿಂದು. ನೋಡೊ° - ಎಂತಕೂ ಆಚಕರೆಮಾಣಿ ಬರಳಿ, ಅವಂಗೆ ಅದೆಲ್ಲ ಅರಡಿಗು. ಗುರುಗಳೇ ನೇರವಾಗಿ ಸಿಕ್ಕುತ್ತರೆ ಹರೇರಾಮಲ್ಲಿ ಮಾಡ್ತದು ಒಳ್ಳೆದಲ್ಲದೋ? ಓರುಕುಟ್ಟು ಬೊಡುದವೆಲ್ಲ ಇನ್ನು ಹರೇರಾಮಲ್ಲಿ ಮಾತಾಡ್ತವಾಯಿಕ್ಕು.&lt;br /&gt;ಅಲ್ಲದಾ?&lt;br /&gt;&lt;br /&gt;ಎಂತದೇ ಆಗಲಿ ಬಾವ, ಈ ಓರುಕುಟ್ಟಿಂದಾಗಿ ನಮ್ಮೋರ ಮಾತುಕತೆಗೊ ಸುಲಬ ಆಯಿದು. ಸಂಪರ್ಕ ಬಾರೀ ಹತ್ತರೆ ಆಯಿದು. ತುಂಬ ಒಳ್ಳೆದೇ. ಆದರೆ ಅತಿ-ಅಪ್ಪಲಾಗ ಇದಾ. ಹಿಡಿತಲ್ಲಿ ಬೇಕು. ದಿನಕ್ಕೆ ಎರಡು-ಮೂರುಸರ್ತಿ ಓರುಕುಟ್ಟಿರೆ ಏನೂ ಸಾರ ಇಲ್ಲೆ. ಕೆಲವು ಜೆನ ಅದರ್ಲೇ ಹೊಡಚ್ಚಿಗೊಂಡು ಇರ್ತವಡ. ನಮ್ಮಲ್ಲೂ ಇದ್ದವಪ್ಪ ಅಂತವು, ಕೆಲವು ದಿಕೆ ಕೃಷಿ ಕಂಗಾಲಾಯಿದು, ಪಾಪ. ತೋಟಲ್ಲಿ ಅಡಕ್ಕೆ ಹೆರ್ಕದ್ದೆ ಎರಡೆರಡು ವಾರ ಅಪ್ಪದಿದ್ದು. ಕೊಯಿಲಿನ ಅಡಕ್ಕೆ ತೋಟಲ್ಲೇ ಬಾಕಿ ಅಪ್ಪದೂ ಇದ್ದು - ಹೆರ್ಕುಲೆ ಪುರುಸೊತ್ತಿಲ್ಲೆ. ಮತ್ತೆ ’ಆಳುಗೊ ಬತ್ತವಿಲ್ಲೆ’ ಹೇಳಿ ಬೈದರೆ ಮುಗಾತು. ಕಳಾಯಿ ಗೀತತ್ತೆ ಹಾಂಗೇ ಮಾಡುದು. &lt;b&gt;;-)&lt;/b&gt; ಎಲ್ಲೊರು ಓರುಕುಟ್ಟುತ್ತವು ಹೇಳುದಲ್ಲ ಆನು, ಕೆಲವು ಜೆನಕ್ಕೆ ಅದು ಬೊಡುದ್ದು. ಮಾಡಾವಕ್ಕನ ಎಲ್ಲ ಕಾಂಬಲೇ ಇಲ್ಲೆ ಈಗ. ಬೊಡುದು ಬಚ್ಚಿದ್ದು, ಪಾಪ! ಅಲ್ದೋ?&lt;br /&gt;&lt;br /&gt;&lt;br /&gt;ಒರಕ್ಕು ಬತ್ತರೂ, ಒರಕ್ಕು ಬಾರದ್ರೂ ಎರಡೂ ದಿಕ್ಕೆ ಓರುಕುಟ್ಟೇ ಇದ್ದರೆ ಕತೆ ಅಕ್ಕೋ? ರಜಾ ಬೇರೆಯುದೇ ಆಲೋಚನೆ ಇರೆಡದೋ! ಒರಕ್ಕಿಂದಲೂ ಓರುಕುಟ್ಟು ಮುಖ್ಯ ಹೇಳಿ ಮಾಡಿಕ್ಕೆಡಿ ಇನ್ನು, ಹಾಂ.&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಒರಗಿರೆ ಸಿಕ್ಕುವ ಆನಂದ ಓರುಕುಟ್ಟುವಗ ಸಿಕ್ಕುಗೋ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-1420910131291670072?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/1420910131291670072'/><link rel='self' type='application/atom+xml' href='http://www.blogger.com/feeds/7505961738267696199/posts/default/1420910131291670072'/><link rel='alternate' type='text/html' href='http://oppanna.blogspot.com/2009/11/blog-post_27.html' title='ಒರಕ್ಕು ತೂಗಿರೂ ಓರ್ಕುಟ್ಟು, ಒರಕ್ಕು ತೂಗದ್ರೂ ಓರ್ಕುಟ್ಟು...!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Lr7MUe7hmBw/Sw63L1OaTpI/AAAAAAAAP_E/ADtYXTRczcs/s72-c/Orkut.png' height='72' width='72'/></entry><entry><id>tag:blogger.com,1999:blog-7505961738267696199.post-8950156999598729072</id><published>2009-11-20T00:00:00.001+05:30</published><updated>2009-11-20T12:29:05.014+05:30</updated><category scheme='http://www.blogger.com/atom/ns#' term='ಮರ'/><category scheme='http://www.blogger.com/atom/ns#' term='ಸಾಗುವಾನಿ'/><category scheme='http://www.blogger.com/atom/ns#' term='ಕೊಡಿಮರ'/><category scheme='http://www.blogger.com/atom/ns#' term='teak wood'/><category scheme='http://www.blogger.com/atom/ns#' term='ದೇವಸ್ಥಾನ'/><title type='text'>'ಕೊಡಿಮರ'ದ ಸಾಗುವಾನಿಯ ಕಡುದು ಮಾರಿದ ಶುದ್ದಿ</title><content type='html'>ಕೊಡಿಮರ ಗೊಂತಿದ್ದನ್ನೇ? &lt;br /&gt;ಗೊಂತಿಲ್ಲದ್ರೆ ಇದಾ: ನಮ್ಮ ಊರ ದೇವಸ್ಥಾನಂಗಳಲ್ಲಿ ಮುಖ್ಯದ್ವಾರ ಕಳುದು ಒಳ ಹೋಪಗ ಗೋಪುರ ಸಿಕ್ಕುತ್ತು. ಅಲ್ಲಿಂದಲೇ ಒಳದಿಕ್ಕೆ ಅಂಗಣ (ದೇವರ ಜಾಲು). ಈ ಅಂಗಣದ ಮಧ್ಯ ಬಪ್ಪದು ಗುಂಡ (ಗರ್ಭಗುಡಿ), ಅದರ ಎದುರು ನಮಸ್ಕಾರ ಮಂಟಪ. ಗರ್ಭಗುಡಿಯ ಸುತ್ತುದೇ ಸುಮಾರು ಸಣ್ಣ ಸಣ್ಣ ಕಲ್ಲುಗೊ ಇರ್ತು. ಗುಂಡದ ಒಳದಿಕ್ಕೆ ಇರ್ತ ದೇವರ ಗಣಂಗೊ ಈ ಕಲ್ಲುಗಳಲ್ಲಿ ಇರ್ತದು ಹೇಳಿ ಲೆಕ್ಕ. (ಜಾತ್ರೆದಿನ ತಂತ್ರಿಗೊ ಬಂದು - ನೇರಳೆಮರ ಸೊಪ್ಪು ಎಲ್ಲ ಹಾಕಿ- ಈ ಬಲಿಕಲ್ಲುಗೊಕ್ಕೆ ವಿಶೇಷ ನೈವೇದ್ಯ ಕೊಡ್ತವು, ನೋಡಿದ್ದಿರನ್ನೇ?) ಸುತ್ತ ಸಣ್ಣ ಸಣ್ಣ ಬಲಿಗಲ್ಲು ಇದ್ದರೆ, ನಮಸ್ಕಾರ ಮಂಟಪಂದಲೂ ಎದುರು, ಮುಖ್ಯದ್ವಾರದ ಎದುರಂಗೆ ಸಿಕ್ಕುವ ಹಾಂಗೆ ದೊಡ್ಡದಾದ ಬಲಿಗಲ್ಲು ಇರ್ತು. ದೊಡ್ಡ ದೇವಸ್ಥಾನಂಗಳಲ್ಲಿ ಅದರ್ಲಿ ಒಂದು ಎತ್ತರದ ಮರ ನಿಲ್ಲುಸಿಗೊಂಡು ಇರ್ತು. ಅದಕ್ಕೇ ’&lt;b&gt;ಕೊಡಿಮರ&lt;/b&gt;’ ಹೇಳಿ ಹೆಸರು. ಕೊಡಿ ಹೇಳಿರೆ &lt;b&gt;ಧ್ವಜ &lt;/b&gt;ಹೇಳಿ ಅರ್ತ ಇದ್ದಡ. ದೇವಸ್ಥಾನದ ಜಾತ್ರೆಯ ಸಮಯಲ್ಲಿ ಈ ಮರದ ಕೊಡಿಯಂಗೆ ಧ್ವಜ ಏರುಸುತ್ತವು, &lt;b&gt;&lt;i&gt;ಕೊಡಿಏರುದು &lt;/i&gt;&lt;/b&gt;ಹೇಳ್ತವದಕ್ಕೆ. ಜಾತ್ರೆಯ &lt;a href="http://3.bp.blogspot.com/_Lr7MUe7hmBw/SwVCJWYeV2I/AAAAAAAAP-Y/w78wcP6S_4s/s1600/SaguvaniSesi%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="114" src="http://3.bp.blogspot.com/_Lr7MUe7hmBw/SwVCJWYeV2I/AAAAAAAAP-Y/w78wcP6S_4s/s320/SaguvaniSesi%40Oppanna.jpg" width="156" /&gt;&lt;/a&gt;ಗೌಜಿ ಪೂರ ಮುಗುದ ಮತ್ತೆ ಧ್ವಜ ಇಳಿವದು. (ಅಷ್ಟು ಸಮಯ ಊರವಕ್ಕೆಲ್ಲ ದೇವರದ್ದೇ ಹಬ್ಬ, ಅವರವರ ಮನೆಲಿ ಎಂತ ಜೆಂಬ್ರವೂ ಇರ) ಕಣಿಯಾರದ ಹಾಂಗೆ ಕೆಲವು ಪ್ರಸಿದ್ಧ ದೇವಸ್ಥಾನಂಗಳಲ್ಲಿ ಚೆಂಬಿನ ಕಂಬ ಇದ್ದರೂ, ಆದಾಯ ಕಮ್ಮಿ ಇರ್ತ ದೇವಸ್ಥಾನಂಗಳಲ್ಲಿ ಇನ್ನುದೇ &lt;b&gt;ಮರ&lt;/b&gt;ವನ್ನೇ ಉಪಯೋಗುಸುತ್ತವು. ಕೊಡಿಮರ ಹೇಂಗಿರೆಕ್ಕು- ಸರೂತಕ್ಕೆ, ತೋರಕ್ಕೆ - ಗಟ್ಟಿಗೆ. ಸಾಗುವಾನಿಯೋ - ಹಲಸೋ ಮತ್ತೊ° ಆಯೆಕ್ಕು ಅದಕ್ಕೆ. ಹಲಸು ಸರೂತಕ್ಕೆ ಮೇಗಂಗೆ ಹೋವುತ್ತದು ಕಮ್ಮಿ ಆದ ಕಾರಣ ಕೊಡಿಮರಕ್ಕೆ ಹೆಚ್ಚಾಗಿ ಬಳಸುದು ಸಾಗುವಾನಿಯನ್ನೇ.[ ಸಾಗುವಾನಿ = ತೇಗ (ಕನ್ನಡ) /&amp;nbsp; Teak Wood (ಇಂಗ್ಳೀಶು) / Tectona (ಜೀವಶಾಸ್ತ್ರ)]&lt;br /&gt;&lt;br /&gt;ಬದಿಯೆಡ್ಕಂದ ವಿಟ್ಳಕ್ಕೆ ಹೋಪಗ ಅರ್ದಲ್ಲಿ ಬೈಲಮೂಲೆ ಹೇಳಿ ಒಂದು ಊರು ಸಿಕ್ಕುತ್ತು. ಹಳೆಕಾಲದ ಪ್ರಸಿದ್ಧ ಸುಬ್ರಾಯಜ್ಜನ ನಿಂಗೊಗೆ ಕೇಳಿ ಗೊಂತಿದ್ದೋ ಏನೋ! ಬೈಲಮೂಲೆ ಸುಬ್ರಾಯ ಭಟ್ಟ ಹೇಳಿರೆ ಮೊದಲಿಂಗೇ ಹೆಸರು ಹೋದ ವೆಕ್ತಿ.&amp;nbsp; ಈಗಂಗೆ ನಾಲ್ಕು ತಲೆ(ಮಾರು) ಹಿಂದೆ. ಸೊತಂತ್ರ ಸಿಕ್ಕುವ ಮೊದಲಿಂಗೇ ಆತಿದಾ.&lt;br /&gt;ದೊಡ್ಡ ಅಡಕ್ಕೆ ಕೃಷಿಕ. ಕೊಡೆಯಾಲಕ್ಕೆ ಹೋಗಿ, ವೇಪಾರ ಮಾಡಿಗೊಂಡು ಬಕ್ಕಡ. ದೊಡ್ಡ ತೋಟ. ಊರ ಗುರಿಕ್ಕಾರ್ತಿಗೆ ಬೇರೆ. ನಮ್ಮ ಸಮಾಜಲ್ಲಿ ಮಾಂತ್ರ ಅಲ್ಲದ್ದೇ, ಹೆರಾಣೋರಿಂಗೂ ಅವರ ಮೇಗೆ ಪ್ರೀತಿ ಇತ್ತಿದ್ದ ಕಾರಣ ಊರ ದೇವಸ್ತಾನಲ್ಲಿ ಮೊಕ್ತೇಸರಿಕೆಯುದೇ ಇತ್ತಿದ್ದು.&lt;br /&gt;&lt;a href="http://2.bp.blogspot.com/_Lr7MUe7hmBw/SwVCd7fTpjI/AAAAAAAAP-g/ceh-suidesQ/s1600/SaguvaniSesi2%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="119" src="http://2.bp.blogspot.com/_Lr7MUe7hmBw/SwVCd7fTpjI/AAAAAAAAP-g/ceh-suidesQ/s320/SaguvaniSesi2%40Oppanna.jpg" width="152" /&gt;&lt;/a&gt;ಅವರ ಮನೆಯ ದೊಡಾ ಜಾಗೆ ವಳಚ್ಚಲಿಲಿ ಅಡಕ್ಕೆ ಮಾಂತ್ರ ಅಲ್ಲದ್ದೆ ಬೇರೆ ಕೆಲವು ಕೃಷಿಗಳನ್ನೂ ಮಾಡುಗು. ಮಾವು-ಹಲಸು- ಸಾಗುವಾನಿ ಸೆಸಿಗಳ ಮಾಡಿತ್ತಿದ್ದವು. ಮರ ಇದ್ದರೇ ಅಲ್ದೋ ಬೂಮಿಗೆ ಒಂಬು. ಸೆಸಿಗಳ ಆರೈಕೆ ಸರೀ ಅರಡಿಗು ಅವಕ್ಕೆ. ಯೇವ ಯೇವ ಸೆಸಿಯ ಹೇಂಗೆ ಸಾಂಕೆಕ್ಕೋ, ಹಾಂಗೇ ಸಾಂಕಿಯೊಂಡು ಇತ್ತಿದ್ದವು. ಕಾವಿನಮೂಲೆ ಮಾಣಿ ಶಾಲೆಲಿ ಹೇಳಿಕೊಡುವ ನಮುನೆಲಿ. ಸೆಸಿ ಆಗಿಪ್ಪಗ ಸಾಗುವಾನಿಲಿ ಎಗೆ ಬಂದರೆ ಮರದ ಒಂಬು ಹೋತು ಹೇಳಿಗೊಂಡು, ಅದಕ್ಕೆ ಸಣ್ಣ ಸೆಸಿಗೆ ಬೆದುರು ಕಟ್ಟಿ, ಎಗೆ ಹೋಪಲೆ ಬಿಡದ್ದೆ ಸರೂತಕ್ಕೆ ಬೆಳೆಸಿತ್ತಿದ್ದವು. ನೂಲು ಮಡಗಿದ ಹಾಂಗೆ ಸಾಗುವಾನಿ ಸೆಸಿಗಳ ರಾಶಿ ಇತ್ತು ಅವರ ವಳಚ್ಚಾಲಿಲಿ.&lt;br /&gt;ಅವರ ಜವ್ವನಲ್ಲಿ ಮಾಡಿದ ಸೆಸಿಗಳ ಪೈಕಿ ಒಂದಂತೂ ಅತ್ಯಂತ ಚೆಂದ ಆಗಿ ಬಂದಿತ್ತು. ತೋಟದ ಕರೆ ಆದ ಕಾರಣ ತೆಂಗಿನಮರದ ಈಟನ್ನೂ ತಿಂದುಗೊಂಡು ಒಳ್ಳೆತ ಚೆಂದಕ್ಕೆ ಬೆಳದಿತ್ತು. ಊರ ದೇವಸ್ತಾನಕ್ಕೆ &lt;b&gt;ಕೊಡಿಮರ &lt;/b&gt;ಆಯೇಕು ಹೇಳ್ತ ಪ್ರಸ್ತಾಪ ಊರೋರಲ್ಲಿ ಬಂದ ಸಮಯಲ್ಲಿ ಇದ್ದ ಸುಬ್ರಾಯಜ್ಜ°, ’ಈ ಮರ ಕೊಡಿಮರಕ್ಕೆ!’ ಹೇಳಿ ಮಾತು ಮಡಗಿದವು, ನಲುವತ್ತೊರಿಷ ಆಗಿತ್ತು ಆ ಮರಂಗೊಕ್ಕೆ. ಇನ್ನೂ ಹತ್ತೊರಿಷ ಹೋದರೂ ಸಾರ ಇಲ್ಲೆ ಹೇಳಿಗೊಂಡು ಸುಮ್ಮನೆ ಕೂದವು. ಸಾಗುವಾನಿ ಹಾಂಗೇಡ ಅಲ್ದೋ? ಕಡಿವ ಮೊದಲು ಎಷ್ಟೊರಿಶ ಆಯಿದೋ ಅಷ್ಟೇ ಒರಿಶ ಕಡುದಮತ್ತುದೇ ಬಾಳತನ (ಬಾಳ್ವಿಕೆ) ಬತ್ತಡ, ಶಂಬಜ್ಜ° ಹೇಳುಗು ಮದಲಿಂಗೆ.&lt;br /&gt;ಸುಬ್ರಾಯಜ್ಜನ ಕಾಲ ಆತು, ದೇವಸ್ತಾನಲ್ಲಿ ಊರಿನ ಬಂಟ ಒಂದು ಮೋಕ್ತೇಸರ ಆತು, ಕೊಡಿಮರದ ವಿಷಯ ಅಡಿಯಂಗೆ ಬಿದ್ದತ್ತು.&lt;br /&gt;ಮುದಿಅಜ್ಜನ ಜಾಗೆ ಅವರ ಮಕ್ಕೊ ಇಬ್ರು ಪಾಲು ಮಾಡಿಗೊಂಡವು. ನಾರಾಯಣ - ಕೃಷ್ಣ ಹೇಳಿ ಇಬ್ರು ಅಜ್ಜಂದ್ರು. ಜಾಗೆ ಅರ್ದರ್ದ ಆತು, ಸಾಗುವಾನಿ ಸೆಸಿಗಳುದೇ ಪಾಲಾತು. ಕೊಡಿಮರದ ಸಾಗುವಾನಿ ತಮ್ಮನ ಪಾಲಿಂಗೆ ಬಂತು. ಅಂಬಗ ಎಂತೂ ದೊಡ್ಡ ಸಂಗತಿ ಆಯಿದಿಲ್ಲೆ. ಆ ತಲೆ ಚೆಂದಕ್ಕೆ ಬದುಕ್ಕಿ ಹೋಯಿದು. ಸಾಗುವಾನಿ ಮರ ಇನ್ನುದೇ ತೋರಕ್ಕೆ - ಚೆಂದಕೆ ಬೆಳದತ್ತು. ಈಗ ಮಾತಾಡ್ತಾ ಇಪ್ಪದು ಅದರಿಂದಲೂ ಮತ್ತಾಣ ತಲೆಮಾರಿನ ಶುದ್ದಿ.&lt;br /&gt;&lt;br /&gt;ಈ ಕೃಷ್ಣಜ್ಜಂಗೆ ಏಳು ಜೆನ ಮಕ್ಕೊ. ಐದು ಗೆಂಡುಮಕ್ಕೊ, ಎರಡು ಕೂಸುಗೊ.&lt;br /&gt;ಕೂಸುಗಳ ಕೊಟ್ಟು ಎಲ್ಲೊರು ನೆಮ್ಮದಿಲಿ ಇದ್ದವು. ಮಾಣಿಯಂಗಳ ಪೈಕಿ ದೊಡ್ಡವು ಸುಬ್ರಮಣ್ಯಮಾವ° ಕೃಷಿ , ಎರಡ್ಣೇ ಮಾಲಿಂಗಮಾವಂಗೆ ಜೋಯಿಷತ್ತಿಗೆ. ಮೂರ್ನೆಯ ಕೇಶವಮಾವ° ಮನೆಲೇ, ಗುರಿಕ್ಕಾರ್ತಿಗೆ ಬಯಿಂದು- ಹಿಂದಾಣೋರದ್ದು, ನಾಲ್ಕನೆಯ ಶಂಕರಮಾವಂಗೆ ಬೇಂಕಿನ ಕೆಲಸ - ನಮ್ಮ ಪ್ರಸಾದಮಾವಂಗೆ ಗುರ್ತ ಇದ್ದು - ಒಂದೇ ಬೇಂಕಿಲಿ ಇದ್ದಿದ್ದವಡ ರಜ್ಜ ಸಮಯ. ಐದನೆಯವ° - ಸಣ್ಣಮಾವ° - ಶಿವರಾಮಮಾವಂಗೆ ಒಕ್ಕಾಲ್ತಿಗೆ (Lawer).&amp;nbsp; ಒಕಾಲ್ತಿಗೆ ಕಲ್ತರೂ, ಪೇಟೆಗೆ ಹೋಗಿ ಕೂಯಿದವಿಲ್ಲೆ, ಕಲ್ತ ಸಮಯಲ್ಲಿ ಒಂದೆರಡು ಬಯಿಂದಡ, ಮತ್ತೆ ದೊಡ್ಡ ಆಸಕ್ತಿ ಇಲ್ಲದ್ದ ಕಾರಣ ಮನೆಲೇ ಕೂದುಗೊಂಡವು, ಹೇಂಗೂ ಕೃಷಿ ಇದ್ದನ್ನೇ!&lt;br /&gt;&lt;br /&gt;ಓ ಮೊನ್ನೆ ಪಾಲಾತು ಈ ಮಾವಂದ್ರಿಂಗೆ. ಹಿಂದಾಣೋರು ಮಾಡಿದ್ದರ ಪಾಲು ಮಾಡ್ಳುದೇ ಜಗಳ - ಕಿತ್ತಾಟ. ಸ್ವಂತದ್ದಲ್ಲ ಇದಾ, ಹಾಂಗಾಗಿ ಗ್ರೇಶಿದ್ದರಿಂದ ತುಂಬ ಹೆಚ್ಚು ಸಿಕ್ಕಲಿ ಹೇಳಿ ದುರಾಶೆ.&lt;br /&gt;ಸುಮಾರು ಸರ್ತಿ ಪಾಲು ಪಂಚಾತಿಗೆ ಆಗಿ ಆಗಿ, ಪಂಚಾತಿಗೆ ಮಾಡ್ತ ಒಬ್ಬ ಹೆರಿಯವು ತೀರಿ ಹೋದರೂ ಮುಗುದ್ದಿಲ್ಲೆ. ಅಕೇರಿಗೆ ಹೇಂಗೆಲ್ಲ ಪಾಲು ಮಾಡಿಗೊಂಡವು. ತೋಟಕ್ಕೆ ಹೋಗಿ ಅರಡಿಯದ್ದ ಜೋಯಿಷಮಾವಂಗೆ, ಬೇಂಕಿಲಿ ಪೈಸೆ ಎಣುಸಿಗೊಂಡಿದ್ದ ಶಂಕರಮಾವಂಗೆ, ಒಕಾಲ್ತಿಗೆ ಕಲ್ತ ಶಿವರಾಮ ಮಾವಂಗೆ ಕೃಷಿಭೂಮಿ.&amp;nbsp; ಕೃಷಿ ಮಾಡಿಗೊಂಡಿದ್ದ ಸುಬ್ರಮಣ್ಯ ಮಾವಂಗೆ ಕಲ್ಲಡ್ಕದ ಕರೆಲಿ ಒಂದು ಸಣ್ಣ ಜಾಗೆ - ಹಿತ್ಲುಮನೆ. ಗುರಿಕ್ಕಾರ ಕೇಶವಮಾವ ಈಗ ವಿಟ್ಳದ ಹತ್ರೆ ಎಲ್ಲಿಯೋ ಒಂದು ದಿಕ್ಕೆ ಸಣ್ಣ ಜಾಗೆಲಿ ಅಡ (- ಗಣೇಶಮಾವಂಗೆ ಗೊಂತಿದ್ದು ಅವರ. ವಿಟ್ಳಕ್ಕೆ ಹೋದಷ್ಟು ಸರ್ತಿಯೂ ಅವರಲ್ಲಿ ಎಲೆತಿಂದು ಹೆರಡುಗು. )&lt;br /&gt;&amp;nbsp;ಕೃಷಿಭೂಮಿಯ ಒಪ್ಪಿಗೊಂಡ್ರೆ, ಆ ಭೂಮಿಯ ನಂಬಿ ಹಿರಿಯೋವು ಮಾಡಿದ ಸಾಲವನ್ನೂ ಒಪ್ಪಿಗೊಳೆಕ್ಕನ್ನೆ, ಸಾಲವ-ಮೂರು ಪಾಲು ಮಾಡಿ ಆತು. ಪಾಲು ಪಂಚಾತಿಗೆ ಮುಗಾತು. ಪಂಚಾತಿಗೆ ಮಾಡಿದವಕ್ಕೆ ಗಡದ್ದಿಲಿ ಊಟವೂ ಆತು. &lt;br /&gt;&lt;br /&gt;ಆಗ ಹೇಳಿದ ಕೊಡಿಮರ ಶಿವರಾಮ ಮಾವಂಗೆ ಬಂದಿತ್ತು.&lt;br /&gt;ಹೊಸ ಮನೆ ಆಯೆಕ್ಕಷ್ಟೆ, ಸಾಲ ಬೇರೆ ಇತ್ತಿದಾ! ’ಎಂತಾ ಮಾಡುದು!’ ಹೇಳಿ ಯೋಚನೆ.&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_Lr7MUe7hmBw/SwVCoa_r5uI/AAAAAAAAP-o/XsaxDPbW2YY/s1600/SaguvaniMara%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="112" src="http://4.bp.blogspot.com/_Lr7MUe7hmBw/SwVCoa_r5uI/AAAAAAAAP-o/XsaxDPbW2YY/s320/SaguvaniMara%40Oppanna.jpg" width="171" /&gt;&lt;/a&gt;&lt;br /&gt;&lt;/div&gt;’ಸಾಲ ಮುಗಿವಲೆ ಸುಲಾಬ ಉಪಾಯ ಎಂತರ?’ ಹೇಳಿ ಯೋಚನೆ ಮಾಡಿಗೊಂಡಿರ್ತ ಸಮಯಲ್ಲಿ ಒಕಾಲ್ತಿಗೆಯ ತಲಗೆ ಹೋದ್ದು ಇದೇ ಕೊಡಿಮರ. ಕೂಡ್ಳೇ &lt;i&gt;ಮರದಇಬ್ರಾಯಿ&lt;/i&gt;ಯ ಬರುಸಿ ಕ್ರಯ ಮಾಡಿದ°.&lt;br /&gt;ಅಜ್ಜ ನೆಟ್ಟ ಮರದ ಮೇಲೆ ಅದಕ್ಕೆಂತ ಭಾವನೆಗೊ? ಊರಿಲೇ ಕಾಂಬಲೆ ಅಪುರೂಪ- ಹತ್ತೆಪ್ಪತ್ತು ಒರಿಷ ಆದ ದೊಡ್ಡ ಮರ. ನೂಲು ಹಿಡುದ ಹಾಂಗೆ ಸರೂತಕ್ಕೆ ಹೋಯಿದು, ಪತ್ತಕ್ಕೆ ಸಿಕ್ಕದ್ದಷ್ಟು ತೋರ ಆಯಿದು ಬೇರೆ, ಕೊಡಿಮರಕ್ಕೆ ಹೇಳಿ ಮಾಡುಸಿದ್ದು.&lt;br /&gt;ಊರಿಲೇ ಅಪುರೂಪದ ಮರಕ್ಕೆ ಊರಿಲಿಲ್ಲದ್ದ ಕ್ರಯ ಹೇಳಿತ್ತು. ಚೊರೆ ಮಾಡಿ - ಚರ್ಚೆ ಮಾಡಿ ಮತ್ತುದೇ ಏರುಸಿದನಡ, ಅಂತೂ ಇಂತೂ ಕೊಡಿಮರಕ್ಕೆ ಕ್ರಯ ಆತು, ಮರದಿನ ಗಡಿ ಬಿದ್ದತ್ತು.&lt;br /&gt;&lt;br /&gt;ಮರವ ಕಡುದು ತುಂಡುಸಿ ಶಿವರಾಮಮಾವನ ಜಾಲಕರೆಂಗೆ ಎತ್ತುಸುಲೆ ಮೂರು ದಿನ ಬೇಕಾಯಿದಡ, ಇಬ್ರಾಯಿಯ ಎಂಟು ಜೆನ ಆಳಗೊಕ್ಕೆ. ಬುಳ್ಡೋಜರಿನ ಹಾಂಗೆ ಒಂದಿದ್ದಲ್ದ, ಮರ ನೇಚುತ್ತದು (ನೆಗ್ಗುದು) - ಅದರ ಬರುಸಿದವಡ, ಆಳುಗೊ ಮೀಂಟಿಯೊಂಡು ಹೋಪದು ಕಷ್ಟ ಹೇಳ್ತ ಲೆಕ್ಕಲ್ಲಿ. ಸಣ್ಣ ಲೋರಿಲಿ ಎಡಿಯ ಹೇಳಿ ದೊಡ್ಡ ಲೋರಿಯನ್ನೇ ಹೇಳಿದವಡ. ಮರ ಹೆರಡ್ತ ದಿನ ಊರವೆಲ್ಲ ನೋಡ್ಳೆ ಬಂದವಡ - ಇಷ್ಟು ದೊಡ್ಡ ಮರವ ಲೋಡು ಮಾಡ್ತದರ ನೋಡ್ಳೆ. ಎಲ್ಲೊರಿಂಗೂ ಕುತೂಹಲ, ಕೌತುಕ. ಈಚಮನೆ ಶಂಕರಮಾವಂಗೆ ಸೊಂಟಬೇನಗೆ ಮದ್ದು ಕೊಡ್ಳೆ ಹೋದ ಡಾಕ್ಟ್ರುಬಾವಂದೇ ಹೋದವಡ. ತಿರುಳು ಈ ಗಾತ್ರ ಇತ್ತಡ ಆ ಮರದ್ದು!!! &lt;br /&gt;ಮರವ ನೋಡಿ ಕೊದಿ ಆಗಿ ಅವರ ಮೊಬೈಲಿನ ಕೆಮರಲ್ಲಿ ಪಟವುದೇ ತೆಗದವಡ.ದೀಪಕ್ಕಂಗೆ ತೋರುಸಿಗೊಂಡು ’ನಿನ್ನ ಮಲ್ಲಿಗೆ ಗೆಡುವಿನ ಹಾಂಗೆ ಓರೆಕೋರೆ ಇಲ್ಲೆ, ಇಂಜೆಕ್ಷನು ಸಿರಿಂಜಿನ ಹಾಂಗೆ ಸರೂತ ಇದ್ದು!’ ಹೇಳಿದವಡ. &lt;b&gt;:-(&lt;/b&gt;&lt;br /&gt;ಕ್ರಯ ಎಷ್ಟು ಹೇಳ್ತದರ ಆರತ್ರುದೇ ಶಿವರಾಮ ಮಾವ ಬಿಟ್ಟಿದವಿಲ್ಲೆಡ. ಅವರ ಸಾಲ ಪೂರ ಮುಗುದು ಹೊಸ ಮನೆಕಟ್ಟುತ್ತ ಏರ್ಪಾಡಿಂಗೆ ಸಾಕಕ್ಕು ಹೇಳಿ ಎಲ್ಲೊರು ಮಾತಾಡಿಗೊಂಡವಡ. ಅವಕ್ಕೆ ಮಾಂತ್ರ ಅಲ್ಲ, ಇಬ್ರಾಯಿಗುದೇ ಹೊಸಮನೆ ಕಟ್ಟುಲೆ ತಕ್ಕ ಸಾಕು ಹೇಳಿ ಆಚಕರೆಮಾಣಿಯ ಅಬಿಪ್ರಾಯ.&lt;br /&gt;&lt;br /&gt;ಇಲ್ಲಿ ಶಿವರಾಮ ಮಾವಂಗೆ ಕೂದಲ್ಲಿಂಗೇ ಪೈಸೆ. ಒಂದು ರಜವುದೇ ಬೆಗರು ಅರಿಶಿದ್ದವಿಲ್ಲೆ. ಅವರ ಅಜ್ಜ ನೆಟ್ಟ ಸಾಗುವಾನಿ. &lt;br /&gt;ಅವರಿಂದ ಮೊದಲಾಣೋರು ಆ ಜಾಗೆಯ ಆಳಿರುದೇ ಆ ಮರವ ಮುಟ್ಳೇ ಹೋಯಿದವಿಲ್ಲೆ, ’ದೇವಸ್ತಾನಕ್ಕೆ ಬಿಟ್ಟದಲ್ದೋ!’ ಹೇಳಿಗೋಂಡು. ಶಿವರಾಮ ಮಾವಂಗೆ ಮಾಂತ್ರ ಆ ಯೋಚನೆ ಬಂದದು!!&lt;br /&gt;ಇಬ್ರಾಯಿಗುದೇ ಹಾಂಗೆ, &lt;br /&gt;ಈ ವೇಪಾರಲ್ಲಿ ಏನಿಲ್ಲೆ ಹೇಳಿರೂ ಶಿವರಾಮ ಮಾವನ ಡಬ್ಬಲು ಲಾಬ ಮಾಡುಗು.&lt;br /&gt;ತಗಡಿನ ಕ್ರಯಕ್ಕೆ ತೆಗದು - ಚಿನ್ನದ ಕ್ರಯಕ್ಕೆ ಮಾರುಗು ಅದು. ಅದೇನಾರು ದುಡುದ ಪೈಸೆ ಅಲ್ಲ. ಕೂದಲ್ಲಿಂಗೇ ಆದ್ದು.&lt;br /&gt;&lt;br /&gt;ಇಬ್ರಿಂಗೂ ಲಾಬವೇ. ನಷ್ಟ ಆರಿಂಗೆ? ಊರ ದೇವರಿಂಗೆಯೋ?&lt;br /&gt;ಚೆ, ಕಾಲ ಎಲ್ಲಿಗೆತ್ತಿತ್ತು. ಅಲ್ಲದೋ?!!!&lt;br /&gt;&lt;br /&gt;ಸಂಪತ್ತು ಇಪ್ಪದು ಭಾವನೆಗಳಲ್ಲಿ - ಬೇಂಕಿಲಿಪ್ಪ ಪೈಸೆಲಿ ಅಲ್ಲ!&amp;nbsp; &lt;br /&gt;ಶಿವರಾಮಮಾವನ ಹತ್ರೆ ಪೈಸೆಯ ಸಂಪತ್ತು ತುಂಬಿತ್ತು, ಮರದ ಸಂಪತ್ತು ಕಳಕ್ಕೊಂಡವು. ಮರ ಹೇಳಿರೆ ಚಿನ್ನದ ಹಾಂಗೇ, ಆಪದ್ಧನ (ಕಷ್ಟಕಾಲಕ್ಕೆ ಇಪ್ಪ ಗೆಂಟು) ಹೇಳಿ ಲೆಕ್ಕ ಅಡ.&amp;nbsp; ಶಿವರಾಮಮಾವಂಗೆ ಆರು ಹೇಳುವವು!!!&lt;br /&gt;&lt;br /&gt;ಮರ ಕಡುದು ಮಾರಿದ ಪೈಸೆ ಒದಗುತ್ತಿಲ್ಲೆಡ - ಶಂಬಜ್ಜ ಹೇಳುಗು ಅಂಬಗಂಬಗ. &lt;br /&gt;ನಮ್ಮ ಹೆರಿಯೋರು ಜಾಗೆಲಿ ಮರಂಗಳ ನೇರ್ಪಕ್ಕೆ ಬೆಳೆಶಿ ಒಳುಶಿಗೊಂಡಿದವು, ಊಟಕ್ಕೆ ಸಮಗಟ್ಟು ಇಲ್ಲದ್ರೂ. &lt;br /&gt;ಎಷ್ಟು ಕಷ್ಟ ಆದರೂ ಹೆಜ್ಜೆ ತೆಳಿ ಉಂಡುಗೊಂಡೇ ದಿನ ಕಳದ್ದವು. ಮರಂಗಳ ಅಂಬಗಳೇ ಮುಕ್ಕಾಲಿಂಗೆ ಮಾರಿದ್ದರೆ ಅವಕ್ಕೆ ಇನ್ನುದೇ ಆರಾಮಲ್ಲಿ ಬದುಕ್ಕುಲಾವುತ್ತಿತು.’ಜಾಗೆಲಿ ಮರ ಬೇಕು’ ಹೇಳಿಗೊಂಡು ಒಳುಶಿತ್ತಿದ್ದವು. ಒರಿಷವೂ ರಜ ರಜ ಸೆಸಿಗಳ ನೆಡುಗು, ಜಾಗೆ ಕೊಟ್ಟೊ ಮತ್ತೊ° ಹೋವುತ್ತರುದೇ ’ಇನ್ನಾಣವಂಗೆ ಆತು’ ಹೇಳಿ ಬಿಟ್ಟಿಕ್ಕಿ ಹೋಕು. ಎಲ್ಲ ಕಡುದು ಮಾರಿ ತಿಂದಿಕ್ಕಿ ಹೆರಡವು. ಆ ಮರಂಗಳ ಉಪಯೋಗುಸಿ ನಾವು ಈಗ&amp;nbsp; ಆರಾಮ ಅನುಬವಿಸುತ್ತಾ ಇದ್ದು. ಪರಿಸರ ಸಂರಕ್ಷಣೆ ಹೇಳಿ ರಾಗ ಎಳವವು ಹಳಬ್ಬರ ಈ ಮುತ್ಸದ್ಧಿತನವ ನೋಡಿ ಕಲಿಯೆಕ್ಕು.&lt;br /&gt;ಈಗ ಅಂತೂ ’ಕಷ್ಟ ಬಂದರೆ ಮರ ಇದ್ದನ್ನೇ!’ ಹೇಳಿ ಯೋಚನೆ ಮಾಡ್ತು. ಅದರ ಬೆಲೆ ಅರಡಿಯದ್ದೆ ಎಲ್ಲ ಕಡುದು ಕಡುದು ಇಬ್ರಾಯಿಗೊಕ್ಕೆ ಮಾರಿರೆ, ನಮ್ಮ ಮುಂದಾಣೋರಿಂಗೆ ಮರಮಟ್ಟುಗಳ ಕಾಂಬಲೂ ಸಿಕ್ಕ. &lt;br /&gt;&lt;b&gt;&lt;br /&gt;&lt;/b&gt;ತಡವು ಮಾಡದ್ದೆ ನಿಂಗಳ ಜಾಗೆಲಿದೇ ರಜ ರಜ ಸಾಗುವಾನಿ-ಹಲಸ- ಮಾವು ಎಲ್ಲ ಹಾಕಿ, ನಿಂಗೊಗೆ ಅಲ್ಲದ್ರೂ ನಂತ್ರಾಣೋರಿಂಗಾದರೂ. ನೆರಳು, ಬಜಕ್ಕರೆ, ಕೋಲು, ಅಡರು, ಸೊಪ್ಪು, ದಂಟು, ಮರ, ಹಲಗೆ, ಪೋರೋಟು, ಸೈಜು, - ಯೇವದಾರು, ಯೇವತ್ತಾರು ಒಂದು ದಿನ ಉಪಯೋಗಕ್ಕೆ ಬಕ್ಕು.&lt;br /&gt;&lt;br /&gt;ಒಂದು ಮರ ಕಡುದರೆ ನಾಕು ಮರ ನೆಡ್ಳೆಡಿಯೆಕ್ಕಡ. ನೆಟ್ರೆ ಸಾಲ, ದೊಡ್ಡಮಾಡ್ತ ತಾಕತ್ತುದೇ ಬೇಕು.&lt;br /&gt;ಅಷ್ಟಿಲ್ಲದ್ರೆ ಕಡಿವಲೆ ಹೋಪಲಾಗ. ಅಲ್ಲದೋ?&lt;br /&gt;&lt;br /&gt;ಅವರ ಅಣ್ಣ ಕೇಶವಮಾವಂಗೆ ಈ ಶಿವರಾಮ ಮಾವನ ಕೊಡಿಮರದ ಒಯಿವಾಟಿನ ಕಂಡು ಬೇಜಾರಾಗಿ ಅದೇ ಮರದ ಬೇರಿಲಿ ಹುಟ್ಟಿದ ಎರಡು ಗೆಡು ತೆಕ್ಕೊಂಡು ಹೋಯಿದವಡ. ಅವರ ವಿಟ್ಳದ ಪೇಟೆ ಜಾಗೆಲಿ ನೆಟ್ಟವಡ. ’ಎನ್ನ ಅಜ್ಜ° ಹೇಳಿದ್ದಕ್ಕೆ, ಎನ್ನ ಪುಳ್ಳಿಯಕ್ಕೊ ಆದರೂ ಇದರ ಆ ದೇವಸ್ಥಾಕ್ಕೆ ಎತ್ತುಸಲಿ!’ - ಹತ್ತರಾಣೋರತ್ರೆ ಹೇಳಿ ಬೇಜಾರು ಮಾಡಿದವಡ. ಇನ್ನೊಂದು ಎಪ್ಪತ್ತೊರಿಷ ಕಳುದ ಮತ್ತೆ ಎಲ್ಲಿಗೆತ್ತುಗೋ ಕಾಲ?&lt;br /&gt;ಬಹುಶಃ ಅಷ್ಟಪ್ಪಗ ಆ ದೇವಸ್ಥಾನಲ್ಲಿ ಚೆಂಬಿನ ಕೊಡಿಮರ ಬಕ್ಕೋ ಏನೋ..! ಅಭಿವೃದ್ಧಿ ಆದರೆ ಬಕ್ಕು. ಬರಳಿ ಹೇಳಿಯೇ ಎಲ್ಲೊರ ಆಶಯ.&lt;br /&gt;&lt;br /&gt;&lt;b&gt;&lt;/b&gt;&lt;b&gt;ಒಂದೊಪ್ಪ: &lt;/b&gt;ನಾವು ಮರವ ಒಳುಶಿದರೆ, ಮರ ನಮ್ಮ ಒಳುಶುತ್ತು&lt;b&gt;. &lt;/b&gt;ಎಂತ ಹೇಳ್ತಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-8950156999598729072?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/8950156999598729072'/><link rel='self' type='application/atom+xml' href='http://www.blogger.com/feeds/7505961738267696199/posts/default/8950156999598729072'/><link rel='alternate' type='text/html' href='http://oppanna.blogspot.com/2009/11/blog-post_20.html' title='&apos;ಕೊಡಿಮರ&apos;ದ ಸಾಗುವಾನಿಯ ಕಡುದು ಮಾರಿದ ಶುದ್ದಿ'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_Lr7MUe7hmBw/SwVCJWYeV2I/AAAAAAAAP-Y/w78wcP6S_4s/s72-c/SaguvaniSesi%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-2797543579986495034</id><published>2009-11-13T00:00:00.003+05:30</published><updated>2009-11-13T00:00:00.413+05:30</updated><category scheme='http://www.blogger.com/atom/ns#' term='ಒಪ್ಪತ್ತು'/><category scheme='http://www.blogger.com/atom/ns#' term='ಕಾರ್ತಿಕ'/><category scheme='http://www.blogger.com/atom/ns#' term='somavara'/><category scheme='http://www.blogger.com/atom/ns#' term='kartika'/><category scheme='http://www.blogger.com/atom/ns#' term='ಸೋಮವಾರ'/><category scheme='http://www.blogger.com/atom/ns#' term='ದೀಪೋತ್ಸವ'/><category scheme='http://www.blogger.com/atom/ns#' term='upavasa'/><title type='text'>ಕಾರ್ತಿಕ ಸೋಮವಾರ ಒಪ್ಪತ್ತು - ದೇಹವೇ ಮನಸಿಂಗೆ ಒಪ್ಪುತ್ತು ...!</title><content type='html'>ಭಾರತೀಯರಿಂಗೆ ಪ್ರತಿ ದಿನವೂ ಹೊಸತ್ತು.&lt;br /&gt;ಒಂದೊಂದು ಕಾಲಲ್ಲಿ ಒಂದೊಂದು ಹಬ್ಬ- ಹರಿದಿನಂಗೊ. ಆಯಾ ಕಾಲಕ್ಕೆ ಆಯಾ ಗೌಜಿ, ಇದ್ದ ಹಾಂಗೇ ಅನುಬವಿಸುದು ನಮ್ಮ ವಿಶೇಷತೆ. ಕೆಲವೆಲ್ಲ ಹಬ್ಬವ, ಅದರಲ್ಲಿಪ್ಪ ಸೂಕ್ಷ್ಮ ವಿಶೇಷವ ಆಯಾ ಕಾಲಕ್ಕೇ ಒಪ್ಪಣ್ಣ ಹೇಳ್ತ ಮರಿಯಾದಿ ಇದ್ದು, ಹೇಳಿದ್ದು ಇದ್ದು ಇದರಿಂದ ಮದಲುದೇ.&lt;br /&gt;&lt;br /&gt;ಹಬ್ಬದ ಶುದ್ದಿಗೊ, ಹಳೆ ಶುದ್ದಿಗೊ ಎಲ್ಲ ಕೇಳಿ ಕೇಳಿ ಕಳಾಯಿಯ ಗೀತತ್ತೆಯ ಹಾಂಗಿಪ್ಪ ಹಳೆ ಕ್ರಮದ ಜೆನಂಗೊಕ್ಕೆ ಬೊಡಿವಲೆ ಸುರು ಆದರೂ, ಹೊಸಬ್ಬರು - ನಮ್ಮ ಹಳೆ ಕ್ರಮಂಗೊ ಗೊಂತಿಲ್ಲದ್ದ ಮಕ್ಕೊಗೆ ತುಂಬ ಕೊಶಿ ಆವುತ್ತಡ. ಹಳತ್ತು ಶುದ್ದಿ ಹೇಳುದಾದರೆ ಹೊಸಬ್ಬರಿಂಗೆ ಕುಶಿ, ಹಳಬ್ಬರಿಂಗೆ ಒರಕ್ಕು ತೂಗುತ್ತು, ಹೊಸತ್ತು ನಮುನೆ ಶುದ್ದಿ ಆದರೆ ಹಳಬ್ಬರಿಂಗೆ ಕುಶಿ, ಹೊಸಬ್ಬರಿಂಗೆ ಉದಾಸ್ನ ಆವುತ್ತು!&lt;br /&gt;ಎಂತರ ಮಾಡುದು ಬೇಕೆ, ಎರಡನ್ನೂ ತಕ್ಕಡಿ ತೂಗಿಯೊಂಡು ಹೋಪದು ಇದಾ! &lt;b&gt;;-)&lt;/b&gt;&lt;br /&gt;&lt;br /&gt;ಕಾಲ ಹೇಂಗೆ ಓಡುತ್ತು, ಪುರುಸೊತ್ತಿಲ್ಲದ್ದೇ!&lt;br /&gt;ಆಟಿ - ಸೋಣೆ ಹೇಳಿ ಬಂಡಾಡಿ ಅಜ್ಜಿ ಲೆಕ್ಕ ಮಾಡಿಮಾಡಿ ಪುಳ್ಳಿಗೆ ಮದುವೆ ನಿಘಂಟು ಆಗಿಯೇ ಬಿಟ್ಟತ್ತು - ಮೀನ ತಿಂಗಳ್ಳಿ ಅಡ. ದಿನ ಹೋಪದು ಗೊಂತೇ ಆವುತ್ತಿಲ್ಲೆ ಹೇಳಿ ಬೇಜಾರು ಮಾಡ್ತ ರಂಗಮಾವನ ಎದುರಾಣ ಹಲ್ಲುದೇ ಹೋಗಿ ಬಿಟ್ಟತ್ತು, ಅವೀಗ ಪಾತಿ ಅತ್ತೆಗೆ ಪರಂಚುವಗ ಸ್ಪಷ್ಟ ಆವುತ್ತಿಲ್ಲೆಡ!&lt;br /&gt;ಶೇಡಿಗುಮ್ಮೆ ಬಾವ ಕಲ್ಲುಗುಂಡಿ, ಕೊಡೆಯಾಲ ಹೇಳಿ ತಿರುಗುವಗ ಯೇವತ್ತಿನ ಹಾಂಗೆ ಚಡ್ಡಿ ಹಾಕಲೆ ಎಡಿಯದ್ದೆ ದೊಡ್ಡವರ ಹಾಂಗೆ ಕಾಂಬಲೆ ತೋರ್ತು ಮುಂಡು ಸುತ್ತಿದ್ದಡ. ತೋರ ಆಗಿ ಗುರ್ತವೇ ಸಿಕ್ಕದ್ದಷ್ಟು ಆಯಿದ°, ಮಳೆಗಾಲದ ನೀರು ಮೈಗೆ ಹಿಡುದು ಬೊದುಳಿದ ಹಾಂಗೆ ಆದ್ದೋ ಏನೋ! ಉಮ್ಮ!!&lt;br /&gt;ಅಂತೂ ಕಾಲ ಮುಂದೆ ಓಡ್ತಾ ಇದ್ದು...&lt;br /&gt;&lt;br /&gt;ಈ ಒರಿಷದ (ದೀಪಾವಳಿ) ಹಬ್ಬ ಕಳಾತು ಓ ಮೊನ್ನೆ. ಎಲ್ಲರಿಂಗುದೇ ಒಳ್ಳೆ ಗೌಜಿ ಆಯಿಕ್ಕು! ಅಲ್ದಾ?&lt;br /&gt;ಹಬ್ಬ ಕಳುದ ಮತ್ತೆ, ಹಬ್ಬದ ಮರದಿನಂದ ಶುರು ಅಪ್ಪದು &lt;b&gt;’ಕಾರ್ತಿಕ ಮಾಸ’ &lt;/b&gt;ಇದಾ. &lt;br /&gt;ಚಾಂದ್ರಮಾನ ಲೆಕ್ಕಾಚಾರಲ್ಲಿ ಚಂದ್ರ ಯೇವ ನಕ್ಷತ್ರಲ್ಲಿ ಇಪ್ಪಗ ಹುಣ್ಣಮೆ ಬತ್ತೋ - ಆ ತಿಂಗಳಿಂಗೆ ಆ ನಕ್ಷತ್ರದ ಹೆಸರು ಮಡಗುಗು. ಈ ಸರ್ತಿ &lt;b&gt;ಕೃತ್ತಿಕಾ ನಕ್ಷತ್ರ&lt;/b&gt;ಲ್ಲಿ ಇಪ್ಪಗ ಹುಣ್ಣಮೆ ಬಪ್ಪದು. ಹಾಂಗಾಗಿ  ಕಾರ್ತಿಕ ಮಾಸ.&lt;br /&gt;&lt;br /&gt;&lt;a href="http://3.bp.blogspot.com/_Lr7MUe7hmBw/SvvkcsSjubI/AAAAAAAAP10/6JkTtLdOgZ8/s1600-h/Shiva%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="155" src="http://3.bp.blogspot.com/_Lr7MUe7hmBw/SvvkcsSjubI/AAAAAAAAP10/6JkTtLdOgZ8/s320/Shiva%40Oppanna.jpg" width="123" /&gt;&lt;/a&gt;ನಮ್ಮೋರಿಂಗೆ ಕಾರ್ತಿಕ ಮಾಸ ಹೇಳಿತ್ತು ಕಂಡ್ರೆ ಒಳ್ಳೆತ ಶ್ರದ್ಧೆಯ ಸಮಯ. ಹಳಬ್ಬರಿಂಗೆ ಅಂತೂ ಈ ತಿಂಗಳಿನ ಸೋಮವಾರ ಹೇಳಿರೆ ತುಂಬಾ ವಿಶೇಷ.. ಶಿವದೇವಸ್ಥಾನಂಗಳಲ್ಲಿ ಅಂತೂ ದೀಪಾರಾಧನೆಯ ಗೌಜಿ. (ನಮ್ಮ ಗುರುಗಳೂ &lt;a href="http://hareraama.in/blog/%E0%B2%85%E0%B2%AC%E0%B3%8D%E0%B2%AC%E0%B2%BE-%E0%B2%AC%E0%B3%86%E0%B2%B3%E0%B2%95%E0%B2%BF%E0%B2%A8-%E0%B2%B8%E0%B3%86%E0%B2%B3%E0%B3%86%E0%B2%A4%E0%B2%B5%E0%B3%87"&gt;ಈ ತಿಂಗಳಿನ ದೀಪ-ಬೆಣಚ್ಚಿನ ಶುದ್ದಿ &lt;/a&gt;ಹೇಳಿದ್ದವು ಕಳುದ ವಾರ, ಓದಿದ್ದಿರಲ್ದಾ? )&lt;br /&gt;ಇಡೀ ತಿಂಗಳು ಶಿವಾರಾಧನೆಗೆ ಪ್ರಾಶಸ್ತ್ಯ, ಶಿವಂಗೇ ಮನ್ನಣೆ. ಸದಾಶಿವದೇವರಿಂಗೆ ಕುಶಿಪಡುಸುಲೆ ಇಡೀ ತಿಂಗಳಿನ ವಿನಿಯೋಗ. ಶಿವನ ಇಷ್ಟದ ಸೋಮವಾರ ಅಂತೂ ಅವಂಗೇ ನಿಷ್ಠೆ. ಅವನದ್ದೇ ಧ್ಯಾನ, ಅವನದ್ದೇ ಪೂಜೆ, ಅವನ ಮೇಲೆಯೇ ಒಲವು. ಮನೆಯ ಎಲ್ಲೊರುದೇ, ಗೆಂಡುಮಕ್ಕೊ - ಹೆಮ್ಮಕ್ಕೊ ಹೇಳಿ ಬೇದ ಇಲ್ಲದ್ದೆ ಶಿವನ ಧ್ಯಾನ.&lt;br /&gt;&lt;br /&gt;~~~~&lt;br /&gt;&lt;br /&gt;’ಉಪವಾಸ’ ಮಾಡಿದ್ದಿರಾ ಯೇವತ್ತಾರು?&lt;br /&gt;ಉಪವಾಸಲ್ಲೇ ಸುಮಾರು ನಮುನೆ ಇದ್ದು. ಹದಿನೈದು ದೋಸೆ ತಿಂಬವ° ಹನ್ನೊಂದೇ ತಿಂದು ಉಪವಾಸ ಮಾಡ್ತ° ಅಜ್ಜಕಾನ ಬಾವ°. ದಿನ ಇಡೀ ಮಸಾಲೆಪೂರಿ ತಿನ್ನದ್ದೆ ಉಪವಾಸ ಮಾಡ್ತ° ನಮ್ಮ ಗುಣಾಜೆ ಮಾಣಿ,&lt;br /&gt;ಶಾಂಬಾವನ ಹೆಂಡತ್ತಿ ಚೆಕ್ಕರ್ಪೆ ತಿಂದು ಇರುಳಿಂಗೆ ಉಪವಾಸ ಮಾಡ್ತು, ತೋರ ಅಪ್ಪದಕ್ಕಡ. ಬೆಂಗ್ಳೂರಿನ ಶುಬತ್ತೆಯ ಮಗಳು ಯೇಪುಲು ಮಾಂತ್ರ ತಿಂದು ಕೆಲವು ಸರ್ತಿ ಉಪವಾಸ ಮಾಡ್ತು - ಡಯೆಟ್ಟು ಹೇಳುದಡ ಅದಕ್ಕೆ.&lt;br /&gt;ಮಾರ್ಗದ ಕರೆಯ ಬೇಡ್ತವು (ಬೇಡುವವು / ಬಿಕ್ಷುಕರು) ಅಂತೂ ನಿತ್ಯವೂ ಉಪವಾಸ ಮಾಡ್ತವು. ಅದೆಲ್ಲ ಬೇರೆ.&lt;br /&gt;&lt;br /&gt;ಇಲ್ಲಿ ಹೇಳ್ತಾ ಇಪ್ಪದು ಆ ನಮುನೆ ಉಪವಾಸ ಅಲ್ಲ - ಹಳೇ ಕ್ರಮದ ಉಪವಾಸ. &lt;br /&gt;ಎಂತದೇ ಆಹಾರ ಇಲ್ಲದ್ದೆ, ದಿನ ಇಡೀ ಏಕಧ್ಯಾನಲ್ಲಿ ಇಪ್ಪ ವೆವಸ್ತೆಗೆ ಉಪವಾಸ ಹೇಳುದಡ.&lt;br /&gt;ಜೆನಂಗ ನಮುನೆ ನಮುನೆಲಿ ಉಪವಾಸ ಮಾಡ್ತವಿದಾ! ಕಡ್ಪದವು ಇಡೀ ದಿನ ಆಹಾರವೇ ಇಲ್ಲದ್ದೆ ಇದ್ದರೆ, ಕೆಲವು ಜೆನ ಉದಿಯಪ್ಪಗ ಒಂದು ಫಲಾರ(ಫಲಾಹಾರ) ಮಾಡ್ತವು. ಪಲಾರ ಹೇಳಿರೆ - ಪೂರ್ವಕಾಲಲ್ಲಿ ಫಲಂಗಳ (ಹಣ್ಣುಗಳ) ತಿಂದೊಂಡು ಇದ್ದರೂ, ಈಗೀಗ ಕೊಳೆ ಅಲ್ಲದ್ದ ಅಡಿಗೆ ಮಾಡಿ ಉಣ್ತವು. (ಅಕ್ಕಿಂದ ಆದ ಆಹಾರಂಗೊ ’ಕೊಳೆ’ ಹೇಳಿ ಲೆಕ್ಕ ಇದ್ದು. ಇದರ ಬಗ್ಗೆ ಇನ್ನೊಂದರಿ ಮಾತಾಡುವೊ°)&lt;br /&gt;ಆ ಮಟ್ಟಿಂಗೆ ಶುಬತ್ತೆಯ ಮಗಳ ಮೆಚ್ಚೆಕ್ಕೇ - ಯೇಪುಲು ತಿಂದು ನಿಜವಾದ ’ಪಲಾರ’ ಮಾಡ್ತು - ಈಗಳೂ..!&lt;br /&gt;&lt;br /&gt;~~~~~&lt;br /&gt;&lt;br /&gt;ಕಾರ್ತಿಕ ಸೋಮವಾರದ ದಿನ ನಮ್ಮೋರಲ್ಲಿ ಉಪವಾಸದ ಒಂದು ವಿಧ ಆದ ’ಒಪ್ಪತ್ತು’ (ಒಪ್ಪೊತ್ತು) ಮಾಡ್ತ ಕ್ರಮ ಇದ್ದು. ಅದರ ಹೇಳ್ತ ಬಗ್ಗೆ ಈ ಶುದ್ದಿ.&lt;br /&gt;ದಿನಲ್ಲಿ ಎರಡು ಹೊತ್ತು ಪಲಾರ ಮಾಡಿ, ಒಂದು ಹೊತ್ತು ಉಂಬ ವಿಧಾನಕ್ಕೆ ನಮ್ಮ ಬಾಶೆಲಿ ’ಒಪ್ಪತ್ತು’ ಹೇಳುದು. [ಒಂದು - ಹೊತ್ತು = ಒಪ್ಪತ್ತು ಹೇಳಿದವು ಮಾಷ್ಟ್ರುಮಾವ, ಅವಕ್ಕೆ ಸಂದಿ ಎಲ್ಲ ಅರಡಿಗಿದಾ.] &lt;br /&gt;ಉದಿಯಪ್ಪಗ ಬೇಗ ಎದ್ದು, ಹಿಂದಾಣ ದಿನದ ಕೊಳೆಯ ಎಲ್ಲ ತೆಗದು, ಸಗಣ ನೀರು ತಳುದು ಶುದ್ದ ಮಾಡಿ ಮಡುಗ್ಗು. ಮತ್ತೆ ಮಿಂದಿಕ್ಕಿ ಶುದ್ದಲ್ಲಿ ಬಂದು ಒಳಂಗೆ ನೀರು ತಂದು ಮಡಗ್ಗು. ಗೆಂಡುಮಕ್ಕೊ ನೀರೆಳದು ದೇವರೊಳಂಗೆ ತಂದರೆ, ಹೆಮ್ಮಕ್ಕೊ ನೀರೆಳದು ಅಟ್ಟುಂಬೊಳಾಂಗೆ (ಅಡಿಗೆಮನೆಗೆ) ಅಡಿಗ್ಗೆ ತಕ್ಕು - ನಿನ್ನೇಣ ನೀರು ಅಶುದ್ದ ಹೇಳಿ ಲೆಕ್ಕ ಇದಾ!&lt;br /&gt;ಉದಿಯಪ್ಪಗ ಪಲಾರಕ್ಕೆ ಎಂತಾರು ಕೊಳೆ ಅಲ್ಲದ್ದು ಮಾಡುಗು - ಸಜ್ಜಿಗೆ ಒಗ್ಗರುಸುದೋ, ಹಸರು ಬೇಶುದೋ, ಹೀಂಗೆಂತಾರು. ಸೌದಿ ಒಲೆಲೇ ಮಾಡುಗು ಅದರ. (ರೂಪತ್ತೆ ಮನೆಲಿ &lt;i&gt;ಮೈಕ್ರೋವೇವ್ ಒಲೆ&lt;/i&gt;ಲೇ ಮಾಡುದು, &lt;i&gt;ಗೋಬರುಗೇಸಿಂಗೆ&lt;/i&gt; ಸಗಣ ಸಾಕಾವುತ್ತಿಲ್ಲೆಡ, ಎರಡೇ &lt;i&gt;ಜರ್ಸಿ ದನ &lt;/i&gt;ಇಪ್ಪದಿದಾ! ಸೌದಿ ಒಲೆ ಇಲ್ಲೆ ಈಗ!). ಹಾಂಗೆ ಉದಿಯಪ್ಪಗಾಣ ಆಹಾರ ಆದ ಮತ್ತೆ - ಉಪವಾಸ ಆರಂಭ, ಯೇವತ್ತಿನಂತೆ ಎಡೆಹೊತ್ತಿಲಿ - ಮಜ್ಜಿಗೆ ನೀರೋ, ಚಾಯವೋ - ಎಂತದೂ ತೆಕ್ಕೊಳವು. ಜೊಗುಳಿನೀರು ಬಂದರೂ ತುಪ್ಪುಗು. ಮಾಪುಳೆಯ ನೋಂಬಿನ ಹಾಂಗೆ ನಾಕು ಜೆನ ಇಪ್ಪಗ ಮಾಂತ್ರ ತುಪ್ಪುದಲ್ಲ, ಆತ್ಮಸಾಕ್ಷಿಯ, ನಿಷ್ಠೆಯ ಉಪವಾಸ!&lt;br /&gt;ಕೆಲವು ಮನೆಲಿ ಶಿವಪೂಜೆ ಮಾಡ್ತವು ಮದ್ಯಾನ್ನಕ್ಕೆ. ಮಂಗಳಾರತಿ ಆಗಿ ಪ್ರಸಾದ ಸೇವನೆ. ಪೂಜೆ ಇದ್ದರೂ, ಇಲ್ಲದ್ರೂ - ಮದ್ಯಾನ್ನಕ್ಕೆ ಬೆಣ್ತಕ್ಕಿ ಊಟ. ಯೇವತ್ತಿನ ಹಾಂಗೆ ಕೊಯಿಶಕ್ಕಿ ಮಾಡವು. ಕೊಯಿಶಕ್ಕಿ ಹೇದರೆ ಬತ್ತವ ಬೇಶಿ ಮಾಡ್ತದು ಇದಾ - ಬಟ್ಟಮಾವಂಗೆ ಶುದ್ದಕ್ಕೆ ಸಾಲ, ಬಟ್ಟೆತ್ತಿಗೂ!&lt;br /&gt;ಯೇವತ್ತೂ ಮದ್ಯಾನ್ನ ಉಂಡಿಕ್ಕಿ ಒರಗಿರೂ, ಉಪವಾಸ - ಒಪ್ಪತ್ತಿನ ದಿನ ಒರಗವು. ’ಒರಗಿರೆ ಉಪವಾಸದ ಪಲ ಹೋವುತ್ತು’ ಹೇಳಿ ಹೇಳುಗಡ ನೆರಿಯದಜ್ಜ. ಮಾಷ್ಟ್ರಮನೆ ಅತ್ತೆ ಹೇಳಿದವು.&lt;br /&gt;ಇರುಳಿಂಗೆ ಮತ್ತೆ ಪಲಾರ - ಸಜ್ಜಿಗೆ ಒಗ್ಗರುಸುದೋ, ಬಾಳೆ ಹಣ್ಣೋ, ಎಂತಾರು. ತೆಕ್ಕೊಂಡ್ರೂ ಆತು, ಇಲ್ಲದ್ರೂ ಆತು.&lt;br /&gt;ಎಡೆಹೊತ್ತಿಲಿ ಅಂತೂ ಶಿವಧ್ಯಾನ ಮಾಡಿಯೇ ಮಾಡುಗು - ಉದಿಯಾಂದ ಇರುಳು ಮನುಗುವ ಒರೆಗೂ. ಶಿವಪಂಚಾಕ್ಷರಿ ಸ್ತೋತ್ರ, ಶಿವಾನಂದ ಲಹರೀ, ಶಿವಮಾನಸ ಸ್ತೋತ್ರ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ತೋಟಕಾಷ್ಟಕ - ಹೀಂಗೇ ಕೆಲವು. ಶಂಕರಾಚಾರ್ಯ ತುಂಬ ಬರದ್ದವಿದಾ ಶಿವನ ಶ್ಲೋಕಂಗೊ, ಒಂದೊಂದರ ಹೇಳುಗು.&lt;br /&gt;ಇಡೀ ದಿನ ದೇಹ, ಮನಸ್ಸು ಶುದ್ದಲ್ಲಿ. ಶಿವನ ಧ್ಯಾನ.&lt;br /&gt;&lt;br /&gt;ಈಗಾಣ ಗೆಂಡುಮಕ್ಕೊ- ಹೆಮ್ಮಕ್ಕ ಮಾಡ್ತವು, ಇನ್ನಾಣೋರು ಮಾಡ್ತವಾ? ಶಂಬಜ್ಜನಷ್ಟು ನಿಷ್ಟೆಲಿ ರಂಗಮಾವ ಮಾಡವು, ರಂಗಮಾವಂಗೆ ನಡುಪ್ರಾಯ ಕಳಾತು - ಶಾಂಬಾವ ಇನ್ನುದೇ ಸುರು ಮಾಡಿದ್ದಯಿಲ್ಲೆ. ಚೇ!&lt;br /&gt;&lt;br /&gt;ಕುಶಾಲಿಂಗೆ ಒಪ್ಪಕ್ಕನತ್ರೆ ಕೇಳಿದೆ, ’ಯೇವಗ ಸುರು ಮಾಡ್ತೆ ಒಪ್ಪಕ್ಕ° ನೀನು?’ ಹೇಳಿ. ’ಇಲ್ಲಿಗೆ ಬಪ್ಪೋರು ಮಾಡೆಕ್ಕಾದ್ದು, ಆನಲ್ಲ!’ ಹೇಳಿತ್ತು ತೊಡಿ ಪೀಂಟುಸಿಗೊಂಡು. ’ಆತಂಬಗ..!’ ಹೇಳಿದ° ಒಪ್ಪಣ್ಣ. ಅದು ಹೋಪ ಮನೆಲಿದೇ ಇಕ್ಕು, ನೋಡೊ°. &lt;b&gt;;-)&lt;/b&gt;&lt;br /&gt;&lt;br /&gt;ಹಳೆಕ್ರಮದ ಮನೆಗಳಲ್ಲಿ ಈಗಳೂ ಕಾಣ್ತು ಈ ಕಾರ್ತಿಕ ಸೋಮವಾರದ ಆಚರಣೆ. ಮೊನ್ನೆ ಮಾಷ್ಟ್ರಮನೆ ಅತ್ತೆ ಮಾಡಿತ್ತಡ. &lt;br /&gt;ದೀಪಕ್ಕಂದೇ ಅದಕ್ಕೆ ಎಡಿಗಾದಷ್ಟು ಮಾಡಿದ್ದು. ಹೊತ್ತೋಪಗ ಬಚ್ಚಿ, ಏಳುಲೆಡಿಯದ್ದೆ ಅದರ ಮಲ್ಲಿಗೆ ಗೆಡುದೇ ಉಪವಾಸ ಆ ದಿನ. &lt;b&gt;;-)&lt;/b&gt;&lt;br /&gt;ರೂಪತ್ತೆಗೆ ಮದ್ಯಾನ್ನ &lt;i&gt;ಟೀವಿಲಿ &lt;/i&gt;ದಾರವಾಹಿ ನೋಡಿ ಅಬ್ಯಾಸಬಲಲ್ಲಿ ಅಲ್ಲಿಗೇ ಒರಕ್ಕು ಬಂತಡ, &lt;i&gt;ಮೊಬೈಲಿಲಿ &lt;/i&gt;ಮಾಲಚಿಕ್ಕಮ್ಮಂಗೆ &lt;i&gt;ಪೋನು &lt;/i&gt;ಮಾಡಿ ಬೇಜಾರು ಮಾಡಿತ್ತಡ..!!&lt;br /&gt;ಕಳಾಯಿ ಗೀತತ್ತೆ ಮಾಡಿದ್ದೋ - ಇಲ್ಲೆಯೋ ಗೊಂತಿಲ್ಲೆ. ಕೇಳುಲೆ ಹೋದರೆ ಪೆಟ್ಟು ತಿಂಬ ಜೆಂಬಾರ.&lt;br /&gt;&lt;br /&gt;ನಮ್ಮೋರ ಮನೆಗಳಲ್ಲಿ ಗೆಂಡುಮಕ್ಕಳೂ, ಹೆಮ್ಮಕ್ಕಳೂ ಜೊತೆಜೊತೆಯಾಗಿ ಸೇರಿ ಮಾಡ್ತ ವೈಶಿಷ್ಟ್ಯಪೂರ್ಣ ಆಚರಣೆ ಈ &lt;b&gt;ಒಪ್ಪತ್ತು&lt;/b&gt;. ಉಪವಾಸ ಮಾಡಿರೆ ದೇಹ ಮನಸ್ಸಿನ ಹಿಡಿತಕ್ಕೆ ಬತ್ತಡ. ದೇಹವೇ ಮನಸ್ಸಿಂಗೆ ಒಪ್ಪಿಗೊಳ್ತು, ಅಪ್ಪಿಗೊಳ್ತು. ಅಜ್ಜಂದ್ರು ಉಪವಾಸ ಮಾಡಿ ಮಾಡಿಯೇ ಇದಾ - ನೂರು ಒರಿಶ ಬದುಕ್ಕಿಗೊಂಡು ಇದ್ದದು. ಬಟಾಟೆ ಚಿಪ್ಸುದೇ ತಿಂಗು, ಉಪವಾಸವುದೇ ಮಾಡುಗು. ಇನ್ನಾಣೋರದ್ದು ಹೇಂಗೋ! &lt;b&gt;:-(&lt;/b&gt;&lt;br /&gt;ಗ್ರೇಶಿರೆ ಬೇಜಾರಾವುತ್ತು ಬಾವಾ!&lt;br /&gt;&lt;br /&gt;ಅಜ್ಜಂದ್ರೂ ಇಡೀ ದಿನ ಒಪ್ಪೊತ್ತು ಉಪವಾಸಂದಲೂ ಶಿವಧ್ಯಾನ ಮಾಡಿಗೊಂಡಿತ್ತಿದ್ದವು ಹೇಳ್ತದು ಮುಖ್ಯ. &lt;br /&gt;ನವಗೆಲ್ಲ ಉಪವಾಸ ಸುರುಮಾಡಿ ಹತ್ತು ನಿಮಿಶಲ್ಲಿ ಅಶನದಳಗೆದೇ ಧ್ಯಾನ!!!&lt;br /&gt;&lt;br /&gt;ಅಪುರೂಪಕ್ಕಾರೂ ಉಪವಾಸ ಮಾಡುವೊ°, ದೇಹ - ಮನಸ್ಸಿನ ಹಿಡಿತಲ್ಲಿ ಮಡಿಕ್ಕೊಂಬ°, ಆಗದೋ?&lt;br /&gt;ಶಿವಾನುಗ್ರಹ ಎಲ್ಲೊರಿಂಗೂ ಇರಳಿ...!&lt;b&gt;&lt;br /&gt;&lt;/b&gt;&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಒಪ್ಪತ್ತು, ಉಪವಾಸ ಮಾಡಿಗೊಂಡಿಲ್ಲದ್ರೆ ನಾಲಗೆಯ ಹಿಡಿತವೇ ತಪ್ಪುತ್ತು.!&lt;br /&gt;&lt;br /&gt;&lt;b&gt;ಸೂ: &lt;/b&gt;ನಾಳ್ತು ಸೋಮವಾರ (16-11-2009) ಈ ಒರಿಶದ ಅಕೇರಿಯಾಣ ಕಾರ್ತಿಕ ಸೋಮವಾರ. ಅವಕಾಶ ಆದರೆ ಒಪ್ಪೊತ್ತು ಮಾಡಿಕ್ಕಿ ಆತೋ. ಕ್ರಮ ಗೊಂತಾಗದ್ರೆ ಮಾಷ್ಟ್ರಮನೆ ಅತ್ತೆಯ ಹತ್ರೆ ಕೇಳಿಕ್ಕಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-2797543579986495034?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/2797543579986495034'/><link rel='self' type='application/atom+xml' href='http://www.blogger.com/feeds/7505961738267696199/posts/default/2797543579986495034'/><link rel='alternate' type='text/html' href='http://oppanna.blogspot.com/2009/11/blog-post_13.html' title='ಕಾರ್ತಿಕ ಸೋಮವಾರ ಒಪ್ಪತ್ತು - ದೇಹವೇ ಮನಸಿಂಗೆ ಒಪ್ಪುತ್ತು ...!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_Lr7MUe7hmBw/SvvkcsSjubI/AAAAAAAAP10/6JkTtLdOgZ8/s72-c/Shiva%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-1560812634916492292</id><published>2009-11-06T00:00:00.017+05:30</published><updated>2009-11-06T00:00:01.111+05:30</updated><category scheme='http://www.blogger.com/atom/ns#' term='ವೆಬ್'/><category scheme='http://www.blogger.com/atom/ns#' term='raghaveshwara'/><category scheme='http://www.blogger.com/atom/ns#' term='ಸ್ವಾಮಿಗೊ'/><category scheme='http://www.blogger.com/atom/ns#' term='ಭಾರತೀ'/><category scheme='http://www.blogger.com/atom/ns#' term='ರಾಘವೇಶ್ವರ'/><category scheme='http://www.blogger.com/atom/ns#' term='hareraama.in'/><category scheme='http://www.blogger.com/atom/ns#' term='bharati'/><category scheme='http://www.blogger.com/atom/ns#' term='ಸೈಟು'/><category scheme='http://www.blogger.com/atom/ns#' term='ಶ್ರೀ'/><category scheme='http://www.blogger.com/atom/ns#' term='ಹರೇರಾಮ'/><category scheme='http://www.blogger.com/atom/ns#' term='sri'/><title type='text'>ಹರಸುವವರ ಹಾರೈಕೆಯ 'ಹರೇ ರಾಮ' ....!</title><content type='html'>ನಮ್ಮ  ಗುರುಗೊ ಓ ಮೊನ್ನೆ ಒಂದು ಆಶೀರ್ವಚನಲ್ಲಿ ಹೇಳಿದ ಮಾತುಗೊ:&lt;br /&gt;’ಹರಿ’ ಹೇಳಿರೆ ದೇವಲೋಕಲ್ಲಿಪ್ಪ ನಾರಾಯಣನ ಅಂಶ. ’ರಾಮ’ ಹೇಳಿರೆ ಆ ತತ್ವದ ಮಾನವತೆ. &lt;br /&gt;ದೇವಲೋಕಲ್ಲಿಪ್ಪ ನಾರಾಯಣನೇ ಮಾನವತ್ವದ ರೂಪ ತಾಳಿ ಅವತಾರ ಎತ್ತಿ ಶ್ರೀರಾಮ ಆಗಿ ನಮ್ಮೊಟ್ಟಿಂಗೆ ಈ ಭೂಮಿಲಿ ಇತ್ತಿದ್ದ. ಮೇಗಂದ ಭೂಲೋಕವ ನೋಡಿಗೊಂಡಿರ್ತ ದೇವತೆಗೊಕ್ಕೆ ಅವನ ಕಂಡು, ಅವನ ನಡವಳಿಕೆಯ ಕಂಡು, ಅವನಲ್ಲಿಪ್ಪ ಸಾತ್ವಿಕತೆಯ ಕಂಡು ’&lt;i&gt;ಈ ಹರಿಯೇ ಆ ರಾಮ’ &lt;/i&gt;ಹೇಳ್ತ ತಿಳುವಳಿಕೆ ಬಂದು ದೇವತೆಗೊ ಮಾಡಿದ ಉದ್ಗಾರವೇ ’&lt;b&gt;ಹರೇ ರಾಮ...!!!’&lt;/b&gt;&lt;br /&gt;ಈ ’ಹರೇ ರಾಮ’ ಶಬ್ದಂದ ನಮ್ಮ ಗುರುಗೊ ತುಂಬ ಆಕರ್ಷಿತರಾಯಿದವು, ಅದರ ಎಷ್ಟು ಹಚ್ಚಿಗೊಂಡಿದವು ಹೇಳಿರೆ, ಆಶೀರ್ವಚನ ಆರಂಭದ ಸಮಯಲ್ಲಿ, ಅಂತ್ಯದ ಸಮಯಲ್ಲಿ, ಶಿಷ್ಯರ ನಮಸ್ಕಾರಂಗಳ ಸ್ವೀಕರಿಸುವ ಸಮಯಲ್ಲಿ, ತುಂಬ ಪ್ರಸನ್ನರಾದ ಸಮಯಲ್ಲಿ - ಎಲ್ಲವೂ ಇದೇ ಶಬ್ದ ಬಳಕೆ... &lt;b&gt;ಹರೇರಾಮ. . . .!&lt;/b&gt;&lt;br /&gt;&lt;br /&gt;ಗುರುಗೊ ಈ ಶಬ್ದವ ಬಳಸುದು ನೋಡಿ ಶಿಷ್ಯಕೋಟಿದೇ ಅದರ ಬಳಕೆ ಆರಂಭ ಮಾಡಿತ್ತು.        ಗುರುಗೊ ಹೇಂಗೆಯೋ ಅದೇ ನಮುನೆ ಶಿಷ್ಯರು, ಅಲ್ಲದೋ? ನೂರಕ್ಕೆ ನೂರು ಸತ್ಯ.&lt;br /&gt;ಶ್ರೀಮಠದ ಸಂಪರ್ಕ ಇಪ್ಪ ಎಲ್ಲೊರುದೇ ಈ ಶಬ್ದವ ತುಂಬ ಉಪಯೋಗಿಸುತ್ತವು ಹೇಳಿ ಗೋವಿಂದ ಮಾವ° ಹೇಳಿದವು. ಮಠಲ್ಲಿ ಅತಿತಿಗೊಕ್ಕೆ ನಮಸ್ಕಾರ ಮಾಡುದು, ಪತ್ರವೆವಹಾರ ಆರಂಭ ಮಾಡ್ತದು, ಪೋನು ಬಂದಪ್ಪಗ ಶುರು ಮಾಡುದು - ಎಲ್ಲ ಇದೇ ಶಬ್ದಲ್ಲಿ ಅಡ.&lt;br /&gt;ಈಗಂತೂ ಆ ಶಬ್ದ ಎಷ್ಟು ಮನೆಮಾತು ಆಯಿದು ಹೇಳಿರೆ, ಹವ್ಯಕ ಸಮಾಜ ಪರಸ್ಪರ ಅಭಿವಂದಿಸುದು, ಅಭಿನಂದಿಸುದು, ಮಾತು ಆರಂಬ ಮಾಡುದು, ಅಂತ್ಯ ಮಾಡುದು - ಎಲ್ಲ ಅದೇ ಶಬ್ದಲ್ಲೇ.&lt;br /&gt;ನಮ್ಮ ಊರಿಲಿದೇ ಹಾಂಗೇ, ಸಂಘಟನೆ, ಪರಿಷತ್ತಿಂಗೆ ಸಂಬಂದಪಟ್ಟ ಕಾರ್ಯಕ್ರಮಲ್ಲಿ ಭಾಷಣ ಮಾಡ್ತ ಸಂದರ್ಬಲ್ಲಿಯೋ, ಗುರಿಕ್ಕಾರಮಾವನ ಕಂಡ ತಕ್ಷಣವೋ, ಎಲ್ಲ ಇದೇ ಶಬ್ದಲ್ಲಿ ಮಾತು ಆರಂಭ ಮಾಡ್ತದು. ಒಪ್ಪಣ್ಣಂಗೆ ತೋಟಲ್ಲೋ ಮತ್ತೊ ಪಕ್ಕನೆ ಆಚಮನೆ ಪುಟ್ಟಣ್ಣ ಸಿಕ್ಕಿರೆ ಜೋರು ಬೊಬ್ಬೆ ಹೊಡದು ಹೇಳ್ತ ಶಬ್ದ ಅದೇ &lt;i&gt;ಹರೇರಾಮ &lt;/i&gt;ಅಲ್ಲದೋ? ಎಡಪ್ಪಾಡಿ ಬಾವಂಗೆ ಅಜ್ಜಕಾನ ಬಾವ° ಪೋನೋ ಮತ್ತೊ ಮಾಡಿರೆ ಖಡ್ಡಾಯವಾಗಿ &lt;b&gt;"ಹರೇರಾಮ..." &lt;/b&gt;ಹೇಳಿಯೇ ಹೇಳಿ ಮಾತಾಡುಲೆ ಸುರುಮಾಡುದಡ. ಶುಬತ್ತೆಯ ಮಗಳ ಹಾಂಗೆ ಕೆಮಿ ಆಡುಸಿಗೊಂಡು ’&lt;i&gt;ಹೆಲೋ....!&lt;/i&gt;’&amp;nbsp; ಹೇಳ್ತ ಕ್ರಮ ಇಲ್ಲೆಡ. ಅವರ ಮನೆಕೆಲಸಕ್ಕೆ ಬತ್ತ ಆಚಾರಿ ಸುಂದರನೂ ಪೋನುಬಂದರೆ &lt;i&gt;ಹರೇರಾಮ&lt;/i&gt; ಹೇಳಿಯೇ ಮಾತಾಡ್ಳೆ ಸುರುಮಾಡುದಡ. ನಾವು ಹೇಳಿ ಹೇಳಿ ಅಬ್ಯಾಸ ಮಾಡ್ಸಿರೆ ಎದುರಾಣವೂ ಅದನ್ನೇ ಹೇಳುಲೆ ಸುರುಮಾಡ್ತವು ಹೇಳುಸ್ಸು ಇದಕ್ಕೇ ಅಲ್ಲದೋ? ಒಪ್ಪಣ್ಣಂಗೂ ಊರಿನೊಳ ಮಾತಾಡುವಗ &lt;b&gt;ಹರೇರಾಮ &lt;/b&gt;ಹೇಳಿಯೇ ಬತ್ತು. ಪಕ್ಕನೆ ಯೇವದಾರು ಆಪೀಸಿಂಗೋ ಮತ್ತೊ ಹೋದರೆ ಅದುವೇ ರಜ ಕಷ್ಟ ಆಗಿ ಹೋವುತ್ತು - ಆಪೀಸಿನವಕ್ಕೆ ಇನ್ನೂ ಅಬ್ಯಾಸ ಆಯೆಕ್ಕಷ್ಟೆ ಇದಾ! &lt;br /&gt;ಮಠಲ್ಲಿ &lt;b&gt;ಹರೇರಾಮ &lt;/b&gt;ಹೇಳಿ ಬರಕ್ಕೊಂಡು ಇಪ್ಪ ಶ್ಟಿಕ್ಕರುಗೊ ಧಾರಾಳ ಅಂಟುಸಿಗೊಂಡು ಇದ್ದಡ. ಇದರ&amp;nbsp; ಪ್ರತಿ ಸರ್ತಿ ನೋಡಿ ಅಪ್ಪಗಳೂ ರಾಮ ಸ್ಮರಣೆ ಆಗಲಿ ಹೇಳ್ತ ಉದ್ದೇಶ. ಹೊಸನಗರಲ್ಲಿ ಮಾಂತ್ರ ಅಲ್ಲ, ಬೆಂಗ್ಳೂರು ಮಟಲ್ಲಿದೇ ಹಾಂಗೇ ಇದ್ದು ಹೇಳಿ ಪೆರ್ಲದಣ್ಣ ಹೇಳಿದ್ದವು.&lt;br /&gt;ಎಷ್ಟು ಚೆಂದ!&lt;br /&gt;~~~&lt;br /&gt;&lt;br /&gt;ಪುತ್ತೂರಿಂದ ಸುಬ್ರಮಣ್ಯಕ್ಕೆ ಹೋವುತ್ತ ಬಸ್ಸಿಂಗೆ ಓ ಮೊನ್ನೆ ಗಣೇಶಮಾವ ಹತ್ತಿ ಕೂದ್ದಡ. ಕೂದ್ದದು ಕರೇಣ ಸೀಟು ಆದ ಕಾರಣ ಕೆಳಂದ ಬತ್ತ ಜೆನಂಗೊ ’&lt;i&gt;ಈ ಬಸ್ಸು ಎಲ್ಲಿಗೆ ಹೋಗ್ತದೇ?&lt;/i&gt;’ ಹೇಳಿ ಇವರತ್ರೇ ಕೇಳುದಡ. ಹೇಳುಲೇ ಬೇಕನ್ನೇ, ಹೇಳಿದವು. ಬಸ್ಸು ಶ್ಟೇಂಡಿಲಿ ನಿಂದಿದ್ದ ಅರ್ದಗಂಟೆಯ ಹೊತ್ತಿಲಿ ಸುಮಾರು ನೂರುಸರ್ತಿ ’ಸುಬ್ರಮಣ್ಯ, ಸುಬ್ರಮಣ್ಯ, ಸುಬ್ರಮಣ್ಯ,...’ ಹೇಳಿ ಜೆಪಮಾಡಿದ್ದು ಗ್ರೇಶಿ ಅವು ತುಂಬ ಕುಶಿಲಿ ಇತ್ತಿದ್ದವಡ ಆ ದಿನ ಇಡೀಕ. ಹಾಂಗೊಂದು ಶುದ್ದಿ!&lt;br /&gt;ಇದು ಎಂತಕೆ ನೆಂಪಾತು ಹೇಳಿರೆ, ಗಮನ ಇದ್ದೋ ಇಲ್ಲೆಯೋ, ಒಂದೇ ಶಬ್ದ ತುಂಬ ಸರ್ತಿ ಹೇಳುವಗ ಮನಸ್ಸು ಆ ಶಬ್ದಕ್ಕೆ ಒಗ್ಗಿ ಹೋವುತ್ತು. ಪರಸ್ಪರ ಮಾತಾಡುವಗಳೋ ಮಣ್ಣ &lt;i&gt;ಹರೇರಾಮ &lt;/i&gt;ಹೇಳಿರೆ, ನಮ್ಮ ಆಂತರ್ಯಲ್ಲಿದೇ ಗುರುಪೀಠದ ಅಂಶ ಸೇರಿ ಹೋವುತ್ತು ಹೇಳಿಗೊಂಡು ನಂಬಿಕೆ.&lt;br /&gt;&lt;br /&gt;~~~&lt;br /&gt;ಇದೆಲ್ಲ ಹೀಂಗೆ ನೆಡಕ್ಕೊಂಡು ಇಪ್ಪಗಳೇ,&lt;br /&gt;ಗುರುಗೊಕ್ಕೆ ಇಂಟರ್ನೆಟ್ಟಿಲಿ ಅನುಭವ ಇಪ್ಪ ವಿಷಯ ಹೆಚ್ಚಿನವಕ್ಕೂ ಗೊಂತಿದ್ದು. &lt;br /&gt;ಒಬ್ಬ ಸಾಮಾನ್ಯ ಇಂಜಿನಿಯರಷ್ಟೇ ಗುರುಗೊಕ್ಕೂ ಕಂಪ್ಯೂಟರು ಅರಡಿತ್ತಡ. ಯೇಪುಲು (ತಿಂತದಲ್ಲ, ಕಂಪ್ಯೂಟರು ಕಂಪೆನಿಯ ಹೆಸರು) ಕಂಪ್ಯೂಟರಿಲಿ ಟಕಟಕ ಒತ್ತುವಗ ಕೆಲವು ಸೋಪ್ಟುವೇರುಗಳುದೇ ಮೂಗಿಂಗೆ ಬೆರಳು ಮಡುಗುತ್ತವಡ. ಎಲ್ಲಾ ಆಡಳಿತವನ್ನುದೇ ಇಂಟರ್ನೆಟ್ಟಿಂಗೆ ತರೆಕ್ಕು, ಎಲ್ಲಿದ್ದರೂ ಸಿಕ್ಕೆಕ್ಕು, ಲೋಕವ್ಯಾಪಿ ಸಂಚಾರಲ್ಲಿಪ್ಪಗ ಇದು ಅನುಕೂಲ ಆವುತ್ತು ಹೇಳ್ತ ಯೋಚನೆ ಗುರುಗೊಕ್ಕೆ ಅಂದೇ ಬಯಿಂದು. ಅದಕ್ಕಾಗಿ ಕೆಲಸ ಕಾರ್ಯಂಗಳ ಮಾಡ್ತಾ ಇದ್ದವಡ.&lt;br /&gt;ಇಂಟರ್ನೆಟ್ಟಿನ ಓರುಕುಟ್ಟಿಲಿ ಗುರುಗೊ ಇದ್ದವು ಹೇಳಿಗೊಂಡು ಪುಳ್ಳಿಯಕ್ಕಳಿಂದ ಹಿಡುದು ಪಿಜ್ಜಿಯಕ್ಕಳ ಒರೆಗೂ - ಎಲ್ಲೊರುದೇ ಓರುಕುಟ್ಟಿಲಿ ಜೆಮೆ ಅಪ್ಪಲೆ ಸುರು ಆದವು, ಶೆಕ್ಕರೆ ಡಬ್ಬಿಗೆ ಎರುಗು ಬತ್ತ ನಮುನೆಲಿ. ಅಲ್ಲಿ ಆಶೀರ್ವಾದ ಪಡಕ್ಕೊಂಬಲೆ, ಮಾತಾಡುಲೆ, ಪಟ ನೋಡಲೆ, ವೀಡ್ಯ ನೋಡಲೆ, ಸ್ವರ ಕೇಳಲೆ - ಎಲ್ಲದಕ್ಕುದೇ ಆವುತ್ತನ್ನೆ - ಹಾಂಗೆ!&lt;br /&gt;ಗುರುಗೊಕ್ಕೆ ಎಲ್ಲೊರುದೇ ’&lt;i&gt;&lt;b&gt;ಹರೇರಾಮ, ಆಶೀರ್ವಾದ ಬೇಡುತ್ತೆ&lt;/b&gt;&lt;/i&gt;’ ಹೇಳುವೋರೇ!&lt;br /&gt;ಎಷ್ಟಾದರೂ ಓರುಕುಟ್ಟು ಬೇರೆಯವರದ್ದು, ನಮ್ಮದಲ್ಲ. ಎಷ್ಟು ಶಾಶ್ವತ ಹೇಳ್ತದು ಗೊಂತಿಲ್ಲೆ. ಎಂತೆಲ್ಲ ಮಾಡ್ಳೆಡಿತ್ತು ಹೇಳ್ತದು ನಮ್ಮ ಕೈಲಿ ಇಲ್ಲೆ, ಎಷ್ಟು ಜೆನ ಶಿಷ್ಯರು ಬೇಕು ಹೇಳ್ತದು ನಮ್ಮ ಕೈಲಿ ಇಲ್ಲೆ, ಆರಿಂಗಲ್ಲ ಎಂತೆಲ್ಲ ಬರದ್ದು, ಅದು ಎಷ್ಟು ದಿನ ಇರ್ತು ಹೇಳ್ತದು ಯೇವದೂ ನಮ್ಮ ಕೈಲಿ ಇಲ್ಲೆ - ಎಂತಕೇ ಹೇಳಿತ್ತು ಕಂಡ್ರೆ, ಅದು ನಮ್ಮದಲ್ಲ. ಗೂಗುಲು ಕಂಪೆನಿಗೆ ಮನಸ್ಸು ಬಪ್ಪಗ ಮುಚ್ಚುಗು, ಬೇಕಪ್ಪ ತೆಗಗು. ನಮ್ಮಂದಾಗಿ ಅವರಲ್ಲಿ ಜೆನ ಜಾಸ್ತಿ ಮಾಡುಸ್ಸು ಎಂತಕೆ? ನಮ್ಮದೇ ಒಂದು ಆಗಲಿ, ನಮ್ಮದೇ ಹಿಡಿತಲ್ಲಿಪ್ಪ ಓರ್ಕುಟ್ಟು ನಮುನೆದು ಆಗಲಿ, ಅದರಲ್ಲಿ ಮಾತಾಡುವೊ, ಓರ್ಕುಟ್ಟಿಲಿ ಮಾತಾಡಿರೆ ಸಂತೆ-ಅಡ್ಕಲ್ಲಿ ಮಾತಾಡಿದ ನಮುನೆ, ನಮ್ಮ ಮನೆಲಿ ಮಾತಾಡುವ, ಮಠಲ್ಲೇ ಕೂದಂಡು ಮಾತಾಡುವ ಹೇಳ್ತ ಯೋಚನೆ ಬಂತಡ ನಮ್ಮ ಗುರುಗೊಕ್ಕೆ. &lt;br /&gt;&lt;br /&gt;&lt;a href="http://hareraama.in/" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://1.bp.blogspot.com/_Lr7MUe7hmBw/SvMUeC8f7EI/AAAAAAAAP0w/FSkYyp445T8/s320/HareRaama%40Oppanna.jpg" /&gt;&lt;/a&gt;ಅದೇ ಆಲೋಚನೆಲಿ ಬೆಂಗ್ಳೂರಿನ ಸೋಪ್ಟುವೇರು ಮಾಣಿಯಂಗಳ ಬಪ್ಪಲೆ ಮಾಡಿದವಡ. ಹಾಂಗೆ ಬಂದವರ ಕೂರುಸಿಗೊಂಡು ಒಂದು ಮೀಟಿಂಗು ಮಾಡಿದವಡ, ಅವರ ವಿಚಾರಂಗಳ ಹೇಳಿದವಡ. ’ನಮ್ಮದೇ ಒಂದು ವೆಬ್-ಸೈಟು ಆಯೆಕ್ಕು’ ಹೇಳ್ತ ಯೋಚನೆ ಮಡಗಿದವಡ.&amp;nbsp; ದೀರ್ಘ ಚಿಂತನೆ ಆದ ಮತ್ತೆ ಒಂದು ವೆಬ್’ಸೈಟು ಹೆರಬಂತಡ, ಅದೇ &lt;a href="http://hareraama.in/"&gt;&lt;b&gt;ಹರೇರಾಮ.ಇನ್&lt;/b&gt;&lt;/a&gt; [&lt;a href="http://hareraama.in/" target="_blank"&gt;http://hareraama.in&lt;/a&gt;]....&lt;br /&gt;ನಿತ್ಯ ಸ್ಮರಣೆ ಮಾಡ್ತ &lt;b&gt;ಹರೇರಾಮ &lt;/b&gt;ಶಬ್ದ ಲೋಕಾಂತರ ಆಯೆಕ್ಕು ಹೇಳ್ತ ಉದ್ದೇಶಲ್ಲಿ ವೆಬ್’ಸೈಟಿಂಗೂ ಅದೇ ಹೆಸರು ಮಡಗಿದ್ದಡ.&lt;br /&gt;&lt;br /&gt;ಗುರುಗಳ, ಮಠದ ಸಂಬಂಧಿ ಪಟಂಗ, ವೀಡ್ಯಂಗ, ಚಿತ್ರಂಗ, ಶುದ್ದಿಗೊ, ಶುದ್ದಿ ಇಪ್ಪ ಪೇಪರು ತುಂಡುಗೊ, ’ಇಂದೆಂತಾತು’ ಹೇಳ್ತ ದಿನಚರಿಗೊ, ಎಲ್ಲವೂ ಎದುರು ಕಾಣ್ತ ನಮುನೆ ಸಿಕ್ಕುತ್ತಡ ಆ ವೆಬುಸೈಟಿಲಿ.&lt;br /&gt;ಅದಲ್ಲದ್ದೇ, ವಿಶೇಷವಾಗಿ ಗುರುಗೊ ಬ್ಲೋಗು ಬರೆತ್ತವಡ. ಅಧ್ಯಾತಿಕ, ಸಾಮಾಜಿಕ ಎರಡೂ ವಿಶಯ ಬತ್ತ ಹಾಂಗೆ &lt;b&gt;ರಾಮ&lt;/b&gt; &amp;amp; &lt;b&gt;ರಾಜ್ಯ&lt;/b&gt; ಹೇಳ್ತ ಎರಡು ಹೆಸರು ಮಡಗಿದ್ದವಡ ಬ್ಲೋಗುಗೊಕ್ಕೆ.&lt;b&gt; ರಾಮ ಬ್ಲೋಗು&lt;/b&gt; ದೇವ, ಪುರಾಣ, ಇತ್ಯಾದಿ ಸಂಗತಿ ಒಳಗೊಂಡಿದ್ದರೆ, &lt;b&gt;ರಾಜ್ಯ ಬ್ಲೋಗು&lt;/b&gt; ರಾಜನೀತಿ ಇತ್ಯಾದಿ ವಿಶಯಂಗಳ ಒಳಗೊಳ್ತಡ. ಗುರುಗೊ ಅಲಂಕರಿಸಿದ ರಾಮಚಂದ್ರಾಪುರದ ಪೀಠ - ಅದು ಗುರುಪೀಠವೂ ಅಪ್ಪು, ರಾಜಪೀಠವೂ ಅಪ್ಪು. ಗುರುಚಿಂತನೆಯುದೇ, ರಾಜಗಾಂಭೀರ್ಯದೇ ಎರಡೂ ಇದ್ದನ್ನೇ, ಹಾಂಗೆ ಇದೆರಡು ಬರವಲೆ ಸಾಧ್ಯ ಆವುತ್ತು.&lt;br /&gt;&lt;br /&gt;ಅದಷ್ಟಲ್ಲದ್ದೇ, ಓರುಕುಟ್ಟಿಲಿ ಇರ್ತ ನಮುನೆ ’ಹುಂಡು ಅಂಚೆ’ (&lt;i&gt;ಹುಂಡು= ಬಿಂದು / ರಜ್ಜ. &lt;/i&gt;ಓರುಕುಟ್ಟಿಲಿ ಇದರ Scrap ಹೇಳುದಡ, ಅಜ್ಜಕಾನ ಬಾವ° ಹೇಳಿದ°) ಬರವಲೆ ಎಡಿತ್ತಡ. ಕಾಪಿಗೆಂತ?, ಒಗ್ಗರಣೆ ಎಂತ? ಹೇಳಿ ಎಲ್ಲೊರುದೇ ಮಾತಾಡ್ಳೆಡಿಯ, ಬದಲಾಗಿ ನಾವುದೇ ಗುರುಗಳುದೆ ಮಾತಾಡ್ಳಾವುತ್ತಡ. ಎಂತ ಚಿಂತನೆಗೊ ಬೇಕಾರುದೇ ಮಾಡ್ಳಾವುತ್ತಡ. ಜನರಿಂದ ನೇರವಾಗಿ ಗುರುಗೊಕ್ಕೆ. ಗುರುಗೊ ಯಾವುದೇ ವ್ಯಕ್ತಿಗೆ - ಈ ನಮುನೆ ಸಂಪರ್ಕ ಮಾಡ್ಲೆ ಆವುತ್ತಡ. ಬಪ್ಪ ದಿನಂಗಳಲ್ಲಿ ಇನ್ನುದೇ ರಜ ದೊಡ್ಡ ಮಟ್ಟಿಂಗೆ ಬೆಳೆಶುತ್ತ ಏರ್ಪಾಡು ಇದ್ದಡ.&lt;br /&gt;ಇದೆಲ್ಲ ಮಾಡ್ತ ಮೊದಲು ಅದರ್ಲಿ ರಿಜಿಶ್ಟ್ರಿ ಆಯೆಕ್ಕಡ.&amp;nbsp; ಅರ್ಜಿ ಹಾಕುಲೆ ಇದ್ದಡ. ಸಣ್ಣ ಮಟ್ಟಿನ ಜಾತಕ ತುಂಬುಸಿರೆ ಅದರ ಒಳ ಹೋಪಲೆ ಆವುತ್ತಡ. ಈಗಾಗಲೇ ಮಾಷ್ಟ್ರಮನೆ ಆತ್ತೆಯ ಹಾಂಗೆ ಕೆಲವು&amp;nbsp; ಜೆನ ಇದರ್ಲಿ ಅರ್ಜಿ ಹಾಕಿ ಸೇರಿಗೊಂಡಿದವಡ. ಓರುಕುಟ್ಟಿನ ಇನ್ನು ಕುಟ್ಟುಲೇ ಇರ!&lt;br /&gt;&lt;br /&gt;&lt;br /&gt;ಓ ಮೊನ್ನೆ ದೀಪಾವಳಿ ದಿನ ಆದಿಮಠ ಗೋಕರ್ಣದ ಅಶೋಕೆಲಿ (ಗೋಕರ್ಣಲ್ಲಿ ನಮ್ಮ ಮಠ ಸ್ಥಾಪನೆ ಆದ್ದು, ಗೊಂತಿದ್ದನ್ನೇ?) ಇದರ ಲೋಕಾರ್ಪಣೆ ಮಾಡಿದವಡ. ಎಡಪ್ಪಾಡಿ ಬಾವ° ಇತ್ತಿದ್ದವಡ ಅಲ್ಲಿ. ಗುರುಗೊ ಮತ್ತೆರಡು ದಿನ ಕಳುದು ಬೆಂಗ್ಳೂರಿಂಗೆ ಬಂದು ಸುರೂವಾಣ ಬ್ಲೋಗು ಬರದವಡ. ಬರದು ಅರ್ದ ದಿನಲ್ಲಿ ಹತ್ತು ಜೆನರ ’ಅನಿಸಿಕೆ’ (Comment)ಗೊ ಬಯಿಂದಡ. ಇನ್ನೂ ಬತ್ತಾ ಇದ್ದಡ.&amp;nbsp; ನೋಡಿ, ಜೆನಂಗ ಎಷ್ಟು ಕಾದುಗೊಂಡು ಇದ್ದವು!!! ಗುರುಗಳ ಬ್ಲೋಗು ಪ್ರತಿ ಗುರುವಾರ ಬತ್ತಡ. ’ಇನ್ನಾಣ ವಾರ ಎಂತರಪ್ಪಾ’ ಹೇಳ್ತ ಕುತೂಹಲ ಕೆಲವು ಜೆನಕ್ಕೆ ಸುರು ಆಯಿದಡ ಈಗಾಗಲೇ.&lt;br /&gt;(ಈ ವಾರ ದೀಪ-ಬೆಣಚ್ಚಿನ ಬಗ್ಗೆ ಬರದ್ದವಡ: &lt;a href="http://hareraama.in/blog/%E0%B2%85%E0%B2%AC%E0%B3%8D%E0%B2%AC%E0%B2%BE-%E0%B2%AC%E0%B3%86%E0%B2%B3%E0%B2%95%E0%B2%BF%E0%B2%A8-%E0%B2%B8%E0%B3%86%E0%B2%B3%E0%B3%86%E0%B2%A4%E0%B2%B5%E0%B3%87"&gt;ಇಲ್ಲಿದ್ದು ಓದಿ, ಅನಿಸಿಕೆ ಹೇಳಿ&lt;/a&gt; :&lt;a href="http://hareraama.in/blog/%E0%B2%85%E0%B2%AC%E0%B3%8D%E0%B2%AC%E0%B2%BE-%E0%B2%AC%E0%B3%86%E0%B2%B3%E0%B2%95%E0%B2%BF%E0%B2%A8-%E0%B2%B8%E0%B3%86%E0%B2%B3%E0%B3%86%E0%B2%A4%E0%B2%B5%E0%B3%87"&gt; http://hareraama.in/blog/ಅಬ್ಬಾ-ಬೆಳಕಿನ-ಸೆಳೆತವೇ&lt;/a&gt;) &lt;br /&gt;&lt;br /&gt;&lt;a href="http://2.bp.blogspot.com/_Lr7MUe7hmBw/SvMVeLD4WAI/AAAAAAAAP04/PR7p7RKd178/s1600-h/NammaGurugo%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="125" src="http://2.bp.blogspot.com/_Lr7MUe7hmBw/SvMVeLD4WAI/AAAAAAAAP04/PR7p7RKd178/s320/NammaGurugo%40Oppanna.jpg" width="167" /&gt;&lt;/a&gt;ಜೆನಂಗಳ ಒಟ್ಟಿಂಗೆ ನೇರ ಸಂಪರ್ಕ ಆವುತ್ತ ದಿಶೆಲಿ ಒಂದು ತಲೆಮಾರು ಮುಂದಾಣ ಯೋಚನೆ &lt;b&gt;ನಮ್ಮ ಗುರುಗೊಕ್ಕೆ &lt;/b&gt;ಬಂತು ಹೇಳ್ತದು ಎಲ್ಲೋರಿಂಗೂ ಖುಷಿಯ ಶುದ್ದಿ.&amp;nbsp; ಗುರುಗಳೇ ನಮ್ಮೆಲ್ಲರ ಹರಸುವವು. ಅವರ ಹಾರೈಕೆಯ ಹಾಂಗೇ ಇದು ಮೂಡಿ ಬಂದದು. ಶಿಷ್ಯರು ಎಲ್ಲೆಲ್ಲಿ ಇರ್ತವೋ ಅಲ್ಲಲ್ಲಿಗೇ ಆಶೀರ್ವದುಸುದು ನಮ್ಮ ಗುರುಗಳ ಗರಿಮೆ.&lt;br /&gt;&lt;br /&gt;ಚೆ, ಎಂತಾ ಒಳ್ಳೆ ಯೋಚನೆ!&lt;br /&gt;ಭಾರತದ ಬೇರೆ ಯೇವ ಸ್ವಾಮಿಗೊ, ಬೇರೆ ಯೇವ ಗುರುಪೀಠ ಈ ನಮುನೆಲಿ ಯೋಚನೆ ಮಾಡ್ತವು? ಆ ಮಟ್ಟಿಂಗೆ ನಮ್ಮ ಗುರುಗೊ ಅದೆಷ್ಟೋ ಹೆಜ್ಜೆ ಮುಂದೆ. ಅಲ್ಲದೋ? ಎಂತ ಹೇಳ್ತಿ?&lt;br /&gt;&lt;br /&gt;ಗುರುಗೊ ಇಪ್ಪ ಜಾಗೆ ಮಠ. ಗುರುಗೊ ಇಪ್ಪ ವೆಬ್-ಸೈಟು ಇ-ಮಠ ಹೇಳಿ ಮೊನ್ನೆ ಗುರುಗೊ ಹೇಳಿತ್ತಿದ್ದವಡ.&lt;br /&gt;ಬನ್ನಿ, ಹರೇರಾಮಲ್ಲಿ ಗುರುಗಳ ಒಟ್ಟಿಂಗೆ ಇಪ್ಪ. ಅವರ ಪ್ರತಿ ಹೆಜ್ಜೆಗುದೇ ಹೆಗಲು ಕೊಡುವ°.&lt;br /&gt;ಅವಿನಾಭಾವ ಸಂಬಂದ ಅನಂತಕಾಲವೂ ಇರಳಿ.&lt;br /&gt;&lt;br /&gt;ಗೋಮಾತೆಂದ ಹಿಡುದ ಕಂಪ್ಯೂಟರಿನ ವರೆಗೆ ತುಂಬ ವಿಶಾಲವಾದ ಆಸಕ್ತಿ ಇಪ್ಪ ನಮ್ಮ ಗುರುಗಳ ಚಿಂತನಾಲಹರಿ ನಮ್ಮೆಲ್ಲರ ಅಭ್ಯುದಯಕ್ಕೆ ಕಾರಣವಾಗಲಿ ಹೇಳ್ತದು ಒಪ್ಪಣ್ಣನ ಸದಾಶಯ. ’ಹರೇರಾಮ’ಲ್ಲಿ ಗುರುಗೊಕ್ಕೆ ಹರೇರಾಮ ಹೇಳುವ°. &lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಹರಸುವವರ ಹಾರೈಕೆಯೂ ಹರೇರಾಮ, ಹಾರಯಿಕೆಯ ಹರಸುವಿಕೆಯೂ ಹರೇರಾಮ...!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-1560812634916492292?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/1560812634916492292'/><link rel='self' type='application/atom+xml' href='http://www.blogger.com/feeds/7505961738267696199/posts/default/1560812634916492292'/><link rel='alternate' type='text/html' href='http://oppanna.blogspot.com/2009/11/blog-post.html' title='ಹರಸುವವರ ಹಾರೈಕೆಯ &apos;ಹರೇ ರಾಮ&apos; ....!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_Lr7MUe7hmBw/SvMUeC8f7EI/AAAAAAAAP0w/FSkYyp445T8/s72-c/HareRaama%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-1930795940616398421</id><published>2009-10-30T00:00:00.006+05:30</published><updated>2009-10-30T00:00:00.571+05:30</updated><category scheme='http://www.blogger.com/atom/ns#' term='yakshagana'/><category scheme='http://www.blogger.com/atom/ns#' term='gopalakrishnayya'/><category scheme='http://www.blogger.com/atom/ns#' term='pratishtana'/><category scheme='http://www.blogger.com/atom/ns#' term='kallugundi'/><category scheme='http://www.blogger.com/atom/ns#' term='keelaaru'/><category scheme='http://www.blogger.com/atom/ns#' term='aata'/><category scheme='http://www.blogger.com/atom/ns#' term='rto sham bhat'/><title type='text'>ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?</title><content type='html'>ಊರ ದೇವಸ್ತಾನಲ್ಲಿ ಒರಿಶಕ್ಕೊಂದರಿ ಜಾತ್ರೆ ಆವುತ್ತು.&lt;br /&gt;ನಿತ್ಯವೂ ಪೂಜೆಮಾಡಿದ ಆ ದೇವರ ಲೆಕ್ಕಲ್ಲಿ ಗಮ್ಮತ್ತು ಮಾಡ್ತ ದಿನ. ಉತ್ಸವ ಮೂರ್ತಿಯ ಅಲಂಕಾರ ಮಾಡಿ, ತಂತ್ರಿಗಳ ಬರುಸಿ, ಚೆಂಡೆ-ಪಟಹ ವಾದ್ಯಂಗಳ ಒಟ್ಟಿಂಗೆ ದರ್ಶನಬಲಿ ಬಂದು, ಬೆಡಿ ಇತ್ಯಾದಿ ಹೊಟ್ಟುಸಿ ಗೌಜಿ ಮಾಡುದು. ಊರಿನ ಆಸ್ತಿಕರೆಲ್ಲರೂ ಹೋಗಿ ಆ ಜಾತ್ರೆಗೆ ಸೇರಿಗೊಳ್ತವು.&lt;br /&gt;ಶ್ರದ್ಧಾಕೇಂದ್ರ ದೇವಸ್ತಾನದ ಸುತ್ತಮುತ್ತ ಇಪ್ಪ ಗೌಜಿ ಗದ್ದಲಲ್ಲಿ ಕೂಡಿ, ಹತ್ತರಾಣವರತ್ರೆ ಮಾತಾಡಿಗೊಂಡು, ಬೊಬ್ಬೆ ಹೊಡಕ್ಕೋಂಡು ತಿರುಗುತ್ತವು. ಎಲ್ಲ ನಮುನೆಯ ಜೆನಂಗಳೂ ಬಂದು ಬಂದು ಸೇರುತ್ತವು. ಗಣೇಶಮಾವನ ಹಾಂಗಿರ್ತವು ಮಂತ್ರಸುತ್ತಿಲಿ ತೊಡಗಿಯೊಂಡ್ರೆ, ಆಚಕರೆಮಾಣಿಯ ಹಾಂಗಿರ್ತವು ಹೋಟ್ಳಕರೆಲಿ ಬೊಂಡಕುಡ್ಕೊಂಡು ಇರ್ತವು. ಒಪ್ಪಕ್ಕನ ಹಾಂಗಿರ್ತವು ಅಮ್ಮನ ಮೊಟ್ಟೆಲಿ ಒರಕ್ಕು ತೂಗಿರೆ ಪುಟ್ಟಕ್ಕನ ಹಾಂಗಿರ್ತವು ಅಪ್ಪಂಗೆ ಗೊಂತಾಗದ್ದೆ ಐಸ್ಕ್ರೀಮು ತಿಂದಿಕ್ಕಿ ಬತ್ತವು. ಅಂತೂ ಇಂತೂ ಎಲ್ಲಾ ನಮುನೆಯ ಜೆನಂಗೊಕ್ಕುದೇ ಗೌಜಿಯೇ ಗೌಜಿ, ಮರದಿನ ಉದಿಯಾ ಒರೆಂಗುದೇ. ಅಪ್ಪನ್ನೇ?&lt;br /&gt;&lt;br /&gt;ದೇವರು ದೇವಸ್ತಾನಲ್ಲಿ ಇದ್ದ°. ಆಸ್ತಿಕರ ನಂಬಿಕೆ.&lt;br /&gt;&lt;br /&gt;ದೇವರು ಕಲೆಗಳಲ್ಲಿದೇ ಇದ್ದ° - ಕಲಾಸಕ್ತರ ನಂಬಿಕೆ.&lt;br /&gt;ಇಲ್ಲಿ ’ಕಲೆ’ ಹೇದರೆ ಎಲೆತಿಂತ ಮಾಷ್ಟ್ರುಮಾವನ ಒಸ್ತ್ರಕ್ಕೆ ಆವುತ್ತ ನಮುನೆ ಕಲೆ ಅಲ್ಲ. ಮನೋರಂಜನೆಗೆ ಬೇಕಾದ ವಸ್ತು-ವಿಷಯಂಗೊ. ಯೇವದೇ ಮೆದುಳು ಒಂದೇ ಕೆಲಸಂದ ಮುಕ್ತಿ ಹುಡ್ಕಿಯೋಂಡು ಇರ್ತು. ಅದಕ್ಕಾಗಿ ಮನಸ್ಸಂತೋಷಕ್ಕಾಗಿ ಆದರೂ ಕೆಲವು ಒಲವು ಬೆಳೆಸಿಗೊಳ್ತವು. ಅದುವೇ ಮುಂದೆ ಕಲೆ ಆಗಿ ಬೆಳಕ್ಕೊಳ್ತು.&lt;br /&gt;&lt;br /&gt;ಮನುಷ್ಯಂಗೆ ಕಲೆಯ ಆಸಕ್ತಿ ಇರ್ತದರ ಬಗ್ಗೆ ಮಾಷ್ಟ್ರುಮಾವ° ಓ ಮೊನ್ನೆ ಹೇಳಿದ ಸುಭಾಶಿತ ಇದು:&lt;br /&gt;&lt;b&gt;&lt;i&gt;ಸಂಗೀತ ಸಾಹಿತ್ಯ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಚ ವಿಷಾಣ ಹೀನಃ |&lt;/i&gt;&lt;/b&gt;&lt;br /&gt;&lt;b&gt;&lt;i&gt;ತೃಣನ್ನ ಖಾದನ್ನಪಿ ಜೀವಮಾನೇ ಯದ್ಭಾಗದೇಯಂ ಪರಮಂ ಪಶೂನಾಮ್||&lt;/i&gt;&lt;/b&gt;&lt;br /&gt;(ಅರ್ತ: ಸಂಗೀತ, ಸಾಹಿತ್ಯ ಇತ್ಯಾದಿ ಕಲೆಗಳಲ್ಲಿ ಆಸಕ್ತಿ ಇಲ್ಲದ್ದವ° ಕೊಂಬು-ಬೀಲ ಇಲ್ಲದ್ದ ಥೇಟ್ ಪ್ರಾಣಿ. ಹುಲ್ಲು ಒಂದು ಬಗೆ ತಿಂತ°ಯಿಲ್ಲೆ, ಪ್ರಾಣಿಗಳ ಪುಣ್ಯ ಅದು)&lt;br /&gt;&lt;br /&gt;ನಮ್ಮೋರಲ್ಲಿ ಕಲಾಸಕ್ತಿಗೆ ಏನೂ ಕೊರತೆ ಇಲ್ಲೆ, ಬೇಕಾದಷ್ಟು ಇದ್ದು. ಹವ್ಯಕರಿಂಗೆ ಆಟ (ಯಕ್ಷಗಾನ) ಹೇಳಿರೆ ದೊಡ್ಡ ಮನೋರಂಜನೆಯ ವಸ್ತು. ಮದಲಿಂಗೇ - ಅಜ್ಜಂದ್ರ ಕಾಲಲ್ಲೇ ಹಾಂಗೆ. ಎಲ್ಯಾರು ಆಟವೋ ಮತ್ತೋ° ಇದ್ದು ಹೇಳಿ ಆದರೆ ಊರೂರಿಂದ ಆಟದ ಮರುಳಂಗೊ ಪೂರಾ ಸೂಟೆಕಟ್ಟಿ ನೆಡಕ್ಕೊಂಡು ಹೋಗಿ ಆಟದ ಮೈದಾನಲ್ಲಿ ಜೆಮೆ ಅಕ್ಕಡ. ಬೈರಾಸಿಲಿ ರಜ ಅವಲಕ್ಕಿದೇ ಬೆಲ್ಲತುಂಡುದೇ ಕಟ್ಟಿಗೊಂಡು - ನೀರು ಹತ್ತರಾಣ ತೋಡಿಲಿ ಸಿಕ್ಕುಗನ್ನೆ ಕುಡ್ಕೊಂಬಲೆ(ಅಂಬಗ ನೀರು ಶುದ್ದ ಇದ್ದುಗೊಂಡು ಇತ್ತು &lt;b&gt;;-(&lt;/b&gt; ). ಮೂರುಸಂದ್ಯೆ ಕಳುದು ’&lt;i&gt;ದಕ್ಕಿತೋ ದಕ್ಕಿತೋ&lt;/i&gt;’ ಸುರು ಅಪ್ಪಗಳೇ ಒಂದೊಂದು ಮರದಡಿಲಿಯೋ, ಕಟ್ಟೋಣದ ಜೆಗಿಲಿಲಿಯೋ ಮತ್ತೊ ಕೂದುಗೊಂಗು. ಚೌಕಿಲಿ ಗುರ್ತ ಇಪ್ಪೋರ ಎಲ್ಲ ಒಂದು ಸುತ್ತು ಮಾತಾಡುಸಿಗೊಂಡು, ಊಟದ ಹೊತ್ತಿಂಗೆ ಈ ಅವಲಕ್ಕಿದೇ ಬೆಲ್ಲದೇ ತಿಂದು, ನೀರು ಕುಡ್ಕೊಂಡು ಆಟ ಅಪ್ಪಲ್ಲಿಂಗೆ ಬಂದು ಕೂರುಗು. ಪ್ರಸಂಗಾರಂಭ, ಮತ್ತೆ ಬಪ್ಪ ವಿವಿಧ ವೇಷಂಗೊ ಎಲ್ಲ ಆಗಿ, ನೆಡಿರುಳು ಕಳುದು ಬಪ್ಪ ಬಣ್ಣದವೇಷವುದೇ ಆಗಿ, ಉದೆಕಾಲಕ್ಕೆ ಬತ್ತ ದೇವಿಯ ನೋಡಿಕ್ಕಿ ಹೆರಡುಗು. ಕಟೀಲು ಮೇಳವೋ ಮತ್ತೊ° ಬಂದರೆ ಚೌಕಿಯ ಬಟ್ಟಮಾವನ ಹತ್ರೆ ಹಣ್ಣುಕಾಯಿದೇ ಮಾಡುಸಿಗೊಂಗಡ. ಎಲ್ಲ ಕಳುದು ಮರದಿನ ಉದೆಕಾಲಕ್ಕೆ ಒಪಾಸು ಬೈಲಿಂಗೇ - ನೆಡಕ್ಕೊಂಡು. ಹೋಪಗ - ಬಪ್ಪಗ ಕಲಾವಿದರ ಅಂದ್ರಾಣ ವೇಷದ ಬಗೆಗೆಯೋ, ಚೆಂಡೆಯ ಬಗೆಗೆಯೋ ವಿಮರ್ಶೆ ಮಾಡಿಗೊಂಡು ಬಕ್ಕು, ಅನುಭವಸ್ಥರ ವಿಮರ್ಶೆ ಅದು. ಇದೆಲ್ಲ ಹಳೆ ಕಾಲದ ಕಥೆ. ಅಜ್ಜಂದ್ರದ್ದು. ಈಗ ಕಾಲ ಬದಲಾಯಿದು. ಯೇವದಕ್ಕೂ ಪುರುಸೊತ್ತಿಲ್ಲೆ. ಅದರ ಎಡೆಲಿದೇ, ಈಗಳೂ ಕೆಲವು ಮನೆಲಿ ಅದೇ ಕಲಾಸಕ್ತ ನೆತ್ತರು ಹರಿತ್ತಾ ಇದ್ದು ಹೇಳ್ತದು ಸಂತೋಷದ ಶುದ್ದಿ.&lt;br /&gt;&lt;br /&gt;ಯಕ್ಷಗಾನದ ಗರ್ಭಗುಡಿ ಕರೋಪಾಡಿಂದ ಬಂದ ಚೆಂಬರ್ಪು ಅಣ್ಣನ ನೋಡಿ ನಿಂಗೊ - ಕಂಪ್ಯೂಟ್ರು ಇಂಜಿನಿಯರು ಆಗಿ ಎಷ್ಟು ಬೆಶಿ ಆದರೂ ಮನಸ್ಸು ಪೂರ ಆಟದ ಹೊಡೇಂಗೇ, ಕಂಪ್ಯೂಟ್ರು ಕುಟ್ಟುವಗ ಆಟದ ಪದ ತಿರುಗಿಯೋಂಡೇ ಇರ್ತಡ ಕರಿಸ್ಪೀಕರಿಲಿ, ಅತ್ತಿಗೆಗೆ ತಲೆಸೆಳಿವದು ಜೋರಾದರೂ ಅದು ನಿಲ್ಲ, ಪಾಪ! ಬಾಯಾರಿನ ರಾಜಣ್ಣಂಗೆ ಎಲೆತಿಂಬದು ಮರದರೂ ಬೆಳ್ಟಿನ ಮೇಗೆ ಇಪ್ಪ ಮೊಬೈಲಿಲಿ ಪದ ಮಡಗಲೆ ಮರೆಯ. ಗಟ್ಟದಮೇಗೆ ಯೇವದೋ ಕೋಲೇಜಿಂಗೆ ಪಾಟಮಾಡ್ತ ವೇಣೂರಣ್ಣನತ್ರೆ ’&lt;i&gt;ಊರಿಲಿ ಇಂದು ಎಲ್ಲಿ - ಆರ ಆಟ ಇದ್ದು&lt;/i&gt;?’ ಕೇಳಿರೆ ಬಾಯಿಕೊಡಿಲಿ ಉತ್ತರ ಸಿಕ್ಕುಗು, ರಪಕ್ಕನೆ. ಚೆನ್ನಬೆಟ್ಟು ಅಣ್ಣಂಗೆ ಕಾರಿಲಿ ಹೋವುತ್ತರೆ ಬಲಿಪ್ಪಜ್ಜ° ಪದ ಹೇಳುಲೇ ಬೇಕು. ಅಲ್ಲದ್ರೆ ಎಷ್ಟು ಪೆಟ್ರೋಲು ಹಾಕಿರೂ ಕಾರು ಮುಂದೆಯೇ ಹೋಗ ಇದಾ! ಆಚಕರೆಮಾಣಿಗೆ ಪೋನುಬಪ್ಪಗ ’ಶರಣುತಿರುವಕ್ರ...’ ಬರೆಕ್ಕಡ, ಇಲ್ಲದ್ರೆ ಮಾತಾಡ್ಳೇ ಮೋಡಬಕ್ಕು. ಯಕ್ಷಗಾನದ ಪುಟ ಮಾಡಿ ಇಂಟರ್ನೆಟ್ಟಿಲಿ ಹಾಕಿದ್ದಕ್ಕೆ ಲಾನಣ್ಣಂಗೆ ಆಪೀಸಿಲಿ ಬಾರೀ ಗುಣ ಆಯಿದಡ. ಮುಳಿಯಾಲದಪ್ಪಚ್ಚಿ ಕನ್ನಡಪ್ರಭದ ಎದುರಾಣ ಪುಟ ಓದದ್ರೂ ’ಇಂದು ಆಟ ಎಲ್ಲಿದ್ದು?’ ಹೇಳಿ ನೋಡಿಗೊಂಗು. &lt;br /&gt;ಸಂಸ್ಕೃತಿ ಎಷ್ಟೇ ಆಧುನಿಕ ಆಗಲಿ ನಮ್ಮದೇ ಆದ ಯಕ್ಷಗಾನವ ಬಿಡದ್ದೆ ಈಗಳೂ ಅದರ ಮುಂದುವರುಸುತ್ತ ಎಷ್ಟೋ ಮನೆ ನವಗೆ ಕಾಣ್ತು. ಇವರ ಒಟ್ಟಿನ ಸಂಸರ್ಗಂದಾಗಿ ಅವು ಮಾತಾಡಿಗೊಂಬದು ಕೇಳಿ ಕೇಳಿ ಒಪ್ಪಣ್ಣಂಗೂ ರೆಜ ರೆಜ ಯಕ್ಷಗಾನ ಅರಡಿತ್ತು. ಕಲೆ, ಕಲಾವಿದ ಕಲಾಕೇಂದ್ರದ ಪರಿಚಯ ಆಯಿದು. ಒಳ್ಳೆದೇ&lt;br /&gt;&lt;br /&gt;ಕಲೆಯೇ ಧರ್ಮ ಆಗಿ ಬಿಟ್ಟರೆ ಕಲಾವಿದನೇ ದೇವರು. ಕಲಾಕೇಂದ್ರವೇ ದೇವಸ್ತಾನ. ಅಲ್ಲದೋ?&lt;br /&gt;&lt;br /&gt;ಈ ಮಾತು ಯೇವದೋ ಒಂದು ಕಲೆಗೆ ಸೀಮಿತ ಅಲ್ಲ, ಎಲ್ಲದಕ್ಕುದೇ. ಯಾವದೇ ಕಲೆ ಒಬ್ಬಂಗೆ ಅತ್ಯಂತ ಆಪ್ತ ಆಗಿ ಬಿಟ್ಟಿದು ಹೇಳಿ ಆದರೆ, ಅದುವೇ ಧರ್ಮ ಹೇಳಿ ಅನಿಸಿಹೋದರೆ, ಅದರ ಕಲಾವಿದರೆಲ್ಲರೂ ದೇವಸಮಾನರಾಗಿರ್ತವು. ಆ ಕಲೆ ನಡೆತ್ತ ಜಾಗೆ ದೇವಸ್ಥಾನ ಆಗಿರ್ತು. ಉದಾಹರಣಗೆ ಸಿನೆಮ ನೋಡ್ತ ಸಂಕಪ್ಪಂಗೆ ರಾಜುಕುಮಾರು ಹೇದರೆ ದೇವರು, ಟಾಕೀಸು ಹೇದರೆ ದೇವಸ್ತಾನ. ನಮ್ಮೋರಿಂಗೆ ಇಪ್ಪ ಯಕ್ಷಗಾನದ ಮರುಳು ಆಯಿಕ್ಕು, ಆಚಕರೆ ಮಾಣಿಯ ಭರತನಾಟ್ಯ ನೋಡ್ತ ಕೊದಿ ಆಯಿಕ್ಕು, ದೊಡ್ಡಣ್ಣನ ಸಂಗೀತ ಕೇಳ್ತ ಮರುಳು ಆಯಿಕ್ಕು, ಗಟ್ಟದ ಮೇಗೆ ಇಪ್ಪ ದೊಡ್ಡಾಟದ ಮರುಳು ಆಯಿಕ್ಕು, ಅಮೇರಿಕಲ್ಲಿಪ್ಪ ಕಾರುಬಿಡ್ತ ಸ್ಪರ್ದೆ ಆಯಿಕ್ಕು, ಸಚಿನು ಆಡ್ತ ಕ್ರಿಕೇಟು ಆಯಿಕ್ಕು, ಅವಧಾನ ಮಾಡ್ತ ಡಾ.ರಾ.ಗಣೇಶ ಆಯಿಕ್ಕು - ಆರಿಂಗೇ ಆಗಲಿ - ಯಾವದೇ ಕಲೆ ಮೆಚ್ಚಿರೆ ಕಲಾವಿದ ಅತ್ಯಂತ ಪೂಜನೀಯ ಆಗಿರ್ತ.&lt;br /&gt;ಅಲ್ಲದೋ? ಏ°?&lt;br /&gt;&lt;br /&gt;ನಮ್ಮವಕ್ಕುದೇ ಆಟಲ್ಲಿ ಸುಮಾರು ಜೆನ ದೇವರುಗೊ ಇದ್ದವು.&lt;br /&gt;ಚೆನ್ನಬೆಟ್ಟಣ್ಣಂಗೆ ಬಲಿಪ್ಪಜ್ಜ ಹೇದರೆ ಊಟವೂ ಮರಗು. ಬೆಂಗ್ಳೂರಿಂದ ಕಾರಿಲಿ ಊರಿಂಗೆ ಹೋಪಗ ಬಲಿಪ್ಪಜ್ಜನ ಪದ ಹಾಕಿಯೋಂಡದಡ, ಮದ್ಯಾನ್ನದ ಊಟವೇ ಮರದ್ದು. ಮತ್ತೆ ಆಚಕರೆ ಮಾಣಿ ಹಟಮಾಡುಸಿ ಉಪ್ಪಿನಂಗಡಿ ಆದಿತ್ಯ ಹೋಟ್ಳಿಲಿ ನಿಲ್ಲುಸಿದ್ದಡ. ಷೋ ದೇವರೇ!&lt;br /&gt;ತೆಂಕಬೈಲಜ್ಜನ ’ಶಿವ ಶಿವಾ...’ ಚೆಂಬರ್ಪು ಅಣ್ಣಂಗೆ ಟೋನಿಕ್ಕು ಇದ್ದ ಹಾಂಗಡ. ಅತ್ತಿಗೆ ಪರಂಚಿದ ಕೂಡ್ಳೆ ಅದರ ಕೇಳುದಡ - ಕರುಣ ರಸ ಅಲ್ಲದೋ, ಬೇಜಾರಲ್ಲಿಪ್ಪಗ ಒಬ್ಬ° ಆದರೂ ಕರುಣೆ ತೋರುಸಿರೆ ನೆಮ್ಮದಿ ಆವುತ್ತು ಇದಾ. ;-) ಕೇಸೆಟ್ಟಿಲಿ ನೆಡ್ಳೆ ಅಜ್ಜನ ಉರುಳಕೆ ಕೇಳಿ ವೇಣೂರಣ್ಣಂಗೆ ಪಾಟಮಾಡುವಗ ಬೆರಳು ದರುಸಿಗೊಂಡು ಇತ್ತಡ, ಇಡೀ ದಿನ! &lt;br /&gt;ಬಲಿಪ್ಪಜ್ಜನ ಪದಂಗಳ ಹಳೆಶೈಲಿ, ತೆಂಕಬೈಲಜ್ಜನ ಕರುಣರಸ, ನೆಡ್ಳೆ ಅಜ್ಜನ ಉರುಳಿಕೆ, ಬಲ್ಲಾಳನ ಮದ್ದಳೆ, ಗೇರುಕಟ್ಟೆಯ ಬಣ್ಣದವೇಷ - ಇವೆಲ್ಲವಕ್ಕುದೇ ಸಾವಿರಾರು ಅಭಿಮಾನಿಗೊ ಇದ್ದವು. ಎಷ್ಟೋ ದೇವರುಗೊ ಇದ್ದವು ಯಕ್ಷಗಾನ ಮರುಳಂಗೊಕ್ಕೆ. ಇಂತ ಎಲ್ಲ ದೇವರ ಒಟ್ಟಿಂಗೆ ಕಾಣ್ತ ಒಂದು ಅವಕಾಶ ಸಿಕ್ಕಿರೆ ಹೇಂಗಕ್ಕು?&lt;br /&gt;&lt;b&gt;ವಾಹ್...!!!&lt;/b&gt;&lt;br /&gt;&lt;br /&gt;&lt;a href="http://3.bp.blogspot.com/_Lr7MUe7hmBw/SumcxpXVChI/AAAAAAAAP0g/i07XNZ2E9Nc/s1600-h/KeelaaruDaaktru.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="170" src="http://3.bp.blogspot.com/_Lr7MUe7hmBw/SumcxpXVChI/AAAAAAAAP0g/i07XNZ2E9Nc/s320/KeelaaruDaaktru.png" width="153" /&gt;&lt;/a&gt;ಸುಳ್ಯ - ಸಂಪಾಜೆ - ಮಡಿಕೇರಿ ಮಾರ್ಗಲ್ಲಿ ಕಲ್ಲುಗುಂಡಿ ಹೇಳಿ ಒಂದು ಊರು. ಸುಳ್ಯಂದ ಹೋವುತ್ತರೆ ಮಾರ್ಗವುದೇ ಹಾಂಗೇ ಇದ್ದು. ಅಲ್ಲೇ ಒಳದಿಕ್ಕೆ &lt;b&gt;ಕೀಲಾರು &lt;/b&gt;ಹೇಳಿ ಒಂದು ಊರು. &lt;b&gt;ಗೋಪಾಲಕೃಷ್ಣಯ್ಯ &lt;/b&gt;ಹೇಳಿ ಡಾಕ್ಟ್ರು ಇತ್ತಿದ್ದವು. (ಅತ್ಲಾಗಿ ನಮ್ಮೋರಿಂಗೆ ಭಟ್ಟ ಹೇಳ್ತ ಹಾಂಗೇ ’ಅಯ್ಯ’ ಹೇಳ್ತ ಕ್ರಮ ಇದ್ದು) &lt;i&gt;ಕೀಲಾರು ಡಾಕುಟ್ರು &lt;/i&gt;ಹೇಳುದಡ ಅವರ. ತುಂಬ ಸಮಾಜ ಸೇವಕರು, ದಾನಿಗೊ ಆಗಿ ಇತ್ತಿದ್ದವು. ಯಕ್ಷಗಾನ - ಸಂಗೀತ ಇತ್ಯಾದಿ ವಿಷಯಂಗಳಲ್ಲಿ ಆಸಕ್ತಿ ಇಪ್ಪವು ಆಗಿತ್ತಿದ್ದವಡ.&lt;br /&gt;ಒಂದು ತಲೆಮಾರು ಹಿಂದಾಣವು. ಈಗ ನಮ್ಮೊಟ್ಟಿಂಗೆ ಇಲ್ಲೆ, ಆದರೆ ಅವರ ಹೆಸರು ಯೇವತ್ತಿಂಗೂ ಇರ್ತ ಹಾಂಗೆ ಆಯಿದು. ಕೀಲಾರು ಪ್ರತಿಷ್ಠಾನ ಹೇಳಿ ಒಂದು ಸುರು ಆಯಿದು, ಅವರ ನೆಂಪಿಂಗೆ - ಅದರಿಂದಾಗಿ.&lt;br /&gt;ಒರಿಷಕ್ಕೊಂದರಿ ಗೌಜಿ ಆವುತ್ತು. ಮದ್ಯಾನ್ನ ಧಾರ್ಮಿಕ ಕಾರ್ಯಕ್ರಮ, ಹೊತ್ತೋಪಗ ಸಭಾಕಾರ್ಯಕ್ರಮ, ಇರುಳಿಡೀ ಸಾಂಸ್ಕೃತಿಕ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮಲ್ಲಿ ಶತರುದ್ರವೋ ಅದುವೋ ಇದುವೋ ಎಲ್ಲ ಆವುತ್ತಡ. ಸಭಾಕಾರ್ಯಕ್ರಮಲ್ಲಿ ಎಷ್ಟೋ ಜೆನಕ್ಕೆ ಕಲಿವಲೆ ಬೇಕಾದ ಬಹುಮಾನವೋ, ಬೇರೆ ವಿಷಯಕ್ಕೆ ಧನಸಹಾಯಂಗಳೋ, ಎಲ್ಲ ಆವುತ್ತು. ಇದೊಂದು ಶುದ್ದ ಲೋಕಕಲ್ಯಾಣ ಕಾರ್ಯಕ್ರಮ. ನಿಜವಾಗಿಯೂ ಮೆಚ್ಚೆಕ್ಕಾದ್ದೇ. ನಮ್ಮ &lt;b&gt;ಗುರುಗೊ &lt;/b&gt;ಸಭಾಮಧ್ಯಲ್ಲಿ ಇದ್ದೇ ಇರ್ತವು. ಒಳುದಂತೆ ಪೇಜಾವರವೋ, ಸುಬ್ರಮಣ್ಯ ಸ್ವಾಮಿಗಳೊ ಎಲ್ಲ ಬಂದಿರ್ತವು. ಸಭಾಕಾರ್ಯ ಆದ ಮತ್ತೆ ಸುರು ಅಪ್ಪದು ಈ ’&lt;b&gt;ಜಾತ್ರೆ&lt;/b&gt;’.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_Lr7MUe7hmBw/SumdWLPzGlI/AAAAAAAAP0o/nY3F16xjI3g/s1600-h/KallugundiInvitation.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="138" src="http://3.bp.blogspot.com/_Lr7MUe7hmBw/SumdWLPzGlI/AAAAAAAAP0o/nY3F16xjI3g/s320/KallugundiInvitation.jpg" width="160" /&gt;&lt;/a&gt;&lt;br /&gt;&lt;/div&gt;ತೆಂಕು-ಬಡಗು ಎರಡೂ ಕಲಾಶೈಲಿಂದ ಆಯ್ದ ಮುತ್ತುಗಳ ಒಟ್ಟುಹಾಕಿ, ಐದಾರು ಪ್ರಸಂಗಂಗೊ ನಡೆತ್ತು.&lt;br /&gt;ಚಿಟ್ಟಾಣಿ ಮಾಣಿಂದ ಹಿಡುದು ಬಲಿಪ್ಪಜ್ಜನ ವೆರೆಗೆ ಬೇರೆ ಬೇರೆ ವಯೋಮಾನ, ಅನುಭವ, ಕಲಾಶೈಲಿ ಇಪ್ಪವರ ಒಂದು ಸಮಗ್ರ ಸಂತೃಪ್ತ ಸೇರಾಣ. ಕಲಾಸಕ್ತರಿಂಗೆ ಇದುದೇ ಒಂದು ಜಾತ್ರೆ ಅಲ್ಲದೋ? ಪ್ರತಿಯೊಬ್ಬ ಕಲಾವಿದನೂ ’ದೇವಗಣ’ದ ಹಾಂಗೆ ಕಾಂಗು. ಆರಾಧ್ಯ ದೈವ ಬಂದರೆ ಅಂತೂ ಉತ್ಸವ ಮೂರ್ತಿ ಬಂದ ಹಾಂಗೆ ಕಾಂಗು. ಅಲ್ಲದೋ?&lt;br /&gt;&lt;br /&gt;ಈ ಜಾತ್ರೆಯ ಹಿಂದೆಯೂ ಒಬ್ಬ ತಂತ್ರಿ ಇದ್ದವು.&lt;br /&gt;ಸರಕಾರದ ದೊಡ್ಡ ಕೆಲಸಲ್ಲಿ ಇದ್ದವಡ, &lt;i&gt;ಆರ್ಟೀವೋ ಶಾಮಣ್ಣ &lt;/i&gt;ಹೇಳಿ ಹೆಸರಡ, ಚೆಂಬರ್ಪು ಅಣ್ಣಂಗೆ ಸರೀ ಗುರ್ತ ಇದ್ದಡ ಅವರ. ಯಕ್ಷಗಾನದ ಪೋಷಕರು, ಯಕ್ಷಗಾನಾಸಕ್ತರಡ. ನಮ್ಮ ಮಟದ ಮೇಳವ ನೋಡಿಗೊಳ್ತವಡ. ಕೀಲಾರು ಗೋಪಾಲಕೃಷ್ಣಯ್ಯರ ಮಗಳ ಅವಕ್ಕೇ ಮದುವೆ ಆದ್ದಡ. ಹಾಂಗಾಗಿ ಸಮಾಜಸೇವಕ ಮಾವನ ಹೆಸರು ಅಜರಾಮರ ಆಗಿರಳಿ ಹೇಳಿ ಪ್ರತಿಷ್ಠಾನ ಎಲ್ಲ ಕಟ್ಟಿ ಬೆಳೆಶಿ, ಎಷ್ಟೋ ಕಲಾವಿದರ ಗುರುತಿಸಿ, ಅವಕ್ಕೊಂದು ವೇದಿಕೆ ಮಾಡಿದ್ದವು. ಈಗಂತೂ ಕಲ್ಲುಗುಂಡಿ ಆಟ ಹೇದರೆ &lt;b&gt;ಕುಂಬ್ಳೆಬೆಡಿ&lt;/b&gt;ಯ ಹಾಂಗೇ ಆಯಿದು - ಹೋಪಲೇ ಬೇಕು ಹೇಳ್ತ ನಮುನೆ. &lt;br /&gt;ಈ ಸರ್ತಿಯಾಣದ್ದು ಓ ಮೊನ್ನೆ ಆತಿದಾ ಒಗ್ಟೋಬರು ೧೭, ಶೆನಿವಾರ. ನಮ್ಮ ಗುರುಗೊ ಬಂದು ವಿಶೇಷ ಅಭಯ ಆಶೀರ್ವಚನ ಕೊಟ್ಟಿದವಡ.&lt;br /&gt;&lt;br /&gt;ಊರಿಂದ ಸುಮಾರು ಜೆನ ಹೋಯಿದವು.&lt;br /&gt;ಮುನ್ನಾಣ ದಿನವೇ ’ಹೇಂಗೆ ಹೋಪದು, ಹೇಂಗೆ ಹೋಪದು’ ಹೇಳಿ ವೆವಸ್ತೆ ಮಾತಾಡಿಗೊಂಡವು. ಕೆಲವು ಜೆನ ಕಾರೋ, ಜೀಪೋ ಎಂತಾರು ಮಾಡಿಗೊಂಡು, ಕೆಲವು ಜೆನ ಬಸ್ಸಿಲಿ, ಕೆಲವು ಜೆನ ಬೈಕ್ಕಿಲಿ. ತರವಾಡು ಮನೆ ರಂಗಮಾವನ ಮಗ ಶಾಂಬಾವ ಕಾರು ತೆಕ್ಕೊಂಡು ಹೆರಟಿದ°, ಪಂಜ ಚಿಕ್ಕಯ್ಯನ ಸೇರಿಗೊಂಡು ಹೋಪಲೆ. ರೂಪತ್ತೆಯ ಗೆಂಡಂದೇ (ರೂಪತ್ತೆಗೆ ಚೂರಿಬೈಲು ದೀಪಕ್ಕನಲ್ಲಿ ಮಲ್ಲಿಗೆಗೆಡು ತುಂಡುಸಲೆ ಹೋಪಲಿದ್ದ ಕಾರಣ ಕಾರು ಸಿಕ್ಕದ್ದೆ) ಬಯಿಂದವಡ. ಆಚಕರೆಂದ, ಈಚಕರೆಂದ, ಮೇಗಾಣ ಬೈಲಿಂದ, ಕೆಳಾಣ ಬೈಲಿಂದ ಎಲ್ಲದಿಕ್ಕಂದಲೂ - ಅಂತೂ  ನಮ್ಮೋರ ದೊಡ್ಡ ಒಂದು ಸಬೆ ಅಲ್ಲಿ ಜೆಮೆ ಆಗಿತ್ತು.&lt;br /&gt;ಒಪ್ಪಣ್ಣ ಅಲ್ಲಿಗೆ ಎತ್ತುವಗ ರಜ ತಡವಾಯಿದು ಇದಾ, ಅಷ್ಟಪ್ಪಗ ಅದಾಗಲೇ ನಮ್ಮ ಬೈಲಿನ ಸುಮಾರು ಜೆನ ಕುರ್ಶಿಹಿಡುದು ಕೂದಿತ್ತಿದ್ದವು. ಆಚಕರೆಮಾಣಿ ಪುಟ್ಟಕ್ಕನ ಹಿಂದೆ ಕೂದಿತ್ತಿದ್ದ°, (ಪುಟ್ಟಪ್ಪಚ್ಚಿ ಪುಟ್ಟಕ್ಕನ ಕರೆಲಿ ಕೂದ ಕಾರಣ!), ಸಿಬಂತಿ ಅಣ್ಣ ಮಂದೆ ಎಲ್ಲಿಯೋ ಕೂದಿತ್ತಿದ್ದ - ತಲೆ ಆಂಜಿದ ಹಾಂಗಾತು ಒಂದರಿ, ಜೋಗಿಬಾವ ಸಭೆಯ ಸಾಮಾನ್ಯ ಮದ್ಯಲ್ಲಿ ಕೂದಿತ್ತಿದ್ದ°, ಚೆನ್ನಬೆಟ್ಟಣ್ಣ ಹೆರದಿಕ್ಕೆ ಬಾವಿಕಟ್ಟೆಲಿ ಕೂದಿತ್ತಿದ್ದ°, ಅರ್ನಾಡಿಬಾವ ಚೌಕಿಚಿಟ್ಟೆಲಿ ಕೂದಿತ್ತಿದ್ದ°, ಕಜೆತಮ್ಮಣ್ಣ ಗೋಳಿಬಜೆ ತಿಂದೋಂಡು ಹಿಂದೆ ಇತ್ತಿದ್ದ°, ಅಮೈ ಬಟ್ಟಮಾವ° ವೇದಿಕೆ ಕರೆಲಿ ಚಕ್ಕನಕಟ್ಟಿ ಕೂದಿತ್ತಿದ್ದವು - ಮತ್ತೂ ಸುಮಾರು ಜೆನ ನಮ್ಮ ಬೈಲಿನವು ಬೇಗ ಬಂದವು ಅವರವರಷ್ಟಕ್ಕೆ ಒಂದೊಂದು ಜಾಗೆ ನೋಡಿ ಕೂದಿತ್ತಿದ್ದವು. ಬೈಲಕರೆ ಗಣೇಶಮಾವ, ಯೇನಂಕೂಡ್ಳು ಅಣ್ಣ, ಶೇಡಿಗುಮ್ಮೆ ಬಾವ, ದೇಲಂಬೆಟ್ಟು ಬಾಲಣ್ಣ - ಇವರ ಎಲ್ಲ ಕಂಡತ್ತಿಲ್ಲೆ ಅಪ್ಪ, ಬಯಿಂದವೋ ಏನೋ, ಜನ ಸಾಗರಲ್ಲಿ ಕಾಂಬದು ಹೇಂಗೆ ಬೇಕೇ.!&lt;br /&gt;&lt;br /&gt;ಪುಟ್ಟಕ್ಕನ ಒಟ್ಟಿಂಗೆ ಚೌಕಿಗೆ ಹೋಗಿ ಆತು. ಚೌಕಿಲಿ ಕಲಾವಿದರು ಕೆಲವೆಲ್ಲ ಸಿಕ್ಕಿದವು, ವೇಶ ಹಾಕಿಯೋಂಡು ಇತ್ತಿದ್ದವು. ಪದ್ಯಾಣ ಮಾವನೋ, ಕೋಳ್ಯೂರು ಅಜ್ಜನೋ ಎಲ್ಲ ಸಿಕ್ಕಿದವು. ಪುಟ್ಟಕ್ಕಂಗೆ ಅವೆಲ್ಲ ಗುರ್ತ ಇದಾ, ಚೆಂದಕೆ ಮಾತಾಡಿದವು. ಅರ್ನಾಡಿ ಬಾವ° ಅಂತೂ ಕೈಲಿ ಮಾಷ್ಟ್ರುಮಾವ ಬರದ ಪುಸ್ತಕ ಹಿಡುದು ಅತ್ತಿತ್ತೆ ಹೋಯ್ಕೊಂಡು ಇತ್ತಿದ್ದ°. ಪುಟ್ಟಕ್ಕ° ಕೊಟ್ಟದಾಯಿಕ್ಕು. ಗಬ್ಲಡ್ಕ ಬಾವ° ಒಪ್ಪಣ್ಣನ ಗುರ್ತ ಹಿಡುದು ಮಾತಾಡುಸಿದವು. ಬೆಣಚ್ಚು ಕಮ್ಮಿ ಆಗಿ ಗುರ್ತ ಸಿಕಿದ್ದಿಲ್ಲೆ ಇದಾ! ಹೇಳಿ ಒಂದು ಡೌಲು ಬಿಟ್ಟ° ಒಪ್ಪಣ್ಣ! ಗೊಂತಾಯಿಕ್ಕೋ ಏನೋ ಅವಕ್ಕೆ!!&lt;br /&gt;&lt;br /&gt;ಆಟ ತುಂಬ ಗೌಜಿ ಇತ್ತಪ್ಪ. ಅದ್ಭುತ ವೆವಸ್ತೆ. &lt;br /&gt;ಬೇಕಪ್ಪಗ ಬೇಕಾದಷ್ಟು ಚಾಯ-ಕಾಪಿ-ಊಟ, ಸರಿಯಾದ ಬಾತುರೂಮು-ಹೇತುರೂಮುಗೊ, ಕುಡಿವ ನೀರು, ಲೈಟುಗೊ, ಶಬ್ದಪೆಟ್ಟಿಗೆಗೊ(Sound Box), ಸಬೆಮದ್ಯಲ್ಲಿ ವೇದಿಕೆ ಕಾಣ್ತ ನಮುನೆ ಟೀವಿಗೊ (CCTV), ಕುರ್ಶಿ ವೆವಸ್ತೆಗೊ, ಶೀಟಿನ ಮಾಡುಗೊ, ಬೆಡಿ ಹಿಡುದ ಗಾರ್ಡುಗೊ, ಎಲ್ಲವುದೇ ಒಳ್ಳೆ ವೆವಸ್ತೆಯ ಪ್ರತಿಬಿಂಬ. ಒರಿಶಂದ ಒರಿಶಕ್ಕೆ ಜೆನ ಜಾಸ್ತಿ ಬತ್ತದರ ಗುಮನಲ್ಲಿ ಮಡಿಕ್ಕೊಂಡು ಮಾಡಿದ ಸೌಲಭ್ಯಂಗೊ ಕುಶಿ ಆತು.&lt;br /&gt;&lt;br /&gt;ಆಟದ ಮಟ್ಟಿಂಗೆ ಏನೂ ಹೇಳ್ತ ಹಾಂಗೆ ಇಲ್ಲೆ, ಒಳ್ಳೆ ತಂಡ ವಿನ್ಯಾಸ.&lt;br /&gt;ಆದರೆ ಎಲ್ಲಾ ಕಲಾವಿದರೂ ಅವರ ಪರಿಪೂರ್ಣತೆಯ ತೋರುಸುಲೆ ಹೆರಟ ಕಾರಣ ರಜ್ಜ ತಡವಾಗಿಯೋಂಡು ಇತ್ತು ಹೇಳ್ತದು ಸತ್ಯ. ಒಳುದಂತೆ ಉತ್ತಮ ಕೆಲಸ. ಆಚೊರಿಶ ದೊಡ್ಡಣ್ಣನ ಒಟ್ಟಿಂಗೆ ಹೋದ್ದು ನೆಂಪಾತು, ಅಂಬಗಳೂ ಇದೇ ನಮುನೆ ಒಳ್ಳೆದಾಯಿದು.&lt;br /&gt;&lt;br /&gt;ಚೆಂದ ಆಟ ಆದರುದೇ ’ಕೆಮರಲ್ಲಿ ಪಟ ತೆಗಕ್ಕೊಂಬಲಾಗ’ ಹೇಳ್ತ ಒಂದು ಬೋರ್ಡು ಕಂಡು ಒಪ್ಪಣ್ಣಂಗೆ ಅಷ್ಟು ಸಮಾದಾನ ಆತಿಲ್ಲೆ. ಕಲೆ ಒಬ್ಬನ, ಒಂದು ಸಂಘಟಕರ ಸೊತ್ತಲ್ಲ ಇದಾ, ಅದು ಪಸರುಸೆಕ್ಕು, ಒರತ್ತೆ ಬಂದ ಹಾಂಗೆ. ಬೇಕಾದವು ಪಟ ತೆಗೆಯಲಿ, ಒಳ್ಳೆದೇ ಅಲ್ದಾ?&lt;br /&gt;&lt;div style="text-align: center;"&gt;&lt;br /&gt;&lt;/div&gt;&lt;div style="text-align: center;"&gt;&lt;object height="344" width="425"&gt;&lt;param name="movie" value="http://www.youtube.com/v/Bf0BYg7UDnc&amp;hl=en&amp;fs=1"&gt;&lt;/param&gt;&lt;param name="allowFullScreen" value="true"&gt;&lt;/param&gt;&lt;param name="allowscriptaccess" value="always"&gt;&lt;/param&gt;&lt;embed src="http://www.youtube.com/v/Bf0BYg7UDnc&amp;hl=en&amp;fs=1" type="application/x-shockwave-flash" allowscriptaccess="always" allowfullscreen="true" width="425" height="344"&gt;&lt;/embed&gt;&lt;/object&gt;&lt;br /&gt;&lt;/div&gt;&lt;div style="text-align: center;"&gt;&lt;span style="font-size: x-small;"&gt;(ಬಣ್ಣದವೇಶ ಕೊಣಿವದರ ಆಚಕರೆ ಮಾಣಿ ವೀಡ್ಯ ಮಾಡಿದ್ದು, ಅವ° ಹಾಂಗೆಯೇ, ಬೇಡ ಹೇಳಿ ಎಷ್ಟು ಹೇದರೂ ಕೇಳ°!)&lt;/span&gt;&lt;br /&gt;&lt;/div&gt;&lt;div style="text-align: center;"&gt;&lt;br /&gt;&lt;/div&gt;ಉದೆಕಾಲ ಮೂರು ಗಂಟೆ ಒರೆಂಗೆ ಕೂದು ಆಟ ನೋಡಿಕ್ಕಿ, ಒಟ್ಟಿಂಗೆ ಬಪ್ಪೋರಿಂಗೆ ಅರ್ಜೆಂಟು ಹೇಳ್ತ ಲೆಕ್ಕಲ್ಲಿ ಹೆರಟದು. ಮರದಿನ ಮಾಣಿ ಮಟಲ್ಲಿ ಸಭೆ ಇತ್ತಲ್ದ, ಹಾಂಗೆ ಒರಕ್ಕು ಕೆಡುದು ಬೇಡ ಹೇಳಿ ಒಂದು ಯೋಚನೆ ಬಂದಿತ್ತು. ಅದಾಗಲೇ ೩ ಆಟ ಮುಗುದಿತ್ತು. ಇನ್ನು ೨ ಬಾಕಿ ಇತ್ತು, ತುಂಬ ಉದ್ದದ್ದಡ, ಪದ್ಯಾಣಮಾವ° ಹೇಳಿತ್ತಿದ್ದವು. ಬಲಿಪ್ಪಜ್ಜಂದು ಅಕೇರಿಗೆ. ಎಲ್ಲ ಮುಗಿವಗ ಗಂಟೆ ಹನ್ನೆರಡಕ್ಕು ಹೇಳಿ ಚೆನ್ನಬೆಟ್ಟಣ್ಣ ಹೇಳಿಗೊಂಡು ಇತ್ತಿದ್ದ, ಬಾವಿ ನೋಡಿಗೊಂಡು. ಪುಟ್ಟಪ್ಪಚ್ಚಿಯ ಶಾಲು ಹೊದಕ್ಕೊಂಡು ಪುಟ್ಟಕ್ಕ ಮೂರು ಐಸ್ಕ್ರೀಮು ತಿಂದಿದು ಆ ಚಳಿಗೆ. ಒಪ್ಪಣ್ಣಂಗೂ ಕೊಡುಸದ್ದೆ!&lt;br /&gt;ಕುರಿಯ ಶಾಸ್ತ್ರಿಗಳ ಬಾಗವತಿಕೆ, ಚಿಟ್ಟಾಣಿಯ ಮುಖಭಾವ ತುಂಬ ಹಿಡುಸಿತ್ತು. ಚೆಂಙಾಯಿಗಳ, ಒಳುದವರ, ಆಟವ - ಬಿಟ್ಟಿಕ್ಕಿ ಬಪ್ಪಲೆ ತುಂಬಾ ಬೇಜಾರಾತು. ಎಂತ ಮಾಡುಸ್ಸು, ಬಪ್ಪಲೇ ಬೇಕು.&lt;br /&gt;&lt;br /&gt;ಒಳ್ಳೆ ಗುಣಮಟ್ಟದ ಕಲೆ ಇದ್ದು ಹೇಳಿ ಆದರೆ ಕಲಾಸಕ್ತರು ಬಂದೇ ಬತ್ತವು. ನೋಡ್ಳೆ ನಾವು ಹೋವುತ್ತು, ಎಷ್ಟುದೂರಂದಲೂ, ಆದರೆ ಮಾಡುಸುತ್ತ ತಂತ್ರಿಗೊ ಕಮ್ಮಿ ಆಯಿದುವು ಈಗ, ಅಲ್ಲದೋ? ಪೈಸೆ ತುಂಬ ಜೆನರ ಹತ್ತರೆ ಇದ್ದು, ಆದರೆ ಕಲೆ ಒಳಿಯೆಕ್ಕು (ಒಸ್ತ್ರದ್ದಲ್ಲ!) ಹೇಳ್ತಲೆಕ್ಕಲ್ಲಿ ಅದರ ವಿನಿಯೋಗುಸುವವು ತುಂಬ ಕಮ್ಮಿ. ಆ ದೃಷ್ಟಿಲಿ ನೋಡಿರೆ ಈ ಶಾಮಣ್ಣ ತುಂಬ ಆದರಣೀಯ ಆಗಿ ಕಾಣ್ತವು. ಕಲಾಸಕ್ತರ, ಕಲಾವಿದರ ಆಶೀರ್ವಾದ ಅವಕ್ಕೆ ಯೇವತ್ತಿಂಗೂ ಇಕ್ಕು.&lt;br /&gt;&lt;br /&gt;ಕಲ್ಲುಗುಂಡಿಯ ಹಾಂಗಿಪ್ಪ ಸುಮಾರು ದೇವಸ್ತಾನ ಇದ್ದು. ಅಂತಹ ದೇವಸ್ತಾನದ &lt;b&gt;ಅಷ್ಟಬಂದ ಒರಿಶ ಹೋದ ಹಾಂಗೆ ಗಟ್ಟಿ ಆಗಲಿ &lt;/b&gt;ಹೇಳಿ ಒಪ್ಪಣ್ಣನ ಹಾರಯಿಕೆ.&lt;br /&gt;&lt;br /&gt;&lt;b&gt;ಒಂದೊಪ್ಪ:&lt;/b&gt; ಯಕ್ಷಗಾನದ ಹಾಂಗಿರ್ತ ಕಲೆಗಳ ಮುಂದಾಣ ದಾರಿಯೂ ಕಲ್ಲುಗುಂಡಿಗಳಿಂದ ತುಂಬಿ ಹೋಯಿದು. ನಾವೆಲ್ಲ ಸೇರಿ ಹೆದ್ದಾರಿಗೆ ತರೆಕ್ಕು, ಎಂತ ಹೇಳ್ತಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-1930795940616398421?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/1930795940616398421'/><link rel='self' type='application/atom+xml' href='http://www.blogger.com/feeds/7505961738267696199/posts/default/1930795940616398421'/><link rel='alternate' type='text/html' href='http://oppanna.blogspot.com/2009/10/blog-post_30.html' title='ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_Lr7MUe7hmBw/SumcxpXVChI/AAAAAAAAP0g/i07XNZ2E9Nc/s72-c/KeelaaruDaaktru.png' height='72' width='72'/></entry><entry><id>tag:blogger.com,1999:blog-7505961738267696199.post-3311578354173033368</id><published>2009-10-23T00:00:00.009+05:30</published><updated>2009-10-23T13:48:06.561+05:30</updated><category scheme='http://www.blogger.com/atom/ns#' term='ಗೂಗಲ್'/><category scheme='http://www.blogger.com/atom/ns#' term='googol'/><category scheme='http://www.blogger.com/atom/ns#' term='google'/><title type='text'>ಅಲ್ಲಿಗೂ, ಇಲ್ಲಿಗೂ, ಎಲ್ಲೆಲ್ಲಿಗೂ 'ಗೂಗುಲು'..!</title><content type='html'>ಇಂಟರ್ನೆಟ್ಟು ನಮ್ಮ ಊರಿಂಗೆ ಬಂದ ಶುದ್ದಿ ಓ ಮೊನ್ನೆ ಮಾತಾಡಿದ್ದು. (&lt;a href="http://oppanna.blogspot.com/2009/09/blog-post_11.html"&gt;ಬೇಕಾರೆ ಇಲ್ಲಿದ್ದು, ಪುನಾ ಓದಲಕ್ಕು&lt;/a&gt;)&lt;br /&gt;ಇಂಟರ್ನೆಟ್ಟು ಬಂದ ಮತ್ತೆ ಅದರ ಬಳಕೆ ಹೇಂಗಾತು ಹೇಳ್ತದರ ಬಗ್ಗೆ ಶುದ್ದಿಗಳಲ್ಲಿ ಒಂದು:&lt;br /&gt;&lt;br /&gt;ದೊಡ್ಡ ಜೆನ ಸೇರ್ತ ಜೆಂಬ್ರ ಎಂತಾರು ಇದ್ದರೆ ಬಟ್ಟಮಾವನ ಒಟ್ಟಿಂಗೆ ಪರಿಕರ್ಮಿಗೊ ಬತ್ತವು, ಗೊಂತಿದ್ದಲ್ದ? ಬಟ್ಟಮಾವಂಗೆ ಕ್ರಿಯಕ್ಕೆ ಬೇಕಾದಾಂಗೆ ಹುಡುಕ್ಕಿ ಕೊಡ್ಳೆ&amp;nbsp;ಮನೆಯೋರಿಂಗೆ ವೆವಧಾನ ಇರ್ತಿಲ್ಲೆ. ವೆವಧಾನ ಇದ್ದರೂ ಗೊಂತಿರ್ತಿಲ್ಲೆ. (ಗೊಂತಿದ್ದರೂ ಮರಿಯಾದಿ ಬಿಡ್ತಿಲ್ಲೆ ಇದಾ, ಕೆಲವು ಜೆನಕ್ಕೆ! &lt;b&gt;;-(&lt;/b&gt; )&lt;br /&gt;ಮನೆಯೋರು&amp;nbsp;ಮೊದಲೇ&amp;nbsp;ಸಂಪಾಲುಸಿ ರೂಡಿ ಮಾಡಿ ಮಡಿಕ್ಕೊಂಡ ಸುವಸ್ತುಗಳ ಜೋಡುಸಿ, ಬಟ್ಟಮಾವಂಗೆ ಬೇಕಾದ ಹಾಂಗೆ ರಜ ಮಾರ್ಪಾಡು ಮಾಡಿ ಕೊಡ್ತ ಕೆಲಸ ಅಲ್ಲದೋ ಪರಿಕರ್ಮಿಗಳದ್ದು. ಹಾಂಗಾಗಿ ಪರಿಕರ್ಮಿಗೊ ಇದ್ದರೆ ಮನೆಯವಕ್ಕೂ ಆರಾಮ, ಬಟ್ಟಮಾವಂಗೂ ಕುಶಿ. ಎಲ್ಲಿವರೆಗೆ ದೊಡ್ಡ ಜೆಂಬ್ರಂಗೊ ಇರ್ತೋ, ಎಲ್ಲಿ ಒರೆಂಗೆ ಬಟ್ಟಮಾವಂದ್ರು ಇರ್ತವೋ, ಅಲ್ಲಿವರೆಗೆ ಪರಿಕರ್ಮಿಗೊ ಬೇಕೇ ಬೇಕು!!! ಅಲ್ಲದೋ? ಏ°?&lt;br /&gt;ಗಣೇಶಮಾವನ ಮನೆಯ ಹಾಂಗೆ ಕೆಲವು ಮನೆಗೆ ಅಂತೂ - ಮಂತ್ರ ಎಲ್ಲ ಅವಕ್ಕೇ ಅರಡಿಗು ಇದಾ - ಬಟ್ಟಮಾವ° ಬಾರದ್ರೂ ಸುದಾರಣೆ ಅಕ್ಕು, ಪರಿಕರ್ಮಿಗೊ ಬಾರದ್ರೆ ಪೂರ ಕೆಣಿಗು! ಸಪಾದ ಕಾಸಲೆದೇ ಅರಡಿಯ ಅವಕ್ಕೆ!! (ಆನು ಹೇಳಿದ್ದು ಹೇಳಿಕ್ಕೆಡಿ ಇನ್ನು, ಹಾಂ!)&lt;br /&gt;&lt;br /&gt;ಇಂಟರ್ನೆಟ್ಟಿಲಿ ಎಲ್ಲ ಇದ್ದಡ.&lt;br /&gt;ಶುದ್ದಿಗೊ, ಚಿತ್ರಂಗ, ಪದ್ಯಂಗ, ಕಲಿವಲಿಪ್ಪ ಪಾಟಂಗೊ - ನೋಡ್ಸುಗೊ (Notes), ಆಚಕರೆ ಮಾಣಿಗೆ ಬೇಕಪ್ಪ ದೇವರ ಪಟಂಗ ;-) , ಚೆಂಬರ್ಪು ಅಣ್ಣಂಗೆ ಬೇಕಪ್ಪ ಆಟದ ಪದಂಗೊ, ವೇಣೂರಣ್ಣ ಬರೆತ್ತ ಬಲಿಪ್ಪಜ್ಜನ ಶುದ್ದಿಗೊ, ಗಣೇಶಮಾವ ಓದುತ್ತ ಅರುಣಪ್ರಶ್ನದ ಹನುಸ್ಸುಗೊ, ಪಂಜೆಯಚಿಕ್ಕಮ್ಮಂಗೆ ಬೇಕಾದ ’ಮೇಲಾರ ಮಾಡ್ತ ವಿಧವಿಧ ವಿಧಾನಂಗೊ’, ದೀಪಕ್ಕಂಗೆ ಬೇಕಾದ ’ಮಲ್ಲಿಗೆ ಗೆಡುವಿನ ಕೃಷಿ’, ಪಡ್ರೆ ಮಾವ ಹೇಳ್ತ ಬರೆ-ನೀರಿನ ಶುದ್ದಿ, ದೊಡ್ಡಬಾವ ಹೇಳ್ತ ಶಾಲೆ ಶುದ್ದಿ, ಡೈಮಂಡುಬಾವ° ಬರೆತ್ತ ಜೀವನದ ಶುದ್ದಿ, ಶೇಣಿಬಾವ ಜಯಗಂಟೆ ಬಡಿತ್ತ ಶುದ್ದಿ - ಎಲ್ಲವುದೇ.&lt;br /&gt;&lt;br /&gt;ಜೆಂಬ್ರದ ಮನೆಲಿದೇ ಎಲ್ಲ ಇರ್ತು.&lt;br /&gt;ಶುದ್ದಕ್ಕಿಪ್ಪ ಗೋಮಯ, ಅಕ್ಕಿ, ತೆಂಗಿನಕಾಯಿ, ದರ್ಬೆ, ಗರಿಕ್ಕೆ, ಎಲೆಡಕ್ಕೆ, ಕೌಳಿಗೆ-ಸಕ್ಕಣ, ಹರಿವಾಣ, ಚೆಂಬು, ಹೋಮಕ್ಕಿಪ್ಪ ತುಪ್ಪ, ಸಮಿತ್ತು, ಶಾಕೋಲು, ದೇವರಿಂಗೆ ಹೂಗು, ದಕ್ಷಿಣೆ, ವೇಷ್ಟಿ ಶಾಲು, ಅಕ್ಕಿ ಕಾಯಿ ತುಂಬುಸಲಿಪ್ಪ ತೊಟ್ಟೆ - ಎಲ್ಲವುದೇ ತಯಾರು ಮಾಡಿ ಮಡಗಿರ್ತವು ಮನೆಯೋರು. ಬಟ್ಟಮಾವಂಗೆ ಅಂಬಗ ಅಗತ್ಯದ್ದು ಮಾಂತ್ರ ಬೇಕಪ್ಪದು.&lt;br /&gt;&lt;br /&gt;&lt;a href="http://2.bp.blogspot.com/_Lr7MUe7hmBw/SuFmQhH8JhI/AAAAAAAAPUU/nx0dhVtKsqI/s1600-h/Google1950.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="104" src="http://2.bp.blogspot.com/_Lr7MUe7hmBw/SuFmQhH8JhI/AAAAAAAAPUU/nx0dhVtKsqI/s320/Google1950.jpg" width="147" /&gt;&lt;/a&gt;ಇಂಟರ್ನೆಟ್ಟಿಲಿ ಒಂದು ವೆಬ್-ಸೈಟು(ತಾಣ) ಇದ್ದಡ. ಗೂಗುಲು(&lt;a href="http://www.google.com/"&gt;Google&lt;/a&gt;) ಹೇಳಿಗೊಂಡು. ಅದೇ ಹೆಸರಿನ ಕಂಪೆನಿಯ ತಾಣ ಅಡ. ಒಂದೇ ಕ್ಲಾಸಿಲಿ ಇದ್ದ &lt;b&gt;&lt;i&gt;ಪೇಜು, ಬ್ರಿನ್ನು &lt;/i&gt;&lt;/b&gt;ಹೇಳ್ತ ಎರಡು ಚೆಂಙಾಯಿಗೊ ಸೇರಿಗೊಂಡು ಈ ಕಂಪೆನಿ ಮಾಡಿದ್ದಡ. ಶ್ಟಾನುಪೋರ್ಡು ವಿಶ್ವವಿದ್ಯಾಲಯದ ಪುಸ್ತಕಂಗಳ ಹುಡ್ಕಲೆ ಹೇಳಿಗೊಂಡು ಮಾಡಿದ ಈ ವೆಬ್’ಸೈಟು ಬೆಳದು ಬೆಳದು ಈಗ ವಿಶ್ವಾದ್ಯಂತ ಎಲ್ಲಿ, ಯೇವಗ, ಎಂತಬೇಕಾರು ಹುಡ್ಕಿ ಕೊಡ್ತಡ. ಗೂಗೊಲು (&lt;a href="http://en.wikipedia.org/wiki/Googol"&gt;Googol&lt;/a&gt;) ಹೇಳಿರೆ ಹತ್ತರ ಘಾತ ೧೦೦ ಹೇಳಿ ಲೆಕ್ಕ ಅಡ, ಗ್ರೀಕಿಲಿ. ತುಂಬಾ ಹೇಳಿ ಅರ್ತ. ಅದೇ ಅರ್ತ ಬಪ್ಪಹಾಂಗೆ, ರಜ್ಜ ಇಂಗ್ಳೀಶಿಲಿ ಹೇಳ್ತ ನಮುನೆ ಮಾಡಿ Google ಹೇಳಿ ಬರವದಡ. ಈಗ ಹಾಂಗೇ ಪ್ರಸಿದ್ದಿ ಆತು.&lt;br /&gt;&lt;br /&gt;ಬೇರೆ ಬೇರೆ ವೆಬ್ ಸೈಟಿಲಿ ಎಂತೆಲ್ಲ ವಸ್ತು-ವಿಚಾರ ಇದ್ದೋ, ಅದರ ಹುಡ್ಕಿ ಬೇಕಾದಾಂಗೆ ರೂಡಿ ಮಾಡಿ ಕೊಡ್ತಡ. ಅದರ ಸೊಂತದ್ದು ಹೇಳಿ ಎಂತದೂ ಇಲ್ಲದ್ರೂ, ಎಲ್ಲ ಬೇರೆ ಬೇರೆ ದಿಕ್ಕಂದ ಹುಡ್ಕಿ ತಂದು ಕೊಡ್ತರೂ, ಎಲ್ಲೊರಿಂಗೂ ಅದು ಬೇಕು. ಎಂತಕೆ ಹೇಳಿರೆ ಎಲ್ಲೊರೂ ಬಟ್ಟಮಾವಂದ್ರೇ ಇದಾ...! &lt;b&gt;;-)&lt;/b&gt;&lt;br /&gt;ಕಂಪ್ಯೂಟರಿನ ಬುಡಲ್ಲಿ ಬಟ್ಟಮಾವನ ಹಾಂಗೆ ಕೂದರೆ ಸಮ. ಮತ್ತೆಲ್ಲ ಆ ’ಪರಿಕರ್ಮಿ’ ಮಾಡಿ ಕೊಡ್ತಡ. ಯೇವದು ಬೇಕು ಹೇಳಿ ಯೋಚನೆ ಮಾಡ್ತ ಕೆಲಸ ಮಾಂತ್ರ ನಮ್ಮದು. ’ಇಂತಾದ್ದು ಬೇಕೆನಗೆ’ ಹೇಳಿ ಗೂಗುಲಿನ ಹತ್ರೆ ಹೇಳಿರೆ ಅದುವೇ ತೋರುಸಿ ಕೊಡ್ತಡ.&lt;br /&gt;&lt;br /&gt;ಗೂಗುಲು ವೆಬ್-ಸೈಟಿಲಿ ನವಗೆ ಬೇಕಾದ ಶಬ್ದ ಬರವಲೆ ಹೇಳಿಗೊಂಡು ಒಂದು ಜಾಗೆ ಇದ್ದಡ. ಅದರಲ್ಲಿ ಎಂತಾರು ಬರದು "ಹುಡ್ಕು" ಹೇಳಿ ಸುಚ್ಚು ಒತ್ತಿರೆ, ಆ ಶಬ್ದದ ಪ್ರಯೋಗ ಎಲ್ಲೆಲ್ಲಿ ಬಯಿಂದೋ, ಅದರ ಸಂಕೊಲೆ(Link)ಗಳ ತಂದು ನಮ್ಮ ಎದುರು ಮಡಗುತ್ತಡ. ಒಂದು ಪುಟಲ್ಲಿ ಹತ್ತು ಸಂಕೊಲೆಯ ಹಾಂಗೆ, ಎಷ್ಟು ಇದ್ದರೂ ಕೊಡ್ತಡ.&lt;br /&gt;ಯೇವದೇ ಒಂದು ವಿಷಯ ಅದರ್ಲಿ ಹುಡ್ಕುತ್ತರೂ, ಆ ವಿಷಯಕ್ಕೆ ನೇರವಾಗಿ ಸಂಬಂಧಪಟ್ಟ ವೆಬ್-ಸೈಟಿನ ಮೊದಾಲು ತೋರುಸುತ್ತದಲ್ಲದ್ದೆ, ಆ ವಿಶಯ ಯೇವೆ ಯೇವ ವೆಬ್-ಸೈಟಿಲಿ ವಿವರಣೆ ಇದ್ದೋ, ಪೂರ ತಂದು ಸೊರುಗುತ್ತು ನಿಂಗಳ ಎದುರು.&lt;br /&gt;ನಿಂಗಳ ಎದುರು ಬಂದು ಉದುರಿದ ಸಾವಿರಗಟ್ಳೆಂದ ನಿಂಗೊಗೆ ಬೇಕಾದ್ದರ ಹುಡ್ಕುತ್ತಷ್ಟು ಪುರುಸೊತ್ತು, ತಾಳ್ಮೆ ನಿಂಗೊಗಿಲ್ಲದ್ರೆ, ’ಎನಗೆ ಅದೃಷ್ಟ ಇದ್ದು’ (I'm feeling lucky) ಹೇಳಿ ಬರಕ್ಕೊಂಡು ಇಪ್ಪ ಸುಚ್ಚು ಒತ್ತಿರೆ ನಿಂಗೊ ಕೇಳಿದ್ದಕ್ಕೆ ಅತಿ ಹೆಚ್ಚು ಸಾಮ್ಯ ಇಪ್ಪ ಪುಟವ ತಂದು ತೋರುಸುತ್ತಡ. ಅದೃಷ್ಟ ಬರ್ಕತ್ತಿಂಗೆ ಇದ್ದರೆ ನಿಂಗೊಗೆ ಬೇಕಾದ ಪುಟವೇ ಬತ್ತು- ನಿಂಗಳ ಅಜ್ಜಿ ಪುಣ್ಯ. ಇಲ್ಲೆ ಹೇಳಿ ಆದರೆ ಅದರ ದೂರುತ್ತ ಹಾಂಗಿಲ್ಲೆ.&lt;br /&gt;&lt;br /&gt;ಮೊದಲು ಅಕ್ಷರ ಮಾಂತ್ರ ಹುಡ್ಕಿಯೊಂಡು ಇದ್ದ ಗೂಗುಲಿಂಗೆ ಈಗ ಪಟಂಗಳನ್ನೋ, ವೀಡಿಯಂಗಳನ್ನೋ, ಎಲ್ಲ ಹುಡ್ಕುಲೆ ಅರಡಿತ್ತಡ. &lt;i&gt;ಗೂಗುಲು ಪಟಂಗೊ&lt;/i&gt; ಮತ್ತೆ &lt;i&gt;ಗೂಗುಲು ವೀಡಿಯಂಗೊ&lt;/i&gt; ಹೇಳಿ ಎರಡು ಹೊಸತ್ತು ಸುರು ಆದ್ದರ್ಲಿ ಇದೆರಡೂ ಸಾಧ್ಯ ಇದ್ದಡ. ಪೆರ್ಲದಣ್ಣ ಮೊನ್ನೆ ಹೇಳಿಗೊಂಡು ಇತ್ತಿದ್ದ. &lt;br /&gt;ಗೂಗುಲಿಲಿ ಹುಡುಕ್ಕುವಗ ಸುಮಾರೆಲ್ಲ ಕಣ್ಣುಕಟ್ಟು ಮಾಡ್ಳೆ ಆವುತ್ತಡ. ’ಇಂತಾ ವೆಬ್ಸೈಟಿಂದ’ ಬೇಕು / ಬೇಡ, ಇಂತಾ ವಸ್ತುಗೊ ಬೇಡ, ಇಂತಾ ದಿನಂದ ನಂತ್ರಾಣದ್ದು ಬೇಕು/ಬೇಡ, ಇಂತಾ ದೇಶದ್ದು ಬೇಕು / ಬೇಡ -ಇನ್ನೂ ಎಂತೆಂತದೋ..&lt;br /&gt;ಗೂಗುಲಿನ ಹಾಂಗಿಪ್ಪ ಪರಿಕರ್ಮಿಗೆ ಈಗ ಸುಮಾರು ಜೆನ ಇದ್ದವಡ. ಆದರೂ ಹೆಚ್ಚು ಬಳಕೆಲಿ ಇಪ್ಪದು ಗೂಗಲುವೇ ಅಡ. ಎಂತಕೇ ಹೇಳಿರೆ ಅದು ಹೆಚ್ಚು ’ಪರಿಪೂರ್ಣ’ ಮತ್ತೆ ಹೆಚ್ಚು ’ಬೇಗ’ ತಂದು ಕೊಡ್ತಡ. ಪರಿಕರ್ಮಿಗೊ ಚುರ್ಕು ಬೇಕಲ್ದೋ? ಬಟ್ಟಮಾವ ಇಲ್ಲದ್ದರೂ!!&lt;br /&gt;ಕೋಟಿಗಟ್ಳೆ ತಾಣಂಗೊ ಇಪ್ಪಗ ಯೇವದರ್ಲಿ ಯೇವದು, ಯೇವದು ಆರಿಂದು ಹೇಳಿ ಮನುಷ್ಯಂಗೆ ನೆಂಪು ಮಡುಗಲೆ ಸಾಧ್ಯ ಇಲ್ಲೆಡ. ಹಾಂಗಾಗಿ ಈಗೀಗ ಈ ಪರಿಕರ್ಮಿಗೆ ಒಳ್ಳೆತ ಬೇಡಿಕೆ ಬಯಿಂದಡ. &lt;br /&gt;&lt;br /&gt;ಇಂಟರ್ನೆಟ್ಟು ಎಷ್ಟು ಅಗತ್ಯವೋ, ಇಂಟರ್ನೆಟ್ಟು ಬಂದ ಮೇಗೆ ಈ ಗೂಗುಲುದೇ ಅಷ್ಟೇ ಅಗತ್ಯ ಆಗಿ ಬಿಟ್ಟಿದು. &lt;br /&gt;&lt;a href="http://4.bp.blogspot.com/_Lr7MUe7hmBw/SuFmmG54LMI/AAAAAAAAPUc/WMtPwVrrvTA/s1600-h/GandhiAjja%40Google.gif" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="98" src="http://4.bp.blogspot.com/_Lr7MUe7hmBw/SuFmmG54LMI/AAAAAAAAPUc/WMtPwVrrvTA/s320/GandhiAjja%40Google.gif" width="251" /&gt;&lt;/a&gt;ಭಟ್ರಿಂಗೆ, ಪರಿಕರ್ಮಿಗೆ, ಜೋಯಿಷರಿಂಗೆ, ಅಡಿಗೆಯವಕ್ಕೆ, ಗೃಹಸ್ಥರಿಂಗೆ, ಬ್ರಹ್ಮಚಾರಿಗೊಕ್ಕೆ, ವಿದ್ಯಾರ್ಥಿಗೊಕ್ಕೆ, ಎಲ್ಲೋರಿಂಗೂ ಇದು ಉಪಕಾರವೇ.&lt;br /&gt;[ಪೋಕ್ರಿಗೊಕ್ಕುದೇ ಹೇಳಿ ಅಜ್ಜಕಾನ ಬಾವ ಆಚಕರೆ ಮಾಣಿಯ ನೋಡಿ ನೆಗೆ ಮಾಡಿದ.. &lt;b&gt;;-)&lt;/b&gt; ]&lt;br /&gt;ಸೋಪ್ಟುವೇರುಗೊಕ್ಕೆ ಅಂತೂ ಇದಿಲ್ಲದ್ರೆ ಕೆಲಸವೇ ಮುಂದೆ ಸಾಗ ಇದಾ! ಆ ಮಟ್ಟಿಂಗೆ ಎತ್ತಿದ್ದು ಈಗ ಪರಿಸ್ಥಿತಿ. &lt;br /&gt;ಈ ಗೂಗುಲು ಇಂಟರ್ನೆಟ್ಟಿಲಿ ಇದ್ದ ಕಾರಣ, ಅಲ್ಲಿ ಇಲ್ಲಿ ಹೇಳಿ ಲೆಕ್ಕ ಇಲ್ಲೆ, ಎಲ್ಲಿ ಬೇಕಾರು ನೋಡ್ಳೆಡಿತ್ತು. ಹಾಂಗಾಗಿ ಎಲ್ಲ ದಿಕ್ಕಂಗುದೇ ಈ ಗೂಗುಲು ಬೇಕಾವುತ್ತು. &lt;br /&gt;&lt;br /&gt;ಇನ್ನೊಂದು ಪೈಸದ ವಿಶಯ ಇದ್ದಿಲ್ಲಿ:&lt;br /&gt;ಪರಿಕರ್ಮಿಗೆ ಯೇವರೀತಿ ದಕ್ಷಿಣೆ ಕೊಡ್ತೋ, ಅದೇ ನಮುನೆ ಈ ಪರಿಕರ್ಮಿಗೂ ದಕ್ಷಿಣೆ ಕೊಟ್ರೆ, ದಕ್ಷಿಣೆ ಕೊಟ್ಟವನ ವಿಷಯವ ಬಟ್ಟಮಾವಂಗೆ ಎದೂರು ಸಿಕ್ಕುತ್ತ ನಮುನೆ ಹಿಡಿತ್ತಡ. ಯೆಡ್ವಟೇಸು ಕೊಡ್ತ ನಮುನೆ. ಸುಮಾರು ನಡೆತ್ತಡ ಹಾಂಗಿರ್ತದು. ಹಾಂಗೆಯೇ, ಬೇರೆ ದಕ್ಷಿಣೆ ಕೊಟ್ಟವನ ವಿಷಯಂಗಳ ನಮ್ಮ ವೆಬ್ಸೈಟಿಲಿ ಹಾಕಿರೆ ಪರಿಕರ್ಮಿಯೇ ಇತ್ಲಾಗಿ ದಕ್ಷಿಣೆ ಕೊಡ್ತನಡ.. ಪೆರ್ಲದಣ್ಣ ತಿಂಗಳಿಂಗೆ ಎಷ್ಟೋ ರುಪಾಯಿಯಷ್ಟು ಎಣುಸುತ್ತನಡ, ಮೊನ್ನೆ ಹೇಳಿಗೊಂಡು ಇತ್ತಿದ್ದ°. "ಚೆಲಾ ಚೋದ್ಯವೇ- ಎಲ್ಯಾರು ಇದ್ದಾ!" ಹೇಳಿ ದೊಡ್ಡಮಾವ ಮೂಗಿಂಗೆ ಬೆರೆಳು ಮಡಗಿತ್ತಿದ್ದವು. ’ಹಾಕಿರೆ ಹೇಂಗಂಬಗ?’ ಹೇಳಿ ದೊಡ್ಡಬಾವ ಆಲೋಚನೆ ಮಾಡ್ಲೆ ಸುರುಮಾಡಿದವು. ಒರಿಶಕ್ಕೊಂದರಿ ಶಾರದಾಪೂಜೆಗೆ ಪಾಂಡೇಲಣ್ಣಂಗೆ ದಕ್ಷಿಣೆಕೊಡ್ಳೆ ದಕ್ಕಿತ ಆದರೂ ಬಕ್ಕನ್ನೆ ಹೇಳಿ ಗ್ರೇಶಿದವೋ ಯೇನೋ!&lt;br /&gt;&lt;br /&gt;ಗೂಗುಲು ಕಂಪೆನಿ ಈ ಹುಡ್ಕುಸಿದ್ದರಿಂದ ಪೈಸೆ ಮಾಡಿ ಮಾಡಿ ಈಗ ಬೇರೆ ಬೇರೆ ಕಾರ್ಯಂಗೊ ಸುರು ಮಾಡಿದ್ದಡ. ಅದರ ಶುದ್ದಿ ಮುಂದಕ್ಕೆ ಮಾತಾಡುವ°. ಆಗದೋ?&lt;br /&gt;ಏ°?&lt;br /&gt;&lt;br /&gt;&lt;b&gt;ಒಂದೊಪ್ಪ:&lt;/b&gt; ಗುಣಾಜೆಮಾಣಿ 'ಕೂಸುಡ್ಕಲೂ ಗೂಗುಲು ಮಾಡ್ಳಾವುತ್ತೋ?' ಹೇಳಿ ಬೇಂಕಿನ ಪ್ರಸಾದಣ್ಣನತ್ರೆ ಕೇಳಿಗೊಂಡಿತ್ತಿದ್ದ° ಓ ಮೊನ್ನೆ. ಉಮ್ಮ, ಆವುತ್ತಾಯಿಕ್ಕು. ನವಗರಡಿಯ. ನಿಂಗೊಗರಡಿತ್ತೋ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-3311578354173033368?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/3311578354173033368'/><link rel='self' type='application/atom+xml' href='http://www.blogger.com/feeds/7505961738267696199/posts/default/3311578354173033368'/><link rel='alternate' type='text/html' href='http://oppanna.blogspot.com/2009/10/blog-post_23.html' title='ಅಲ್ಲಿಗೂ, ಇಲ್ಲಿಗೂ, ಎಲ್ಲೆಲ್ಲಿಗೂ &apos;ಗೂಗುಲು&apos;..!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Lr7MUe7hmBw/SuFmQhH8JhI/AAAAAAAAPUU/nx0dhVtKsqI/s72-c/Google1950.jpg' height='72' width='72'/></entry><entry><id>tag:blogger.com,1999:blog-7505961738267696199.post-2521482755377076783</id><published>2009-10-16T00:00:00.005+05:30</published><updated>2009-10-16T07:54:46.235+05:30</updated><category scheme='http://www.blogger.com/atom/ns#' term='deepaavali'/><category scheme='http://www.blogger.com/atom/ns#' term='deepa'/><category scheme='http://www.blogger.com/atom/ns#' term='baleendra'/><category scheme='http://www.blogger.com/atom/ns#' term='ಪೂಜೆ'/><category scheme='http://www.blogger.com/atom/ns#' term='ಬಲೀಂದ್ರ'/><category scheme='http://www.blogger.com/atom/ns#' term='ದೀಪಾವಳಿ'/><title type='text'>ಬಲೀಂದ್ರಾ..ಬಲೀಂದ್ರಾ... ಹರಿಯೋ ಹರಿ..!!!</title><content type='html'>ಒಪ್ಪಣ್ಣನ ಶುಕ್ರವಾರಕ್ಕೊಂದು ಶುದ್ದಿ ಹೇಳುಲಪ್ಪಗ ಹಬ್ಬವೋ, ಆಚರಣೆಯೋ ಬಪ್ಪದಿದ್ದರೆ ಒಂದೊಂದರಿ ಅದನ್ನುದೇ ಮಾತಾಡಿದ್ದಿದ್ದು. ಈ ಸರ್ತಿ ಇನ್ನೊಂದು.&lt;br /&gt;&lt;br /&gt;ನಮ್ಮ ಊರಿಲಿ ಎಷ್ಟು ಹಬ್ಬಂಗೊ ಇದ್ದರೂ &lt;b&gt;’ಹಬ್ಬ’ &lt;/b&gt;ಹೇಳಿ ಮಾಂತ್ರವೇ ಹೇಳ್ತರೆ ಅದು ದೀಪಾವಳಿಗೆ. ಒಳುದ ಎಲ್ಲಾ ಹಬ್ಬಂದಲೂ ಹೆಚ್ಚು ಪ್ರಾಮುಖ್ಯವಾದ್ದು, ಎಲ್ಲೊರಿಂಗೂ ಆಪ್ತವಾದ್ದು ದೀಪಾವಳಿ ಆದ ಕಾರಣವೋ ಏನೋ. ಮನೆಲಿಪ್ಪ ಎಲ್ಲೊರಿಂಗೂ ಗೌಜಿ ಇದ್ದು ಹಾಂಗಾಗಿ ಇದಕ್ಕೆ ಒಲವು ಜಾಸ್ತಿ.&lt;br /&gt;ಮದಲಿಂಗೆ ಯಾವರೀತಿ ಪತ್ತನಾಜೆ ಒಂದು ಪರ್ವದಿನವೋ, ಅದೇ ರೀತಿ ಈ ಹಬ್ಬ ಎಷ್ಟೋ ವಿಶಯಕ್ಕೆ ಪರ್ವದಿನ.&lt;br /&gt;&lt;br /&gt;ಈ ಹಬ್ಬದ ಬಗ್ಗೆ ಎಲ್ಲ ನಿನ್ನೆ ಮಾಷ್ಟ್ರುಮಾವನ ಹತ್ರೆ ಮಾತಾಡಿದೆ. ಸುಮಾರೆಲ್ಲ ವಿಶಯ ಸಿಕ್ಕಿತ್ತು. ಮತ್ತೆ ರಜರಜ ಒಪ್ಪಣ್ಣಂಗೇ ಗೊಂತಿಪ್ಪದರ ಎಲ್ಲ ಜೋಡುಸಿ, ಸೇರುಸಿ ಈ ಸರ್ತಿಯಾಣ ಹಬ್ಬದ ಶುದ್ದಿ.&lt;br /&gt;~~~~~&lt;br /&gt;ಹಿಂದೆ ವಿಷ್ಣುಭಕ್ತ ಪ್ರಾಹ್ಲಾದನ ವಂಶಲ್ಲಿ ’ಬಲಿ’ ಹೇಳಿ ಒಬ್ಬ ಚಕ್ರವರ್ತಿ ಇತ್ತಿದ್ದನಡ. ಭಾರೀ ದಾನಿ-ಧರ್ಮಿಷ್ಠ ಅಡ. ಪ್ರಜೆಗಳ ಎಲ್ಲ ತುಂಬ ಸಮೃದ್ಧಿಲಿ ನೋಡಿಗೊಂಗು.&lt;br /&gt;ಆದರೆ ಒಂದೇ ಒಂದು ದುರಾಸೆ, ಇಂದ್ರಪದವಿ ಬೇಕು ಹೇಳಿಗೊಂಡು. ನೂರು ಅಶ್ವಮೇಧ ಆದರೆ ಇಂದ್ರ ಆತಿದಾ. ತೊಂಬತ್ತೊಂಬತ್ತಪ್ಪಗ ದೇವಲೋಕಲ್ಲಿರ್ತ ಇಂದ್ರಂಗೆ ಬೆಶಿ ಮುಟ್ಟಿ, ವಿಷ್ಣುವಿನ ಹತ್ತರೆ ಓಡಿ ಕೈಕ್ಕಾಲು ಹಿಡುದು ದಮ್ಮಯದಕ್ಕಯ ಹಾಕಿ ’ರಜ್ಜ ನೋಡಿಗೊಳ್ಳಿ ಭಾವ’ ಹೇಳಿದ, ರೂಪತ್ತೆ ಮಗಳಿಂಗೆ ಸುಳ್ಯಲ್ಲಿ ಸೀಟಿಂಗೆ ರೂಪತ್ತೆ ತಮ್ಮ ಹೊಣದ ಹಾಂಗೆ. ಅಂಬಗಳೇ ವಿಷ್ಣು ತನ್ನ ದಶಾವತಾರಲ್ಲಿ ಒಂದಾದ ’ವಾಮನ’ ಅವತಾರ ಎತ್ತಿದ್ದು. ಬೇಡಿಗೊಂಡು ಬಲಿಯ ಹತ್ತರೆ ಬಂದು ’ಮೂರು ಪಾದ ಜಾಗೆ ಬೇಕು’ ಹೇಳಿ ಕೇಳಿದನಡ ಆ ಜೆನಿವಾರದ ವಟು. ಚಕ್ರವರ್ತಿ ಆದ ಸೊಕ್ಕು ಬೇರೆ. ಕರೆಲಿ ಕೂದ ಆಸ್ಥಾನ ಪುರೋಹಿತ ಶುಕ್ರಾಚಾರ್ಯ ಹೇದನಡ, ’ಇದಾ ಬೇಡ. ಒಪ್ಪಿ ಕೆಣಿಯೆಡ’ ಹೇಳಿ.&lt;br /&gt;ಏಯ್, ಹಾಂಗೆಲ್ಲ ಎಂತ ಆಗ, ನಿಂಗೊ ತಲೆಬೆಶಿ ಮಾಡೆಡಿ ಹೇಳಿ ಒಪ್ಪಿದ. ಇಷ್ಟೆತ್ತರದ ಮಾಣಿಗೆ ಕೊಡ್ತಷ್ಟು ಆ ರಾಜನತ್ರೆ ಇಲ್ಲೆಯೊ!&lt;br /&gt;&lt;br /&gt;ದಾನ ಪರಿಗ್ರಹದ ಕಾರ್ಯ ಆವುತ್ತಾ ಇಪ್ಪಗ ಕೊಂಬುಗಿಂಡಿಂದ ನೀರು ಬಾರದ್ದ ಹಾಂಗೆ ಸ್ವತಃ ಶುಕ್ರಾಚಾರ್ಯನೇ ಕೆಪ್ಪೆ ಆಗಿ ಹೋಗಿ ಕೂದನಡ, ರಾಜನ ಒಳುಶಿಗೊಂಬಲೆ. ಆದರೆ ನೀರೇಕೆ ಬತ್ತಿಲ್ಲೆ ಹೇಳಿ ದರ್ಬೆ ಹಾಕಿ ಒತ್ತಿದ್ದರ್ಲಿ ಶುಕ್ರಾಚಾರ್ಯನ ಒಂದು ಕಣ್ಣೇ ಹೋತತ್ಲಾಗಿ.&lt;br /&gt;ಪಾದ ಲೆಕ್ಕ ಹಾಕುಲೆ ಸುರು. ಅಷ್ಟಪ್ಪಗಳೇ ಅದಾ- ಜೆನಿವಾರದ ವಟು ಆಗಿದ್ದವ ಬ್ರಹ್ಮಾಂಡಗಾತ್ರ ಆಗಿ ಗೋಚರುಸಲೆ ಸುರು ಆದ. ಇಷ್ಟೆತ್ತರದ ವಾಮನ ಅಷ್ಟೆತ್ತರದ ತ್ರಿವಿಕ್ರಮ ಆದ. ಒಂದು ಪಾದ ಇಡೀ ಭೂಮಿಗೇ ವ್ಯಾಪಿಸಿತ್ತು. ಭೂಮಿಲಿಪ್ಪ ಸಕಲ ಜೀವಿ ಜಲಚರ ಸ್ಥಿರ ಆಸ್ತಿಯೂ ವಾಮನಂಗೆ ಆತು. ಇನ್ನೊಂದು ಪಾದ ಇಡೀ ಆಕಾಶಕ್ಕೇ ವ್ಯಾಪಿಸಿತ್ತು. ಆಕಾಶಲ್ಲಿಪ್ಪ ನಕ್ಷತ್ರಾದಿಯಾಗಿ ಸಮಸ್ತವೂ ಬಲಿಂದ ದೂರ ಆತು. &lt;br /&gt;ಎರಡಾತು. ಇನ್ನೊಂದು ಪಾದ ಎಲ್ಲಿ?&lt;br /&gt;ಎಲ್ಲ ಭೋಗ್ಯ ವಸ್ತುಗಳನ್ನೂ ಕಳಕ್ಕೊಂಡ ಬಲಿಯ ಸ್ವಂತದ್ದು ಹೇಳಿ ಇದ್ದದು ಅವನ ದೇಹ ಮಾಂತ್ರ. ದಾನಿ ಬಲಿ ತನ್ನ ತಲೆಯನ್ನೇ ತೋರುಸಿ ’ಇದಾ. ಇಲ್ಲಿ ಮಡಗು ಮೂರನೇ ಹೆಜ್ಜೆ’ ಹೇಳಿದನಡ. ಬಲಿ ಕೂದುಗೊಂಡ, ವಾಮನ ಬಲಿಯ ತಲೆಲಿ ಕಾಲು ಮಡಗಿದ°, ಒಂದು ಒತ್ತಿದ. ಬಲಿ ಸೀದ ಪಾತಾಳಕ್ಕೆ ಲೋಕಕ್ಕೆ ಹೋದ. ಇಂದ್ರಂಗೆ ನೆಮ್ಮದಿ ಆತು.&lt;br /&gt;&lt;br /&gt;ಪ್ರಜಾಪರಿಪಾಲಕ ಆಗಿ ಇದ್ದೊಂಡು ಹೀಂಗೆ ಏಕಾಏಕಿಯಾಗಿ ಪ್ರಜೆಗಳ ಬಿಟ್ಟು ಹೋಪದರ ಬಗೆಗೆ ವಿಷ್ಣುವಿನ ಹತ್ರೆ ಹೇಳಿ ಬೇಜಾರು ಮಾಡಿಗೊಂಡನಡ.&lt;br /&gt;ಮಹಾ ವಿಷ್ಣುಭಕ್ತನಾಗಿದ್ದ ಬಲಿಗೆ ಅಂಬಗಳೇ ವರ ಸಿಕ್ಕಿದ್ದು: ’ಒರಿಷಕ್ಕೊಂದರಿ ಇಡೀ ಲೋಕದ ನಿನ್ನ ಪ್ರಜೆಗಳ ನೋಡಿಗೊಂಡು ಬಪ್ಪಲೆ ಅವಕಾಶ ಕೊಡ್ತೆ’ ಹೇಳಿ.&lt;br /&gt;ಹಾಂಗೆ ಒರಿಶಕ್ಕೊಂದರಿ ಅವ° ಬತ್ತ. ಬಪ್ಪ ದಿನ ರಾಜ್ಯ ಇಡೀ ಎಲ್ಲ ಶುಭ್ರವಾಗಿ, ಅಲಂಕೃತವಾಗಿ, ಸಮೃದ್ಧವಾಗಿ ಕಾಣೆಕ್ಕು ಹೇಳಿ ಪ್ರಜೆಗೊ ನಾವೆಲ್ಲ ಗೌಜಿ ಮಾಡುದಡ. ’ಸ್ಟಡಿ ಪಿರಿಡಿಲಿ ಮಾಷ್ಟ್ರ° ನೆಡಕ್ಕೊಂಡು ಬಪ್ಪಗ ಮಕ್ಕೊ ಮಾಡ್ತಹಾಂಗೆ’ ಹೇಳಿ ಮಾಷ್ಟ್ರುಮಾವ° ನೆಗೆಮಾಡಿದವು. ಅವಕ್ಕೆ ಅವರ ಮಕ್ಕಳ ನೆಂಪಾತೋ ಏನೋ! ;-)&lt;br /&gt;~~~~~&lt;br /&gt;&lt;br /&gt;ಮಳೆಗಾಲ ಎಲ್ಲ ಕಳುದು ಬತ್ತ ಸುರೂವಾಣ ಹಬ್ಬ ಇದಾ, ತೋಟ, ಗೆದ್ದೆಯುದೇ ಫಲಸಮೃದ್ಧಿಯಾಗಿ ತುಂಬಿರ್ತು.&lt;br /&gt;ಹೆಚ್ಚಿನ ಮೆನೆಲಿದೇ ಮಕ್ಕೊಗೆ ಹೊಸ ಒಸ್ತ್ರ ಎಂತಾರು ತೆಗವ ಕ್ರಮ ಇದ್ದು. ಎಡಿಗಾದವು ಸಣ್ಣ ಚಿನ್ನವುದೇ ಮಾಡುಸುಗು. ಅಂತೂ ಇಂತೂ ಹಬ್ಬ ಬಂದೇ ಬಂತು.&lt;br /&gt;ಆಟದವೆಲ್ಲ ಮತ್ತೊಂದರಿ ಗೆಜ್ಜೆ ಕಟ್ಟುತ್ತ ದಿನ. ಆಟ ಮಾಂತ್ರ ಹೇಳಿ ಏನಲ್ಲ - ನಮ್ಮ ಊರಿನ ಎಲ್ಲಾ ಜಾನಪದ ಕಲೆಗೊಕ್ಕೆ ವರ್ಷಾರಂಭ ಪರ್ವ.&lt;br /&gt;ಬೂತಂಗೊ ಮೆಲ್ಲಂಗೆ ಎದ್ದು ನಿಂಬಲೆ ಸುರು ಮಾಡಿದವು. &lt;br /&gt;ಕಳುದ ಬೇಸಗೆಯ ಪತ್ತನಾಜೆಲಿ ಕೈದು ಆದ ಬೂತಕಟ್ಟುತ್ತವು, ಮಳೆಗಾಲ ಬೇಡುಲೆ ಹೇಳಿ ಊರೂರು ತಿರುಗಿ- ಈಗ ಮತ್ತೆ ಬೂತ ಕಟ್ಟುಲೆ ಹೆರಡ್ತವು. &lt;br /&gt;ಬೂತಕಟ್ಟುವವರ ಮನೆಲಿದೇ ಗೌಜಿ ಸುರು. ಗೆಂಡು ನಲಿಕ್ಕೆ ಅಭ್ಯಾಸ ಮಾಡಿರೆ ಹೆಣ್ಣು ಸಂದಿ ಹೇಳುದರ ಅಭ್ಯಾಸ ಮಾಡುಗು. ಇರುಳಾಣ ಹೊತ್ತಿಲೆ ಓ ಆ ಕೋಟಿಯ ಮನೆ ಹೊಡೆಂಗೆ ನೆಡಕ್ಕೊಂಡು ಹೋದರೆ ಗೌಜಿಯೇ ಗೌಜಿ.   ಬೇಂಡು ಬಾರುಸುವ ಓಲಗದವರ ಮನೆಲಿದೇ ಗೌಜಿ. ಬೂತಕ್ಕೆ ಬೇಕನ್ನೆ?!&lt;br /&gt;ಕಳ್ಳು ಕುಡುದು ಅಕಲೇ ಇರ್ತಿಲ್ಲೆ. ಆರಿಂಗುದೇ.&lt;br /&gt;&lt;br /&gt;ದೀಪಾವಳಿಲಿ ಮೂರು ದಿನದ ಗೌಜಿ.&lt;br /&gt;&lt;br /&gt;&lt;u&gt;&lt;b&gt;ನರಕ ಚತುರ್ದಶಿ:&lt;/b&gt;&lt;br /&gt;&lt;/u&gt;ಲೋಕಕ್ಕೇ ಕಂಟಪುಚ್ಚೆಯ ಹಾಂಗೆ ಕಂಟಕ ಆಗಿದ್ದಿದ್ದ ನರಕಾಸುರನ ಕೃಷ್ಣ ಸಂಹಾರ ಮಾಡಿದ ಚತುರ್ದಶಿಗೆ ನರಕ ಚತುರ್ದಶಿ ಹೇಳ್ತದು. ಯುದ್ಧದ ಬಚ್ಚಲು ಹೋಪಲೆ, ಮೈಯುದೇ ಶುಭ್ರ ಅಪ್ಪಲೆ ಹೇಳಿ ಮನಗೆ ಬಂದು ಎಣ್ಣೆ ಕಿಟ್ಟಿ ಮಿಂದನಡ ಕೃಷ್ಣ. ಆ ನೆಂಪಿಂಗೆ ಎಲ್ಲೊರುದೇ (ಆಚಕರೆ ಮಾಣಿಯ ಬಿಟ್ಟು) ಈ ದಿನ ಎಣ್ಣೆ ಕಿಟ್ಟಿ, ಬೆಶಿ ಬೆಶಿ ನೀರಿಲಿ ಮಿಂದು ಶುಭ್ರ ಅಪ್ಪದು. (ಆಳುಗಳಲ್ಲಿ ಎಲ್ಲ ಮುನ್ನಾಣದಿನವೇ ಆಚರಣೆ ಸುರು ಆವುತ್ತು. ಮುನ್ನಾದಿನ ಇರುಳು ಬೆಶಿನೀರ ಹಂಡಗೆ ಸಣ್ಣ ಅಲಂಕಾರ ಮಾಡಿ, ಮನೆಯೋರೆಲ್ಲೊರೂ ಸೇರಿ ನೀರು ತುಂಬುಸುತ್ತ ಗೌಜಿ ಬೇರೆಯೇ.) ಈಗಳೂ ಮೀವ ಆಚರಣೆ ಇದ್ದರೂ, ಸಣ್ಣ ಇಪ್ಪಗಾಣ ನೆಂಪೇ ಚೆಂದ. ಚೆ!&lt;br /&gt;ದೊಡ್ಡೋರು ಉದೆಕಾಲಕ್ಕೆದ್ದು ಬೆಶಿನೀರ ಒಲಗೆ ಕಿಚ್ಚಾಕಿ, ಕೊದಿಪ್ಪ ಕೊದಿಪ್ಪ ನೀರು ಮಾಡಿ, ಸಣ್ಣ ಮಕ್ಕಳ ಹಾಸಿಗೆಯ ಜೇನೊರಕ್ಕಿಂದ ಏಳುಸಿ, ಅಂಗಿ ಚಡ್ಡಿ ಬಿಚ್ಚುಸಿ, ಚಳಿಚಳಿ ಇಪ್ಪ ಎಣ್ಣೆಯ ಮೈ ಇಡೀ ಕಿಟ್ಟಿ, ಬೇನೆ ಅಪ್ಪ ಹಾಂಗೆ ಉದ್ದಿ, ಬೆಶಿನೀರ ಗುಳಿಲಿ ಇಳುಶುತ್ತದು. ಎಲ್ಲಿದ್ದು, ಎಂತ ಆವುತ್ತಾ ಇದ್ದುಹೇಳಿ ಗೊಂತಪ್ಪ ಮೊದಲೇ ರಪರಪನೆ ಕೊದಿಪ್ಪ ನೀರು ತಲೆ-ಮೋರೆ-ಬಾಯಿಗೆ. ಪಾಪ. ಮಕ್ಕೊ ಕೂಗುಲೆ ಸುರು ಮಾಡಿರೂ ಅಮ್ಮ ನಿಲ್ಲುಸ ನೀರೆರವದು. ನೀರೆರವಗ ಕೂಗುವ ರಾಗ ನಿಂಗು. ಇನ್ನೊಂದು ಚೆಂಬು ತೋಡುವಗ ಕೂಗುದು ಮುಂದುವರಿಗು. ಕೂಗುವ ರಾಗ ನೀರೆರವ ತಾಳಕ್ಕೆ ಸರಿಯಾಗಿ ಹೋಕು. ಎಣ್ಣೆಪಸೆ ಪೂರ ಹೋಪನ್ನಾರ ಬೆಶಿನೀರು ಕಾಲಿ ಆಗ! ಎಣ್ಣೆಪಸೆ ಹೋಪಗ ಮಕ್ಕಳ ಮೋರೆ, ಕೆಮಿ ಎಲ್ಲ ಕೆಂಪು ಕೆಂಪು - ಶುಬತ್ತೆಯ ಮಗಳ ತೊಡಿಯ ಹಾಂಗೆ. ದೋಂದ ಮಾಡಿ ಆದ ಮತ್ತೆ ಮೈ ಉದ್ದುದು. ಅದುದೇ ಅಷ್ಟೇ ಬೇನೆ ಅಪ್ಪ ಇನ್ನೊಂದು ಕೆಲಸ. ಅಮ್ಮನ ಅಪ್ಪಿ ನಿಂಬದು. ಅಮ್ಮ ತಲೆ ತಿಕ್ಕುದು, ಚೆಂಡಿಹರ್ಕಿಲಿ. ತಲೆಕಸವು ಪೂರ ಕಿತ್ತು ಚೆಂಡಿಹರ್ಕಿಲೇ ಬಂತೋ ಹೇಳಿ ಒಂದು ಕನುಪ್ಯೂಸು ಬಪ್ಪದು ಮಕ್ಕೊಗೆ. ಅಮ್ಮನ ಕೈಂದ ಚೆಂಡಿಹೋಪನ್ನಾರವೂ ಚೆಂಡಿ ತೆಗವದೇ. ಸಣ್ಣೋರದ್ದು, ದೊಡ್ಡೋರದ್ದು ಎಲ್ಲೊರ ದೋಂದ ಆದ ಮತ್ತೆ ಉದಿಯಪ್ಪಗಾಣ ತಿಂಡಿ. ಕೊಟ್ಟಿಗೆಯೋ ಎಂತಾರು ಉದ್ದಿಂದು ಮಾಡಿಕ್ಕು, ಗಮ್ಮತ್ತು ಹೊಟ್ಟೆ ತುಂಬುಸಿತ್ತು. ಹಾಂಗೆ ಮಕ್ಕಳ ಹಬ್ಬ ಸುರು!!! ಆ ಒರಿಶದ ಹಬ್ಬ ಆರಂಭ. &lt;br /&gt;&lt;br /&gt;ಮಕ್ಕೊಗಪ್ಪ ಪಟಾಕಿ ಎಲ್ಲ ತಂದು ಮಡಗ್ಗು ಮೊದಲೇ.&lt;br /&gt;ಕುಂಞಿಮಕ್ಕೊ ಗುದ್ದು ಪಟಾಕಿಯ ಮನೆ ಹೆರಾಣ ಚಿಟ್ಟೆಲಿ ಮಡಗಿ ’ಪಿಟಿಪಿಟಿ’ ಹೊಟ್ಟುಸುದು, ರಜ ದೊಡ್ಡ ಪ್ರಾಯ ಆದ ಹಾಂಗೆ, ನಾಲ್ಕೈದರ ಒಟ್ಟೊಟ್ಟಿಂಗೆ ಮಡಗಿ ಹೊಟ್ಟುಸುದು, ಕೆಲಾವು ಮನೆಲಿ ಮಕ್ಕೊಗೆ ಪಿಸ್ತೂಲುದೇ ತಂದು ಕೊಡುಗು, ಹೆಚ್ಚು safe ಹೇಳಿಗೊಂಡು. ಗುದ್ದು ಪಟಾಕಿಯ ಹಾಂಗೇ ಇಪ್ಪ ಪೆಕೆಟಿಲಿ ಅದರ ರೀಲುಪಟಾಕಿ. ಅಪ್ಪನೇ ಲೋಡುಮಾಡಿ ಕೊಟ್ಟ ಆ ಪಿಸ್ತೂಲಿನ ಅಪ್ಪಂಗೆ, ಅಜ್ಜಂಗೆ, ಉದೆಕಾಲಕ್ಕೆ ಮೀಶಿದ ಅಮ್ಮಂಗೆ - ಎಲ್ಲರಿಂಗೂ ತೋರುಸಿ ಅವರ ಏಳು ಕೂರು ಮಾಡಿ, ಇಡೀ ಹರಟೆ ಮಾಡಿರೂ ಅವು ಬೈಯವು - ಮಕ್ಕಳ ಹಬ್ಬ ಅಲ್ದ ಇಂದು?! ಹಾಂಗೆ.&lt;br /&gt;ಇರುಳಿಂಗೆ ರಜ ರಜ ಪಟಾಕಿದೇ ಹೊಟ್ಟುಸುಗು. ಅಪ್ಪಮ್ಮ ಸುರುಸುರು ಕಡ್ಡಿ ಹೊತ್ತುಸಿ ಮಕ್ಕಳ ಕೈಗೆ ಕೊಡುಗು. ಮಕ್ಕೊ ಅದರ ಹೆದರಿ ಹೆದರಿಯೇ ಆಡಿಗೊಂಡು - ಬೀಸಿಗೊಂಡು - ಅಪ್ಪಮ್ಮಂಗೆ ಸಂತೋಷಕೊಡ್ತವು. ರಜ್ಜ ದೊಡ್ಡ ಮಕ್ಕೊ ಆದರೆ ಬೆದ್ರಹಿಂಡ್ಳೋ, ಓಲೆ ಪಟಾಕಿಯೋ, ಆನೆಪಟಾಕಿ (ಬೀಡಿಪಟಾಕಿ)ಯೋ ಎಂತಾರು ಹಿಡ್ಕೊಂಡು ಹೆರಡ್ತವು. ಜಾಗ್ರತೆ ಮಗಾ - ಹೇಳಿ ಒಳಾಂದ ಅಮ್ಮ ಬೊಬ್ಬೆಹೊಡಕ್ಕೊಂಡೇ ಬಾಕಿ. &lt;br /&gt;ಇನ್ನೂ ರಜ್ಜ ಕಾರ್ಬಾರಿನ ಮಕ್ಕೊ ಆದರೆ, ದೊಡ್ಡವು ಹೊಟ್ಟುಸುತ್ತ ಪಟಾಕಿಗೊ ಇದ್ದಲ್ದ,&amp;nbsp; ಲಕ್ಷ್ಮೀ ಪಟಾಕಿಯೋ, ಗರ್ನಾಲೋ, ದೊಡ್ಡ ಬೆದ್ರಹಿಂಡ್ಳೋ ಎಂತಾರಿದ್ದರೆ ಅದಕ್ಕೂ ಕೈ ಹಾಕುಗು. ಅಂಬಗ ಎಲ್ಲ ಗರ್ನಲಿನ ಬತ್ತಿಯ ಅರ್ದ ಬಿಡುಸಿ, ಅದಕ್ಕೆ ಕಾಗತ ಸುರುಟಿ, ಎತ್ತರಲ್ಲಿ ಮಡಗಿ, ಮಡ್ಳಿಲಿ ಕಾಗತಕ್ಕೆ ಕಿಚ್ಚು ಮುಟ್ಟುಸಿ, ಓಡಿ ಒಪಾಸ್ ಬಂದು ಗಟ್ಟಿಗ ಹೇಳಿ ಅನಿಸಿಗೊಂಬ ಒಂದು ಸಂಗತಿಯೇ ಬೇರೆ. ಎಂತ ಹೇಳ್ತಿ? ಕಿಚ್ಚುದೇ ಸಮಗಟ್ಟು ಹಿಡಿಯದ್ದೆ, ಹೋಪಲೂ ದೈರ್ಯ ಸಾಲದ್ದೆ ಅರ್ದಗಂಟೆಹೊತ್ತು ಈಗ ಹೊಟ್ಟುತ್ತು ಈಗ ಹೊಟ್ಟುತ್ತು ಹೇಳಿ ಕಾವದು ಅದು ಇನ್ನೊಂದು ಗೌಜಿ.&lt;br /&gt;ಸುರುವಾಣ ದಿನವೇ ಪೂರ ಮುಗುಶುದೆಂತಕೆ? ಹೇಳಿ ಅಮ್ಮ ಪರಂಚಿರೂ ಗುಮನ ಇಲ್ಲೆ. ಏನಾರು ಗುರುಟಿಗೊಂಡು ಜಾಲಿಲೇ ಬಾಕಿ. ಹಬ್ಬ ಅಲ್ದಾ? ಬಾಕಿ ಸಾಮಾನ್ಯ ದಿನ ಅಲ್ಲನ್ನೆ. ದೊಡ್ಡವಕ್ಕೆಂತ, ಸುಮ್ಮನೆ!!&lt;br /&gt;ಇಡೀ ದಿನ ಪಟಾಕಿ ಹೊಟ್ಟುಸಿದ ಕುಶಿಲಿ ಉದೆಕಾಲದ ಮೀಯಾಣ ಗೌಣ ಆಗಿ ಹೋವುತ್ತು ಮಕ್ಕೊಗೆ. ಬಚ್ಚಿ ಬಚ್ಚಿ ಒರಕ್ಕು ತೂಗುತ್ತು. ಇರುಳು ಉಂಡ್ರೂ ಆತು, ಇಲ್ಲದ್ರೂ ಆತು. &lt;br /&gt;&lt;br /&gt;&lt;u&gt;&lt;b&gt;ಹಬ್ಬದ ಅಮವಾಸೆ&lt;/b&gt;&lt;/u&gt;&lt;br /&gt;ಕೃಷ್ಣಚತುರ್ದಶಿಯ ಮರದಿನ ಬತ್ತದು ಅಮವಾಸೆ. ಇಂದು ಹಬ್ಬದ ನೆಡೂ ದಿನ. ತುಳುವರೆಲ್ಲ ’ನಡುಪರ್ಬೊ’ ಹೇಳ್ತವು ಈ ದಿನವ.&lt;br /&gt;ಶೂದ್ರುಗೊ ಎಲ್ಲ ಅವರ ಪಿತೃಗೊಕ್ಕೆ ತಿತಿ ಮಾಡ್ತ ಕ್ರಮ ಇಲ್ಲೆ ಇದಾ. ಹಾಂಗಾಗಿ ಇಂದು ಅವರ ಹಿರಿಯರಿಂಗೆ ಬಳುಸುವ ಕಾರ್ಯ, ’ಬಳಸ್ಸುನೆ’ ಹೇಳುಗು ಬಟ್ಯನಾಯ್ಕ.&lt;br /&gt;ತಿತಿಗೆ ಮಾಡ್ತ ಹಾಂಗೆ ಅಡಿಗೆ ಮಾಡಿ ಹಿರಿಯರ ಸಮಾದಿಮಾಡಿದಲ್ಲಿಗೆ (ತುಳುವಿಲಿ &lt;i&gt;ದೂಪೆ &lt;/i&gt;ಹೇಳುದು ಅಲ್ಲಿಗೆ) ತೆಕ್ಕೊಂಡು ಹೋಗಿ, ಒಂದು ಬಾಳೆಲಿ ಅದಕ್ಕೆ ಬಳುಸಿ, ಪ್ರೇತಂಗಳ ಆವಾಹನೆ ಮಾಡಿ (ಆರಾರೊಬ್ಬನ ಮೈಗೆ ಬಪ್ಪದೂ ಇದ್ದು ಕೆಲವು ಸರ್ತಿ) ಅವರ ಸಂತೃಪ್ತಿ ಮಾಡುಸಿ ತಾವುದೇ ನೆಮ್ಮದಿ ಅಪ್ಪ ಸಂದರ್ಬ. ಹಬ್ಬದಮಾಸೆ ಹೇಳಿ ಸುಮಾರು ವಿಶಯಂಗೊಕ್ಕೆ ಗುರುತಿನ ದಿನ.&lt;br /&gt;ಗುರಟಾಣದ ಮಕ್ಕೊಗೆ ಕೆಲಸವೋ ಕೆಲಸ.&lt;br /&gt;ನಿನ್ನೆ ಇರುಳು ಗಡಿಬಿಡಿಲಿ ಇಡ್ಕಿದ ಪಟಾಕಿಯೋ ಮತ್ತೊ - ಹೊಟ್ಟದ್ದೆ ಒಳುದ್ದು ಇದ್ದಾ ಹೇಳಿ ನೋಡುದು ಜಾಲಿಡೀಕ. ಸಿಕ್ಕಿದ್ದರ ಎಲ್ಲವನ್ನುದೇ ಒಂದು ಕಾಗತಲ್ಲಿ ಹಾಕಿ, &lt;br /&gt;ಒಂದೊಂದೇ ಪಟಾಕಿಯ ಬಿಡುಸಿ, ಅದರ ಒಳಾಣ ಹೊಡಿಯ ಒಟ್ಟುಮಾಡಿ, ಒಂದೇ ಸರ್ತಿ ಕಿಚ್ಚುಕೊಡುವ ಆಟ. ಎಷ್ಟೋ ಸರ್ತಿ ಕೈಗೆ ಬೆಶಿತಾಗುದುದೇ ಇದ್ದು. ಇಲ್ಲಿ ಬೆಶಿತಾಗಿದ ಶುದ್ದಿ ಅಮ್ಮಂಗೆ ಹೇಳುಲೆ ಗೊಂತಿಲ್ಲೆ ಇದಾ, ಹೇಳಿರೆ ಅಮ್ಮನದ್ದುದೇ ಬೆಶಿತಾಗುತ್ತು - ಬೆನ್ನಿಂಗೆರಡು.&lt;br /&gt;&lt;br /&gt;ನಿನ್ನೇಣ ಹಾಂಗೇ ಇಂದುದೇ ಹಬ್ಬದ ಗೌಜಿ. ಎಲ್ಲ ಆಗಿ ಮನುಗುದು.&lt;br /&gt;ಇರುಳು ಸಜ್ಜಿಲೆ ದೀಪಂಗಳ ಹೊತ್ತುಸುಗು. ಅಮಾಸೆ ಅಲ್ದ, ಹಾಂಗೆ ಅಜ್ಜಂದ್ರು ಸುರು ಮಾಡಿದ್ದಾಯಿಕ್ಕು - ಹೇಳಿ ಆಚಕರೆಮಾಣಿಯ ಜೋಕು.&lt;br /&gt;&lt;u&gt;ಬಲೀಂದ್ರ:&lt;/u&gt;&lt;br /&gt;ಬಲಿಚಕ್ರವರ್ತಿ ಭೂಮಿಯ ಪ್ರಜೆಗಳ ನೋಡ್ಳೆ ಹೇಳಿಗೊಂಡು ಈ ಹಬ್ಬದ ಸಮಯಲ್ಲಿ ಬತ್ತನಡ. ಬತ್ತ, ಆದರೆ ಎಲ್ಲಿಗೆ ಬಪ್ಪದು?! ಪ್ರಜೆಗೊ ಆವಾಹನೆ ಮಾಡೆಕ್ಕನ್ನೆ.&lt;br /&gt;ದೇಹ, ಕೈ-ಕಾಲು ಎಲ್ಲ ಇಪ್ಪ ಮಾದರಿ ರಚನೆ ಒಂದರ ನಿಲ್ಲುಸುತ್ತ ಕ್ರಮ ನಮ್ಮೋರ ಮನೆಗಳಲ್ಲಿ ಇದ್ದು. ಅದಕ್ಕೆ ಹೆಸರೇ ’ಬಲೀಂದ್ರ’ ಹೇಳಿಗೊಂಡು. ನಮ್ಮ ಊರಿಲಿ ಅದರ ಬಲಿವೆಂದ್ರ°, ಬಲಿಯೆಂದ್ರ° ಹೇಳಿಯೂ ಹೇಳ್ತವು.&lt;br /&gt;&lt;br /&gt;ಒಂದು &lt;i&gt;&lt;b&gt;ಬಾಳೆದಂಡಿನ &lt;/b&gt;&lt;/i&gt;ಕಡುದು, ಹೆರಾಣ ಒಣಗಿದ ಚೋಲಿ ಎಲ್ಲ ತೆಗದು, ಜಾಲಿಲಿ ಗುಂಡಿ ಮಾಡಿ ನೆಡುದು. ಚೆಂದಕೆ ಗೀಸಿದ &lt;i&gt;&lt;b&gt;ಅಡಕ್ಕೆಮರದ ಸಲಕ್ಕೆಯ ಎರಡು ಅಡ್ಡಕ್ಕೆ &lt;/b&gt;&lt;/i&gt;ಕುತ್ತುದು. ಆತಿಲ್ಲೆಯೋ ಸುಲಭದ ಮನುಷ್ಯನ ಮಾದರಿಯ ರಚನೆ (Model). ಶೂದ್ರುಗೊ ಹಾಲೆ(ಬಲೀಂದ್ರ ಪಾಲೆ) ಮರವನ್ನೇ ನೆಡ್ತವು ಬಾಳೆದಂಡಿನ ಬದಲಾಗಿ.&lt;br /&gt;ಈ ಸಮಯಲ್ಲಿ ಊರಿಡೀಕ ಪಾರೆಕಲ್ಲಿನ ಮೇಲೆ ಬೆಳಕ್ಕೊಂಡು ಇಪ್ಪ &lt;b&gt;&lt;i&gt;ಪಾರೆಹೂಗಿನ &lt;/i&gt;&lt;/b&gt;ಎರಡುಮುಷ್ಟಿ ಅಪ್ಪಷ್ಟು ಕೊಯಿದು ಉಪಾಯಕ್ಕೆ ಒಂದು ಮಾಲೆಮಾಡಿ ಈ ಬಲಿಯೆಂದ್ರಂಗೆ ಹಾಕುದು, ಕೊರಳಿನ ಆಭರಣ.&lt;br /&gt;&amp;nbsp;ಮೂರು ದಿನ ಪೂಜೆ ಮಾಡಿ ವಿಸರ್ಜನೆ ಮಾಡುಗು ಈ ಬಲಿಯೆಂದ್ರನ. ಇಂದು ಸುರು.&lt;br /&gt;&lt;br /&gt;ಮನೆ ಯೆಜಮಾನ° ಈ ಬಲಿಯೆಂದ್ರನ ಬುಡಲ್ಲಿ ಕೂದುಗೊಂಡು ತೂಷ್ಣಿಲಿ ಒಂದು ವಿಷ್ಣುಪೂಜೆ ಮಾಡುಗು. ಬಲಿ ಹೇಳಿರೆ ವಿಷ್ಣುಭಕ್ತ ಅಲ್ಲದೋ, ಹಾಂಗೆ ಬಟ್ಟಮಾವಂದು ಪೂಜೆ ವಿಷ್ಣುವಿಂಗೆ.   ಅಡ್ಡಡ್ಡ ಇಪ್ಪ ಕೈಗಳಲ್ಲಿ ಹಣತೆ (ಇಲ್ಲದ್ರೆ ಕಾಲಿ ನೆಣೆ) ಮಡುಗ್ಗು.&lt;br /&gt;ಪೂಜೆ ಆದ ಮೇಲೆ ಮನೆಯೋರು ಎಲ್ಲೊರು ನಿಂದುಗೊಂಡು ದೊಡ್ಡ ಸ್ವರಲ್ಲಿ ಹೇಳುಗು:&lt;br /&gt;&lt;br /&gt;. . . ಬಲಿಯೆಂದ್ರಾ.. ಬಲಿಯೆಂದ್ರಾ... &lt;b&gt;ಹರಿಯೋ ಹರಿ&lt;/b&gt; ||&lt;br /&gt;. . . ಬಲಿಯೆಂದ್ರಾ.. ಬಲಿಯೆಂದ್ರಾ... &lt;b&gt;ಹರಿಯೋ ಹರಿ&lt;/b&gt; ||&lt;br /&gt;. . . ಬಲಿಯೆಂದ್ರಾ.. ಬಲಿಯೆಂದ್ರಾ... &lt;b&gt;ಹರಿಯೋ ಹರಿ&lt;/b&gt; ||&lt;br /&gt;&lt;br /&gt;ಹಳೆಕಾಲಲ್ಲಿ ಪ್ರತಿ ಮನೆಮನೆಗಳಲ್ಲಿ ಈ ಕ್ರಮ ನೆಡಕ್ಕೊಂಡು ಇತ್ತು. ಕೆಲವುದಿಕ್ಕೆ ಈಗಳೂ ಇದ್ದು, ಮೆಚ್ಚೆಕ್ಕಾದ್ದೆ.&lt;br /&gt;(ಮಾಪಳೆ ಪಳ್ಳಿಲಿ ಬೊಬ್ಬೆ ಹೊಡದು ದಿನಿಗೆಳುದುದೇ ಇದೇ ನಮುನೆ ಹೇಳಿ ಡೈಮಂಡುಬಾವನ ತಿಳುವಳಿಕೆ. ಆದರೆ ಅದು ಬೇರೆ ನಮುನೆ.)&lt;br /&gt;&lt;br /&gt;&lt;u&gt;&lt;b&gt;ಬಲಿಪಾಡ್ಯಮಿ&lt;/b&gt;&lt;br /&gt;&lt;/u&gt; ಕಾರ್ತಿಕಮಾಸದ ಶುಕ್ಲಪಕ್ಷದ ಪಾಡ್ಯಕ್ಕೆ ಬಲಿಪಾಡ್ಯಮಿ ಹೇಳುದು.&lt;br /&gt;ಶುಕ್ಲಪಕ್ಷ, ಅಭಿವೃದ್ಧಿಯ ಸಂಕೇತ. ಕಸ್ತಲೆ ಅಮವಾಸೆ ಕಳುದು ಸುರೂವಾಣ ತಿತಿ,ಪ್ರಥಮಿ. ಚಿಗುರಿದ ಪರಿಸರಲ್ಲಿ ಎಲ್ಲವೂ ಹೊಸ ಹೊಸತ್ತು. ಗೌಜಿಯೇ.&lt;br /&gt;ಇಂದು ಎಂತದಕ್ಕುದೇ ಮೂರ್ತ ನೋಡೆಕ್ಕು ಹೇಳಿ ಇಲ್ಲೆ ಹೇಳಿ ಒಂದು ವಾಡಿಕೆ.&lt;br /&gt;ಕೃಷಿ ವಿಷಯಂಗೊಕ್ಕೆ ಎಲ್ಲ ಇಂದು ಅತ್ಯುತ್ತಮ ದಿನ ಹೇಳಿ ಲೆಕ್ಕ. ಅಂಗುಡಿಲಿ ಎಲ್ಲ ಬಟ್ಟಮಾವನ ದಿನಿಗೆಳಿ ಲಕ್ಷ್ಮೀಪೂಜೆ ಮಾಡುಸುಗು. ಕೃಷಿಮನೆಯ ಹಟ್ಟಿಲಿಪ್ಪ ದನಗಳ ಮೀಶುತ್ತ ಕ್ರಮವೂ ಇದ್ದು. ಜಾಲಿಂಗೆ -ತೊಳಶಿಕಟ್ಟೆ ಇರ್ತಲ್ಲಿಂಗೆ ಸಗಣ ಉಡುಗ್ಗು, ಮದ್ಯಾನ್ನವೇ. &lt;br /&gt;ಇರುಳಿಂಗೆ ವಿಶೇಷ ಪೂಜೆಗೊ ನಡೆತ್ತು.&lt;br /&gt;&lt;br /&gt;&lt;u&gt;ತೊಳಶಿ ಪೂಜೆ:&lt;br /&gt;&lt;/u&gt;ನಿತ್ಯಪೂಜೆ ಆದಮತ್ತೆ ವಿಶೇಷವಾಗಿ ತೊಳಶಿಪೂಜೆ.&lt;br /&gt;ಇರುಳಾಣ ನಿತ್ಯ ಪೂಜೆ ಆದ ಮತ್ತೆ, ಮನೆಯೋರೆಲ್ಲರೂ ಜಾಲಿಂಗೆ ಬಪ್ಪದು. ನೀರಪಾತ್ರ, ಹರಿವಾಣ, ಹೂಗು, ನೈವೇದ್ಯಕ್ಕೆ ಇಪ್ಪದು (ಅವಲಕ್ಕಿಯೋ ಎಂತಾರು- ಶುದ್ದಲ್ಲಿ ಮಾಡಿದ್ದು), ಆರತಿ ಮಣಿ ಎಲ್ಲ ಮಡಿಕ್ಕೊಂಡು ತೊಳಶಿಕಟ್ಟೆಯ ಬುಡಲ್ಲಿ ಮಣೆಮಡಿಕ್ಕೊಂಡು ಕೂದೊಂಗು, ಮನೆ ಎಜಮಾನ. &lt;br /&gt;ಪಟಾಕಿ ಹೊಟ್ಟುಸುದು ಎಲ್ಲ ರಜ್ಜ ಹೊತ್ತಿಂಗೆ ಕೈದು. &lt;br /&gt;ವಿಷ್ಣುದೇವರಿಂಗೆ ಪರಮಾಪ್ತವಾದ ತೊಳಶಿಗೆ ವಿಷ್ಣುಪೂಜೆಯನ್ನೇ ಮಾಡುದು. ತೂಷ್ಣಿಲಿ ಪ್ರೋಕ್ಷಣಾಬಿಶೇಕ, ಅರ್ಚನೆ ಎಲ್ಲ ಆದಮತ್ತೆ ನೈವೇದ್ಯ. ಮತ್ತೆ ಮಂಗಳಾರತಿ.&lt;br /&gt;ಮಂತ್ರಪುಷ್ಪಕ್ಕಪ್ಪಗ ಮನೆಯೋರೆಲ್ಲರುದೇ ಬಂದು, ಹೂಗು ತೆಕ್ಕೊಂಡು, ತೊಳಶಿಕಟ್ಟಗೆ ಸುತ್ತು ಬಪ್ಪದು, ಒಂದು ಅದ್ಭುತ ಕ್ರಮ. ಮನೆ ಯೆಜಮಾನ ಅಪ್ಪ ಎದುರು ನಿಂದುಗೊಂಡು, ಅಮ್ಮ ಅವರ ಹಿಂದಂದ, ಅವರ ಮತ್ತೆ ಮಕ್ಕೊ - ಏಕ ಧ್ಯಾನಲ್ಲಿ 'ಹರಿನಾರಾಯಣ ಹರಿನಾರಾಯಣ ಹರಿನಾರಾಯಣ - ಗೋವಿಂದಾ!' ಹೇಳಿ ಪಠನ ಮಾಡಿಯೋಂಡು ಮೂರು ಸುತ್ತು ಬಪ್ಪದು ನೋಡ್ಳೇ ಒಂದು ಕೊಶಿ. &lt;br /&gt;ಮೂರು ಸುತ್ತುದೇ ಆದ ಮತ್ತೆ ನಮಸ್ಕಾರ ಮಾಡುದು. ಅಲ್ಲಿಗೆ ತೊಳಶಿಪೂಜೆ ಮುಗುತ್ತು.&lt;br /&gt;&lt;br /&gt;&lt;u&gt;ಬಲೀಂದ್ರ ಪೂಜೆ&lt;/u&gt;&lt;br /&gt;ನಿನ್ನೆ ಮಾಡಿದ ಹಾಂಗೇ ಇಂದುದೇ ಬಲಿಯೆಂದ್ರ ಪೂಜೆ ಇದ್ದು. ಅದೇ ಕ್ರಮ, ಅದೇ ರೀತಿ ದಿನಿಗೆಳುದು. ನಮಸ್ಕಾರ ಮಾಡುದು.&lt;br /&gt;ನೈವೇದ್ಯಕ್ಕೆ ಹೇಳಿ ಮಾಡಿದ್ದರ ಒಂದು ಒಸ್ತ್ರಲ್ಲಿ ಕಟ್ಟಿ ಬಲೀಂದ್ರಂಗೆ ನೇಲುಸುತ್ತ ಕ್ರಮ ಇದ್ದು. ಅದೊಂದು ನಮುನೆ ನೈವೇದ್ಯ ಮಾಡ್ತ ಕ್ರಮ.&lt;br /&gt;ಇದಾದ ಮತ್ತೆ ಹಟ್ಟಿಯಹೊಡೆಂಗೆ ಹೋಪದು.&lt;br /&gt;&lt;u&gt;&lt;br /&gt;ಗೋಪೂಜೆ:&lt;/u&gt;&lt;br /&gt;ಹರಿವಾಣಲ್ಲಿ ಹೂಗು-ನೀರಪಾತ್ರ, ಕುಂಕುಮ, ಆರತಿ, ಮಣಿ ಎಲ್ಲ ತೆಕ್ಕೊಂಡು ಹಟ್ಟಿ ಬೈಪ್ಪಾಣೆಲಿ ಮಡುಗ್ಗು. ನಾಯಿ ಮೂಸುತ್ತರೆ ಕಟ್ಟಿಹಾಕುದು.&lt;br /&gt;ಮುಳ್ಳುಸೌತ್ತೆ ದೋಸೆಯೋ, ಸೆಕೆಗೆರದ್ದೋ ಎಂತಾರು ಅಕ್ಕಿಕಡದುಮಾಡಿದ್ದು ಇಕ್ಕು, ಗೋಪೂಜೆಗೂ ಆತು ಹೇಳಿ ನವಗೆ ಮಾಡ್ತದನ್ನೇ ಜಾಸ್ತಿ ಮಾಡಿದ್ದು. ಒಂದು ತಟ್ಟೆಗೆ ಹಾಕಿಯೊಂಡು ಹೆಮ್ಮಕ್ಕಳೂ ಬಕ್ಕು ಹಿಂದಂದ. &lt;br /&gt;ಒಂದೊಂದೇ ಗೋವಿಂಗೆ ಪ್ರೋಕ್ಷಣೆಮಾಡಿ, ಎರಡು ಹೂಗು ತಲಗೆ ಹಾಕುದು. ಆಚದನ ಅದರ ತಿಂದರೂ ತೊಂದರೆ ಇಲ್ಲೆ. &lt;i&gt;’ಇದಾ, ಮೋಳಮ್ಮಂಗೆ ಬೊಟ್ಟು! ಎಷ್ಟು ಚೆಂದ ಕಾಣ್ತೆ ನೀನು!ಆಹಾ...!!’ &lt;/i&gt;ಹೇಳಿ ಮಾತಾಡಿಗೊಂಡೇ ಮೋರೆಗೆ ಉದ್ದಕ್ಕೆ ಕುಂಕುಮ ನಾಮ ಎಳವದು. ಒಂದು ಆರತಿ ಮಾಡುದು. ಮಣಿಯ ಇಂಪಿಂಗೆ ತಲೆದೂಗಿಯೋಂಡು ಆರತಿಯ ಚಲನೆಯ ಶ್ರದ್ಧೆಲಿ ನೋಡ್ತವು ಅಭ್ಯಾಸ ಇಪ್ಪ ಹಳ್ಳಿದನಗೊ. ರೂಪತ್ತೆಯ ಜರ್ಸಿದನ ಪೆರ್ಚಿಗಟ್ಟಿ ಮಾವಂಗೆ ತೊಳುದ್ದರ್ಲಿ, ಅನಿವಾರ್ಯವಾಗಿ ಅತ್ತೆ ಕರೇಕಾಗಿ ಬಯಿಂದು ಕಳುದೊರಿಷ. ಈ ಸರ್ತಿ ಹಾಂಗಪ್ಪದು ಬೇಡ ಹೇಳಿ ಬಟ್ಟಮಾವನ ದಿನಿಗೆಳಿದ್ದವಡ ಪೂಜಗೆ. ಪಾಪ!&lt;br /&gt;ಇದಾದ ಕೂಡ್ಳೆ ಅಮ್ಮ ದೋಸೆದೇ ಬೆಲ್ಲತುಂಡುದೇ ಕೊಡುದು. ಒಂದೇ ಸರ್ತಿಗೆ ಇಡೀ ದೋಸೆಯ ತಿಂದು ’ಇನ್ನೂ ಕೊಡು ಇನ್ನೂ ಕೊಡು’ ಹೇಳಿ ಬಪ್ಪನ್ನಾರವೂ ಮೋಳಮ್ಮ ಪರಂಚುಗು ಅಮ್ಮಂಗೆ. ಎಲ್ಲ ಗೋವುಗೊಕ್ಕೂ ಪೂಜೆ ಆದಮೇಲೆ ಮನೆ ಒಳಂಗೆ ವಾಪಾಸು.&lt;br /&gt;ಒಳುದ ಅರ್ದ ತುಂಡು ದೋಸೆ ನಾಯಿಗೆ ಬೋನಸು.&lt;br /&gt;&lt;br /&gt;&lt;a href="http://2.bp.blogspot.com/_Lr7MUe7hmBw/StVFkpSEEcI/AAAAAAAAPUI/Irt_LAotWv0/s1600-h/HabbadaPataaki.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="112" src="http://2.bp.blogspot.com/_Lr7MUe7hmBw/StVFkpSEEcI/AAAAAAAAPUI/Irt_LAotWv0/s320/HabbadaPataaki.jpg" width="125" /&gt;&lt;/a&gt;ಇದರ ಒಟ್ಟೊಟ್ಟಿಂಗೇ, ಊರಿಡೀಕ ಒಂದು ಸ್ಪರ್ಧೆ. ಆರ ಪಟಾಕಿ ಹೆಚ್ಚು ಶಬ್ದ ಕೊಡುದು, ಆರ ದುರ್ಸು ಹೆಚ್ಚು ಕಾಂಬದು ಹೇಳಿಗೊಂಡು. ಒಪ್ಪಣ್ಣನ ಬೈಲಿನ ಆಕಾಶಲ್ಲಿ ಇಡೀ ಬೊಬ್ಬೆಯೇ ಬೊಬ್ಬೆ. ಧನಾತ್ಮಕ ಸ್ಪರ್ಧೆ, ಒಳ್ಳೆದೇ-ಅಲ್ದೋ?&lt;br /&gt;ಈ ಸರ್ತಿ ಆಚಕರೆಮಾಣಿ ಅಜ್ಜಕಾನಬಾವನ ಮನೆಮೇಲಂಗೇ ರೋಕೆಟ್ಟು ದುರ್ಸು ಬಿಡ್ತನಡ, ಡೈಮಂಡು ಬಾವ° ಹೇಳಿದ್ದು. ಓ ಮೊನ್ನೆ ದೊಡ್ಡಬಾವ ಗರ್ನಲು ತೆಕ್ಕೊಂಡುಬಪ್ಪಗ ಸೂರಂಬೈಲಿಲಿ ಸಿಕ್ಕಿದ ಗುಣಾಜೆಮಾಣಿ, ಹಟಲ್ಲಿ ಬೈಕ್ಕು ತಿರುಗಿಸಿ ಸೀದಾ ಪಟಾಕಿ ಅಂಗುಡಿಗೆ ಹೋದನಡ, ಗರ್ನಲಿಂದ ದೊಡ್ಡದು ಯೇವದಿದ್ದು ನೋಡ್ಳೆ. ಕದಿನ ತಂದನೋ ಏನೊ ಇನ್ನು - ನೋಡೆಕ್ಕಷ್ಟೆ, 'ಅವನಿಂದಲೂ ದೊಡ್ಡ ಪಟಾಕಿ ಯೇವದು' ಹೇಳಿ ದೊಡ್ಡಬಾವಂಗೆ ಆಶ್ಚರ್ಯ. &lt;b&gt;;-)&lt;/b&gt;&lt;br /&gt;&lt;br /&gt;&lt;u&gt;&lt;b&gt;ಹಬ್ಬದ ಬಿದಿಗೆ:&lt;/b&gt;&lt;/u&gt;&lt;br /&gt;ಈ ಒರಿಶದ ಬಲಿಯೇಂದ್ರಂಗೆ ಕರೆ ಕೊಡ್ತ ಅಕೇರಿಯಾಣ ದಿನ. ನಿನ್ನೆ-ಮೊನ್ನೆ ಮಾಡಿದ ಹಾಂಗೇ ಇಂದುದೇ ಪೂಜೆ ಮಾಡಿ, ವಿಸರ್ಜನೆ ಮಾಡಿಬಿಡುದು. ಬಲಿಚಕ್ರವರ್ತಿ ನಮ್ಮ ಎಲ್ಲರನ್ನುದೇ ನೋಡಿ ಸಂತೋಷಲ್ಲಿ ಪುನಾ ಪಾತಾಳಕ್ಕೆ ಹೋವುತ್ತ ದಿನ. ಸುಖ-ಶಾಂತಿ ಇನ್ನುದೇ ವೃದ್ಧಿ ಆಯೆಕ್ಕು ಹೇಳಿ ನಾವು ಬಯಸಿಗೊಂಬ ದಿನ.&lt;br /&gt;ಈಗೀಗ ಈ ದಿನ ಹೆಚ್ಚೆಂತೂ ಆಚರಣೆ ಇಲ್ಲೆ ನಮ್ಮ ಊರಿಲಿ. ಬಲಿಯೆಂದ್ರನೇ ಇಲ್ಲೆ! ಹಾಂಗೆ. ಅಂತೂ ಕೆಲಾವು ಮನೆಗಳಲ್ಲಿ ಪಟಾಕಿ ಹೊಟ್ಟುಸತ್ತವು. ಬಲಿಯೆಂದ್ರ ಇದ್ದರೆ ವಿಸರ್ಜನೆ ಮಾಡ್ತವು. ಅಷ್ಟೆ.&lt;br /&gt;*ಹಳೆಯ ಕ್ರಮದ ಬಲಿಯೆಂದ್ರನ ಆಚರಣೆ ತುಂಬ ನೆಂಪಾವುತ್ತಾ ಇದ್ದು. ನಿಂಗಳಲ್ಲಿ ಬಲಿಯೆಂದ್ರ ಹಾಕುತ್ತಾ? ಹಾಕುತ್ತರೆ ತಿಳಿಶಿ.&lt;br /&gt;~~~&lt;br /&gt;&lt;br /&gt;ಈಗಾಣ ಆಚರಣೆಯ ಈ ಒರಿಷದ ದೀಪಾವಳಿ ಇದರೊಟ್ಟಿಂಗೆ ಸಮಾಪ್ತಿ. ಲೆಕ್ಕದ ಮೂರು ದಿನದ ಆಚರಣೆ. ಜಾಸ್ತಿ ಪುರುಸೊತ್ತೆಲ್ಲಿದ್ದು ಬಾವ? ಬೇಂಕಿನ ಪ್ರಸಾದಂಗೆ ರೈಲು ಕಾಯ್ತಾ ಇರ್ತು. ಪೆರ್ಲದಣ್ಣಂಗೆ ಬೆಂಗ್ಳೂರು ಬಸ್ಸು ಕಾಯ್ತಾ ಇದ್ದು. ದೊಡ್ಡಬಾವಂಗೆ ಶಾಲೆ ಕಾಯ್ತಾ ಇದ್ದು. ಎಡಪ್ಪಾಡಿ ಬಾವಂಗೆ ಇಡೀ ಊರಿನ ಪೋನುಗೊ ಕಾಯ್ತಾ ಇರ್ತು.&lt;br /&gt;ಮದಲಿಂಗೆ ಹನ್ನೆರಡು ದಿನ ಆಚರಣೆ ಮಾಡಿಗೊಂಡು ಇತ್ತಿದ್ದವಡ. ಚತುರ್ದಶಿಂದ ಸುರು ಆಗಿ, ಇದೇ ಪಕ್ಷದ ದ್ವಾದಶಿ-ಹನ್ನೆರಡನೇ ದಿನ ಒರೆಂಗೆ. ಒಂದೊಂದು ದಿನವುದೇ ಖಾದ್ಯ, ಭೋಜ್ಯಂಗೊ. ಅಕೇರಿಯ ದ್ವಾದಶಿಯ ದಿನ ಉತ್ಥಾನ. ಅದಕ್ಕೆ &lt;b&gt;ಉತ್ಥಾನ ದ್ವಾದಶಿ &lt;/b&gt;ಹೇಳಿ ಹೇಳುದು. ತುಳುವರು ಕೊಡಿಪರ್ಬೊ ಹೇಳುದು ಆ ದಿನವ.&lt;br /&gt;&lt;br /&gt;ಈಗಳೂ ಸಾಂಪ್ರದಾಯಿಕ ಮನೆಗಳಲ್ಲಿ ಗೊಪೂಜೆಯನ್ನುದೇ ತೊಳಶೀಪೂಜೆಯನ್ನುದೇ ಉತ್ಥಾನ ದ್ವಾದಶಿಯ ದಿನಲ್ಲೇ ಮಾಡ್ತ ಕ್ರಮ ನೆಡಕ್ಕಂಡು ಬತ್ತಾ ಇದ್ದು.&lt;br /&gt;ಈ ಒರಿಶಕ್ಕೆ ತಂದ ಪಟಾಕಿಗಳ ಎಲ್ಲ ಮುಗುಶುತ್ತ ದಿನ ಈ ಉತ್ಥಾನ. 'ಮತ್ತೂ ಒಳುದರೆ ಅದು ತೋಟಕ್ಕೆ ಮಂಗಂಗೊ ಬಪ್ಪಗ ಹೊಟ್ಟುಸಲೆ ಆತು!' ಹೇಳಿ ಆಚಮನೆ ದೊಡ್ಡಣ್ಣ ನೆಗೆಮಾಡಿದ°. ಈ ಸರ್ತಿಯಾಣ ದೀಪಾವಳಿ ಎಲ್ಲೊರಿಂಗೂ ಗೌಜಿ-ಗಮ್ಮತ್ತು ತರಳಿ, ಪಟಾಕಿ ಹೊಟ್ಟುಸುವಗ ದೂರ ನಿಂದುಗೊಳ್ಳಿ, ಜಾಗ್ರತೆಲಿ ದೀಪಾವಳಿ ಮಾಡಿ ಹೇಳಿ ಒಪ್ಪಣ್ಣನ ಕಳಕಳಿಯ ಹಾರಯಿಕೆ.&lt;br /&gt;ಅಜ್ಜಂದ್ರ ಎಷ್ಟೋ ಹಳೆ ಕ್ರಮಂಗೊ ಇದ್ದು, ಮರದೇ ಹೋಪಂತದ್ದು. ಅದರ ನೆಂಪು ಮಡಿಕ್ಕೊಂಬ, ಎಂತ ಹೇಳ್ತಿ?&lt;br /&gt;&lt;br /&gt;&lt;b&gt;ಒಂದೊಪ್ಪ:&lt;/b&gt; ಹೊಸ ಬೆಣಚ್ಚಿಂಗೆ ಹೋಪಗ ಹಳೆಯ ದೀಪವನ್ನೇ ಬಳಸುವ.&amp;nbsp; ಆಗದೋ? ಏ°?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-2521482755377076783?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/2521482755377076783'/><link rel='self' type='application/atom+xml' href='http://www.blogger.com/feeds/7505961738267696199/posts/default/2521482755377076783'/><link rel='alternate' type='text/html' href='http://oppanna.blogspot.com/2009/10/blog-post_16.html' title='ಬಲೀಂದ್ರಾ..ಬಲೀಂದ್ರಾ... ಹರಿಯೋ ಹರಿ..!!!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Lr7MUe7hmBw/StVFkpSEEcI/AAAAAAAAPUI/Irt_LAotWv0/s72-c/HabbadaPataaki.jpg' height='72' width='72'/></entry><entry><id>tag:blogger.com,1999:blog-7505961738267696199.post-6644036354297611848</id><published>2009-10-09T00:00:00.000+05:30</published><updated>2009-10-09T08:03:56.964+05:30</updated><category scheme='http://www.blogger.com/atom/ns#' term='laziness'/><category scheme='http://www.blogger.com/atom/ns#' term='fly'/><category scheme='http://www.blogger.com/atom/ns#' term='quickness'/><category scheme='http://www.blogger.com/atom/ns#' term='oppanna'/><category scheme='http://www.blogger.com/atom/ns#' term='ನೆಳವು'/><title type='text'>ಹೆಜ್ಜೆಲಿ ಬಿದ್ದ ನೆಳವಿಂಗೂ ರೆಚ್ಚೆಲಿ ಕೂದ ನೆಳವಿಂಗೂ ಎಂತ ವೆತ್ಯಾಸ?</title><content type='html'>ಪಳಮ್ಮೆಗಳ ಶುದ್ದಿ ಓ ಮೊನ್ನೆ ಒಂದರಿ ಮಾತಾಡಿದ್ದು. ಓದಿದ್ದಿರನ್ನೇ? (&lt;a href="http://oppanna.blogspot.com/2009/09/blog-post.html"&gt;ಓದದ್ರೆ ಇಲ್ಲಿದ್ದು, ಓದಲಕ್ಕು&lt;/a&gt;).&lt;br /&gt;&lt;br /&gt;&lt;div style="border: medium none;"&gt;&lt;a href="http://1.bp.blogspot.com/_Lr7MUe7hmBw/Ss3ytLSlRfI/AAAAAAAAPSk/mHSFA44Cnlg/s1600-h/Nelavu%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img $r="true" border="0" height="106" src="http://1.bp.blogspot.com/_Lr7MUe7hmBw/Ss3ytLSlRfI/AAAAAAAAPSk/mHSFA44Cnlg/s320/Nelavu%40Oppanna.jpg" width="142" /&gt;&lt;/a&gt;ಎರಡು ಸಮಾಂತರ ಪಳಮ್ಮೆಗಳ ಸೇರುಸಿ ಈ ಶುದ್ದಿ. ಎರಡುದೇ ವ್ಯಕ್ತಿತ್ವಂಗಳ ಹೇಳ್ತ ಪಳಮ್ಮೆಗೊ. ಎರಡ್ರಲ್ಲಿದೇ ’ನೆಳವು’(Fly) ಮಾದರಿ. ಎರಡುದೇ ಶುಬತ್ತೆಯ ಮಕ್ಕೊಗೆ ಹೇಸಿಗೆ ಅಪ್ಪ ಸಂದರ್ಬಂಗೊ ;-) . ಎರಡರಲ್ಲಿಯೂ ತಮಾಶೆ ಇದ್ದು.&lt;br /&gt;&lt;/div&gt;&lt;div style="border: medium none;"&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div style="border: medium none;"&gt;ಪಳಮ್ಮೆ ೧&lt;b&gt;:&lt;/b&gt; &lt;b&gt;ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ&lt;/b&gt;:&lt;br /&gt;&lt;/div&gt;&lt;div style="border: medium none;"&gt;ಮುಚ್ಚದ್ದೆ ಮಡಗಿದ ಹೆಜ್ಜೆ ಅಳಗೆಗೆ ನೆಳವು ಹಾರಿ ಬಂದು ಬಿದ್ದರೆ ಎಂತ ಗತಿ? ಹೆಜ್ಜೆ ಬೆಶಿ ಬೆಶಿ ಇದ್ದರೆ ಅದುದೇ ಊಟದೊಟ್ಟಿಂಗೆ ಸೇರಿಹೋಕು, ಅದು ಬೇರೆ. &lt;br /&gt;&lt;/div&gt;&lt;div style="border: medium none;"&gt;ಹೆಜ್ಜೆ ಬೆಶಿ ಇಲ್ಲೆ ಹೇಳಿ ಆದರೆ? ಬಿದ್ದ ಆ ನೆಳವು ರಜ್ಜ ಹೊತ್ತು ಪೆಡಚ್ಚುತ್ತು. ಮತ್ತೆ ಅದರ ರೆಂಕೆ ಎಡೆಂಗೆ ಆ ಮಂದ ತೆಳಿ ಸೇರಿ ರೆಂಕೆ ಆಡುಸುಲೇ ಎಡಿತ್ತಿಲ್ಲೆ.&lt;br /&gt;&lt;/div&gt;ಪಕ್ಕನೆ ನೋಡಿರೆ ಸತ್ತಿದೋ ಗ್ರೇಶೆಕ್ಕು, ಹಾಂಗೆ ಚೈತನ್ಯವೇ ಇಲ್ಲದ್ದೆ ತೇಲಿಗೊಂಡಿರ್ತು. ಜೀವ ಇದ್ದರೂ ಜೀವ ಇಲ್ಲದ್ದ ಹಾಂಗೆ, ಅಂತೇ ಬಿದ್ದುಗೊಂಡಿರ್ತು. ಬಿಡುಸಿಗೊಂಡು ಹೆರ ಹೋಪ ಕನಿಷ್ಠ ಪ್ರಯತ್ನವನ್ನೂ ಮಾಡದ್ದೇ! ಹುಟ್ಟಿದ ಲಾಗಾಯ್ತು ಮಾಡಿದ ’ರೆಂಕೆ ಆಡುಸುತ್ತ’ ಗುಣ ಮರದೇ ಹೋಯಿದಾ ಹೇಳಿ ಕಾಣ್ತು ಅದರ ನೋಡುವಗ.&lt;br /&gt;&lt;br /&gt;&lt;div style="border: medium none;"&gt;ನಮ್ಮಲ್ಲಿ ಕೆಲವು ಜೆನವುದೇ ಹೀಂಗೆ.&lt;br /&gt;&lt;/div&gt;&lt;div style="border: medium none;"&gt;ಮಾಡ್ಳೆ ತುಂಬ ಕೆಲಸ ಇದ್ದರೆ, ಅದು ಅವಕ್ಕೆ ಗೊಂತಿದ್ದರೂ, ಜೀವನಲ್ಲಿ ಯಾವುದೇ ಚೈತನ್ಯ ಇಲ್ಲದ್ದೋರ ಹಾಂಗೆ ಬಿದ್ದುಗೊಂಡು ಇರ್ತವು. ಒಟ್ಟು ಹೇಂಗಾರು ಜೀವನ ಸಾಗುತ್ತು ಹೇಳ್ತ ತತ್ವಲ್ಲಿ. ಆರತ್ರೂ ಸಮಗಟ್ಟು ವೆವಹರುಸುಲೂ ಇಲ್ಲೆ, ಆರನ್ನೂ ಜಾಸ್ತಿ ಹಚ್ಚಿಗೊಂಬಲೂ ಇಲ್ಲೆ, ಸಮಾಜದ ಯೇವ ಕಾರ್ಯಲ್ಲೂ ಜಾಸ್ತಿ ಹೊಂದಿಗೊಂಬಲೆ ಇಲ್ಲೆ- ಒಟ್ಟು ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ. &lt;b&gt;;-)&lt;/b&gt;&lt;br /&gt;&lt;/div&gt;&lt;br /&gt;&lt;div style="border: medium none;"&gt;ಪಳಮ್ಮೆ ೨:&lt;b&gt; ರಚ್ಚೆಲಿ ಕೂದ ನೆಳವಿನ ಹಾಂಗೆ (&lt;/b&gt;/ ಹಲಸಿನ ಗಡಿಲಿ ಕೂದ ನೆಳವಿನ ಹಾಂಗೆ&lt;b&gt;):&lt;/b&gt;&lt;br /&gt;&lt;/div&gt;&lt;div style="border: medium none;"&gt;ಹಲಸಿನ ಕಾಯಿ ಸಮಯಲ್ಲಿ, ಮೆಟ್ಟುಕತ್ತಿ ಮಡಿಕ್ಕೊಂಡು ಹಲಸಿನ ಗಡಿ ಮಾಡ್ತವು. ಇಡಿ ಹಲಸಿನ ಕಾಯಿಯ ಗಡಿ ಮಾಡಿ, ಗಡಿಯ ಸೊಳೆಗಳ ತೆಗದು ಪಾತ್ರಕ್ಕೆ ಹಾಕಿ ರಚ್ಚೆಯ ಕರೆಲಿ ಮಡಗುತ್ತವು. ನೆಳವು ಅಲ್ಲಿಗೂ ಎತ್ತುತ್ತು. ಹಲಸಿನ ಕಾಯಿ ಕೊರೆತ್ತವನ ಕೈಲಿ ಇಡೀಕ ಮೇಣ ಆದ ಮತ್ತೆಯೇ ಅಲ್ಲದೊ ಆ ನೆಳವು ಅವನ ಮೂಗಿನ ಮೇಲೆ ಕೂರ್ತದು. ತೊರುಸುಲೂ ಅಲ್ಲ, ಬಿಡ್ಳೂ ಅಲ್ಲ - ಅದವನ ಪರಿಸ್ಥಿತಿ. &lt;br /&gt;&lt;/div&gt;&lt;div style="border: medium none;"&gt;ಅದಿರಳಿ, ಹಲಸಿನ ಗಡಿಲಿಯೋ, ರಚ್ಚೆಲಿಯೋ ಕರೆ ಕರೆಲಿ ಮೇಣ ಇರ್ತು. &lt;br /&gt;&lt;/div&gt;&lt;div style="border: medium none;"&gt;ನೆಳವು ಹೋಗಿ ಅದರ್ಲೇ ಕೂದರೆ? ಅದರ ಕಾಲಿಂಗಿಡೀ ಮೇಣ. ಗಡಿಗೂ ಅದರ ಕಾಲಿಂಗೂ ಅವಿನಾಭಾವ, ಬೇರ್ಪಡಿಸುಲೇ ಎಡಿಯದ್ದ ಸಂಬಂಧ ಏರ್ಪಡುತ್ತು. ರೂಪತ್ತೆಗೂ ಗುಪ್ತಗಾಮಿನಿ ಧಾರವಾಹಿಗೂ ಆದ ಹಾಂಗೆ!&lt;br /&gt;&lt;/div&gt;&lt;div style="border: medium none;"&gt;ಆದರೆ ಮನಸ್ಸು ಪೂರ ಸ್ವಚ್ಚಂದವಾಗಿ ಹಾರೆಕ್ಕು, ಹೆರ ಹೋಗಿ ಸ್ವತಂತ್ರ ಆಯೆಕ್ಕು ಹೇಳಿ ಯೋಚಿಸುತ್ತು.&lt;br /&gt;&lt;/div&gt;&lt;div style="border: medium none;"&gt;ಹೆರ ಹೋಯೆಕ್ಕು ಹೇಳಿ ತನ್ನ ರೆಂಕೆಯ ಜೋರು ಜೋರು ಬಡಿತ್ತು, ಚಡಪಡಿಸುತ್ತು.. ಆದರೆ ಎಡಿತ್ತಿಲ್ಲೆ. ಹಲಸಿನ ಮೇಣ ಬಿಡ್ತಿಲ್ಲೆ.&lt;br /&gt;&lt;/div&gt;&lt;div style="border: medium none;"&gt;&lt;br /&gt;&lt;/div&gt;ಕೆಲವು ಸರ್ತಿ ನವಗೆ ಯೇವದೋ ಕೆಲಸ ಮಾಡೆಕ್ಕು ಹೇಳಿ ಇರ್ತು. ಆವುತ್ತಿಲ್ಲೆ.&lt;br /&gt;ಹತ್ತರಾಣ ನೆಂಟ್ರಮನೆ ಜೆಂಬ್ರಕ್ಕೆ ಹೋಯೆಕ್ಕು ಹೇಳಿ ಇರ್ತು, ಆದರೆ ಮನೆಲಿ ಬೇರೆ ಜೆನ ಇಲ್ಲೆ, ಆಳುಗೊ ಮೊದಲೇ ಇಲ್ಲೆ. ಹಟ್ಟಿಲಿ ಕರೆತ್ತ ದನ ಬೇರೆ.&amp;nbsp; ಎಂತರ ಮಾಡುಸ್ಸು? ಅಲ್ಲಿಗೆ ಹೋಯೆಕ್ಕು-ಇಲ್ಲಿಗೆ ಹೋಯೆಕ್ಕು ಗ್ರೇಶುದು. ಯೇವದೂ ಎಡಿತ್ತಿಲ್ಲೆ.&lt;br /&gt;&lt;div style="border: medium none;"&gt;ಮನೆಲಿಪ್ಪ ಬೇರೆ ’ಬಂಧನಂಗೊ’ ಬಿಡ್ತಾ ಇಲ್ಲೆ. ಹಾಂಗಿರ್ತ ಕಥೆ, ಒಟ್ಟು ’ರಚ್ಚೆಲಿ ಕೂದ ನೆಳವಿನ ಹಾಂಗೆ’ ಆವುತ್ತು.&lt;br /&gt;&lt;/div&gt;&lt;br /&gt;&lt;br /&gt;ನೋಡದಿರಾ?&lt;br /&gt;ಎರಡು ಪಳಮ್ಮೆ. ವ್ಯಕ್ತಿ ಒಂದೇ - ಅದೇ ನೆಳವು.&lt;br /&gt;ಒಂದು ದಿಕ್ಕೆ ಬರೇ ಉದಾಸಿನದ ಬಡ್ಡ. ಇನ್ನೊಂದು ದಿಕ್ಕೆ ಅತ್ಯಂತ ಚುರ್ಕು.&lt;br /&gt;ಒಂದೇ ವ್ಯಕ್ತಿ. ಬೇರೆ ಬೇರೆ ವ್ಯಕ್ತಿತ್ವ. &lt;br /&gt;ಕಾರಣ? ವ್ಯಕ್ತಿ ಇಪ್ಪ ಪರಿಸರ.&lt;br /&gt;&lt;br /&gt;ಎಷ್ಟೇ ಚುರ್ಕಿನ ವೆಕ್ತಿ ಆದರೂ ಅವನ ಪರಿಸರ ಇಡೀ ಉದಾಸಿನದವೇ ಆದರೆ ಬಡ್ಡ° ಆವುತ್ತ°. &lt;br /&gt;ಅದೇ ರೀತಿ ಉದಾಸಿನದ ಮಾಣಿ ಒಬ್ಬ ಚುರುಕ್ಕಿನ ಪರಿಸರಲ್ಲಿ ಬೆಳದರೆ ಅವ ಉಳುದವರೊಟ್ಟಿಂಗೆ ಸೇರಿ ಒಳ್ಳೆತ ಚುರುಕ್ಕು ಆವುತ್ತ°. ಅಲ್ಲದೋ? ನಮ್ಮ ಪರಿಸರ ಒಳ್ಳೆದಿರೇಕು ಹೇಳಿ ಅಜ್ಜಿಯಕ್ಕೊ ಹೇಳುಸ್ಸು ಇದಕ್ಕೆ ಬೇಕಾಗಿಯೇ!. ಅಲ್ಲದೋ?&lt;br /&gt;ಏ°?&lt;br /&gt;ಎಂತ ಹೇಳ್ತಿ?&lt;br /&gt;&lt;br /&gt;ಶಂಬಜ್ಜನ ಎರಡು ಪಳಮ್ಮೆಗಳ ಸೇರ್ಸಿ ಪುಳ್ಳಿದು ಉಪಾಯಲ್ಲಿ ಒಂದು ಶುದ್ದಿ. &lt;b&gt;;-)&lt;/b&gt;&lt;br /&gt;&lt;br /&gt;[ಮುಳಿಯಾಲದಪ್ಪಚ್ಚಿ ಓ ಮೊನ್ನೆ ವಿಟ್ಳಲ್ಲಿ ಸಿಕ್ಕಿ ಅಪ್ಪಗ ಪರಂಚಿದವು, ’ನಿನ್ನ ಶುದ್ದಿಗೊ ಬಯಂಕರ ಉದ್ದ ಆತು ಒಪ್ಪಣ್ಣ’ ಹೇಳಿ.&amp;nbsp; ಈ ಸರ್ತಿ ಚಿಕ್ಕ-ಚೊಕ್ಕ ಶುದ್ದಿ. ಈ ಸರ್ತಿ ಎಂತ ಹೇಳ್ತವು ನೋಡೆಕ್ಕು :-) ]&lt;br /&gt;&lt;br /&gt;&lt;b&gt;ಒಂದೊಪ್ಪ:&lt;/b&gt; ಪಳಮ್ಮೆ ಓದಿದ ಲೆಕ್ಕಲ್ಲಿ ಆದರೂ ಇಂದ್ರಾಣ ಹೆಜ್ಜೆಲಿ ನೆಳವು ಇದ್ದೋ ನೋಡಿಗೊಳ್ಳಿ. ;-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-6644036354297611848?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/6644036354297611848'/><link rel='self' type='application/atom+xml' href='http://www.blogger.com/feeds/7505961738267696199/posts/default/6644036354297611848'/><link rel='alternate' type='text/html' href='http://oppanna.blogspot.com/2009/10/blog-post_09.html' title='ಹೆಜ್ಜೆಲಿ ಬಿದ್ದ ನೆಳವಿಂಗೂ ರೆಚ್ಚೆಲಿ ಕೂದ ನೆಳವಿಂಗೂ ಎಂತ ವೆತ್ಯಾಸ?'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_Lr7MUe7hmBw/Ss3ytLSlRfI/AAAAAAAAPSk/mHSFA44Cnlg/s72-c/Nelavu%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-5496256138904537379</id><published>2009-10-02T00:00:00.004+05:30</published><updated>2009-10-02T00:00:00.842+05:30</updated><title type='text'>ತುಪ್ಪ ಕೊಟ್ಟು ಕುಪ್ಪಿ ಕೇಳ್ತ ಹೆಮ್ಮಕ್ಕಳ ಶುದ್ದಿ</title><content type='html'>ಒಪ್ಪಣ್ಣ ಎಂತ ಹೆಮ್ಮಕ್ಕಳ ಶುದ್ದಿ ಬರವಲೆ ಶುರುಮಾಡಿದ್ದು ಹೇಳಿ ಗ್ರೇಶಿಕ್ಕೆಡಿ ಆತೋ!&lt;br /&gt;ನಮ್ಮೋರಲ್ಲಿ ಮನೆಯ ಹೆರಾಣ ಕಾರ್ಬಾರು ಹೆಚ್ಚಿಂದುದೇ ಗೆಂಡುಮಕ್ಕೊ ಮಾಡಿರುದೇ, ಒಳಾಣ ಕೆಲಸ, ಮೇಲುಸ್ತುವಾರಿ, ಕೆಲಸ ಎಲ್ಲ ಹೆಮ್ಮಕ್ಕಳದ್ದೇ. ಈ ಕಾರಣ ನಿತ್ಯಜೀವನಲ್ಲಿ ಅವರ ಪ್ರಭಾಕ್ಷೇತ್ರದ ಪಾಲು ಐವತ್ತು ಶೇಕಡಾ ಇದ್ದಲ್ದಾ? ಹಾಂಗಾಗಿ ರಜರಜ ಅದರ ಶುದ್ದಿಯುದೇ ಬಕ್ಕು. ಬಾರ ಹೇಳಿ ಏನಿಲ್ಲೆ! ಏ°?&lt;br /&gt;ಯೇವತ್ತೂ ಮಾವಂದ್ರ ನೆಗೆ ಮಾಡಿ ಮಾಡಿ ಬೇಜಾರಾತು. ಇನ್ನು ರಜಾ ಅತ್ತೆಕ್ಕಳನ್ನುದೇ ನೆಗೆ ಮಾಡ್ಳೆ ಸುರುಮಾಡೆಕ್ಕು, ಮಾವಂದ್ರಿಂಗೆ ಕುಶಿ ಅಪ್ಪಲೆ ಬೇಕಾಗಿ ಆದರೂ. ;-) ಅಲ್ದೋ? &lt;br /&gt;&lt;br /&gt;ಹಳೆಕಾಲಲ್ಲಿ ನಮ್ಮ ಊರು ಹೇಂಗಿತ್ತು ಹೇಳಿರೆ, ಹಳ್ಳಿ-ಪೇಟೆ ಈಗಾಣಷ್ಟು ಹತ್ತರೆ ಇತ್ತಿಲ್ಲೆ.&lt;br /&gt;ಹಳ್ಳಿ ಒಳಾಣ ಜೀವನ ಹಳ್ಳಿಗೆ ದಕ್ಕಿತ. ಹಳ್ಳಿಲಿ ಉಪಯೋಗುಸುತ್ತ ಸಾಮಾಗ್ರಿಗೊ, ಅಲ್ಯಾಣ ಜೀವನ ಶೈಲಿಗೊ, ಆಂತರಿಕ ನಿಬಂಧನೆಗೊ ಎಲ್ಲ ಬೇರೆ ಬೇರೆ. ಸಂಪರ್ಕವೂ ಅಷ್ಟಾಗಿ ಇತ್ತಿಲ್ಲೆ ಇದಾ. ಹಾಂಗಾಗಿ ಕೇವಲ ಹತ್ತು ಮೈಲಿನ ಅಂತರಲ್ಲಿದೇ ಭಾಷೆ, ವೇಷ, ವೆವಸ್ತೆ, ಊಟ, ಉಪಚಾರಲ್ಲಿ ಕಂಡಾಬಟ್ಟೆ ವೆತ್ಯಾಸ ಇತ್ತು. ಈಗಾಣಷ್ಟು ಸಂಪತ್ತು ಜನರ ಕೈಲಿ ಓಡಾಡಿಗೊಂಡು ಇತ್ತಿಲ್ಲೆ. ಮುಖ್ಯವಾಗಿ ಹಳ್ಳಿಲಿ ಬಡಪ್ಪತ್ತು (ಬಡತನ) ಇತ್ತು. &lt;br /&gt;&lt;br /&gt;ಮನೆಗೆಲ್ಲ ಪೇಟೆಂದ ವಸ್ತುಗೊ ಸಾಮಾನ್ಯವಾಗಿ ಬತ್ತೇ ಇಲ್ಲೆ. ಬಂದರುದೇ ಬಾರೀ ಅಪುರೂಪ. ಪೇಟೆಂದ ಎಂತಾರು ತಂದರೆ, ಅದರಲ್ಲಿಪ್ಪ ಪ್ರತಿಯೊಂದು ವಸ್ತುವನ್ನುದೇ ಉಪಯೋಗುಸುದೇ. ಯೇವದನ್ನುದೇ ಇಡ್ಕಲಿಲ್ಲೆ. ಹಳ್ಳಿಲೇ ಹುಟ್ಟಿ ಬೆಳದು, ಹಳ್ಳಿಲೇ ಜೀವನ ನಡೆಶಿದವಕ್ಕೆ ಪೇಟೆ ವಸ್ತುಗಳ ಮೇಲೆ ಕೊದಿ ಜಾಸ್ತಿ ಇದಾ!&lt;br /&gt;&lt;br /&gt;ಬೆಲ್ಲವೋ, ಶೆಕ್ಕರೆಯೋ ಎಂತಾರು ತಂದರೆ, ಆ ತೊಟ್ಟೆಯ ಒಸ್ತ್ರ ಒಗವಗ ಒಗದು, ತಣಿಲಿಂಗೆ ಒಣಗುಸಿ, ಮಡುಸಿ ಮಡುಗ್ಗು. ಎಂತಾರು ತುಂಬುಸಲೆ ಬೇಕು ಹೇಳಿಗೊಂಡು.&lt;br /&gt;ಅವಲಕ್ಕಿಯೋ, ಹೊದಳೋ ಎಂತಾರು ಕಾಗತಲ್ಲಿ ಕಟ್ಟಿ ಕೊಟ್ರೆ ಆ ಕಟ್ಟಿದ ಬಕ್ಕಿನಬಳ್ಳಿಯ ಮೇಗೆ ಕೊದಿ. ಅದರ ಸುರುಳಿಸುತ್ತಿ ತೆಗದು ಮಡಗ್ಗು, ಎಂತಾರು ಕಟ್ಟುಲೆ ಬೇಕಾವುತ್ತು ಹೇಳುಗು ಕೇಳಿರೆ. ಈಗ ಆ ನಮುನೆ ಕಟ್ಟುದು ಕಡಮ್ಮೆ, ಪೂರ ತೊಟ್ಟೆ ಬಯಿಂದಲ್ದ!&lt;br /&gt;ಪುತ್ತೂರಿನ ಸಂಜೀವ ಶೆಟ್ಟಿಯಲ್ಲಿಂದ ಒಸ್ತ್ರವೋ, ಎಂತಾರು ಜವುಳಿ ತೆಗದರೆ ಅದರ ತುಂಬುಸಿ ತಂದ ತೊಟ್ಟೆಯ ಮೇಲೆ ಕೊದಿ. ವಸ್ತ್ರಂದ ಮೊದಲು ಅದರ ಮಡುಸಿ ಮಡಗ್ಗು. ಸಾಮಾನ್ಯ ನಮ್ಮ ಊರಿನ ಎಲ್ಲ ಬಟ್ಟಕ್ಕಳ ಟ್ರೇಡುಮಾರ್ಕು ಅದು, ಅಲ್ದೋ?&lt;br /&gt;ಮಾರ್ಜಿನು ಪ್ರೀ ಅಂಗುಡಿಂದ ಕೊಡ್ತ ತೊಟ್ಟೆಯ - ಹರಿಯದ್ದ ಹಾಂಗೆ ಕಟ್ಟ ಬಿಡುಸಿ, ಒಳ ಇಪ್ಪ ಸಾಮಾನುಗಳ ಕರೆಲಿ ಮಡಗಿದ ಕೂಡ್ಳೆ - ಮಡುಸಿ ಮಡುಗ್ಗು. ದೊಡ್ಡ ತೊಟ್ಟೆ ಇದಾ, ಎಂತಕಾರು ಬೇಕಾವುತ್ತು ಹೇಳಿಗೊಂಡು.&lt;br /&gt;ಮುಳಿಯದ ಮಾವನಲ್ಲಿಂದ ಚಿನ್ನವೋ, ಗೆಜ್ಜೆಯೋ ಎಂತಾರು ತಂದರೆ, ಅದರ ಮಡಿಕ್ಕೊಂಡಿಪ್ಪ ಪೆಟ್ಟಿಗೆ ಮೇಗೆ ಕೊದಿ. ಮೊದಾಲು ಅದರ ಚೆಂದ ನೋಡುಗು, ಮತ್ತೆ ಚಿನ್ನದ್ದು.&lt;br /&gt;ಪುಳ್ಳಿಮಾಣಿಗೆ ಕುಡಿವಲೆ ಹೇಳಿಗೊಂಡು ಹೋರ್ಲಿಕ್ಸೋ ಮತ್ತೋ ತಂದರೆ, ಹೊಡಿ ಮುಗುದ ಕೂಡ್ಳೆ ಆ ಕುಪ್ಪಿಯ ತೊಳದು ಒಣಗುಸಿ ಮಡುಗ್ಗು, ಅದೊಂದು ಕೊದಿ. ಎಡಿಯಪ್ಪ ಈ ಹೆಮ್ಮಕ್ಕಳತ್ರೆ!!!&lt;br /&gt;ಬಂಡಾಡಿ ಅಜ್ಜಿ ಅಂತೂ ಪುಳ್ಳಿಯಕ್ಕೊ ತಂದ ಜ್ಯೂಸಿನ ಕುಪ್ಪಿಯೋ, ನೀರಿನ ಕುಪ್ಪಿಯೋ ಎಲ್ಲ ತೆಗದು ಮಡಗಿದ್ದವಡ. ಪುತ್ತೂರಿಂಗೆ ಹೋವುತ್ತರೂ ಅದರ್ಲೇ ನೀರು ತುಂಬುಸಿ ಕುಡ್ಕೋಂಡು ಹೋಪದಡ.&lt;br /&gt;&lt;br /&gt;ಹೀಂಗೆ ತೆಗದು ಮಡಗಿದ ತೊಟ್ಟೆಗಳ, ಕುಪ್ಪಿಗಳ ಎಲ್ಲ ಅಡಿಗೆಕೋಣೆ ಕರೆಲಿ ಒಂದು ದೊಡ್ಡ - ಗಡಿಯಾರವೋ ಎಂತಾರು ತಂದ - ತೊಟ್ಟೆಯ ಒಳ ಕ್ರಮಲ್ಲಿ ಮಡಿಕ್ಕೊಂಗು ಹೆಮ್ಮಕ್ಕೊ. ಅಂಬೆರ್ಪಿಂಗೆ ಎಂತಾರು ಬೇಕಾಗಿ ಬಂದರೆ ಕೊಡ್ಳೆ. &lt;br /&gt;ಅಂತೂ, ಈಗ ಬೆಂಗ್ಳೂರಿನ ಶುಭತ್ತೆಯ ಮನೆಲಿ ಕಸವು ಕಸವು ಹೇಳಿಗೊಂಡು ಯೇವದರ ಎಲ್ಲ ಇಡ್ಕುತ್ತವೋ, ಹೆಚ್ಚಿಂದುದೇ ಅಂದು ನಮ್ಮೋರ ಹೆಮ್ಮಕ್ಕೊಗೆ ಕೊದಿಯ ವಿಷಯ ಆಗಿತ್ತು. ಎಲ್ಲವನ್ನುದೇ ಜೋಡುಸಿ ತೆಗದು ಮಡುಗುತ್ತ ಕಾರ್ಯ ನಮ್ಮ ಹಳಬ್ಬರಿಂಗೆ. ಶುಬತ್ತೆಯ ಮನೆಲಿ ಅದರ ಅಬ್ಬೆ ಒಂದು ತಿಂಗಳು ನಿಂದದರ್ಲಿ ರಾಶಿ ಕಸವು ತುಂಬಿತ್ತಡ, ತೊಟ್ಟೆ-ಕುಪ್ಪಿ-ಬಳ್ಳಿಗೊ. ಅವು ಹೆರಡುವನ್ನಾರ ಇಡ್ಕಲೆ ಎಡಿಗಾಯಿದಿಲ್ಲೆ ಅದಕ್ಕೆ. ಅಲ್ಲಿ ಕಸವು ಇಡ್ಕಲೂ ಪೈಸೆ ಕೊಡೆಕ್ಕು. ಪಾಪ!  &lt;br /&gt;&lt;br /&gt;ಮೊದಲಾಣ ಕಾಲಲ್ಲಿ, ನಿತ್ಯಜೀವನಕ್ಕೆ ಉಪಯೋಗುಸಿಗೊಂಡು ಇದ್ದದು ಹಳ್ಳಿ ವಸ್ತುಗಳನ್ನೇ, ಹೆಚ್ಚಾಗಿ. ನಿತ್ಯೋಪಯೋಗಕ್ಕೆ ಬೇಕಷ್ಟು ಮನೆಲೇ ಮಾಡಿಗೊಂಗು. ಉದ್ದು, ಹಸರು, ಮೆಣಸು, ತರಕಾರಿ, ತೆಂಗಿನ ಕಾಯಿ, ಅಕ್ಕಿ, ಅದು ಇದು - ಯೇವದುದೇ ಪೇಟೆಂದ ತಂದು ಉಪಯೋಗುಸುತ್ತ ಪರಿವಾಡಿ ಇತ್ತಿಲ್ಲೆ. ಎಲ್ಲ ಮನೆದೇ.&lt;br /&gt;ಅತಿಮೀರಿ ಮನೆಲಿ ಇಲ್ಲೆ ಹೇಳಿ ಆದರೆ, ಆಚಮನೆಂದ ತಪ್ಪದು. ಅಲ್ಲದ್ರೆ ನೆಂಟ್ರಲ್ಲಿಂದ. ಅಲ್ಲಿ ಇಲ್ಲದ್ದರ ಇಲ್ಲಿಂದ ತೆಕ್ಕೊಂಡೋಗಿ ಕೊಡುದು. ಪೈಸದ ಪರಿಕಲ್ಪನೆ ಇಲ್ಲದ್ದೇ.&lt;br /&gt;&lt;br /&gt;ಈ ಕೊಡು-ಕೊಳ್ಳುವಿಕೆ ಇದ್ದಲ್ದ, ಅದುವೇ ನೆರೆಕರೆಯ ಸಂಬಂಧವ ಗಟ್ಟಿ ಮಾಡುದು.&lt;i&gt; (ಅಪುರೂಪಕ್ಕೆ ಕೆಲವು ಸರ್ತಿ ಹಾಳು ಮಾಡುದುದೇ ಇದ್ದು, ಅದು ಬೇರೆ.)&lt;/i&gt; ಗೆಂಡುಮಕ್ಕೊ ಅವರ ಗಟ್ಟಿ ಒಯಿವಾಟಿಂಗೆ (ವ್ಯವಹಾರಕ್ಕೆ) ಬೇಕಾದ ವಸ್ತುಗಳ ವಿನಿಮಯ ಮಾಡಿಗೊಳ್ತವೋ, ಅದೇ ನಮುನೆ ಹೆಮ್ಮಕ್ಕಳದ್ದುದೇ ಕಾರ್ಬಾರು ಇರ್ತು. ಹೆಚ್ಚಿನವು ಗಮನುಸದ್ದೇ ಇದ್ದರೂ, ಹಳ್ಳಿಯ ಬೈಲ ಜೀವನ ಅರಡಿವವಕ್ಕೆ ಇದರ ಸರೀ ಪರಿಚಯ ಇಕ್ಕು. &lt;br /&gt;&lt;br /&gt;ನಮ್ಮ ಮನೆಲಿ ಆದ್ದು, ನವಗೆ ಆಗಿ ಒಳುದರೆ ಆಚಮನಗೆ, ಅಲ್ಲಿ ಎಂತಾರು ನೆಟ್ಟಿತರಕಾರಿ ಮಾಡಿದ್ದು ಕೊಯಿವ ಸಮಯಲ್ಲಿ ಈಚ ಮನೆಗೆ ಕೊಡುದು, ಉಪ್ಪಿನಕಾಯಿ ಮೆಡಿ ಧಾರಾಳ ಆದರೆ ಈ ಸರ್ತಿ ಮೆಡಿಯೇ ಸಿಕ್ಕದ್ದ ನೆಂಟ್ರಮನೆಗೆ, ಆಚಕ್ಕಂಗೆ ಚೆಕ್ಕರ್ಪೆ ಇಷ್ಟ ಹೇಳಿ ಗೊಂತಾದ ಈಚಕ್ಕ ಕೊಯಿದ ದಿನ ಎರಡು ತೆಕ್ಕೊಂಡು ಹೆರಡುಗು, ಬಪ್ಪಗ ಅಲ್ಲಿಂದ ಇಷ್ಟದ ಅರುವತ್ತೆಸಳಿನ ಮಲ್ಲಿಗೆ ಗೆಡುವೋ, ಎರವಂತಿಗೆ ತುಂಡೋ ಎಂತಾರು ಹಿಡ್ಕೊಂಡು ಬಕ್ಕು, ದೊಡ್ಡಜಾತಿ ದನವೂ, ದೊಡ್ಡ ಮನಸ್ಸೂ ಇಪ್ಪ ಹೆಮ್ಮಕ್ಕ ಕರವಲಿಲ್ಲದ್ದ ಮನೆಗೆ ಒಂದು ಕುಡ್ತೆ ಹಾಲು ತೆಕ್ಕೊಂಡು ಹೊತ್ತಪ್ಪಗ ಹೆರಡುಗು, ಬಪ್ಪಗ ಅಲ್ಲಿಂದ ನಿನ್ನೇಣ ಪೇಪರು ಹಿಡ್ಕೊಂಡು ಬಕ್ಕು - ಪದಬಂದ ತುಂಬುಸಲೆ, ಜೆಂಬ್ರದ ಮನೆಲಿ ಒಳುದ ಮೇಲಾರವ ಒಂದು ಪಾತ್ರಲ್ಲಿ ಹಾಕಿ ಆಚೀಚ ಮನೆಗೆ ಕೊಡುಗು, ಮರದಿನ ಆ ಪಾತ್ರಲ್ಲಿ ಮಲ್ಲಿಗೆ ಮುಗುಟೋ ಎಂತಾರು ತುಂಬುಸಿ ಒಪಾಸು ಎತ್ತುಸುಗು, - ಹೀಂಗಿಪ್ಪ ಒಂದು ಅವಿನಾಭಾವ ಸಂಬಂಧ ನಮ್ಮೂರ ನಮ್ಮೋರ ಹೆಮ್ಮಕ್ಕೊಗೆ ಇರ್ತು.&lt;br /&gt;&lt;br /&gt;ನಮ್ಮ ಬೈಲಿನ ಯೇವದಾರು ಮನೆಗೆ ಬಂದಿಪ್ಪಗ ಮದ್ಯಾನ ಊಟಕ್ಕೆ ನಿಂದರೆ ಗೊಂತಾವುತ್ತು. ತರಕಾರಿಯ ವೈವಿಧ್ಯದ ಊಟ. ಎಲ್ಲವೂ ಅವರ ಮನೆಲೇ ಆದ್ದದು ಆಗಿರ. ಕೆಲವೆಲ್ಲ ನೆರೆಕರೆಯ ವಸ್ತುಗಳೂ ಇಕ್ಕು. &lt;br /&gt;ಆಚಕರೆಂದ ತಂದ ಬಸಳೆಯ ಕೊದಿಲೋ, ಈಚಕರೆಂದ ಕೊಟ್ಟ ಮುಂಡಿಯೋ, ಪಾರೆ ಮಗುಮಾವ ತಂದ ಅಮುಂಡವೋ (ದೊಡ್ಡ ಜಾತಿಯ ಬಾಳೆಕಾಯಿ - ಕೊದಿಲೋ, ಪೋಡಿಯೋ ಎಂತಾರು ಮಾಡ್ತ ಕ್ರಮ), ಪಾಲಾರಣ್ಣನ ಮನೆಂದ ಕೊಟ್ಟು ಕಳುಸಿದ ಬೀಜದ ಬೊಂಡೋ (- ಅವಕ್ಕೆ ಬೀಜದ ಗುಡ್ಡೆ ಇದ್ದಿದಾ ದೊಡ್ಡದು), ಶೇಡಿಗುಮ್ಮೆ ಬಾವನಲ್ಲಿಂದ ಬಂದ ಗುಜ್ಜೆಯೋ-( ಅವನಿಂದಲೂ ಉರೂಟಿಂದು), ಆಚಮನೆ ದೊಡ್ಡಣ್ಣ ತಂದು ಕೊಟ್ಟ ಹಲಸಿನಣ್ಣಿನ ಪಾಯ್ಸವೋ, ಪಂಜೆ ಚಿಕ್ಕಮ್ಮನಲ್ಲಿಂದ ಬಂದ ಅಳತ್ತೊಂಡೆಯ ಮೇಲಾರವೋ, ಮುಳಿಯಾಲದಪ್ಪಚ್ಚಿಯಲ್ಲಿಂದ ಬಂದ ಹಲಸಿನ ಹಪ್ಪಳವೋ, ಶೇಣಿ ಬಾವನಲ್ಲಿಂದ ತಂದ ಬದನೆ ಬೋಳುಕೊದಿಲೋ, ಅಜ್ಜಕಾನ ಬಾವನಲ್ಲಿಂದ ತಂದ ತೊಂಡೆಕಾಯಿಯ ತಾಳೋ, ಮಾಷ್ಟ್ರುಮನೆಂದ ಬಂದ ದಾರೆಯೋ, ದೀಪಕ್ಕನಲ್ಯಾಣ ಪೀರೆಯೋ - ಎಂತಾರು ಇದ್ದೇ ಇಕ್ಕು.&lt;br /&gt;ಇದೆಲ್ಲ ಅವರ ಮನೆಂದ ಪ್ರೀತಿಲಿ ಕಳುಸಿಕೊಟ್ಟ ವಸ್ತುಗೊ. ಅದಕ್ಕೆ ಪ್ರತಿಯಾಗಿ ಈ ಮನೆಂದಲೂ ಎಂತಾರು ಹೋಗಿರ್ತು, ಹೋಗಿರದ್ರೆ ಹೋವುತ್ತು - ಒಂದಲ್ಲ ಒಂದು ಕಾಲಲ್ಲಿ. &lt;br /&gt;ಎರಡಕ್ಕೂ ಪೈಸೆ ಲೆಕ್ಕ ಹಾಕಲೆ ಇಲ್ಲೆ. ಈಗಾಣ ಭಾಷೆಲಿ ಹೇಳ್ತರೆ ಅದುದೇ ’ಫ್ರೀ’ ಇದುದೇ ’ಫ್ರೀ’!! &lt;br /&gt;ಈ ಕೊಡುಕೊಳ್ಳುವಿಕೆಂದಾಗಿ ಎಲ್ಲ ಮನೆಲಿದೇ ಎಲ್ಲ ಕಾಲಲ್ಲಿದೇ ಸಮೃದ್ಧ ಊಟ ಇರ್ತು, ಒಂದ್ಸಮಯ ಒಂದು ಮನೆಲಿ ಯೇವದೇ ತರಕಾರಿ ಇಲ್ಲದ್ರೂ ನಡೆತ್ತು, ಆಚೀಚ ಮನೆಂದ ಬಂದಿರ್ತು. ಅತ್ತೆ ಸೊಸೆ ಸಂಬಂಧದಷ್ಟೇ ಗಟ್ಟಿಯಾಗಿ ನೆರೆಕರೆ ಸಂಬಂಧವೂ ಬಂದಿರ್ತು. ತಲೆತಲಾಂತರಂದ.ಇಂತಹ ಉತ್ತಮ ಸಂಬಂಧವ ನಡೆಶಿಗೊಂಡು ಬಂದದು ನಮ್ಮ ಮನೆಯ ಹೆಮ್ಮಕ್ಕಳ ಹೆಮ್ಮೆಗಾರಿಕೆಯ ವಿಷಯ. ಇದರ ಬಗ್ಗೆ ಎರಡು ಮಾತಿಲ್ಲೆ. ಮೆಚ್ಚೆಕ್ಕಾದ್ದೇ. &lt;br /&gt;&lt;br /&gt;ಈ ಕೊಡುಕೊಳ್ಳುವಿಕೆಲಿ ಒಂದು ಗಮ್ಮತ್ತಿನ ಸಂಗತಿ ಇದ್ದು. &lt;br /&gt;ಇಷ್ಟೆಲ್ಲ ಕೊಡ್ತ ಹೆಮ್ಮಕ್ಕೊ ಎಷ್ಟೇ ದಾರಾಳಿಗೊ ಆದರೂ, ಒಂದೊಂದು ವೀಕುನೆಸ್ಸು ಇದ್ದೇ ಇರ್ತು. ಅದೆಂತದು?&lt;br /&gt;ಒಂದು ಮನೆಂದ ಇನ್ನೊಂದು ಮನೆಗೆ ಎಂತಾರು ವಸ್ತು ಕೊಡ್ತರೆ, ಅತೀ ಅಗತ್ಯ ಬಂದರೆ ಮಾಂತ್ರ ಆಗ ಹೇಳಿದ ಪ್ರೀತಿಯ ವಸ್ತುಗಳ ತೆಗಗಷ್ಟೆ. ನಾಕು ಅಳತ್ತೊಂಡೆ ಮಾಂತ್ರ ಆದರೆ ಅಂತೇ ಬಾಳಬಳ್ಳಿಲಿ ಕಟ್ಟಿ ಕೊಡುಗಷ್ಟೆ, ಅದರೊಟ್ಟಿಂಗೆ ಹತ್ತು ತೊಂಡೆಕಾಯಿದೇ ಕೊಡ್ಳಿದ್ದರೆ ಮಾಂತ್ರ ತೊಟ್ಟೆಲಿ&lt;i&gt; ಹಾಕಿ &lt;/i&gt;ಕೊಡುಗು, ಅನಿವಾರ್ಯ ಆದ ಕಾರಣ. ತೊಟ್ಟೆ ಅಷ್ಟು ಬೆಲೆಬಾಳುವ ವಸ್ತು ಅಲ್ದೋ? ಹಾಂಗೆ. ಬಳ್ಳಿಲಿ ಅಳತ್ತೊಂಡೆ ಅಷ್ಟು ಕಮ್ಮಿ ಆದರೂ ಚಿಂತೆ ಇಲ್ಲೆ, ತೊಳದು ಒಣಗುಸಿ ತೆಗದುಮಡಗಿದ ತೊಟ್ಟೆ ಕಟ್ಟಲ್ಲಿ ಒಂದು ತೊಟ್ಟೆ ಕಮ್ಮಿ ಆತನ್ನೆ, ಅದು ರಜಾ ಬೇಜಾರಿನ ಬಗೆ. &lt;b&gt;;-(&lt;/b&gt;&lt;br /&gt;&lt;br /&gt;ಓ ಮೊನ್ನೆ ಮಾಷ್ಟ್ರಮನೆ ಅತ್ತೆ ಹೇಳಿದ ಶುದ್ದಿ ಒಂದಿದ್ದು, ಹೇಳ್ತೆ ಕೇಳಿ:&lt;br /&gt;ಚೂರಿಬೈಲು ದೀಪಕ್ಕನ ಮನೆಗೆ ಒಂದರಿ ಅದರ ಚಿಕ್ಕಮ್ಮನ ಮಗ ಹೋಗಿಪ್ಪಗ ಒಂದು ಕುಪ್ಪಿ ಬರ್ತಿ ತುಪ್ಪ ಕೊಟ್ಟತ್ತಡ. ಕರವದು ಕಮ್ಮಿ ಇಪ್ಪ ನೆಂಟ್ರ ಮನಗೆ ತುಪ್ಪ ಕೊಟ್ಟು ಕಳುಸುದು ಇಪ್ಪದೇ. ಅಲ್ಲದೋ? ಒಳ್ಳೆ ಪರಿಮ್ಮಳದ ಉತ್ಕೃಷ್ಟ ಗುಣಮಟ್ಟದ ತುಪ್ಪ. ಡಾಕ್ಟ್ರುಬಾವಂಗೆ ಆಯುರ್ವೇದದ ಮದ್ದು ಕಾಸಲುದೇ ಅಪ್ಪಂತದ್ದು. ಪೇಟೆಲಿ ಸುಮಾರು ರುಪಾಯಿ ಎಲ್ಲ ಅಕ್ಕದಕ್ಕೆ, ಪ್ರೀತಿಲಿ ಕೊಟ್ಟದಕ್ಕೆ ಕ್ರಯ ನೋಡ್ಳಾಗ ನಾವು! ಒಂದು ಕೇಜಿ ಹೋರ್ಲಿಕ್ಸು ಹೊಡಿ ಹಿಡಿತ್ತ ಕುಪ್ಪಿಲಿ ಕಂಠಮಟ್ಟ. ಕೊಡುವಗ ಒಂದು ಮಾತು ಹೇಳಿತ್ತಡ: &lt;b&gt;"ಇನ್ನಾಣ ಸರ್ತಿ ಬಪ್ಪಗ ಕುಪ್ಪಿ ತಾ, ನೆಂಪಿಲಿ, ಮರೇಡಾ.. ಏ°&lt;/b&gt;&lt;b&gt;?" &lt;/b&gt;ಹೇಳಿ. ಪಾಪ, ಆ ಮಾಣಿಗೆಂತ ಗೊಂತು, ತುಪ್ಪಂದಲೂ ಕ್ರಯ ಆ ಕುಪ್ಪಿಗೆ ಇಪ್ಪದು ಹೇಳಿಗೊಂಡು. ಅಲ್ಲದ್ರುದೇ, ಆ ಹೆಮ್ಮಕ್ಕಳ ದೃಷ್ಟಿಲಿ ಇನ್ನೂರು ರುಪಾಯಿ ತುಪ್ಪಂದ ಎರಡುರುಪಾಯಿಯ ಕುಪ್ಪಿ ಹೆಚ್ಚು ಮುಖ್ಯ. &lt;br /&gt;ತುಪ್ಪಕ್ಕೆಲ್ಲ ಆರು ಕ್ರಯ ಹಿಡಿತ್ತ° ಬೇಕೆ, ಕುಪ್ಪಿ ಆದರೆ ಇನ್ನೊಂದರಿ ಹೋರ್ಲಿಕ್ಸು ತಂದರೆ ಮಾಂತ್ರ ಸಿಕ್ಕುಗಷ್ಟೆ. ಅಲ್ಲದೋ? &lt;br /&gt;&lt;br /&gt;ರೂಪತ್ತೆ ಮಗ ಜರ್ಮನಿಗೆ ಹೆರಡುವಗ, ಒಳ್ಳೆ ಪರಿಮ್ಮಳದ ಮಾವಿನ ಮೆಡಿ ಉಪ್ಪಿನಕಾಯಿಯ ಪ್ಲೇಶ್ಟಿಕು&amp;nbsp; ಬರಣಿಲಿ (ಕುಪ್ಪಿಲಿ) ತುಂಬುಸಿ ಕೊಟ್ಟತ್ತಡ ಪಂಜದ ಅಜ್ಜಿ. ’ಈ ಪ್ಲೇಶ್ಟಿಕು ಕುಪ್ಪಿಯ ಒಪಾಸು ತರೆಕ್ಕು ಮಾಣೀ’ ಹೇಳಿ ರಾಗ ಎಳದೇ ಎಳದತ್ತಡ ಕೊಡುವಗ. ’ವಿದೇಶಲ್ಲಿ ಅದರ ಎಲ್ಲ ಇಡ್ಕುದೇ, ತಪ್ಪಲಿಲ್ಲೆ, ತಪ್ಪಲೆ ಕರ್ಚು ಉಪ್ಪಿನಕಾಯಿಂದ ಜಾಸ್ತಿ ಅಕ್ಕು’ ಹೇಳಿದ ಮಾಣಿಯ ಮೇಲೆ ಒಳ್ಳೆತ ಕೋಪಮಾಡಿಗೊಂಡಿದು. ಅಷ್ಟೆಲ್ಲ ಕುಪ್ಪಿಯ ಇಡ್ಕುತ್ತರೆ ಅದರ ತಪ್ಪಲೆ ಹೇಳಿಗೊಂಡೇ ಅಲ್ಲಿಗೆ ಹೆರಡ್ತ ಏರ್ಪಾಡು ಮಾಡಿದ್ದಡ ಆ ಅಜ್ಜಿ, ಅಜ್ಜಕಾನ ಬಾವ° ಹೇಳಿದ್ದು. ಸರೀ ಗೊಂತಿಲ್ಲೆ.&lt;br /&gt;&lt;br /&gt;ಅಂತೂ ಇಂತೂ, ಈಗಾಣ ಕಾಲಕ್ಕೆ ಎಷ್ಟೇ ತಮಾಶೆ ಕಂಡರುದೇ, ಅಂದ್ರಾಣ ಕಾಲಘಟ್ಟಕ್ಕೆ ಬೇಕಾದ ಹಾಂಗೆ ಜೀವನ ನಡೆಶಿ, ಲಭ್ಯ ಇಪ್ಪ ವಸ್ತುಗಳ ಚೆಂದಕ್ಕೆ ಜೋಡುಸಿಗೊಂಡು, ಗೆಂಡನ ವೆವಹಾರಕ್ಕೆ ಸಹಕಾರಿಣಿ ಆಯ್ಕೊಂಡು, ಮನೆ, ನೆಂಟ್ರು, ನೆರೆಕರೆ ಎಲ್ಲವನ್ನೂ ಸಂಬಾಳಿಸಿಗೊಂಡುಬಂದ ಹೆಮ್ಮಕ್ಕಳ ಸಾಮರ್ಥ್ಯ ಗ್ರೇಶಿರೆ ಒಳ್ಳೆ ಕುಶೀ ಅಪ್ಪದು ಕೆಲವು ಸರ್ತಿ. ಈಗಾಣ ಕೂಸುಗೊಕ್ಕೆ ಇದೆಲ್ಲ ಅರಡಿಗೋ? ತರವಾಡುಮನೆ ಶಾಂಬಾವನ ಹೆಂಡತ್ತಿ ಅಂತೂ ಎಲ್ಲ ಕುಪ್ಪಿಯನ್ನುದೇ ಇಡ್ಕುದೇ, ಪಾತಿಅತ್ತೆಯ ಹಾಂಗೆ ತೊಳದು ಒಣಗುಸಲೆ ಗೊಂತೇ ಇಲ್ಲೆ.&lt;br /&gt;&lt;br /&gt;ಅಂಬಗಾಣ ಜೀವನದ ಅಗತ್ಯತೆಂದಾಗಿ ಕೆಲವೆಲ್ಲ ವಿಶಯ ಕಲ್ತಿದವು, ಈಗಂಗೆ ರಜಾ ಆಧುನಿಕತೆಯ ಗಾಳಿ ಬತ್ತಾ ಇದ್ದು, ಬರೆಕ್ಕಷ್ಟೆ. ಪೂರ್ತಿ ಬಂದರೆ ಮತ್ತೆ ಬೆಂಗ್ಳೂರಿನ ಶುಬತ್ತೆಯ ಹಾಂಗಕ್ಕು, ಅದು ಬೇಡ. ರಜ ಹೀಂಗಿದ್ದರೇ ಚೆಂದ. ಎಂತ ಹೇಳ್ತಿ?&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಈಗ ಪೇಟೆಲಿ ಕಸದಿಂದ ರಸ ಹೇಳಿ ಬೊಬ್ಬೆ ಹೊಡವದು ಅಂದ್ರಾಣ ಅಜ್ಜಿಯಕ್ಕಳ ಇದೇ ಕ್ರಮವ ಅಲ್ದೋ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-5496256138904537379?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/5496256138904537379'/><link rel='self' type='application/atom+xml' href='http://www.blogger.com/feeds/7505961738267696199/posts/default/5496256138904537379'/><link rel='alternate' type='text/html' href='http://oppanna.blogspot.com/2009/10/blog-post.html' title='ತುಪ್ಪ ಕೊಟ್ಟು ಕುಪ್ಪಿ ಕೇಳ್ತ ಹೆಮ್ಮಕ್ಕಳ ಶುದ್ದಿ'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author></entry><entry><id>tag:blogger.com,1999:blog-7505961738267696199.post-5434911720595224835</id><published>2009-09-25T00:00:00.010+05:30</published><updated>2010-10-14T00:15:40.828+05:30</updated><category scheme='http://www.blogger.com/atom/ns#' term='dasara'/><category scheme='http://www.blogger.com/atom/ns#' term='ನವರಾತ್ರಿ'/><category scheme='http://www.blogger.com/atom/ns#' term='oppanna'/><category scheme='http://www.blogger.com/atom/ns#' term='navaratri'/><title type='text'>ನವನವೋನ್ಮೇಷ ಶಾಲಿನೀ : ನವರಾತ್ರಿಯ ಚಾಮಿ ನೀ...</title><content type='html'>ಒರಿಷಕ್ಕೆ ಎರಡು ನವರಾತ್ರಿ. &lt;br /&gt;ಒಂದು ವಸಂತ ನವರಾತ್ರಿ, ಚೈತ್ರಮಾಸ (ವಸಂತಋತು)ಲ್ಲಿ ಬಪ್ಪದು, ರಾಮನ ಹಬ್ಬ. ಉತ್ತರಲ್ಲಿ ಎಲ್ಲ ಇದರ ಬಗೆಗೆ ರಜ್ಜ ಒಲವು ಜಾಸ್ತಿ.&lt;br /&gt;ಇನ್ನೊಂದು ಶರನ್ನವರಾತ್ರಿ, ಆಶ್ವಿಜ(ಶರದೃತು)ಲ್ಲಿ ಬಪ್ಪದು, ದುರ್ಗೆಯ ಹಬ್ಬ. ನಮ್ಮ ಊರಿಲಿ, ಮೈಸೂರಿಲಿ, ವಿಜಯನಗರಲ್ಲಿ (ಅಂದು - ವೈಭವದ ಕಾಲಲ್ಲಿ),  ಬಂಗಾಳಲ್ಲಿ, ಎಲ್ಲ ಇದರ ಆಚರಣೆ ಜಾಸ್ತಿ. ನಮ್ಮೋರಲ್ಲಿದೇ ಇದು ರಜ್ಜ ಗೌಜಿಯೇ.&lt;br /&gt;{ಇನ್ನೊಂದಿದ್ದಡ ಮೂರ್ನೇದು, ಸಣ್ಣ ಮಟ್ಟಿಂದು, ವರಾಹ ನವರಾತ್ರಿ ಹೇಳಿಗೊಂಡು - ಹಿಮಾಚಲದ ಹೊಡೆಂಗೆ ಆಚರಣೆ ಮಾಡ್ತದು, ಅದರ ಬಗೆಗೆ ಅಷ್ಟಾಗಿ ಗೋಷ್ಠಿ ಇಲ್ಲೆ, ಬಿಡಿ. }&lt;br /&gt;&lt;br /&gt;ಸಂಸ್ಕೃತಲ್ಲಿ ಒಂದು ಶಬ್ದಕ್ಕೆ ಕನಿಷ್ಠ ಒಂಬತ್ತು ಅರ್ತ ಇರ್ತು ಹೇಳಿ ಚೌಕ್ಕಾರು ಮಾವ ಹೇಳ್ತವು.&lt;br /&gt;ನವ ಹೇದರೆ ಒಂಬತ್ತು ಹೇಳಿಗೊಂಡು ಒಂದರ್ತ, ’ಹೊಸತ್ತು’ ಹೇಳಿ ಇನ್ನೊಂದರ್ತ. ಇನ್ನು ಎಷ್ಟೆಷ್ಟಿದ್ದೋ, ಅವರತ್ರೇ ಕೇಳೆಕ್ಕಷ್ಟೆ! &lt;br /&gt;&lt;br /&gt;&lt;a href="http://2.bp.blogspot.com/_Lr7MUe7hmBw/SruIoht20zI/AAAAAAAAPFo/LVTxfLa-pSs/s1600-h/Navadurga%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="201" src="http://2.bp.blogspot.com/_Lr7MUe7hmBw/SruIoht20zI/AAAAAAAAPFo/LVTxfLa-pSs/s320/Navadurga%40Oppanna.jpg" width="148" /&gt;&lt;/a&gt;ನಮ್ಮ ಹೊಡೆಲಿ ಹೆಚ್ಛಾಗಿ ಆಚರಣೆ ಇಪ್ಪದು ದುರ್ಗೆದು. 'ನವರಾತ್ರಿ' ಹೇಳಿರೆ ಅದುವೇ ನವಗೆ. ತುಳುವಿಲಿ 'ಮಾರ್ನಮಿ / ಮಾರ್ಣೆಮಿ' ಹೇಳುಗು. ದೈವೀ ಸ್ವರೂಪಿಣಿ ಆದ ಅಮ್ಮ (ಶಕ್ತಿದುರ್ಗೆ) ರಾಕ್ಷಸರ ಸಂಹಾರ ಮಾಡಿ, ಮನುಕುಲದ ಮಕ್ಕೊಗೆಲ್ಲ ನೆಮ್ಮದಿ, ನವ(ಹೊಸ)ಚೈತನ್ಯ ತಂದುಕೊಟ್ಟ ಒಂಬತ್ತು ದಿನವ ನವರಾತ್ರಿ ಹೇಳಿ ಆಚರಣೆ ಮಾಡ್ತ ಕ್ರಮ.&lt;br /&gt;&lt;br /&gt;ಈಗ ಈ ನವರಾತ್ರಿ. ಮಳೆಗಾಲ ಬೇರೆ, ಒಂದರಿಯಾಣ ಸೋಣೆಯ ಜೆಂಬ್ರಂಗೊ ಎಲ್ಲ ಕಳುದು ರಜ್ಜ ಉಸುಲು ತೆಗವಲೆ ಪುರುಸೊತ್ತು ಸಿಕ್ಕುವ ಕಾಲ! ಹಾಂಗಾಗಿ ಈ ಸರ್ತಿ ಒಪ್ಪಣ್ಣಂಗೂ ಓದಲೆ ಪುರುಸೊತ್ತು ಸಿಕ್ಕಿತ್ತಿದಾ. ಹಳೇ ಪುಸ್ತಕ ಒಂದರ ಮಾಷ್ಟ್ರುಮಾವನತ್ರೆ ಕೇಳಿ, ತೆಕ್ಕೊಂಡು ಓದಿದೆ. ಅದರಲ್ಲಿ ನವರಾತ್ರಿಯ ಬಗ್ಗೆ ರಜ್ಜ ವಿವರವಾಗಿ ಬರಕ್ಕೊಂಡು ಇತ್ತು. ಎನಗೆ ಅರ್ತ ಆದಷ್ಟು ಹೇಳ್ತೆ, ಮತ್ತೆ ಒಳುದ್ದರ ನಿಂಗೊ ಹೇಳಿ.&lt;br /&gt;&lt;br /&gt;ಪ್ರಪಂಚಲ್ಲಿ ಎಲ್ಲದರಿಂದ ಮೊದಲು ಕಾಂಬದು ಅಮ್ಮ. ಅಕೇರಿ ಒರೆಂಗೆ ನೆಂಪೊಳಿವದುದೇ ಅಮ್ಮನನ್ನೇ.&lt;br /&gt;ಪ್ರಶ್ನೆಗೆ ನಿಲುಕದ್ದು. ಯೋಚನೆಗೆ ಎತ್ತದ್ದು - ಅಮ್ಮ. ಅಮ್ಮನಿಂದಾಗಿಯೇ ವ್ಯಕ್ತಿ, ವ್ಯಕ್ತಿತ್ವ - ಎರಡುದೇ. ಬಾಬೆಯೊಟ್ಟಿಂಗೆ ಅಮ್ಮನ ವ್ಯಕ್ತಿತ್ವ ಜನನ. ಬಾಬೆ ಬೆಳದು ದೊಡ್ಡ ಆದ ಹಾಂಗೆಯೇ ಅಮ್ಮನುದೇ ಬೆಳೆತ್ತಾ ಹೋವುತ್ತು. ಎಷ್ಟೇ ದೊಡ್ಡ ಜೀವಿಗೂ ಅಮ್ಮ ಅಮ್ಮನೇ. ಎಷ್ಟೇ ಹಳಬ್ಬಂಗೂ ಅಮ್ಮ ಇದ್ದೇ ಇದ್ದು. ಎಲ್ಲೊರಿಂದ ಮೊದಲು ಬಂದದೂ ಅಮ್ಮನೇ.&lt;br /&gt;&lt;br /&gt;ರಕ್ಕಸರ ಉಪದ್ರ ಜೋರು ಆದ ಸರ್ತಿ ಒಂದರಿ ಲೋಕನಿಯಂತ್ರಕರಾದ ಬ್ರಹ್ಮ ವಿಷ್ಣು ಮಹೇಶ್ವರರು - (ತ್ರಿಮೂರ್ತಿಗೊ) ಶಕ್ತಿಸ್ವರೂಪಿಣಿ ಈ ಲೋಕ ಅಮ್ಮನ (ಜಗನ್ಮಾತೆಯ) ಹತ್ರೆ ಹೋಗಿ ದೂರು ಕೊಟ್ಟವಡ. ಅದಕ್ಕೆ ಈ ದುರ್ಗೆ ಚಾಮಿ 'ಸಿಂಹವಾಹಿನಿ'ಆಗಿ ಬಂದು ರಾಕ್ಷಸರ ಸಂಹಾರ ಮಾಡಿದ್ದಡ. ದೇವಿಮಹಾತ್ಮೆ ಆಟ ನೋಡಿದ ಪುಟ್ಟಕ್ಕ ಹೇಳಿದ್ದು ಎನ್ನತ್ರೆ.&amp;nbsp; ರಾಕ್ಷಸರ ಸಂಹಾರ ಮಾಡಿದ ದೇವರ 'ಒಂಬತ್ತು ದಿನ' ವಿವಿಧ ರೂಪಲ್ಲಿ ಆರಾಧನೆ ಮಾಡಿ, ಪ್ರಸಾದ ತೆಕ್ಕೊಂಬ ಹಬ್ಬವೇ ಈಗಾಣ ನವರಾತ್ರಿ.&lt;br /&gt;&lt;br /&gt;ನಮ್ಮ ಊರಿಲಿ ನವರಾತ್ರಿಗೆ ರೆಜಾ ಗೌಜಿ ಇದ್ದು.&lt;br /&gt;ಚೌತಿಯ ಹಾಂಗೆ ಊರಿಡೀಕ ಬೊಬ್ಬೆ ಇಲ್ಲದ್ರೂ, ಮೌನಲ್ಲಿ, ಚೆಂದಲ್ಲಿ ಆಚರಣೆ ಮಾಡ್ತವು.&lt;br /&gt;&lt;a href="http://2.bp.blogspot.com/_Lr7MUe7hmBw/SruIklKStBI/AAAAAAAAPFQ/Z-9g8_Tbyqg/s1600-h/DurgaPooje%40Oppanna.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="135" src="http://2.bp.blogspot.com/_Lr7MUe7hmBw/SruIklKStBI/AAAAAAAAPFQ/Z-9g8_Tbyqg/s320/DurgaPooje%40Oppanna.jpg" width="186" /&gt;&lt;/a&gt;ಕಟೀಲು, ಪೊಳಲಿ, ಇತ್ಯಾದಿ ಶಕ್ತಿಕ್ಷೇತ್ರಂಗಳಲ್ಲಿ ವಿಶೇಷ ಆಚರಣೆಗೊ. ತರವಾಡು ಮನೆಯ ಹಾಂಗೆ ಕೆಲಾವು ಮನೆಗಳಲ್ಲಿ ಪೂಜೆ ಇತ್ಯಾದಿ ಇದ್ದು. ಪರಕ್ಕಜೆಯ ಹಾಂಗಿರ್ತ ಕುಲಪೌರೋಹಿತ್ಯ ಇಪ್ಪ ಬಟ್ಟಮಾವನ ಮನೆಲಿ ಅಂತೂ ಗೌಜಿಯ ಪೂಜೆ, ಶಿಷ್ಯವರ್ಗ ಎಲ್ಲರುದೇ ಒಂದು ದಿನ ಆದರೂ ಬಂದು ಪ್ರಸಾದ ತೆಕ್ಕೊಂಡು ಹೋಕು. ಕೆಲಾವು ಮನೆಗಳಲ್ಲಿ ಶಕ್ತಿಪೂಜೆದೇ ಇದ್ದಡ, ಕಳ್ಳುತೀರ್ಥ ಕುಡಿತ್ತ ಕ್ರಮ ಮಾಡಿಗೊಂಡು. ಪಾರೆ ಮಗುಮಾವ ಲಲಿತಪಂಚಮಿಗೆ ಪೂಜೆ ಮಾಡುಗು. ಎಡಪ್ಪಾಡಿಬಾವನಲ್ಲಿ ದುರ್ಗಾಪೂಜೆ ಇದ್ದೇ ಇದ್ದು. [ದೊಡ್ಡಬಾವ° ಶಾಲೆ ತಪ್ಪುಸಿ ಆದರೂ ಹೋಕು, ಪಾಚ ಉಂಬಲೆ ;-) ] ಹೆಚ್ಚಿನ ದಿಕ್ಕೆಯುದೇ ಶಾರದಾ(ಪುಸ್ತಕ) ಪೂಜೆ ಇಕ್ಕು. ಅಂಗುಡಿಗೊ ಎಲ್ಲ ಅಂಗಡಿ(ಲಕ್ಷ್ಮಿ)ಪೂಜೆ ಮಾಡುಗು. &lt;strike&gt;ಚೆನ್ನಬೈಲು&lt;/strike&gt; ಚೆನ್ನಬೆಟ್ಟು ಮಠಲ್ಲಿ ಒಂಬತ್ತು ದಿನವುದೇ ಗೌಜಿಯ ಆರಾಧನೆ ಇದ್ದಡ, ಬೆಂಗ್ಳೂರಿಲಿ ಇಪ್ಪ ಚೆನ್ನಬೆಟ್ಟು ಅಣ್ಣ ಕಳುದವಾರವೇ ಊರಿಂಗೆ ಬಂದು ಕೂಯಿದವು. ಮಲ್ಲ, ಅಗಲ್ಪಾಡಿ, ತೈರೆ, ಆವಳ ಮಠದಲ್ಲಿ "ಮೊಘ್ಘಮ್ಹೊರ (ಹಸರ ಸೀವು) ಎಲ್ಲ ಮಾಡಿ ಗೌಜಿಉಂಟು" ಹೇಳಿ ಗೋವಿಂದ ಬಟ್ರು ಹೇಳಿತ್ತಿದ್ದವು. &lt;br /&gt;&lt;br /&gt;ಮದಲಿಂಗೆ ವಿಜಯನಗರದ ರಾಜರು ಈ ನವರಾತ್ರಿಯ ಆಚರಣೆ ಮಾಡಿಗೊಂಡಿತ್ತಿದ್ದವಡ. ಮುಂದಕ್ಕೆ ಅದು ಅಳುದ ಮೇಗೆ ಆ ಆಚರಣೆಯ ಒಂದಂಶ ನಮ್ಮ ಮೈಸೂರಿಂಗೆ ಎತ್ತಿದ್ದು. ಈಗ ಮೈಸೂರಿಂದೇ ಗೌಜಿ ನವಗೆ, ಅಲ್ದೋ?! ಮೊದಲಾಣ ವಿಜಯನಗರದ ವೈಭವ ಹೇಂಗಿದ್ದಿಕ್ಕಪ್ಪಾ ಹೇಳಿ ಗ್ರೇಶಿ ಹೋವುತ್ತು ಒಪ್ಪಣ್ಣಂಗೆ. &lt;b&gt;:-(&lt;/b&gt;&lt;br /&gt;ಬಂಗಾಳಲ್ಲಿ ಎಲ್ಲ ಈಗಳೂ ನವರಾತ್ರಿ ಆಚರಣೆ ವಿಪರೀತ ಅಡ. ಕಲ್ಕತ್ತಾ ನೋಡಿಕ್ಕಿ ಬಂದ ಪಾಂಡೇಲಣ್ಣ ಹೇಳಿದ್ದವು. 'ದುರ್ಗಾಮಾ / ಕಾಲೀಮಾ' ಹೇಳಿ ಶಕ್ತಿಯ ಆರಾಧನೆ ಮಾಡಿಗೊಂಡು - ಮಹಾರಾಷ್ಟ್ರಲ್ಲಿ ಗೆಣವತಿ ಚೌತಿ ಇದ್ದ ಹಾಂಗೆ - ಗೌಜಿಯ ಹಬ್ಬ ಅಡ. ಎರಡುತಿಂಗಳು ಮೊದಲೇ ಮಾರ್ಗದ ಕರೆಲಿ ಮೂರ್ತಿ ಮಾರಿಗೊಂಡು ಇತ್ತಿದ್ದವಡ. ಅಲ್ಯಾಣ ದುರ್ಗೆಯ ಮೋರೆ ಉರುಟು ಜಾಸ್ತಿ ಹೇಳಿ ಎಡಪ್ಪಾಡಿ ಬಾವ ಆಶ್ಚರ್ಯ ಮಾಡಿಗೊಂಡಿತ್ತಿದ್ದವು ಓ ಮೊನ್ನೆ. ಕಲ್ಕತ್ತಕ್ಕೆ ಹೋಗಿಪ್ಪಗ ಮಾರ್ಗದ ಕರೆಲಿ ನೇತಾಕಿದ ನವರಾತ್ರಿ ಬೋರ್ಡು ನೋಡಿ ಗೊಂತಾದ್ದಡ ಅವಕ್ಕೆ. ದುರ್ಗೆಗೆ ಇಷ್ಟ ಹೇಳಿಗೊಂಡು ದಾಸನ ಹಾಕುದಡ ಅಲ್ಲಿ. [ಒಪ್ಪಣ್ಣನ ಮನೆ ಹಟ್ಟಿಲಿದೇ ಒಂದು ದುರ್ಗೆ ಇದ್ದು, ಅದಕ್ಕುದೇ ದಾಸನ ಬಾರೀ ಕುಶಿ. &lt;b&gt;;-)&lt;/b&gt; ]&lt;br /&gt;ಇರಳಿ, ಅವರವರ ಜಾಗೆಗೆ ತಕ್ಕ ಹಾಂಗೆ ದೇವರ ಆರಾಧನೆ, ಅಲ್ದೋ?&lt;br /&gt;&lt;br /&gt;ನಮ್ಮೋರಲ್ಲಿ ನವರಾತ್ರಿಗೆ ದುರ್ಗಾಪೂಜೆ ವಿಶೇಷ. ಒಂದೊಂದು ದಿನ ಒಂದೊಂದು ರೂಪಲ್ಲಿ ದುರ್ಗೆಯ ಆರಾಧನೆ ಮಾಡ್ತ ಕ್ರಮ. ಮಾಷ್ಟ್ರುಮಾವನ ಮನೆ ಪುಸ್ತಕಲ್ಲಿ ಹಾಂಗೆ ಬರಕ್ಕೊಂಡು ಇತ್ತು. ನವರಾತ್ರಿಯ ನವದುರ್ಗೆಗೊ ಆರಾರು ಹೇಳ್ತದರ ಬಗೆಗೆ ವಿವರುಸಿತ್ತಿದ್ದು. ಈಗ ಇದು ಎಷ್ಟೋ ಜೆನಕ್ಕೆ ಗೊಂತೇ ಇಲ್ಲೆ. ಮರದೇ ಹೋಯ್ಕೊಂಡಿದ್ದು. ಯೇವ ದಿನ ಯೇವ ದೇವಿಯ ಪೂಜೆ ಮಾಡೆಕ್ಕು ಹೇಳ್ತದು ಚೆಂದಕೆ ಒಂದು ಶ್ಲೋಕಲ್ಲಿ ಇತ್ತು, ಗಣೇಶಮಾವ ತೋರುಸಿಕೊಟ್ಟವು:&lt;br /&gt;&lt;u&gt;ಆ ಶ್ಳೋಕ ಹೀಂಗಿದ್ದು:&lt;/u&gt;&lt;br /&gt;&lt;br /&gt;&lt;div style="text-align: left;"&gt;ಪ್ರಥಮಂ &lt;b&gt;ಶೈಲಪುತ್ರೀ&lt;/b&gt;ಚ ದ್ವಿತೀಯಂ &lt;b&gt;ಬ್ರಹ್ಮಚಾರಿಣೀ&lt;/b&gt; |&lt;br /&gt;ತೃತೀಯಂ &lt;b&gt;ಚಂದ್ರಘಂಟೀ&lt;/b&gt;ತಿ &lt;b&gt;ಕೂಷ್ಮಾಂಡೀ&lt;/b&gt;ತಿ ಚತುರ್ಥಕಂ ||&lt;br /&gt;ಪಂಚಮಂ &lt;b&gt;ಸ್ಕಂದಮಾತೇ&lt;/b&gt;ತಿ ಷಷ್ಠಂ &lt;b&gt;ಕಾತ್ಯಾಯನೀ&lt;/b&gt;ತಿಚ |&lt;br /&gt;ಸಪ್ತಮಂ &lt;b&gt;ಕಾಲರಾತ್ರಿ&lt;/b&gt;ಶ್ಚ &lt;b&gt;ಮಹಾಗೌರೀ&lt;/b&gt;ತಿಚಾಷ್ಟಮಂ ||&lt;br /&gt;ನವಮಂ &lt;b&gt;ಸಿದ್ಧಿದಾತ್ರೀ&lt;/b&gt;ಚ ನವದುರ್ಗಾಃ ಪ್ರಕೀರ್ತಿತಾಃ ||&lt;/div&gt;&lt;br /&gt;ನವರಾತ್ರಿಯ ಸುರುವಾಣ ದಿನಂದ ಆರಂಭ ಆಗಿ ಕೊನೆಯ ಒಂಬತ್ತನೆಯ ದಿನದ ವರೆಂಗೆ ಆರಾಧನೆ ಮಾಡ್ತ ದೇವಿಯರ ಹೆಸರಗೊ ಈ ಶ್ಳೋಕಲ್ಲಿ ಹೇಳಿದ್ದು.&lt;br /&gt;&lt;b&gt;೧. ಶೈಲಪುತ್ರಿ &lt;/b&gt;-&lt;br /&gt;ನವರಾತ್ರಿಯ ಆರಂಭದ ದಿನ ದೇವಿಯ ಬಾಲದುರ್ಗೆಯ ರೂಪಲ್ಲಿ ಪೂಜೆ ಮಾಡ್ತ ಕ್ರಮ. ಶೈಲಪುತ್ರೀ ಹೇಳಿರೆ ಸಣ್ಣ ಕೂಸಿನ ಹಾಂಗಿರ್ತ ರೂಪದ ಚಾಮಿ. ಪರ್ವತ ರಾಜನ ಮಗಳಾಗಿ ಹುಟ್ಟಿದ ದುರ್ಗೆ ಬಾಲ್ಯಾವಸ್ಥೆಯ ಕೈಕೂಸು ಆಗಿ ಇಪ್ಪಗಾಣ ಸ್ವರೂಪ. ಮನುಷ್ಯನ ಜೀವನದ ಹಾಂಗೇ ಬಾಲ್ಯಂದಲೇ ನವರಾತ್ರಿ ಸುರು.&lt;br /&gt;&lt;br /&gt;&lt;b&gt;೨. ಬ್ರಹ್ಮಚಾರಿಣೀ&lt;/b&gt; -&lt;br /&gt;ಶೈಶವಾವಸ್ಥೆ ಕಳುದಮತ್ತೆ ಬತ್ತ ಎಳೆ ಪ್ರಾಯದ ಕೂಸು. ಸುಮಾರು ಹನ್ನೊಂದು ಒರಿಶದ ಕೂಚಕ್ಕ. ಕೌಮಾರೀ ಹೇಳಿಯೂ ಹೇಳ್ತವು ಈ ಸ್ವರೂಪವ. ತ್ರಿಕಾಲಪೂಜೆಲಿ ಎಲ್ಲ ಸಣ್ಣ ಕೂಚಕ್ಕಂಗೊಕ್ಕೆ ಪೂಜೆ ಮಾಡ್ತವು, ಕುಮಾರಿ ಪೂಜೆ - ಹೇಳಿ, ಗೊಂತಿದ್ದನ್ನೇ? ಇದೇ ಬ್ರಹ್ಮಚಾರಿಣಿಯ ಆವಾಹನೆ ಮಾಡಿ ಪೂಜೆ ಮಾಡ್ತದು.&lt;br /&gt;&lt;br /&gt;&lt;b&gt;೩. ಚಂದ್ರಘಂಟಾ &lt;/b&gt;- &lt;br /&gt;ಕೌಮಾರಿಗೊ ರಜ ದೊಡ್ಡ ಆದ ಕೂಡ್ಳೇ, ಸೌಂದರ್ಯದ ಬಗ್ಗೆ ಮನಸ್ಸು ಉಂಟಾವುತ್ತು. ಆ ಕಾಲಲ್ಲಿ ಕೈಗೆ, ಕಾಲಿಂಗೆ, ಕೆಮಿಗೆ ಕೆಲವೆಲ್ಲ ಆಭರಣ ಸಿಕ್ಕುಸಿ ತಿರುಗುಲೆ ಸುರು ಮಾಡ್ತವು. ಅಲ್ಲದೊ? ಅದೇ ನಮುನೆ, ಕೆಮಿಲಿ ಚಂದ್ರನ ಆಕಾರದ - ಉರೂಟು ಘಂಟೆಯ ನಮುನೆ ಆಭರಣ ಇಪ್ಪ ದೇವಿ ಚಂದ್ರಘಂಟಾ. ಮೂರ್ನೇ ದಿನದ ಚಾಮಿ.&lt;br /&gt;ಶಿವನ ಮದುವೆ ಅಪ್ಪಲೆ ಒಲುಸುವ ಸುಂದರ ದಿನಂಗ. &lt;br /&gt;&lt;br /&gt;&lt;b&gt;೪. ಕೂಷ್ಮಾಂಡೀ&lt;/b&gt; - &lt;br /&gt;ಮೂರು ದಿನ ಬಾಲ್ಯಾವಸ್ಥೆಲಿ ಇದ್ದ ಸೌಮ್ಯ ಮೂರ್ತಿಯ ಆರಾಧನೆ ಮಾಡಿಕ್ಕಿ, ನಾಕನೇ ದಿನ ಉಗ್ರಮೂರ್ತಿ ಕೂಷ್ಮಾಂಡಿಯ ಪೂಜೆ. ಶೂಲ ಇತ್ಯಾದಿ ಆಯುಧ ಹಿಡ್ಕೊಂಡಿಪ್ಪ ಈ ಶಕ್ತಿಗೆ ಶೂಲಿನೀ ಹೇಳಿಯೂ ಹೆಸರಿದ್ದು. ಅಮ್ಮ ಯೇವತ್ತೂ ಸೌಮ್ಯ ಇದ್ದರಾಗ, ಕೆಲವು ಸರ್ತಿ ಉಗ್ರಮೂರ್ತಿ ಆಯೆಕ್ಕಾವುತ್ತು, ಮನೆಯ ಒಳಿತಿಂಗೋಸ್ಕರ ಆದರೂ, ಅಲ್ದೋ?&lt;br /&gt;ರಕ್ತಬೀಜಾಸುರನ ಕೊಂದ ಈ ದೇವಿಗೆ ರಕ್ತೇಶ್ವರಿ ಹೇಳಿಯೂ ಹೆಸರಿದ್ದು.&lt;br /&gt;&lt;br /&gt;&lt;b&gt;೫. ಸ್ಕಂದಮಾತಾ&lt;/b&gt; -&lt;br /&gt;ಅಂದು ಶೈಲಪುತ್ರಿ ಆಗಿದ್ದ ದೇವಿ ಈಗ ದೊಡ್ಡ ಆಗಿ ಶಿವನ ಮದುವೆ ಆಯಿದು. ’ಸ್ಕಂದ’ ಹೇಳಿ ಒಪ್ಪೊಪ್ಪ ಮಾಣಿದೇ ಆಯಿದ ಅವಕ್ಕೆ. ಶಿವನ ತೊಡೆಮೇಲೆ ಕೂದುಗೊಂಡ, ಸ್ಕಂದನ ಅಮ್ಮ ಪಾರ್ವತಿಯ ಆರಾಧನೆ ಮಾಡುದ ಐದನೇ ದಿನ. ಮನೆ ಹೆಮ್ಮಕ್ಕೊಗೆ ಈ ದಿನದ ಆರಾಧನೆ ವಿಶೇಷ. ಸಹಸ್ರನಾಮ ಪೂರ್ವಕ ಲಲಿತಾಪಂಚಮಿ ಆರಾಧನೆ. ಗಣೇಶಮಾವನ ಮನೆಲಿ ರಜಾ ಗೌಜಿ ಇರೆಕ್ಕು ಬೌಷ್ಷ (ಬಹುಶಃ).&lt;br /&gt;&lt;br /&gt;&lt;b&gt;೬. ಕಾತ್ಯಾಯನೀ&lt;/b&gt; -&lt;br /&gt;ಆರನೇ ದಿನ ಶಿವನ ಹೆಂಡತ್ತಿ ಆಗಿ, ಆತ್ಮಸಖಿ ಪತಿವ್ರತೆ ಆಗಿ ಇಪ್ಪ ದೇವಿಯ ಆರಾಧನೆ. ಕಾತ್ಯಾಯನೀ ಹೇಳಿ ನಾಮಧೇಯ. &lt;br /&gt;ಕಾತ್ಯಾಯನೀ ಹೇಳಿತ್ತುಕಂಡ್ರೆ ಸಪ್ತ ಮಾತೃಕಾ ಅವತಾರಲ್ಲಿ ಒಂದು - ಹೇಳಿ ಲೆಕ್ಕ.&lt;br /&gt;ಸಾಮಾನ್ಯವಾಗಿ ಈ ದಿನ ಮೂಲಾ ನಕ್ಷತ್ರ ಇರ್ತು. ಮೂಲಾ ನಕ್ಷತ್ರ ವಿದ್ಯೆ ಆರಂಭಕ್ಕೂ ಮೂಲವೇ. ವಿದ್ಯಾಧಿದೇವತೆ ಆದ ಶಾರದಾ ದೇವಿಯ ಪೂಜೆ ಇಂದು ಆರಂಭ. ಮನೆಲಿಪ್ಪ ಒಳ್ಳೊಳ್ಳೆ ಪುಸ್ತಕ ಎಲ್ಲ ದೇವರೊಳ ಒಂದು ಮಣೆ ಮೇಲೆ ಅಟ್ಟಿ ಮಡಗಿ, ನಾಕು ಹೂಗುದೇ ಮಡಗಿ, ಪುಸ್ತಕಪೂಜೆ ಸುರು. ಇನ್ನು ಮೂರು ಇರುಳು ತೆಗವಲಿಲ್ಲೆ ಇದರ. (ಆಚಕರೆ ಮಾಣಿ ಶಾಲೆಪುಸ್ತಕವನ್ನುದೇ ಮಡಗಿಯೊಂಡು ಇದ್ದದು ಇದೇ ಕಾರಣಲ್ಲಿ ಅಡ! &lt;b&gt;;-(&lt;/b&gt; ) ನಾಲ್ಕನೇ ದಿನ (ವಿದ್ಯಾದಶಮಿ) ಆ ಪುಸ್ತಕದ ಅಟ್ಟಿಗೆ ಆವಾಹನೆ ಮಾಡಿದ ಶಾರದಾದೇವಿಯ ಉದ್ವಾಸನೆ.&lt;br /&gt;&lt;br /&gt;&lt;b&gt;೭. ಕಾಲರಾತ್ರಿ&lt;/b&gt; -&lt;br /&gt;&lt;a href="http://2.bp.blogspot.com/_Lr7MUe7hmBw/SruIna_DP9I/AAAAAAAAPFg/rCziildWQlg/s1600-h/Kali%40Oppanna.jpeg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="201" src="http://2.bp.blogspot.com/_Lr7MUe7hmBw/SruIna_DP9I/AAAAAAAAPFg/rCziildWQlg/s320/Kali%40Oppanna.jpeg" width="145" /&gt;&lt;/a&gt;ಉಗ್ರಸ್ವರೂಪಿಣಿ ಆದ ಈ ದೈವೀ ಸ್ವರೂಪದ ಮಾತೆ, ಕಪ್ಪು ಮೈಬಣ್ಣ ಹೊಂದಿದ್ದಡ. ಕೆಂಪು ಕಣ್ಣಿಂದ ಪಿಸುರಿನ ಉಗ್ರತೆ ಎದ್ದು ಕಂಡೋಂಡು ಇದ್ದು. ಲೋಕಕ್ಕೆ ಉಪದ್ರ ಕೊಟ್ಟೋಂಡು ಇದ್ದ ರಕ್ಕಸರ ಈಗ ತಾನೇ ಸಂಹಾರ ಮಾಡಿ, ಅವರ ರುಂಡವ(ತಲೆಯ) ಮಾಲೆ ಮಾಡಿ ಕೊರಳಿಂಗೆ ಹಾಕಿಯೋಂಡಿದು. (ರುಂಡಮಾಲಾಧರ) ನೆತ್ತರು ಅರಿತ್ತಾ ಇದ್ದು ಅವುಗಳಿಂದ. ದೇವಿಯ ರಕ್ತಸಿಕ್ತವಾದ ನಾಲಗೆ ಬಾಯಿಂದ ಹೆರ ಇಳಿಬಿದ್ದೊಂಡು ಇದ್ದು. ಒಟ್ಟಾರೆಯಾಗಿ ಉಗ್ರಮೂರ್ತಿ.ಮಂಗಳಕರವಾದ ಭದ್ರಕಾಳಿ.  ಕೆಟ್ಟವಕ್ಕೆ ಕಾಲ-ರಾತ್ರಿ. ಕಾಲರಾತ್ರಿ ಹೇಳಿರೆ ಮರಣದಿವಸದ ಪೂರ್ವರಾತ್ರಿ ಹೇಳಿ ಅರ್ತ ಅಡ. ಆರೋ ಹೇಳಿದಾಂಗೆ ಇತ್ತು. ಇದೇ ಮೂರ್ತಿಯ ’ಕಾಳಿ’ / ಕಾಲೀಮಾ ಹೇಳಿ ಉತ್ತರಲ್ಲಿ ಪೂಜೆ ಮಾಡ್ತವಡ. ಕೊಲ್ಕತ್ತಲ್ಲಿಪ್ಪ ಕಾಳಿಘಾಟು ಹೇಳ್ತ ದೇವಸ್ತಾನಕ್ಕೆ ಎಡಪ್ಪಾಡಿ ಬಾವ ಹೋಗಿ ಪ್ರಸಾದ ತೆಕ್ಕೊಂಡು ಬಯಿಂದವಡ. ಅವು ಹೇಳಿತ್ತಿದ್ದವ.&lt;br /&gt;ಮರಾಠಿ ಸಂಸ್ಕೃತಿ ಹೆಚ್ಚಿಪ್ಪ ನಮ್ಮೂರಿನ ಮಾರಾಟಿ ನಾಯ್ಕಂಗೊ ’ಗೋಂದೋಲು ಪೂಜೆ’ ಹೇಳಿ ಮಾಡಿ ಈ ಕಾಲರಾತ್ರಿಯ ಸೇವೆ ಮಾಡ್ತವಡ, ಮಾಷ್ಟ್ರುಮಾವ ಹೇಳಿತ್ತಿದ್ದವು.&lt;br /&gt;&lt;br /&gt;&lt;b&gt;೮. ಮಹಾಗೌರಿ / ಮಹಾ ದುರ್ಗೆ&lt;/b&gt;&lt;br /&gt;ಪ್ರಸನ್ನವದನೆ ಪಾರ್ವತಿಗೆ ಮಹಾಗೌರಿ ಹೇಳಿ ಪೂಜೆ ಮಾಡುದು. ಮಂದಸ್ಮಿತ. ಸ್ನಿಗ್ಧ ಸ್ಮಿತ. ಮೈಗೆ ಸುವಾಸನೆಯ ಪರಿಮಳದ್ರವ್ಯಂಗಳ (ಗುಣಾಜೆಮಾಣಿಯ ಸೆಂಟಿನ ನಮುನೆದು) ಉದ್ದಿಗೊಂಡಿದು. ಶಾಂತಸ್ವರೂಪಿ ಆದ ಈ ಮಾತೆಯ ಎಲ್ಲೊರೂ ಪೂಜೆ ಮಾಡಿ ಪುಣ್ಯಕಟ್ಟಿಗೊಳ್ತವು. ಅಷ್ಟಮದಿನದ ಈ ದುರ್ಗೆಯ ದಿನವ ದುರ್ಗಾಷ್ಟಮಿ ಹೇಳಿಯೂ ಪೂಜೆ ಮಾಡ್ತವು. &lt;br /&gt;&lt;br /&gt;&lt;b&gt;೯ . ಸಿದ್ಧಿದಾತ್ರೀ&lt;/b&gt;-&lt;br /&gt;&lt;br /&gt;ಕೊನೆ ಹೇಳಿರೆ ಎರಡರ್ತ. ಒಂದು ಅಕೇರಿ ಹೇಳಿ. ಇನ್ನೊಂದು ಫಲ (ಬಾಳೆಕೊನೆ) ಹೇಳಿ. ಒಂಬತ್ತು ದಿನದ ಭಕ್ತಿಯ ಪೂಜೆಂದಾಗಿ ಅಕೇರಿ ದಿನ ಫಲಕೊಡೆಡದೋ?&lt;br /&gt;ಸಿದ್ಧಿದಾತ್ರಿ ಹೇಳಿರೆ ಸಿದ್ಧಿಯ ಕೊಡ್ತ ದೇವರು ಹೇಳಿ ಲೆಕ್ಕ. ದೇವಸ್ತುತಿಗೆ ಅನುಗ್ರಹ ಮಾಡುವ ಮೂರ್ತಿ. ಪ್ರಸನ್ನ ಮೂರ್ತಿ. ಮುನಿಗೊಕ್ಕೆ ಎಲ್ಲ ಸಿದ್ಧಿಕೊಡುದು ಈ ದೇವಿ ಅಡ.&lt;br /&gt;ದೇವಿಮಹಾತ್ಮದ ಅಕೇರಿಲಿ ಎಲ್ಲಿಯೋ, ೧೩ನೇ ಅಧ್ಯಾಯಲ್ಲಿ ಈ ಶುದ್ದಿ ಬತ್ತಡ, ಬೈಲಕರೆ ಜೋಯಿಷಪ್ಪಚ್ಚಿ ಹೇಳಿತ್ತಿದ್ದವು.&lt;br /&gt;ಈ ಒರಿಶದ ನವರಾತ್ರಿ ಆಚರಣೆ ಈ ದಿನಕ್ಕೆ ಮುಗಾತು. ಕೊನೆಯ ದಿನ ಅತ್ಯಂತ ಶ್ರದ್ಧೆ, ಭಕ್ತಿಲಿ ಆಚರಣೆ ಮಾಡಿದ ಫಲವಾಗಿ ಸಿದ್ಧಿ ಕೊಡ್ತು ಹೇಳಿ ನಂಬಿಗೊಂಡು ಎಷ್ಟೋ ಭಕ್ತರು ಸಂತುಷ್ಟರಾವುತ್ತವು.&lt;br /&gt;&lt;br /&gt;&lt;b&gt;೧೦. ವಿಜಯದಶಮಿ / ವಿದ್ಯಾದಶಮಿ&lt;/b&gt;&lt;br /&gt;ಒಂಬತ್ತುದಿನವುದೇ ವಿವಿಧ ರಕ್ಕಸರ ಕೊಂದದಕ್ಕಾಗಿ ಆ ಅಮ್ಮನ ಮಕ್ಕೊ, ಜೆನಂಗೊ ಸಂತೋಷಲ್ಲಿ ವಿಜಯೋತ್ಸವ ಆಚರುಸುತ್ತ ದಿನ. ಹಾಂಗಾಗಿ ವಿಜಯದಶಮಿ ಹೇಳಿಯೂ ಹೆಸರು. &lt;br /&gt;"ವಾಣೀ ತ್ರಿರಾತ್ರಾರ್ಥಯೇತ್ " ಸರಸ್ವತೀ ದೇವಿಯ ಮೂರು ರಾತ್ರಿ ಪೂಜೆ ಮಾಡೆಕ್ಕು ಹೇಳಿ ವಾಡಿಕೆ ಇದ್ದಡ. ಓ ಮೊನ್ನೆ, ಮೂಲಾ ನಕ್ಷತ್ರದ್ದಿನ ಆವಾಹನೆ ಮಾಡಿದ ಸರಸ್ವತಿ ಚಾಮಿಯ, ಶ್ರವಣಾ ನಕ್ಷತ್ರಲ್ಲಿ ಉದ್ವಾಸನೆ ಮಾಡಿ (ಮೂಲೇನ ಆವಾಹಯೇದ್ದೇವೀಂ, ಶ್ರವಣೇನ ವಿಸರ್ಜಯೇತ್ ಹೇಳಿ ಇದ್ದಡ, ಜೋಯಿಷಪ್ಪಚ್ಚಿ ಹೇಳಿದ್ದು.), ಪುಸ್ತಕವ ಪ್ರಸಾದರೂಪಲ್ಲಿ ಪರಿಗ್ರಹಿಸಿ, ವಿದ್ಯೆ ಎಂದೆಂದಿಂಗೂ ಒಲಿದು ಬರ್ಲಿ ಹೇಳಿ ಪ್ರಾರ್ತನೆ ಮಾಡುವ ದಿನ ’ವಿದ್ಯಾದಶಮಿ’ಯುದೇ ಅಪ್ಪು.&lt;br /&gt;ಈ ದಿನ ಉದಿಯಪ್ಪಗ, ಮನೆಲಿ ಯೆಜಮಾನ್ರು ಪುಸ್ತಕ ಪೂಜೆ ಉದ್ವಾಸನೆ ಮಾಡಿ, ಮನೆಯ ಎಲ್ಲ ಸದಸ್ಯರಿಂಗೂ ಹೂಗು ಪ್ರಸಾದದ ಒಟ್ಟಿಂಗೆ ಒಂದೊಂದು ಪುಸ್ತಕವನ್ನುದೇ ಕೊಡ್ತದು. ಪುಸ್ತಕ ತೆಕ್ಕೊಂಡವ ಚಕ್ಕನಕಟ್ಟಿ ಕೂದುಗೊಂಡು ಆ ಪುಸ್ತಕದ ಒಂದು ಹನುಸ್ಸು ಆದರೂ ಓದಿ, ನಮಸ್ಕಾರ ಮಾಡಿ, ಮಡುಸಿ ಮಡುಗ್ಗು. ವಿದ್ಯಾದೇವಿಯ ಆಶೀರ್ವಾದ ಇದ್ದರೇ ತಾನೆ, ಜಗತ್ತಿಲಿ ಎಲ್ಲ ಒಯಿವಾಟುದೇ ನೆಡವದು? &lt;b&gt;:-)&lt;/b&gt; ಹಾಂಗೊಂದು ತೂಷ್ಣಿಲಿ ಪುಸ್ತಕ ಪೂಜೆ.&lt;br /&gt;(ಅಜ್ಜಕಾನಬಾವ ಪುಸ್ತಕ ಹಿಡಿವಲೆ ಕಂಡುಕಟ್ಟಿಗೊಂಡು ಇದ್ದದು ಸರೀ ಗೊಂತಾಗಿಯೊಂಡು ಇತ್ತಡ, ಶೇಡಿಗುಮ್ಮೆ ಬಾವ ಈಗಳೂ ನೆಗೆ ಮಾಡುಗು.)&lt;br /&gt;&lt;br /&gt;ಇದರೆಡಕ್ಕಿಲಿ ಒಂದು ಶುದ್ದಿ, &lt;br /&gt;ದಕ್ಷಯಜ್ಙದ ಸಮಯಲ್ಲಿ ಗೌರೀದೇವಿ (ದಾಕ್ಷಾಯಣಿ) ತೀರಿಗೊಂಡತ್ತು. ಮರುಜನ್ಮಲ್ಲಿ ಪರ್ವತರಾಜನ ಮಗಳಾಗಿ ಹುಟ್ಟಿತ್ತು. ಈ ಪಾರ್ವತಿ, ತಪಸ್ಸಿಂಗೆ ಕೂದ ಶಿವನ ಹತ್ರೆ ಹೋಗಿ ಒಲುಸುಲೆ ಬೇರೆ ಬೇರೆ ವೇಶ ಹಾಕಿಯೊಂಡು ಹೋತಡ. ಅದರ ಅಪ್ಪನ ಒಟ್ಟಿಂಗೆ. ಬೇಡ್ತಿಯ ರೂಪಲ್ಲಿ, ಸಿಂಹದ ರೂಪಲ್ಲಿ, ಕರಡಿಯ ನಮುನೆ, ಇತ್ಯಾದಿ. ಅದರ ನೆಂಪಿಂಗೋಸ್ಕರ, ಇಂದಿಂಗುದೇ ನಮ್ಮ ಊರಿಲಿ ನವರಾತ್ರಿಗೆ ’ವೇಶ’ ಹಾಕುವ ಹರಕ್ಕೆ ಹೊತ್ತುಗೊಳ್ತವು.&lt;br /&gt;ಮಾರ್ನೆಮಿಯ ಕೊರಗ್ಗನ ವೇಶ ಹಾಕಿ, ಒಂದು ಕೊಳಲು ಉರುಗಿಯೊಂಡು ಮನೆಮನೆಗೆ ಹೋಗಿ, ಬೇಡಿಗೊಂಡು - ಹತ್ತರಾಣ ದೇವಿ ದೇವಸ್ತಾನಲ್ಲಿ ಸಮಾಪ್ತಿ ಆಗಿಯೋಂಡು ಇತ್ತು. ಬೇಡಿದ್ದರ್ಲಿ ಸಿಕ್ಕಿದ್ದರ ಪೂರ ಆ ದೇವಸ್ತಾನಕ್ಕೆ ಒಪ್ಪುಸಿ, ದೇವರ ಎದುರ ಬಟ್ರು ಕೊಡ್ತದರ ಪ್ರಸಾದರೂಪಲ್ಲಿ ಸ್ವೀಕಾರ ಮಾಡಿ ಹರಕ್ಕೆ ’ಸಂದಾಯ’ ಮಾಡ್ತವು.&lt;br /&gt;ಈಗ ಅಂತೂ ಪೈಸೆ ಮಾಡ್ತ ದಾರಿ ಆಗಿ ಹೋಯಿದು - ಹೇಳಿ ಸುಕ ಇಲ್ಲೆ.&lt;br /&gt;ಪುತ್ತೂರು ಪೇಟೆಲಿ ಇಡೀ ರಕ್ಕಸಂಗೊ, ಸಿಂಹಂಗೊ, ಬ್ರಾಹ್ಮಣ ವೇಶಂಗೊ, ಎಲ್ಲ ಧಾರಾಳ ತಿರುಗಿಯೊಂಡು ಇದ್ದಡ. ಗಣೇಶಮಾವ ನೋಡಿಕ್ಕಿ ಬಂದು ವಿವರುಸಿಗೊಂಡು ಇತ್ತಿದ್ದವು ಓ ಮೊನ್ನೆ!.&lt;br /&gt;&lt;br /&gt;ಇಡೀ ನವರಾತ್ರಿಯ ಸಮಯಲ್ಲಿ ಚಾಂಗುಳಿ ಅಕ್ಕನ ಮನೆಲ ಎಲ್ಲೊರು ಶಾಮಲದಂಡಕವ ಓದುತ್ತವಡ. ಒಪ್ಪಕ್ಕ ಅಂತೂ ಲಲಿತಾಸಹಸ್ರನಾಮ ಓದಿಯೇ ಓದುತ್ತು. ಗಣೇಶಮಾವ ದೇವಿದೇವಸ್ಥಾನಕ್ಕೆ ಹೋಗಿ ಕೈ ಮುಗುದು ಬತ್ತವು. ಪಾರೆ ಮಗುಮಾವ ದುರ್ಗಾಪೂಜೆ ಮಾಡಿ ಕುಶಿ ಆದವು. ಮಾಷ್ಟ್ರುಮಾವಂಗೆ ಗ್ರಾಮದೇವಸ್ತಾನಕ್ಕೆ ಹೋಯೆಕ್ಕೂಳಿ ಕಾಣ್ತು, ಪುರುಸೊತ್ತಾಯಿದಿಲ್ಲೆ.&lt;br /&gt;&lt;br /&gt;ದಿನ ನಿತ್ಯವೂ ಜೀವನಕ್ಕೆ ಬೇಕಾದ ನವ ನವೀನವಾದ ಉತ್ಸಾಹ, ಉನ್ಮೇಷಂಗಳ ಅನುಗ್ರಹಿಸಿಗೊಂಡು ಮಕ್ಕೊಗೆಲ್ಲ ಶ್ರೀರಕ್ಷೆ ಕೊಟ್ಟೋಂಡಿಪ್ಪ ನವರಾತ್ರಿಯ ಚಾಮಿ, ಆ ದೇವಿಯ ಆಶೀರ್ವಾದ ಎಲ್ಲೊರ ಮೇಗೆ ಇರಳಿ.&amp;nbsp; ಅನಾದಿ, ಅನಂತ - ಅಮ್ಮನ ಆರಾಧನೆಯ ಈ ನವರಾತ್ರಿ ಎಲ್ಲೊರಿಂಗೂ ಒಳ್ಳೆದು ಮಾಡ್ಳಿ, &lt;br /&gt;ನವರಾತ್ರಿ ಎಲ್ಲೊರಿಂಗೂ ನವಚೈತನ್ಯ ತರಳಿ ಹೇಳಿ ಒಪ್ಪಣ್ಣನ ಆಶಯ.&lt;br /&gt;&lt;b&gt;&lt;br /&gt;ಒಂದೊಪ್ಪ:&lt;/b&gt; ಹಳೆಕಾಲಲ್ಲಿದ್ದ ಕೊರಗ್ಗಂದ್ರು ಈಗ ಕಮ್ಮಿ ಆಯಿದವು ಹೇಳಿ ಬೇಜಾರು ಮಾಡುವಗ, ದುರ್ಗಾಪೂಜೆ ಮಾಡ್ತ ಮನೆಯುದೇ ಕಮ್ಮಿ ಆಯಿದು ಹೇಳಿ ಮಗುಮಾವಂಗೆ ಅಂದಾಜಿಯೇ ಆಯಿದಿಲ್ಲೆ. &lt;b&gt;:-(&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-5434911720595224835?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/5434911720595224835'/><link rel='self' type='application/atom+xml' href='http://www.blogger.com/feeds/7505961738267696199/posts/default/5434911720595224835'/><link rel='alternate' type='text/html' href='http://oppanna.blogspot.com/2009/09/blog-post_25.html' title='ನವನವೋನ್ಮೇಷ ಶಾಲಿನೀ : ನವರಾತ್ರಿಯ ಚಾಮಿ ನೀ...'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Lr7MUe7hmBw/SruIoht20zI/AAAAAAAAPFo/LVTxfLa-pSs/s72-c/Navadurga%40Oppanna.jpg' height='72' width='72'/></entry><entry><id>tag:blogger.com,1999:blog-7505961738267696199.post-8503015752697746096</id><published>2009-09-18T00:00:00.001+05:30</published><updated>2009-09-18T00:00:00.411+05:30</updated><category scheme='http://www.blogger.com/atom/ns#' term='ಆಚರಣೆ'/><category scheme='http://www.blogger.com/atom/ns#' term='ಸೋಣೆ'/><category scheme='http://www.blogger.com/atom/ns#' term='sone'/><category scheme='http://www.blogger.com/atom/ns#' term='havyaka tradition'/><title type='text'>ನಿಂಗಳಲ್ಲಿಗೂ ಸೋಣೆ ಅಜ್ಜಿ ಹೊಸ್ತಿಲು ದಾಂಟಿ ಬಯಿಂದಾ?</title><content type='html'>ಆಟಿ ತಿಂಗಳಿನ ಬಗ್ಗೆ ನಾವು ಮಾತಾಡಿದ್ದು, ಓ ಮೊನ್ನೆ.&lt;br /&gt;ಎಂತದೂ ಗೌಜಿ, ವಿಶೇಷ ಇಲ್ಲದ್ದೆ, ಬರೇ ಮಳೆ ಬಂದದರ್ಲಿ ಆದ ಶುದ್ದಿ ಎಲ್ಲ ಮಾತಾಡಿಗೊಂಡಿದು, ನೆಂಪಿದ್ದನ್ನೇ? (&lt;a href="http://oppanna.blogspot.com/2009/07/blog-post_31.html"&gt;ನೆಂಪಿಲ್ಲದ್ರೆ ಇಲ್ಲಿದ್ದು, ಪುನಾ ಓದಿಕ್ಕಿ&lt;/a&gt;)&lt;br /&gt;&lt;br /&gt;ಆಟಿ ಆದ ಮತ್ತೆ ಬತ್ತದು ಸೋಣೆ, ಅಲ್ದೋ?&lt;br /&gt;ಆಕಾಶಲ್ಲಿ ಸೂರ್ಯ° ಸಿಂಹರಾಶಿಲಿ ಇರ್ತನಡ, ಆ ಒಂದು ತಿಂಗಳು. ಸಂಸ್ಕೃತಲ್ಲಿ ಸಿಂಹಮಾಸ ಹೇಳಿ ಹೇಳುದು ನಮ್ಮ ಅಜ್ಜಿಯಕ್ಕಳ ಬಾಯಿಲಿ ಸೋಣೆ ಆಯಿದು.&lt;br /&gt;ಸೋಣೆ ತುಂಬ ಶುಭದಾಯಕ ಅಲ್ಲದ್ರೂ, ಅಶುಭ ಆಟಿ ಕಳುದು ಬತ್ತ ಸುರುವಾಣ ತಿಂಗಳು. ಹಾಂಗಾಗಿ ಒಂದು ತಿಂಗಳು ಯೇವದೇ ಶುಭಕಾರ್ಯ ಮಾಡದ್ದೆ ಕಾದು ಕೂದ ಎಷ್ಟೋ ನಮ್ಮೋರು ಒಂದರಿಯೇ, ಹಟ್ಟಿಂದ ಬಿಟ್ಟ ದನಗಳ ಹಾಂಗೆ ಪೆರ್ಚಿಗಟ್ಟಿ - ಶುಭಕಾರ್ಯ ಮಾಡ್ಳೆ ತೊಡಗಿಯೊಂಡವು. ಅಲ್ದೋ?&lt;br /&gt;ಜಾತಕ ಸಂಪಾಲುಸುಲೆ, ಜಾತಕ ಎತ್ತುಸುಲೆ, ಕೂಸು ನೋಡ್ಳೆ, ಕಾರು ತೆಗವಲೆ, ಬೈಕ್ಕು ಮಾರುಲೆ, ಕೆಲಸ ಹುಡ್ಕಲೆ, ಕೆಲಸ ಬದಲುಸುಲೆ, ಜಾಗೆ ಕೊಡ್ಳೆ, ಪಾಲುಪಟ್ಟಿ ಇತ್ಯರ್ತ ಮಾಡ್ಳೆ,  ಅಡಕ್ಕೆ ಎಡೆ ಸೆಸಿ ಮಡುಗುಸುಲೆ ತಯಾರಿ ಮಾಡ್ಳೆ, ಚಿನ್ನ ತೆಗವಲೆ, ಉಪ್ನಯನಕ್ಕೆ ದಿನ ನೋಡ್ಳೆ, ಅದಕ್ಕೆ - ಇದಕ್ಕೆ ಎಲ್ಲದಕ್ಕೂ ಒಂದರಿಯೇ ಸುರು. ಎಡೆಲಿ ಒಂದಷ್ಟು ಜೆಂಬ್ರಂಗೊ. ಒಬ್ಬೊಬ್ಬನೇ ಮನೆಲಿದ್ದರೆ ಜೆಂಬ್ರಂಗೊಕ್ಕೆ ಹೋಗಿಯೇ ಮುಗಿಯ, ಅಷ್ಟಿದ್ದು ಈಗ ಬಂದ ಹೇಳಿಕೆಗೊ. ಒಪ್ಪಣ್ಣಂಗೆ ಅಂತೂ ಒಂಚೂರುದೇ ಪುರುಸೊತ್ತಿಲ್ಲೆ. ಆಟಿಯ ಪುರುಸೊತ್ತು ಪೂರ ಬಿರುದತ್ತಿದಾ. &lt;br /&gt;ಎಂತಕೆ ಎಲ್ಲೊರಿಂಗುದೇ ಇಷ್ಟೊಂದು ಅಂಬೆರ್ಪು(busy)? ಉಮ್ಮ!&lt;br /&gt;&lt;br /&gt;ಈ ಅಂಬೆರ್ಪಿನ ಎಡೆಲಿದೇ ರೆಜಾ ಪುರುಸೊತ್ತು ಮಾಡಿಗೊಂಡು ಸೋಣೆಯ ಶುದ್ದಿ ಮಾತಾಡುವ°, ಆಗದೋ? ಏ°?&lt;br /&gt;&lt;br /&gt;ನಮ್ಮ ಸನಾತನ ಸಂಸ್ಕೃತಿಲಿ ವೃದ್ಧರಿಂಗೆ ವಿಶೇಷ ಬೆಲೆ. (ಸನಾತನ ಹೇಳಿರೆ ಶಬ್ದಾರ್ತವೇ "ಹಳತ್ತು" ಹೇಳಿ ಅಡ, ಮಾಷ್ಟ್ರುಮಾವ ಹೇಳಿತ್ತಿದ್ದವು ) ವಯೋವೃದ್ಧ ಆಗಲೀ, ಜ್ಞಾನವೃದ್ಧರಾಗಲೀ, ಇಬ್ರಿಂಗೂ ಗೌರವ ಕೊಡ್ತು ನಮ್ಮ ಸಮಾಜ. ನಮ್ಮ ಸಂಸ್ಕೃತಿಯ ಬೇರು ಅವ್ವೇ ಹೇಳಿ ನಂಬಿಗೊಂಡು ಬದ್ಕುದು ಸನಾತನತೆ. ಮನೆ ಮನೆಲಿದೇ ಹಿರಿಯರು ಇರೆಕ್ಕು ಹೇಳಿ ಅಪೇಕ್ಷೆ ಎಲ್ಲೊರಿಂಗೂ ಇರ್ತು. ಅಜ್ಜ-ಅಜ್ಜಿ ಸೇರಿ ಪುಳ್ಳಿಯಕ್ಕಳ ಬೆಳೆಶುತ್ತದರ ನಾವು ಕಂಡುಗೊಂಡೇ ಬೆಳದ್ದು. ಅಲ್ಲದೋ? ಮನೆಯ ಕ್ರಮಂಗೊ ಪುಳ್ಳಿಯಕ್ಕೊಗೆ ದಾಂಟಲೆ ಹೆರಿಯವು ಬೇಕೇ ಬೇಕು.&lt;br /&gt;&lt;br /&gt;ತುಂಬಿದ ಮನೆಲಿ ಅಜ್ಜಿಯಕ್ಕೊ ಇದ್ದರೆ ಆ ಮನೆಯ ಬರ್ಮೇ ಬೇರೆ!&lt;br /&gt;ಮನೆ ಒಳದಿಕ್ಕೆಯೇ ಜೆಗಿಲಿ ಕರೆಲಿ ಕಾಲುನೀಡಿ ಕೂದುಗೊಂಡು, ಪುಳ್ಳಿಯಕ್ಕಳೊಟ್ಟಿಂಗೆ ಕೊಂಗಾಟ ಮಾತಾಡಿಗೊಂಡು, ದೊಡ್ಡೋರೊಟ್ಟಿಂಗೆ ಅನುಭವ ಮಾತಾಡಿಗೊಂಡು, ಅಕ್ಕಾದ್ದರ ಹೇಳಿಗೊಂಡು, ಆಗದ್ದರ ಪರಂಚಿಗೊಂಡು, ಬಂದೋರೊಟ್ಟಿಂಗೆ ಉಪಚಾರ ಮಾತಾಡಿಗೊಂಡು, ಒಂಥರಾ ಎಲ್ಲೊರಿಂಗೂ ಹತ್ತರೆ ಆಗಿರ್ತವು, ಮನೆ ಅಜ್ಜಿ.&lt;br /&gt;ಪುಳ್ಳಿಯಕ್ಕೊಗೆ 'ಅಜ್ಜಿಕತೆ' ಹೇಳುದರ ಒಟ್ಟೊಟ್ಟಿಂಗೇ, ಮನೆ ಹೆಮ್ಮಕ್ಕೊಗೆ ಮನೆಕ್ರಮ ಹೇಳಿಕೊಟ್ಟು, ಆ ಮನೆಯ ಸಮಗ್ರ ಸ್ಥಾನಮಾನವ ಮತ್ತಾಣ ತಲೆಮಾರಿಂಗೆ ತಿಳುಸಿಕೊಡುದೇ ಅಲ್ಲದೋ, ಅಜ್ಜಿಯಕ್ಕಳ ಪ್ರಾಥಮಿಕ ಕರ್ತವ್ಯ? ಒಂದು ಮನೆಲಿ ಅಜ್ಜಿ ಇದ್ದವು ಹೇಳಿ ಆದರೆ ಆ ಮನೆ ಪುಳ್ಳಿಯಕ್ಕಳ ನೋಡೆಕ್ಕು! ಎಂತಾ ಸಂಸ್ಕಾರ, ಎಂತಾ ಗುಣ, ಎಂತ ಜ್ಞಾನ ಸಂಪತ್ತು!!&lt;br /&gt;ಮನೆ ಬೆಳಗುವ ಮನಸ್ಸಿಪ್ಪ ಎಲ್ಲೊರಿಂಗೂ 'ಅಜ್ಜಿ' ಹೇಳಿರೆ ಸೌಭಾಗ್ಯದ ಪ್ರತೀಕ - ಆ ಮನೆಯ ಇಷ್ಟರಒರೆಂಗೆ ಬೆಳೆಸಿದ ಹೆಮ್ಮಕ್ಕೊ ಅವ್ವೇ ಅಲ್ಲದೋ, ಹಾಂಗೆ. ಇಂತಾ ಸೌಭಾಗ್ಯ ಎಲ್ಲೊರ ಮನೆಗೂ ಬರೆಕ್ಕು ಹೇಳ್ತದು ಹಳೇ ಹೆಮ್ಮಕ್ಕಳ ಮನಸ್ಥಿತಿ.&lt;br /&gt;&lt;br /&gt;ಸೋಣೆ ತಿಂಗಳಿಲಿ ಇಂತದೇ ಒಂದು ಅಜ್ಜಿ ನಮ್ಮ ಮನೆಯ ಹೊಸ್ತಿಲು ದಾಂಟಿ ಒಳ ಬತ್ತಡ. &lt;i&gt;&lt;b&gt;ಸೋಣೆ ಅಜ್ಜಿ &lt;/b&gt;&lt;/i&gt;ಹೇಳಿ ದಿನಿಗೆಳುಗು ಅದರ. ಮನೆಯ ಒಳ ಬಂದು ಮನೆಗೆ ಸೌಭಾಗ್ಯ ತಂದು ಕೊಡ್ತಡ. ಮುಖ್ಯ ಹೊಸ್ತಿಲಿಲೇ ವಾಸ ಆಗಿ ಇರ್ತಡ. ಮನೆಯ ಸುಖ ಶಾಂತಿ ನೆಮ್ಮದಿ ಯೇವತ್ತಿಂಗೂ ಇರ್ತ ಹಾಂಗೆ ನೋಡಿಗೊಳ್ತಡ. ಹಾಂಗಾಗಿ, ಆ ಸಮಯಲ್ಲಿ ದೇವರೊಳಾಣ ಹೊಸ್ತಿಲಿನ ಮನೆಯ ಗೃಹಲಕ್ಷಿ (ಮನೆಹೆಮ್ಮಕ್ಕೊ) ಶುದ್ಧಮಾಡಿ, ಪೂಜೆ ಮಾಡಿ ಮಡಗಿರೆ ಅಜ್ಜಿ ಭಾಗ್ಯಲಕ್ಷ್ಮಿಯಾಗಿ ಒಳ ಬತ್ತಡ ಹೇಳಿ ನಮ್ಮ ಅಜ್ಜಿಯಕ್ಕಳ- ಅತ್ತೆಕ್ಕಳ ನಂಬಿಕೆ. ಅಲ್ಲದೊ?&lt;br /&gt;&lt;br /&gt;~~&lt;br /&gt;ಸೋಣೆ ತಿಂಗಳಿನ ಶೆಂಕ್ರಾಂತಿ ತುಂಬ ವಿಶೇಷ. &lt;b&gt;'ಸೋಣೆಶೆಂಕ್ರಾಂತಿ ಮಾಡುದು'&lt;/b&gt; ಹೇಳಿಯೇ ಹೆಸರು ಅದಕ್ಕೆ.&lt;br /&gt;&lt;br /&gt;&lt;div class="separator" style="clear: both; text-align: left;"&gt;&lt;a href="http://4.bp.blogspot.com/_Lr7MUe7hmBw/SrJgVDJTIlI/AAAAAAAAO3Y/kqk_yD8ZifM/s1600-h/SoNehoogu-Neerkaddi%40SoNe.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://4.bp.blogspot.com/_Lr7MUe7hmBw/SrJgVDJTIlI/AAAAAAAAO3Y/kqk_yD8ZifM/s200/SoNehoogu-Neerkaddi%40SoNe.jpg" /&gt;&lt;/a&gt;ಬಾಕಿ ದಿನಲ್ಲಿ ಮಾಡ್ತ &lt;i&gt;'ಹೊಸ್ತಿಲಿಂಗೆ ಹೊಡಾಡು'&lt;/i&gt;ತ್ತ ಕಾರ್ಯಂದ ರೆಜ್ಜ ವೆತ್ಯಾಸ ಇದ್ದು. ಬೀಜದಬೊಂಡು, ಬೇಳೆ ಸುಟ್ಟಾಕಿದ್ದು ಎಲ್ಲ ಆ ಸೋಣೆ ಅಜ್ಜಿಗೆ ಭಾರೀ ಇಷ್ಟ ಅಡ. ಸೋಣೆಅಜ್ಜಿಗೆ ಹೇಳಿಗೊಂಡು ಹೊಸ್ತಿಲಿಲಿ - ಬಟ್ಟಮಾವ ನೈವೇದ್ಯ ಮಾಡಿದ ಹಾಂಗೆ - ಮಡಗಿ ಸಂತುಷ್ಟಗೊಳಿಸುತ್ತವು. ಮುನ್ನಾದಿನ ಹೊತ್ತೋಪಗ ಬೀಜಸುಟ್ಟಾಕುವಲ್ಲಿಂದಲೇ ಸುರು ಆವುತ್ತು ಸೋಣೆಶೆಂಕ್ರಾಂತಿ. ಆದರೆಂತ ಮಾಡುದು? ಮುನ್ನಾಣ ದಿನ ಪರಿಮ್ಮಳ ಮಾಂತ್ರ. ಬೀಜದಬೊಂಡು ತಿಂಬಲಿಲ್ಲೆ. ಮರದಿನ ಸೋಣೆಅಜ್ಜಿಗೆ ಮಡಗಿಕ್ಕಿಯೇ ತಿಂಬದು. &lt;b&gt;:(&lt;/b&gt;&lt;/div&gt;&lt;a href="http://4.bp.blogspot.com/_Lr7MUe7hmBw/SrJgO5h84AI/AAAAAAAAO3Q/1-sp3NB28gE/s1600-h/Kodehoogu%40SoNe.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="132" src="http://4.bp.blogspot.com/_Lr7MUe7hmBw/SrJgO5h84AI/AAAAAAAAO3Q/1-sp3NB28gE/s200/Kodehoogu%40SoNe.jpg" width="134" /&gt;&lt;/a&gt;ಶೆಂಕ್ರಾಂತಿದಿನ ಉದಿಯಪ್ಪಗ ಅಮ್ಮ (ಮನೆ ಯೆಜಮಾಂತಿ) ಮಿಂದು, ಚೆಂಡಿಹರ್ಕಿನ ಬೆಳಿಜೊಟ್ಟು ಕಟ್ಟಿಗೊಂಡು, ಶುದ್ದಲ್ಲಿ, ಚೆಂಬಿನ ಕೊಡಪ್ಪಾನಲ್ಲಿ ನೀರೆಳದು ತಂದು, ದೇವರ ಸನ್ನೆ, ದೇವರ ಪಾತ್ರಂಗಳ ತೊಳಕ್ಕೊಂಡು, ಒಂದು ತಟ್ಟೆ ಹಿಡ್ಕೊಂಡು ಹೂಗು ಕೊಯಿವಲೆ ಹೋಕು. ನಾಕು ಮಲ್ಲಿಗೆ, ನಾಕು ಯೇವದಾರು ಬೆಳಿ ಹೂಗು ಕೊಯಿಕ್ಕೊಂಡು ಬಕ್ಕು. ಅದರೊಟ್ಟಿಂಗೆ ಸೋಣೆ ಅಜ್ಜಿಗೆ ಕುಶೀ ಅಪ್ಪಂತದ್ದು - ಸೋಣೆತಿಂಗಳಿನ ವಿಶೇಷದ್ದು - ಸೋಣೆಹೂಗು (ನೀರ್ಕಡ್ಡಿ ಸೆಸಿ), ಕೆರಮಣೆ ಹೂಗು, ಕೊಡೆ ಹೂಗನ್ನುದೇ ಕೊಯಿಗು - ಜಾಲಕರೆಲಿ ಎಲ್ಲ ಚಿಗುರಿ ಚಿಗುರಿ ಇಪ್ಪಂತದ್ದು, (ಬಾಕಿಸಮಯದ ಹೊಸ್ತಿಲಿಂಗೆ ಹೊಡಾಡುದಕ್ಕೆ ಅದೆಲ್ಲ ಬೇಡ, ಸೋಣೆಅಜ್ಜಿಗೆ ಬೇಕಾಗಿ ವಿಶೇಷ ಸುವಸ್ತು ಅದು.) ಮತ್ತೆ ಒಳ ಬಂದು ಗಂಧ ತಳದು, ಹರಿವಾಣಕ್ಕೆ ಇಳುಸಿ, ಎರಡು ಅಕ್ಕಿಕಾಳು ಹಾಯ್ಕೊಂಡು ಹೊಸ್ತಿಲಿನ ಎದುರು ತೆಯಾರಿ ಮಡಿಕ್ಕೊಂಗು. ದೊಡ್ಡ ಕೂಸುಗೊ ಇದ್ದರೆ ಅವುದೇ ಕೂಡಿಗೊಂಗು ಈ ಕಾರ್ಯಕ್ಕೆ.&lt;br /&gt;&lt;br /&gt;&lt;a href="http://2.bp.blogspot.com/_Lr7MUe7hmBw/SrJgNRF0jqI/AAAAAAAAO3I/PU5IYyJkBY8/s1600-h/KeremaneHoogu%40SoNe.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="99" src="http://2.bp.blogspot.com/_Lr7MUe7hmBw/SrJgNRF0jqI/AAAAAAAAO3I/PU5IYyJkBY8/s200/KeremaneHoogu%40SoNe.jpg" width="126" /&gt;&lt;/a&gt;ಹೊಸ್ತಿಲ ಪೂಜೆ ಮಾಡ್ಳೆ ಮೊದಾಲು ಹೊಸ್ತಿಲಿನ ಉದ್ದಿ ’ಶುದ್ದ’ ಮಾಡಿಯೊಂಗು. ಅಲ್ಲ, ಹೊಸ್ತಿಲಿಂಗೆ ಅಶುದ್ಧ ಅಪ್ಪಲೆ ಆರುದೇ ಮೆಟ್ಟಿ-ತಟ್ಟಿ ಎಂತೂ ಮಾಡ್ತವಿಲ್ಲೆ, ಮಾಡ್ಳೂ ಆಗ ಇದಾ! ಆದರೂ ದೂಳು ಹೋಪಲೆ ಬೇಕಾಗಿ ರೆಜಾ ಉದ್ದಿಗೊಂಗು. ಅಷ್ಟೆ! "ಇನ್ನು ಎಲ್ಲ ಮುಗಿವನ್ನಾರ ದಾಂಟುಲಿಲ್ಲೆ, ಹಾಂ!" ಹೇಳಿ ಹತ್ತರೆ ನಿಂದ ಮಕ್ಕಳ ಜೋರುದೇ ಮಾಡಿಗೊಂಗು.&lt;br /&gt;&lt;a href="http://4.bp.blogspot.com/_Lr7MUe7hmBw/SrJgJ2Agm-I/AAAAAAAAO3A/ZuA2BRnIkaE/s1600-h/Mallige%40SoNe.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="104" src="http://4.bp.blogspot.com/_Lr7MUe7hmBw/SrJgJ2Agm-I/AAAAAAAAO3A/ZuA2BRnIkaE/s200/Mallige%40SoNe.jpg" width="107" /&gt;&lt;/a&gt;ಗ್ಲಾಸಿಲಿ ರಜ್ಜ ಸೇಡಿಹೊಡಿಗೆ ನೀರುಹಾಕಿಯೊಂಡು ಬೆಳಿನೀರು ಮಾಡಿಯೊಂಗು. ಬೆಳಿವೇಷ್ಟಿಯಕರೆ ತಿರ್ಪಿಮಾಡಿದ ನೆಣೆಯ ಆ ಬೆಳಿನೀರಿಂಗೆ ಅದ್ದಿ ಹೊಸ್ತಿಲಿಲಿ ಗೆರೆ ಬರಗು. ಬಟ್ಟಮಾವ° ಮಂಡ್ಳಹಾಕಿದ ಹಾಂಗೆಯೇ, ಬೇಕಾರೆ ಅದರಿಂದಲೂ ಚೆಂದಕ್ಕೆ! - ಹೆಮ್ಮಕ್ಕೊ ಅಲ್ದಾ? ಚಿತ್ರಲ್ಲಿ ಎಲ್ಲ ಉಷಾರಿಗಳೇ. ಹಸಿ ಇಪ್ಪಗ ಎಂತೂ ವಿಶೇಷ ಕಾಣದ್ರೂ, ಆ ಬೆಳಿನೀರು ಒಣಗಿ ಅಪ್ಪಗ ಅಲ್ಲಿ ಚೆಂದದ ಗೆರೆಗೆರೆ ಕಾಂಗು, ರಂಗೋಲಿಯ ಕರೆಯ ಹಾಂಗೆ! ಮಕ್ಕೊಗೆ ಈಚೊಡೆಂದ ಆಚೊಡೆಂಗೆ ಹೋಯೆಕ್ಕು ಹೇಳಿ ಜೋರು ಅನಿಸುದು ಈಗಳೇ ಇದಾ!ಪಾಪ!!&lt;br /&gt;(ಅಡ್ಕತ್ತಿಮಾರು ಮಾವ ಆ ರಂಗೋಲಿ ಗೆರೆಗಳ ಪಟತೆಗದ್ದವೋ ಗೊಂತಿಲ್ಲೆ, ತೆಗದ್ದು ಇದ್ದರೆ ಕಳುಸುಗು!)&lt;br /&gt;&lt;br /&gt;&lt;br /&gt;ದೇವರೊಳ, ಒಳಾಣ ಹೊಡೆಲಿ ಕೂದ ಹೆಮ್ಮಕ್ಕೊ, ಹೂಗಿನ ಹರಿವಾಣಂದ ಒಂದೊಂದೇ ಸುವಸ್ತುಗಳ ಹೊಸ್ತಿಲಿಂಗೆ ಮಡುಗುಲೆ ಸುರು.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Lr7MUe7hmBw/SrJhmo-P8fI/AAAAAAAAO3g/78ovXChT56E/s1600-h/HostiluPooje%40SoNe.png" imageanchor="1" style="margin-left: 1em; margin-right: 1em;"&gt;&lt;br /&gt;&lt;/a&gt;&lt;/div&gt;&lt;ul&gt;&lt;li&gt;ಮೊದಲು ಗಂಧದ ಬೊಟ್ಟು, ಹೊಸ್ತಿಲಿನ ಎರಡೂ ಕರೆಂಗೆ, ಮತ್ತೆ ನೆಡುಕಂಗೆ ಎರಡು - ಒಟ್ಟು ನಾಕು,&lt;/li&gt;&lt;li&gt;ಮತ್ತೆ ಎರಡೆರಡು ಅಕ್ಕಿ ಕಾಳು, ಆ ಗಂಧದ ಬೊಟ್ಟುಗಳ ಮೇಲೆ,&lt;/li&gt;&lt;li&gt;ಮತ್ತೆ ಹೂಗುಗೊ, ಆ ಗಂಧಾಕ್ಷತೆ ಮೇಗಂಗೆ,&lt;/li&gt;&lt;li&gt;ಮತ್ತೆ ಸೋಣೆ ಅಜ್ಜಿಯ ವಿಶೇಷದ ಹೂಗುಗೊ - ಸೋಣೆ ಹೂಗುದೇ, ಕೆರಮಣೆ ಹೂಗದೇ, ಕೊಡೆ ಹೂಗುದೇ,&lt;/li&gt;&lt;li&gt;ಮತ್ತೆ ನಿನ್ನೆಯೇ ಸುಟ್ಟಾಕಿ ಮಡಗಿದ ಬೀಜದ ಬೊಂಡು,ಹಲಸಿನ ಬೇಳೆ, ಎರಡೆರಡು...&lt;/li&gt;&lt;li&gt;ಮತ್ತೆ ಕೆಲವುದಿಕ್ಕೆ ಎಲೆತಿಂತ ಸಾಮಗ್ರಿದೇ ಮಡಗುತ್ತವು. ಅದು ಮನೆಕ್ರಮ - ಅಜ್ಜಿಯಕ್ಕೊ ಹೇಳಿರೆ ಮಾಂತ್ರ, ಎಲ್ಲ ದಿಕ್ಕೆ ಇಲ್ಲೆ.&lt;/li&gt;&lt;/ul&gt;&lt;br /&gt;&lt;a href="http://2.bp.blogspot.com/_Lr7MUe7hmBw/SrJhmo-P8fI/AAAAAAAAO3g/78ovXChT56E/s1600-h/HostiluPooje%40SoNe.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_Lr7MUe7hmBw/SrJhmo-P8fI/AAAAAAAAO3g/78ovXChT56E/s320/HostiluPooje%40SoNe.png" /&gt;&lt;/a&gt;ಇಷ್ಟೆಲ್ಲ ಮಡಗಿಕ್ಕಿ ಹೆಮ್ಮಕ್ಕೊ ಎಲ್ಲರುದೇ ಒಂದು ನಮಸ್ಕಾರ ಮಾಡುದು, ಹೊಸ್ತಿಲಿಂಗೆ - ಒಳಂದ, ಹೆರಾಣ ಹೊಡೆಂಗೆ.&lt;br /&gt;&lt;br /&gt;&lt;br /&gt;ಕೆಲವು ಮನೆಲಿ ಒಂದು ಹವ್ಯಕ ಪದ್ಯ (ಗದ್ಯ, ಮಂತ್ರದ ನಮುನೆ ಹೇಳ್ತದು)ದೇ ಹಾಡ್ತ ಕ್ರಮ ಇದ್ದು.&lt;br /&gt;ಅದು ಹೀಂಗಿದ್ದು:&lt;br /&gt;&lt;br /&gt;ಹೊಸ್ತಿಲೆ ಹೊಸ್ತಿಲೆ ಹೊನ್ನ ಹೊಸ್ತಿಲೆ |&lt;br /&gt;ಚಿನ್ನದ ಗಿಂಡಿಲಿ ನೀರುತತ್ತೆ |&lt;br /&gt;ಬೆಳ್ಳೀ ತಟ್ಟೆಲಿ ಹೂಗುತತ್ತೆ ||&lt;br /&gt;ಗೌರೀ ದೇವಿಯ ಸೊಸೆ ಅಪ್ಪೆ|*&lt;br /&gt;ಗಂಗಾ ದೇವಿಯ ಮಗಳಪ್ಪೆ ||**&lt;br /&gt;ಒಲೆ ಹೊತ್ತುಸುವ ಸೌಭಾಗ್ಯ ಕೊಡು ಹೊಸ್ತಿಲೆ ||***&lt;br /&gt;ಸರ್ವ ಮಂಗಲ ಮಾಂಗಲ್ಯೇ.....&lt;br /&gt;..... ನಮೋಸ್ತುತೇ ||&lt;br /&gt;ಹೇಳುಗು.&lt;br /&gt;ಪೂಜೆಗೆ ಕೂದುಗೊಂಡು - ಶುದ್ಧಸ್ಫಾಟಿಕ ಭಿತ್ತಿಕಾ ವಿಲಸಿತೈಃ ಸ್ತಂಭೈಶ್ಚ ಹೈಮೈಃ ಶುಭೈಃ - ಹೇಳಿ ಬಟ್ಟಮಾವ ಹೇಳುದುದೇ ಸಾಮಾನ್ಯ ಇದೇ ಅರ್ತ ಬತ್ತಲ್ದಾ?&lt;br /&gt;&lt;br /&gt;(* ಗೌರೀ ದೇವಿಯ ಸೊಸೆ ಹೇಳಿರೆ, ಶ್ರೀಮಂತರ ಮನೆ ಸೊಸೆ ಅಪ್ಪ ಹಾಂಗೆ ಮಾಡು,&lt;br /&gt;** ’ಗಂಗಾ ದೇವಿಯಷ್ಟೇ ಪವಿತ್ರ ಜೀವನಪರ್ಯಂತ ಇಪ್ಪೆ’ ಹೇಳಿ ಅರ್ತ.&lt;br /&gt;*** ನಿತ್ಯ ಒಲೆಹೊತ್ತುಸುವ ಜವಾಬ್ದಾರಿಯ, ಸುಮಂಗಲೆ ಮನೆಹೆಮ್ಮಕ್ಕೊ ಆಗಿ ಮಾಡು ಹೇಳಿ ಹೊಸ್ತಿಲದೇವರ ಹತ್ರೆ ಪ್ರಾರ್ಥನೆ.)&lt;br /&gt;&lt;br /&gt;ಮಾಷ್ಟ್ರುಮನೆ ಅತ್ತೆ ಹೇಳಿದ ಪ್ರಕಾರ ಒಂದೊಂದು ಮನೆಲಿ ರಜ ರಜ ವೆತ್ಯಾಸ ಇಕ್ಕು, ಮನೆಪಾಟ ಹೇಳಿ ಇರ್ತನ್ನೆ, ಹಾಂಗೆಡ!&lt;br /&gt;&lt;br /&gt;ಇಷ್ಟೆಲ್ಲ ಹೇಳಿ ಆದ ಮತ್ತೆ, ಗಿಂಡಿನೀರಿನ ತೀರ್ಥ ಹೇಳಿಗೊಂಡು ಕುಡಿಗು, ಹೊಸ್ತಿಲಿಂದ ಎರಡೆರಡು ಹೂಗು ತೆಗದು ಪ್ರಸಾದ ಹೇಳಿಗೊಂಡು ಸೂಡುಗು, ಬೀಜದಬೊಂಡು ಪ್ರಸಾದಕ್ಕೆ ಕಾದುಗೊಂಡು ಇದ್ದ ಮಕ್ಕೊಗೆ ಎರಡೆರಡು ಕೊಡುಗು. &lt;b&gt;:-)&lt;/b&gt;&lt;br /&gt;&lt;br /&gt;ಕೆಲವು ಮನೆಲಿ ಹೆಮ್ಮಕ್ಕ ಹಿರಿಯೋರಿಂಗೆ (ಗಂಡ, ಮಾವ, ಅತ್ತೆ ... ) ಹೊಡಾಡ್ತಕಾರ್ಯ ಮಾಡ್ತವು.&lt;br /&gt;&lt;br /&gt;ಶ್ರದ್ಧೆಲಿ ಇಷ್ಟು ಪೂಜೆ ಮಾಡಿಕ್ಕಿ ಎಲ್ಲ ಬಿರುದವು ಅಲ್ಲಿಂದ.&lt;br /&gt;’ಒಳ ಇದ್ದೋರು ಹೆರ ಹೋಪಲಕ್ಕು’ ಹೇಳಿ ಹೆಮ್ಮಕ್ಕೊ ಅನುಮತಿ ಕೊಡ್ತವು. ಮಕ್ಕಳ ಅರ್ಗೆಂಟುದೇ ನಿಂದತ್ತು. ’ಹೊಸ್ತಿಲಿಂಗೆ ಮೆಟ್ಟೆಡೀ’ ಹೇಳಿ ಅಜ್ಯಕ್ಕೊ ಜೋರು ಮಾಡಿ ಹೇಳುಗು, ಅದು ಬೇರೆ ಪೂಜೆ ಆದ ಹೊಸ್ತಿಲು - ಬೆಳಿ ಬೆಳಿ ಗೆರೆ, ಹೂಗು, ಬೇಳೆ, ಬೀಜದಬೊಂಡು ಮಡಿಕ್ಕೊಂಡು ಇದ್ದು - ಆ ಹೆದರಿಕೆಲಿ ಮಕ್ಕೊ ಒಂದು ಅಡಿ ಮೊದಲಿಂದಲೇ ಕಾಲು ನೇಗ್ಗಿ - ಮಡಗುದೆಲ್ಲಿಗೆ? ಹೊಸ್ತಿಲಿನ ನೆಡು ಮದ್ಯಕ್ಕೆ - ಅಜ್ಜಿಗೆ ಬೀಪಿ ಏರಿತ್ತತ್ತೆ! ಮಕ್ಕೊ ಇನ್ನೊಂದು ಕಾಲನ್ನುದೇ ಹೊಸ್ತಿಲಿಂಗೆ ಮೆಟ್ಟಿ, ತೆಗದ್ದು ಪುಡ್ಚ(ಓಡಿದವು).&lt;br /&gt;&lt;br /&gt;ಅಂತೂ ಇದಾದ ಮತ್ತೆ ಒಳ ಬೀಜದ ಬೊಂಡಿನ -ನಿನ್ನೆ ಸುಟ್ಟಾಕಿದ್ದು -ಹಂಚುವ ಕಾರ್ಯ. ಮಕ್ಕೊ ಎಲ್ಲ ಇಷ್ಟೊತ್ತು ಕಾದುಕೂದ್ದೇ ದೊಡ್ಡದು. ಇನ್ನು ಮನಸ್ಸು ಕೇಳ.ಪಾಪ! ಮತ್ತೆ ಅದರ ತಿಂದುಗೊಂಡೇ ಉದಿಯಪ್ಪಗಾಣ ಕಾಪಿ, ತಿಂಡಿ. ಕಾಪಿ ಎಲ್ಲ ಕುಡುದು, ಒಂದರಿಯಾಣ ಒತ್ತರೆ ಆದ ಮತ್ತುದೇ ಅಮ್ಮನ ತಲೆಲಿ ಬೆಳಿ ಜೊಟ್ಟು ಹಾಂಗೇ ಇಕ್ಕು. ಮೋರೆಲಿ ಎರಡು ಅಕ್ಕಿಕಾಳುದೇ, ಗಂಧಕ್ಕೆ ಅಂಟಿಗೊಂಡು. :-)&lt;br /&gt;ಅಮ್ಮ ಕೂದುಗೊಂಡು ಇದ್ದರೆ ಆ ಬೆಳಿಜೊಟ್ಟು ಬಿಡುಸುದು ಮಕ್ಕೊಗೆ ಒಂದು ಕುಶಿ, ಅಲ್ದಾ? ;-)&lt;br /&gt;&lt;br /&gt;ಆ ದಿನ ಹೆಮ್ಮಕ್ಕೊಗೆ ವ್ರತ. ಕೊಳೆದು ಎಂತದೂ ತಿಂಬಲಿಲ್ಲೆ. ಸಜ್ಜಿಗೆಯೋ, ಹಸರೋ, ಹೀಂಗೆಂತಾರು. ಮದ್ಯಾನ್ನಕ್ಕೆ ಬೆಳಿಅಶನ. ಇರುಳಿಂಗೆ ಮತ್ತೆ ಪಲಾರ.&lt;br /&gt;ಎಡೆಲಿ ಎಂತ ಆಹಾರ ಇಲ್ಲೆ - ನೀರದೇ ಕುಡಿಯವು!&lt;br /&gt;ಇದು ಸೋಣೆ ಶೆಂಕ್ರಾಂತಿ ಶುದ್ದಿ.&lt;br /&gt;&lt;br /&gt;ಆ ತಿಂಗಳಿಲಿ ಬತ್ತ ಶೆನಿವಾರವನ್ನುದೇ &lt;b&gt;&lt;i&gt;’ಸೋಣೆಶೆನಿವಾರ’ &lt;/i&gt;&lt;/b&gt;ಹೇಳಿ ಆಚರಣೆ ಮಾಡ್ತವು. ಬೀಜದ ಬೊಂಡು, ಬೇಳೆ ಎರಡು ಬಿಟ್ಟು, ಮತ್ತೆಲ್ಲ ಹೀಂಗೇ. ಹೊಸ್ತಿಲಿಂಗೆ&lt;br /&gt;&lt;br /&gt;~~&lt;br /&gt;&lt;br /&gt;ಹಳೆಕಾಲಲ್ಲಿ ಅಜ್ಜಿಯಕ್ಕೊ ನಿತ್ಯವೂ ಉದಿಯಪ್ಪಗ ಮಿಂದು, ನೀರುತಂದು, ಹೊಸ್ತಿಲಿಂಗೆ ಹೊಡಾಡಿ ಯೇ ದಿನ ಸುರು ಮಾಡಿಗೊಂಡು ಇದ್ದದಡ, ಮಾಷ್ಟ್ರುಮಾವ ಮೊನ್ನೆ ನೆಂಪುಮಾಡಿಗೊಂಡು ಇತ್ತಿದ್ದವು, ಒಪ್ಪಕ್ಕನತ್ರೆ ಮಾತಾಡುವಗ.&lt;br /&gt;&lt;br /&gt;ಮನೆ, ಮನೆಯ ಹೊಸ್ತಿಲು, ಬಾಗಿಲು, ದೇವರೊಳ, ಅಡಿಗೆಕೋಣೆ, ಎಲ್ಲದರ್ಲಿಯುದೇ ಚಾಮಿಯ ಕಾಂಬದು ನಮ್ಮ ಕ್ರಮ.&lt;br /&gt;ಪ್ರತಿಯೊಂದನ್ನೂ ಅದರದ್ದೇ ರೀತಿಲಿ ಆರಾಧನೆ ಮಾಡುದು ನಮ್ಮ ಹಿರಿಯವಕ್ಕೆ ಗೊಂತಿತ್ತು. ಒರಿಷದ ವಿವಿಧ ಕಾಲಕ್ಕೆ ಅನುಗುಣವಾಗಿ ಪೂಜಾಕ್ರಮಲ್ಲಿದೇ ವಿಶೇಷತೆಯ ಸೇರಿಸಿಗೊಂಡು ಕಾಲನ ಮಿತಿಯನ್ನುದೇ ಗಮನಲ್ಲಿ ಮಡಿಕ್ಕೊಂಡು ಇತ್ತಿದ್ದವು. ಸೋಣೆಹೂಗು, ಬೇಳೆ - ಇಂತಹ ವಸ್ತುಗಳೇ ಇದಕ್ಕೆ ಸಾಕ್ಷಿ. ಎಂತ ಸರಳ ಆಚರಣೆ, ಅಲ್ದಾ? &lt;br /&gt;&lt;br /&gt;ಈಗ ಮಾಂತ್ರ ಎಲ್ಲ ಮರದ್ದು. ಟೀವಿಲಿ ಬತ್ತ ದಾರವಾಹಿಲಿ ಕಾಂಬ &lt;i&gt;&lt;b&gt;ವರಮಹಾಲಕ್ಷ್ಮಿ ವ್ರತದ ಪೂಜೆ&lt;/b&gt;&lt;/i&gt; ಮಾಂತ್ರ ಗೊಂತು. ಛೇ!&lt;br /&gt;ನಮ್ಮ ಅಜ್ಜಿಯಕ್ಕಳ ಇಂತಾ ಮನೆ ಕ್ರಮಂಗ ಮರದೇ ಹೋಪದು ಬೇಡ. ಎಂತ ಹೇಳ್ತಿ?&lt;br /&gt;&lt;br /&gt;ದಶಂಬರಲ್ಲಿ ಬತ್ತ ಕ್ರಿಸ್ಸುಮಸ್ಸಿಂಗೆ ಬೇಳದ ರೋಸಮ್ಮನಲ್ಲಿಗೆ ಬೆಳಿಗೆಡ್ಡದ ಅಜ್ಜ ಬತ್ತಡ, ಕೆಂಪಂಗಿ ಹಾಯ್ಕೊಂಡು. ಎಂತೆಂತದೋ ಒಸಗೆ ಕೊಡ್ತಡ. ಅದು ಮೂಡನಂಬಿಕೆ ಅಲ್ಲ ಹೇಳಿ ಅವು ಹೇಳ್ತವು. ಸೋಣೆಅಜ್ಜಿ ಎಂತಕೆ ಮೂಡನಂಬಿಕೆ ಆಯೆಕ್ಕು?&lt;br /&gt;ಎಂಗಳಲ್ಲಿಗೆ ಸೋಣೆಅಜ್ಜಿ ಬಯಿಂದು ಈ ಸರ್ತಿ - ಹೇಳಿ ಆನು ಎದೆತಟ್ಟಿಗೊಂಡು ಹೇಳ್ತೆ. ನಿಂಗಳೂ ಹೇಳ್ತಿರನ್ನೆ?&lt;br /&gt;ಗೆಡ್ಡ ಬಿಟ್ಟ ಕೆಲವು ಜೆನ ಇದರ ಕಂದಾಚಾರ ಹೇಳಿ ಹೇಳುಗು, ಸ್ತ್ರೀಗಳ ಮನೆ ಹೆರ ಕಳುಸದ್ದಕ್ಕೆ ಹೀಂಗೆಲ್ಲ ಮಾಡುಗು ಹೇಳಿ ಬೈಗು, ಆದರೆ ಪ್ರಕೃತಿ ಸಹಜವಾದ ಚಿಂತನೆಗೊ ಕಂದಾಚಾರ ಎಂದಿಂಗೂ ಆವುತ್ತಿಲ್ಲೆ!&lt;br /&gt;&lt;br /&gt;ಹೊಸ್ತಿಲಿಂಗೆ ಹೊಡಾಡುವಗ ಆ ಮನೆ ಹೆಮ್ಮಕ್ಕಳ ತಲೆಲಿ ಆ ಹೊಸ್ತಿಲಿನ ಬಗೆಗೆ ಎಂತ ಆಲೋಚನೆ ಇರ್ತು?&lt;br /&gt;ತನ್ನ ಕಟ್ಟಿ ಹಾಕಿದ ತಡೆಗೋಡೆಯ ಹಾಂಗೆ ಕಾಣ್ತೋ, ಅಲ್ಲ ತನಗೆ, ತನ್ನ ಮನೆಗೆ ರಕ್ಷಣೆ ಕೊಡ್ತ ಪೂಜನೀಯ ಕವಚದ ಹಾಂಗೆ ಕಾಣ್ತೋ?&lt;br /&gt;ಎನಗೆ ಈ ಮನೆಲಿ ಸ್ವಾತಂತ್ರ ಕಮ್ಮಿ ಆಯಿದು ಹೇಳಿಯೋ? ಅಲ್ಲ ಎನ್ನ ಮನೆ ಇನ್ನುದೇ ಬೆಳಗಲಿ ಹೇಳಿಯೋ?&lt;br /&gt;ಎನ್ನ ಗಂಡ ಆನು ಹೇಳಿದಾಂಗೆ ಕೇಳಲಿ ಹೇಳಿಯೋ? ಅಲ್ಲ, ಎನ್ನ ಮನೆಯೋರು ಸಮಾಜಲ್ಲಿ ಇನ್ನುದೇ ಬೆಳೆಯಲಿ ಹೇಳಿಯೋ?&lt;br /&gt;&lt;br /&gt;ಸ್ತ್ರೀ ಸ್ವಾತಂತ್ರ್ಯ, ಅದು ಇದು ಹೇಳಿ ಎಲ್ಲ ಬೊಬ್ಬೆ ಹೊಡವವಕ್ಕೆ ಈ ಸುಂದರ ಕಲ್ಪನೆಗೊ ಹೇಂಗೆ ಅರ್ತ ಅಕ್ಕು? ಗ್ರೇಶಿರೆ ಬೇಜಾರಾವುತ್ತು!!&lt;br /&gt;&lt;br /&gt;ಮನೆಗೆ ಬೇಕಾಗಿ ಸರ್ವಸ್ವವನ್ನುದೇ ತ್ಯಾಗಮಾಡುವ ಎಷ್ಟೋ ಜನ ಅಮ್ಮಂದ್ರಿಂಗಾಗಿ ಈ ಶುದ್ದಿ.&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ನಿಂಗಳಲ್ಲಿಗೂ ನಿಂಗಳ ಅಮ್ಮನ ನಂಬಿಕೆಗೆ ಬೇಕಾಗಿ ಸೋಣೆ ಅಜ್ಜಿ ಬರಳಿ, ಕೊಶಿ - ಸೌಭಾಗ್ಯ ತರಳಿ. ಆತೋ?&lt;br /&gt;&lt;br /&gt;&lt;b&gt;ಸೂ: &lt;/b&gt;ಒಪ್ಪಣ್ಣ ಒಟ್ಟಿಂಗೆ ಬಪ್ಪವು ಒಟ್ಟು ಐವತ್ತು ಜೆನ ಆದವು. ಆಗಲಿ, ಆವುತ್ತಷ್ಟು ಜೆನ ಆಗಲಿ, ಎಲ್ಲೊರು ಒಟ್ಟಿಂಗೆ ಹೋಪ, ದಾರಿ ಬಚ್ಚಲು ಗೊಂತಪ್ಪಲಿಲ್ಲೆ ಇದಾ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-8503015752697746096?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/8503015752697746096'/><link rel='self' type='application/atom+xml' href='http://www.blogger.com/feeds/7505961738267696199/posts/default/8503015752697746096'/><link rel='alternate' type='text/html' href='http://oppanna.blogspot.com/2009/09/blog-post_18.html' title='ನಿಂಗಳಲ್ಲಿಗೂ ಸೋಣೆ ಅಜ್ಜಿ ಹೊಸ್ತಿಲು ದಾಂಟಿ ಬಯಿಂದಾ?'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_Lr7MUe7hmBw/SrJgVDJTIlI/AAAAAAAAO3Y/kqk_yD8ZifM/s72-c/SoNehoogu-Neerkaddi%40SoNe.jpg' height='72' width='72'/></entry><entry><id>tag:blogger.com,1999:blog-7505961738267696199.post-6231469564601979186</id><published>2009-09-11T00:00:00.015+05:30</published><updated>2009-09-11T00:00:00.369+05:30</updated><category scheme='http://www.blogger.com/atom/ns#' term='internet'/><category scheme='http://www.blogger.com/atom/ns#' term='ಇಂಟರ್ನೆಟ್ಟು'/><category scheme='http://www.blogger.com/atom/ns#' term='oppanna'/><title type='text'>ನೆಂಟ್ರು ಬಾರದ್ದ ಮನೆಗೂ ಇಂಟರ್ನೆಟ್ಟು ಬಯಿಂದಡ. . .!!!</title><content type='html'>ಕಂಡುಗೊಂಡು ಇದ್ದ ಹಾಂಗೇ ನಮ್ಮ ಊರು ಎಷ್ಟು ಬದಲಾತು!&lt;br /&gt;ಅಜ್ಜ ಸುರಿಯ! ನಂಬಲೇ ಎಡಿತ್ತಿಲ್ಲೆ!!!&lt;br /&gt;&lt;br /&gt;ಕೆಲವೇ ಒರಿಶದ ಮೊದಲು ಏಕೂ ಬೇಡದ್ದ ಜಾಗೆಗೊ ಈಗ ಗ್ರೇಶುಲೆಡಿಯದ್ದಷ್ಟು ಬದಲಾಯಿದು. ಸಂಪರ್ಕವೇ ಇಲ್ಲದ್ದ ಕೆಲವು ಜಾಗೆಗೊ ಈಗ ವೆವಹಾರದ ಕೇಂದ್ರಸ್ಥಾನ ಆಗಿ ಬಿಟ್ಟಿದು. ಬೈಕ್ಕಿಲಿ ಹಿಂದೆ ಕೂದುಗೊಂಡಿದ್ದ ಹೆಮ್ಮಕ್ಕೊ ಎದುರು ಕೂಬಲೆ ಸುರು ಮಾಡಿದ್ದವು; ಗೆಂಡ ಹಿಂದಂದ ಕೂದಂಡು ಕೊಡೆ ಹಿಡಿವಲೆ ಅಭ್ಯಾಸ ಮಾಡಿಗೊಂಡವು.&lt;br /&gt;ಮಾಣಿಯಂಗೊ ಜೆಡೆ ಕಟ್ಟಲೆ ಸುರು ಮಾಡಿದವು!&lt;br /&gt;ಕೂಸುಗೊ ಪೇಂಟು ಹಾಕಲೆ ಸುರು ಮಾಡಿದವು!!&lt;br /&gt;ಯೋ ದೇವರೇ!!!&lt;br /&gt;ಇಡೀ ಲೋಕವೇ ಬೆಳದ್ದು, ಅದರ ಪ್ರತಿಫಲನ ನಮ್ಮ ಊರು ಬೆಳವದರ ಮೂಲಕ ಕಂಡತ್ತು.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;a href="http://4.bp.blogspot.com/_Lr7MUe7hmBw/Sqf2dOsGLKI/AAAAAAAAO0c/m-cBRghEw_o/s1600-h/Internet%40Oppanna.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://4.bp.blogspot.com/_Lr7MUe7hmBw/Sqf2dOsGLKI/AAAAAAAAO0c/m-cBRghEw_o/s200/Internet%40Oppanna.png" /&gt;&lt;/a&gt;ಅಂದೆಲ್ಲ ಪುಸ್ತಕಲ್ಲಿ ಓದಿಗೊಂಡು ಇದ್ದ ಸಂಗತಿ ಒಂದಿದ್ದು. ’ಇಂಟರ್ನೆಟ್ಟು’ ಹೇಳುಸ್ಸು.&lt;br /&gt;ಪೋನು ವಯರಿಲೆ ಆಗಿ ಬಪ್ಪ ಸಂದೇಶಂಗಳ ಕಂಪ್ಯೂಟರಿಂಗೆ ಸಿಕ್ಕುಸಿರೆ, ಇಡೀ ವಿಶ್ವಲ್ಲಿ ಎಂತ ಆವುತ್ತು ಹೇಳ್ತದರ ಗೊಂತು ಮಾಡ್ಳೆ ಆವುತ್ತಡ. ಪುಸ್ತಕ ಓದಲೆ ಎಡಿತ್ತಡ, ಪಟ ನೋಡ್ಳೆ ಎಡಿತ್ತಡ, ಅದೆಡಿತ್ತಡ, ಇದೆಡಿತ್ತಡ ಹೇಳಿ ಮಾತಾಡುದೇ ಒಂದು ದೊಡ್ಡ ಶುದ್ದಿ.&lt;br /&gt;&lt;br /&gt;ಈಗ ನಮ್ಮ ಊರಿಂಗೇ ಎತ್ತಿದ್ದು.&lt;br /&gt;ಕೆಲವೆಲ್ಲ ಮನೆಗೆ ಇಂಟರ್ನೆಟ್ಟು ಅದಾಗಲೇ ಬಯಿಂದು. ಇನ್ನಷ್ಟು ಮನಗೆ ಅರ್ಜಿ ಕೊಟ್ಟಿದವಡ, ಸದ್ಯಲ್ಲೇ ಬತ್ತಡ.&lt;br /&gt;&lt;br /&gt;ಇಷ್ಟೆಲ್ಲ ಆದಪ್ಪಗ, ಈ ಇಂಟರ್ನೆಟ್ಟು ಹೇಳಿದರೆ ಎಂತರ, ಅದರ ಗುಟ್ಟು ಎಂತರ ಹೇಳ್ತ ಒಂದು ವಿಮರ್ಶೆ ಆಗಡೆದೋ. ಅದಕ್ಕೆ ಬೇಕಾಗಿ ಗೊಂತಿಪ್ಪೋರ ಭೇಟಿ ಆಗಿ ಕೇಳಿದೆ, ಪೂರ್ವಾಪರ ಎಂತರ ಇದರದ್ದು, ಹೇಳಿಗೊಂಡು. ರಜ ಓದಿ, ಕೇಳಿ ಅಪ್ಪಗ ಗೊಂತಾತು. ಈ ವಾರಕ್ಕೆ ಅದೇ ಒಂದು ಶುದ್ದಿ. :-)&lt;br /&gt;&lt;br /&gt;&lt;b&gt;ಹುಟ್ಟು:&lt;/b&gt;&lt;br /&gt;ಕಂಪ್ಯೂಟರಿನ ಒಂದಕ್ಕೊಂದು ಸಿಕ್ಕುಸಲೆ ಇಪ್ಪ ಒಂದು ನಿರ್ದಿಷ್ಟ ವೆವಸ್ತೆಗೆ ಇಂಟರ್ನೆಟ್ಟು ಹೇಳುತ್ಸು ಅಡ.&lt;br /&gt;ಮದಲಿಂಗೆ, ಅಮೇರಿಕಲ್ಲಿ - ತುಂಬ ಕಂಪ್ಯೂಟರುಗಳ ಸಿಕ್ಕುಸಿ - ಚೋಮನವು ಮಣ್ಣ ಕೆಲಸ ಮಾಡ್ತ ನಮುನೆ - ಏಕಕಾಲಲ್ಲಿ ಕೆಲಸ ಮಾಡ್ತ ಅಗತ್ಯತೆ ಬಂತಡ, ಅದಕ್ಕೆ ಬೇಕಾಗಿ ಒಂದು ನಿಯಮ ಮಾಡಿ ಮಡಗಿದವು(TCP/IP). ಒಂದು ಕಂಪ್ಯೂಟರಿಂದ ಮಾಹಿತಿ ಇನ್ನೊಂದು ಕಂಪ್ಯೂಟರಿಂಗೆ ಈ ನಮುನೆಲಿ ಹೋಯೆಕ್ಕು, ಈ ನಮುನೆಲಿ ಬರೆಕ್ಕು, ಇತ್ಯಾದಿ ಒಂದು ಸೂತ್ರ ಬರದು ಮಡಗಿದ್ದವಡ.&lt;br /&gt;ಅದರ ಮೂಲ ಆಗಿ ಮಡಿಕ್ಕೊಂಡು ಕಂಪ್ಯೂಟರುಗಳ ಒಂದಕ್ಕೊಂದು ಸಿಕ್ಕುಸಿದ ಒಂದು ಬಲೆ(net) ಸೃಷ್ಠಿ ಆತಡ.&lt;br /&gt;ಅದನ್ನೇ ಬೆಳಶಿ ಬೆಳಶಿ ದೊಡ್ಡ ಮಾಡಿದವು, ಈಗ ಅಂತೂ ಆ ಬಲೆಲಿ ಕೋಟ್ಯಂತರ ಕಂಪ್ಯೂಟರು ಇದ್ದಡ. (ನಿಂಗೊ ಒತ್ತುತ್ತಾ ಇಪ್ಪ ಇದುದೇ ಒಂದು!)&lt;br /&gt;ಸಿಕ್ಕುಸಿದ ಕೂಡ್ಳೇ ಒಂದು ಕಂಪ್ಯೂಟರಿಂಗೆ ಒಂದು ಎಡ್ರಾಸು(IP Address) ಸಿಕ್ಕುತ್ತಡ. ಏವದರ ಏವಗ ಬೇಕಾರು ಸಿಕ್ಕುಸಲೂ ಅಕ್ಕು, ತೆಗವಲೂ ಅಕ್ಕಡ. ಚೆಂದ ಅಲ್ದೊ?&lt;br /&gt;&lt;br /&gt;&lt;b&gt;ಇಂಟರ್ನೆಟ್ಟು ಸುರು ಆಗಿ ನಲುವತ್ತೊರಿಶ ಆತಡ, ಮೊನ್ನೆಂಗೆ&lt;/b&gt;. ಚಾಲೀಸು ಕನ್ನಡ್ಕ ಬೇಕಾವುತ್ತೋ ಏನೋ ಇನ್ನು ನೋಡ್ಳೆ!&lt;br /&gt;&lt;br /&gt;&lt;b&gt;ಕ್ರಯ:&lt;/b&gt;&lt;br /&gt;ಆರಂಭದ ದಿನಲ್ಲಿ ಅದರ ಉಪಯೋಗ ಅಷ್ಟಾಗಿ ಕಾಣದ್ರೂ, ಮತ್ತಾಣ ಕಾಲಘಟ್ಟಲ್ಲಿ ತುಂಬ ಅಗತ್ಯದ ವಿಶಯ ಆಗಿ ಬಿಟ್ಟತ್ತು.&lt;br /&gt;ಆದರೆಂತ ಮಾಡುಸ್ಸು? ಸಿಕ್ಕುಸುತ್ತ ವೆವಸ್ತೆ ಬೆಳದ್ದಿಲ್ಲೆ. ವಯರಿಲೇ ಆಗೆಡದೋ ಪೂರ. ಹಾಂಗಾಗಿ ಒಳ್ಳೆತ ಕರ್ಚಿನ ಬಗೆ ಆಗಿ ಬಿಟ್ಟತ್ತು. ’ಅಂತೇ ಪೈಸ ಮುಡುಚ್ಚುಲೆ ಒಂದೊಂದು ದಾರಿ’ - ಹೇಳಿ ಪಾಲಾರಣ್ಣನ ಹಾಂಗಿಪ್ಪವು ಪರಂಚುಗು ಅಂಬಗಂಬಗ.&lt;br /&gt;ಈಗ ಉಪಗ್ರಹ, ಬೆಣಚ್ಚಿನ ವಯರು (OFC - ಪೋನು ವಯರಿಲಿ ಕರೆಂಟಿನ ಬದಲು ಬೆಣಚ್ಚು ಹೋವುತ್ತದು), ಮೊಬೈಲು, ಇತ್ಯಾದಿ ಸಂಪರ್ಕ ಸಾಧನ ಬಂದು ಸಂಪರ್ಕ ಮಾಧ್ಯಮಲ್ಲಿ ಹಂತ ಹಂತದ ಬೆಳವಣಿಗೆ ಆತು. ಹಾಂಗಾಗಿ ಜಾಸ್ತಿ ಕರ್ಚು ಎಂತೂ ಬಾರದ್ದೆ, ಸಾಮಾನ್ಯ ಮನುಶ್ಯನಿಂದ ಆಳುಸಿಗೊಂಬಲೆ ಎಡಿಗು ಹೇಳ್ತನಮುನೆಗೆ ಎತ್ತಿದ್ದು.&lt;br /&gt;ಮದಲಿಂಗೆ ಪೇಟೆಲಿ ಗಂಟಗೆ ಅರುವತ್ತು ರುಪಾಯಿ ನೆಡಕ್ಕಂಡು ಇದ್ದ ಬಗೆ, ಈಗ ಬರೇ ಹದಿನೈದು ರುಪಾಯಿ ಮಾಂತ್ರ. (ಒಂದು ಕಿಲ ಒಳ್ಳೆಡಕ್ಕೆ ಇದ್ದದು ಒಂದು ಕಿಲ ಕರಿಗ್ಗೋಟಿಂಗೆ ಇಳುದ್ದು - ಹೇಳಿ ಪಾಲಾರಣ್ಣನ ವರ್ಣನೆ). ಅಲ್ಲ - ಅವಕ್ಕೂ ಕಾಯಿಸು ಬೇಕನ್ನೆ, ಎಲ್ಲ ಮನೆಲೇ ಮಾಡಿಗೊಂಡ್ರೆ ಹೋಟ್ಳಿಂಗೆ ಆರು ಹೋವುತ್ತ? ಹಾಂಗೇ ಆತು ಇದುದೇ.&lt;br /&gt;&lt;br /&gt;ಕಾಲ ಮುಂದುವರುದ ಹಾಂಗೆ ಇಂಟರ್ನೆಟ್ಟು ಕಡಮ್ಮೆ ಕ್ರಯಕ್ಕೆ ಸಿಕ್ಕುತ್ತು, ಬೇಡಿಕೆ ಜಾಸ್ತಿ ಆದರುದೇ! "ಇದೆಂತ ಹೀಂಗೆ? ಗಿರಾಕಿ ಜಾಸ್ತಿ ಆದ ಹಾಂಗೆ ಕ್ರಯ ಜಾಸ್ತಿ ಆಗೆಡದೋ ಅಂಬಗ?" ಹೇಳಿ ಮುಳಿಯಾಲದಪ್ಪಚ್ಚಿ ಕೇಳಿದವು. ಅವಕ್ಕೆ ಕನ್ನಡಪ್ರಭ ಪೇಪರು ಎಲ್ಲ ಓದಿ ರಜ ಮಾರ್ಕೇಟು ಅರಡಿಗು ಇದಾ! ’ಉಪಯೋಗ ಜಾಸ್ತಿ ಆದ ಹಾಂಗೆ ವೆವಸ್ತೆ ಜಾಸ್ತಿ ಆವುತ್ತಡ, ವೆವಸ್ತೆ ಜಾಸ್ತಿ ಆದ ಹಾಂಗೆ ಕರ್ಚು ಕಮ್ಮಿ ಆವುತ್ತಡ, ಅವಕ್ಕೆ ಕರ್ಚು ಕಮ್ಮಿ ಆದ ಹಾಂಗೆ ಕ್ರಯ ಕಮ್ಮಿ ಆವುತ್ತಡ’ - ಪೆರ್ಲದಣ್ಣ ಹೇಳಿದ, ಅವಂಗೆ ಇಂಟರ್ನೆಟ್ಟು ಎಲ್ಲ ಅರಡಿಗು ಇದಾ.&lt;br /&gt;ನವಗೆಂತ ಗೊಂತು ಅದರ ಬಗ್ಗೆ! ಹಳೇ ವಿಶಯಲ್ಲಿ ಒಪ್ಪಣ್ಣ ಆದರೂ ಹೊಸ ವಿಶಯಂಗಳಲ್ಲಿ ಇನ್ನುದೇ ಬೆಪ್ಪಣ್ಣನೇ ಹೇಳಿ ಅನಿಸುತ್ತು ಒಂದೊಂದರಿ! :-(&lt;br /&gt;&lt;br /&gt;ಮದಲಿಂಗೆ ಪೈಸ ಒಳುಶುತ್ತ ಬಾವಂದ್ರು ಎಲ್ಲ ಈಗ ಹಿಂದೆ ಮುಂದೆ ನೋಡದ್ದೆ ಮನಗೆ ಬ್ರೋಡುಬೇಂಡು ಹಾಕುತ್ತಾ ಇದ್ದವು.&lt;br /&gt;ಅಂತೂ ಸಿಕ್ಕಾಪಟ್ಟೆ ಕ್ರಯ ಇದ್ದ ಇಂಟರ್ನೆಟ್ಟು ಈಗ ಕಡಮ್ಮೆಗೆ ಸಿಕ್ಕುತ್ತಡ. ಅಂದ್ರಾಣ ವಿಪರೀತದ ಕ್ರಯ ಎಲ್ಲ ಇಳುದ್ದು. {ಆದರೂ ಪಾಲಾರಣ್ಣ ಪರಂಚುದು ನಿಲ್ಲುಸಿದ್ದವೇ ಇಲ್ಲೆ!, ಮೊನ್ನೆ ಒಂದರಿ ಒಪ್ಪಣ್ಣಂಗೆ ಪರಂಚಿದ್ದವು, ಗೊಂತಿದ್ದಲ್ದ!!!  :-( }&lt;br /&gt;&lt;br /&gt;&lt;b&gt;ವೇಗ:&lt;/b&gt;&lt;br /&gt;ಇಂಟರ್ನೆಟ್ಟಿಲಿ ಮುಖ್ಯವಾದ ವಿಚಾರ ಸಂಪರ್ಕ ವೇಗ. ಈ ಕಂಪ್ಯೂಟರಿಂದ ಆಚ ಕಂಪ್ಯೂಟರಿಂಗೆ ಒಂದು ವಿಶಯ ಹೋಪಲೆ ಎಷ್ಟೊತ್ತು ಹಿಡಿತ್ತು? ಹೇಳ್ತದು ದೊಡ್ಡ ಚೋದ್ಯ.&lt;br /&gt;ಅಂದ್ರಾಣ ಕಾಲಲ್ಲಿ ಸಣ್ಣ ವಯರು, ಮೆಲ್ಲಂಗೆ ನಿಧಾನಕ್ಕೆ ಸಂದೇಶಂಗೊ ಬತ್ತದು- ಡಯಲಪ್ಪು ಹೇಳಿ ಹೆಸರಡ. ಮಾಷ್ಟ್ರುಮಾವನ ಮನೆಲಿ, ಮಾಡಾವಕ್ಕನ ಮನೆಲಿ ಎಲ್ಲ ಇತ್ತು.&lt;br /&gt;ನಿದಾನಾ ಹೇಳಿರೆ ನಿದಾನ. ಒಂದು ಪಟದ ಪುಟ ಪೂರ್ತಿ ಕಾಣೆಕ್ಕಾರೆ ಗುಣಾಜೆಮಾಣಿಗೆ ಬದಿಯಡ್ಕಂದ ಸೂರಂಬೈಲಿಂಗೆ ಬಂದಕ್ಕಡ - ನೆಡಕ್ಕೊಂಡು.&lt;br /&gt;&lt;br /&gt;ಈಗ ಹೊಸ ನಮುನೆದು ಬಯಿಂದಲ್ದ, ಬ್ರೋಡುಬೇಂಡು ಹೇಳಿಗೊಂಡು ಹೆಸರು.&lt;br /&gt;ಬ್ರೋಡುಬೇಂಡಿನ ಸ್ಪೀಡು ಬಯಂಕರ ಅಡ, ಮೊದಲಾಣ ಡಯಲಪ್ಪಿನ ನೂರು ಪಾಲು ವೇಗಲ್ಲಿ ಬತ್ತಡ. ಗುಣಾಜೆಮಾಣಿಗೆ ಈಗ ಬೈಕ್ಕಿಲಿಯೂ ಹೋಗಿ ಬಂದಿಕ್ಕಲೆಡಿಯ ಇದಾ! ಅಷ್ಟು ಬೀಸಕ್ಕೆ ಬಂದು ಪಟದ ಪುಟ ಉದುರುತ್ತು (Page Loading).&lt;br /&gt;ಎಲ್ಲ ಡಯಲಪ್ಪಿನವು ವಯರು ದೊಡ್ಡ ಮಾಡಿಗೊಂಡಿದವಡ, ಬೇಗ ಬೇಗ ಪುಟ ಬಪ್ಪಲೆ ತೋರದ ಪೈಪು ಹಾಕಿಯೋಂಡು.&lt;br /&gt;ಹೊಸತ್ತು ಮಾಡ್ತರೆ ಎಲ್ಲ ದಿಕ್ಕುದೇ ಬ್ರೋಡುಬೇಂಡೇ ಮಾಡುತ್ಸು ಈಗ. ಒಪ್ಪಣ್ಣನ ಬೈಲಿಲಿ ಅಂತೂ ಸುಮಾರು ಮನೆಲಿ ಆತು.&lt;br /&gt;&lt;br /&gt;&lt;b&gt;ವ್ಯಾಪ್ತಿ:&lt;/b&gt;&lt;br /&gt;ಇಂಟರ್ನೆಟ್ಟು ಹೇಳ್ತದು ನಿಜವಾದ ಜಾತ್ಯತೀತ ವಸ್ತು ಆಗಿ ಹೋಯಿದು. ದೇವೇಗೌಡನ ಹಾಂಗಿಪ್ಪ ಡೋಂಗಿ ಜಾತ್ಯತೀತ ಅಲ್ಲ.&lt;br /&gt;ಮೇರ, ಮನ್ಸ, ಗೌಡ, ಪಾಟಾಳಿ, ಮುಕಾರಿ, ಬಂಟ, ಬಟ್ರು - ಎಲ್ಲೋರ ಮನಗೂ ಬಯಿಂದು ಈಗ. ಎಂತದೂ ಲೆಕ್ಕ ಇಲ್ಲೆ, ಇಡೀ ಊರಿಂಗೇ, ಅಕ್ಷರಷಃ  ಜಾತ್ಯತೀತ.&lt;br /&gt;ಅದಾಗಲೇ ನಮ್ಮೂರಿನ ಕೆಲವೆಲ್ಲ ಆಳುಗಳೂ ಹಾಕಿದ್ದವಡ. ಓ ಆ ಪೇಟೆಕರೆಯ ಹಾಜಿ ಅದ್ದುಲ್ಲನ ಮನೆಲಿದೇ ಇದ್ದಡ.&lt;br /&gt;ಗುಣಾಜೆಮಾಣಿಗೆ ಒರಕ್ಕೇ ಬಯಿಂದಿಲ್ಲೆ ಅದರ ಕೇಳಿ. ಹಾಂಗೆ ಕಳುದ ವಾರ ಸಿದ್ದನಕರೆ ಅಪ್ಪಚ್ಚಿಯ ಕೈಂದ ಕಂಪ್ಯೂಟರು ತೆಕ್ಕಂಡುವಂದು, ಪೋನಾಪೀಸಿಂಗೆ ಅರ್ಜಿ ಕೊಟ್ಟು, ಇಂಟರ್ನೆಟ್ಟು ತೆಗೆದನಡ, ಮೊನ್ನೆ ಅಜ್ಜಕಾನ ಬಾವನತ್ರೆ ಹೇಳಿಗೊಂಡಿತ್ತಿದ್ದ. ಬರೇ ಇನ್ನೂರೈವತ್ತಕ್ಕೆ ತಿಂಗಳು ಪೂರ್ತಿ ಇಂಟರ್ನೆಟ್ಟು ಬತ್ತಡ.&lt;br /&gt;ಇಂಟರ್ನೆಟ್ಟಿಲಿ ಇಪ್ಪ ನಕ್ಷೆಲಿ (wikimapia) ಅವನ ಮನೆ, ಜಾಗೆ ಎಲ್ಲಿ ಬಪ್ಪದು ಹೇಳಿ ಅಂದೇ ನೋಡಿ ಗುರ್ತು ಮಾಡಿ ಮಡಗಿದ್ದನಡ. ಇನ್ನೊಬ್ಬ ಬೇಕಾರೆ ನೋಡ್ಳಕ್ಕು ಹೇಳಿಗೊಂಡು.&lt;br /&gt;&lt;br /&gt;ಎಲ್ಲಕ್ಕಿಂತ ಮುಕ್ಯವಾಗಿ ನೆರೆಕರೆ ಹೋಕ್ವರ್ಕು ಇಲ್ಲದ್ದ, ನೆಂಟ್ರುಗಳೂ ಸರಿ ಬಾರದ್ದ ಗೆಡ್ಡದ ಜೋಯಿಷರುದೇ ಹಾಕುಸಿದ್ದವಡ.&lt;br /&gt;&lt;i&gt;ನೆಂಟ್ರೇ ಬಾರದ್ದ ಮನಗುದೇ ಇಂಟರ್ನೆಟ್ಟು ಬಂದದು ಒಳ್ಳೆದೇ&lt;/i&gt;. ಇನ್ನಾರುದೇ ಹೆರಾಣ ವಿಚಾರಂಗೊ ಗೊಂತಾಗಲಿ ಹೇಳಿ ಎಂಗಳ ಊರಿನ ಎಷ್ಟೋ ಜೆನ ಕುಶಿಪಟ್ಟವು.&lt;br /&gt;&lt;br /&gt;ಒಪ್ಪಣ್ಣನ ಆತ್ಮೀಯರ ಪೈಕಿ ಆಚಕರೆ ಮಾಣಿಗೆ, ಪುಟ್ಟಕ್ಕಂಗೆ, ಗಣೇಶಮಾವಂಗೆ, ಆಚಕರೆ ತರವಾಡುಮನೆಗೆ, ಎಡಪ್ಪಾಡಿ ಬಾವಂಗೆ, ಅಜ್ಜಕಾನ ಬಾವಂಗೆ, ದೊಡ್ಡಮಾವನಲ್ಲಿಗೆ, ಪಂಜೆಯ ಚಿಕ್ಕಮ್ಮನಲ್ಲಿಗೆ, ನೆಕ್ರಾಜೆ ಯೇಕ್ಟಿವಕೂಸಿಂಗೆ, ಕೊಳಚ್ಚಿಪ್ಪು ಬಾವಂಗೆ, ಬಂಡಾಡಿ ಅಜ್ಜಿಯಲ್ಲಿಗೆ (ಅಜ್ಜಿ ರೇಡಿಯ ಕೇಳಿರೂ ಪುಳ್ಳಿಯಕ್ಕೊ ಕೇಳೆಕ್ಕನ್ನೆ!), ಪೆರುಮುಕಪ್ಪಚ್ಚಿಯಲ್ಲಿಗೆ, ಅಲ್ಲಿಗೆ - ಇಲ್ಲಿಗೆ ಎಲ್ಲ ದಿಕ್ಕಂಗೂ ಆತು.&lt;br /&gt;&lt;br /&gt;ಒಂದೊಂದರಿ ಮರುಳು ಎಳಗುವಗ, ಒಪ್ಪಣ್ಣಂಗುದೇ ಆಯೆಕ್ಕು ಕಾಣ್ತು. ಆದರೆ ಎಂತಕೆ? ಉಪಯೋಗ ಎಷ್ಟು? ಹೇಳಿಯೂ ಗ್ರೇಶಿ ಹೋವುತ್ತು.&lt;br /&gt;ನೋಡೊ°. ಎಂತಾರು ಮಾಡಿ ಈ ಸರ್ತಿ ಹಾಕುಸಲೆ ಎಡಿತ್ತೋ ಹೇಳಿ. ೨ನೇ ಸರ್ತಿ ಮದ್ದು ಬಿಟ್ಟು ಕಳಿಯಲಿ, ಅಡಕ್ಕೆ ಹೇಂಗಿದ್ದು ಗೊಂತಾವುತ್ತನ್ನೇ! ಏ°!&lt;br /&gt;&lt;br /&gt;&lt;b&gt;ಸಂಪರ್ಕ ಪ್ರಗತಿ:&lt;/b&gt;&lt;br /&gt;ಮೊದಲು ಬರೇ ಅಕ್ಷರ - ಚಿತ್ರಲ್ಲಿ ಇದ್ದದು ಸಂವಹನ. ಒಂದು ಕಂಪ್ಯೂಟರಿಂದ ಇನ್ನೊಂದು ಕಂಪ್ಯೂಟರಿಂಗೆ ಎಂತಾರು ಕಾಗತ ಬರದ್ದು ಮಾಂತ್ರ ಕಳುಸುಲೆ ಎಡಿಗಾಗಿಯಂಡು ಇದ್ದದು. ಬೆಳ್ಳಿಪ್ಪಾಡಿ ಅಪ್ಪಚ್ಚಿ ಹೇಳಿತ್ತಿದ್ದವು, ಒರಿಶಗಟ್ಳೆ ಮದಲಿಂಗೆ ಅಮೇರಿಕಲ್ಲಿ ಇದ್ದ ಅವರ ಚೆಂಙಾಯಿಗೆ ಒಂದು ಕಾಗತ ಬರದ್ದರ ಕಳುಸೆಕ್ಕಾರೆ ಒಂದು ಗಳಿಗೆ ಬರ್ತಿ ಹಿಡುದ್ದಡ.&lt;br /&gt;ಈಗ ಅದರಂದ ಬಾದಿ ಇಪ್ಪ ’ವಸ್ತು’ಗಳನ್ನೂ ಅದರಿಂದ ಬೇಗ ಸಾಗುಸಲೆ ಎಡಿತ್ತಡ.&lt;br /&gt;ನಿಂಗೊ ಹೇಳಿರೆ ನಂಬೆಯಿ: ತೆಂಕಬೈಲು ಅಜ್ಜನ - ಕಂಡನು ದಶವದನ - ಪದವ ಚೆಂಬರ್ಪು ಅಣ್ಣ ವೇಣೂರಣ್ಣಂಗೆ ಕಳುಸಿದ್ದವು ಮೊನ್ನೆ ಇತ್ಲಾಗಿ. ಚೆಂಬರ್ಪು ಅಣ್ಣ ಇಲ್ಲಿಂದ ಇಂಟರ್ನೆಟ್ಟಿಲಿ ಹತ್ತುಸಿ ಬಿಟ್ಟದು, ವೇಣೂರಣ್ಣ ಅದರ ಹಿಡ್ಕೊಂಡವಡ, ರಪಕ್ಕನೆ. ಪುತ್ತೂರಿಲಿ ಹತ್ತುಸಿದ ಪಂಜೆ ಕುಂಞಜ್ಜಿಯ ಮೈಸೂರಿಲಿ ಪುಳ್ಳಿಯಕ್ಕೊ ಇಳುಸಿಗೊಂಡ ಹಾಂಗೆ. ;-)&lt;br /&gt;&lt;br /&gt;ಆದರೆ ಕುಂಞಜ್ಜಿ ಒಂದೇ ಇಪ್ಪದು. ಪದ ಈಗ ಇಬ್ರತ್ರೂ ಇದ್ದು!!! ಎಂತಾ ಅವಸ್ತೆ!!! ನವಗೆಲ್ಲ ತಲಗೇ ಹೋಗ. ಮಂಡೆ ಪಿರ್ಕಿ ಹಿಡಿತ್ತು ಕೆಲವು ಸರ್ತಿ. 'ಕಲ್ತದಕ್ಕೆ ಕಣ್ಣಿಲ್ಲೆಪ್ಪ’ ಹೇಳಿ ಮಾಷ್ಟ್ರುಮನೆ ಅತ್ತೆ ಪರಂಚುಗು, ಇದರ ಕಂಡ್ರೆ.&lt;br /&gt;&lt;br /&gt;ಇಂಟರ್ನೆಟ್ಟಿಲಿ ಈಗ ವೀಡಿಯ ನೋಡ್ಳುದೆ ಆವುತ್ತಡ.&lt;br /&gt;ನಮ್ಮ ಗುರುಗ ಎಲ್ಲಿಯೋ ಉತ್ತರ ಭಾರತಲ್ಲಿ ಭಾಷಣ ಮಾಡುದರ ಓ ಮೊನ್ನೆ ಅಜ್ಜಕಾನ ಬಾವ ತೋರುಸಿಗೊಂಡು ಇತ್ತಿದ್ದ°. ಐಸ್ಸಿರಿಗ! ಟೀವಿ ಬೇಡ ಇನ್ನು.&lt;br /&gt;&lt;br /&gt;&lt;b&gt;ಉಪಯೋಗ:&lt;/b&gt;&lt;br /&gt;ಇಂಟರ್ನೆಟ್ಟಿಲಿ ವಿಶ್ವಲ್ಲಿ ಇಪ್ಪ ಎಲ್ಲ ವಿಶಯಂಗಳನ್ನೂ ನೋಡ್ಳಾವುತ್ತಡ.&lt;br /&gt;ಎಲ್ಲ ಪ್ರಾಯದವಕ್ಕುದೇ ಉಪಯೋಗ ಆವುತ್ತ ಹಾಂಗೆ ಇದ್ದಡ ಇಂಟರ್ನೆಟ್ಟು. ನಮ್ಮ ಊರಿಲೇ ಒಬ್ಬೊಬ್ಬ ಒಂದೊಂದು ನಮುನೆಯ ಉಪಯೋಗ ಮಾಡ್ತವಡ.&lt;br /&gt;&lt;br /&gt;ಮಾಷ್ಟ್ರುಮಾವ ಓ ಮೊನ್ನೆ ಪಾಕಿಸ್ತಾನಲ್ಲಿ ಇಪ್ಪ ಹಿಂದೂ ದೇವಸ್ತಾನದ ಬಗ್ಗೆ ತಿಳ್ಕೊಂಡಿತ್ತಿದ್ದವಡ. ಪುಟ್ಟಕ್ಕ ಅದರ ಡೇನ್ಸಿನ ಶುದ್ದಿ ಎಂತದೋ ಸಂಪಾಲುಸಿಗೋಂಡು ಇತ್ತು. ಆಚಕರೆ ಮಾಣಿ ಒಳ್ಳೆ ಪಟ (!?) ಏವದಿದ್ದು ಹೇಳಿ ನೋಡಿಗೊಂಡು ಇತ್ತಿದ್ದ°. ಪಾಲಾರಣ್ಣ ಕೆಮ್ಕದ ಶುದ್ದಿ ಎಂತಾರಿದ್ದೋ ಹೇಳಿ ನೋಡಿದ°.&lt;br /&gt;ಪೆರ್ಲದಣ್ಣಂಗೆ ಬೆಂಗ್ಳೂರು ಬಸ್ಸಿನ ಕ್ರಯ, ಗುಣಾಜೆಮಾಣಿಗೆ ರೈಲಿನ ಹೊತ್ತುಗೊತ್ತು, ಬೈಲಕರೆ ಗಣೇಶಮಾವಂಗೆ ಮಂತ್ರ-ಶ್ಳೋಕಂಗೊ, ಪಾರೆಮಗುಮಾವಂಗೆ ಶೇರು - ಎಲ್ಲ ಸಿಕ್ಕುತ್ತಡ.&lt;br /&gt;ಬಂಡಾಡಿ ಅಜ್ಜಿದೇ ಕಜಂಪಾಡಿ ಅಜ್ಜಿದೇ ಇಂಟರ್ನೆಟ್ಟಿಲಿ ಪದ್ಯಬಂಡಿ ಮಾಡಿಗೊಂಡು ಇತ್ತಿದ್ದವಡ. ಹೇಂಗೂ ರೇಡ್ಯಲ್ಲಿ ಕೇಳಿದ ಪದ್ಯಂಗ ಬತ್ತನ್ನೆ ಬಾಯಿಗೆ. ಮರುಳಲ್ಲದೋ ಅಜ್ಜ್ಯಕ್ಕೊಗೆ!&lt;br /&gt;ಶಾಲಗೆ ಹೋವುತ್ತ ಮಕ್ಕೊಗೆ ಎಲ್ಲ ಬಾರೀ ಅನುಕೂಲ ಇದ್ದಡ, ಓದೆಕ್ಕಾದ ನೋಡ್ಸು ಎಲ್ಲ ಸಿಕ್ಕುತ್ತಡ. ಬೇರೆ ಒಳ್ಳೊಳ್ಳೆ ಮಾಹಿತಿಗಳೂ ಸಿಕ್ಕುತ್ತಡ.&lt;br /&gt;ಒಪ್ಪಣ್ಣ ಹೇಳ್ತ ಈ ಶುದ್ದಿಗಳೂ ಇಂಟರ್ನೆಟ್ಟಿಲಿ ಬಕ್ಕೋ ಹೇಳಿ ಕನುಪ್ಯೂಸು ಬಯಿಂದು ಒಂದು!!! &lt;b&gt;;-)&lt;/b&gt;&lt;br /&gt;&lt;br /&gt;&lt;br /&gt;ಒಳ್ಳೆದು ಮಾಂತ್ರ ಅಲ್ಲ, ಬೇಡಂಕಟ್ಟೆದೇ ಸಿಕ್ಕುತ್ತಡ ಅದರ್ಲಿ. ಮಕ್ಕೊ ಒಳ್ಳೆದೂ ಅಕ್ಕು, ಹಾಳೂ ಅಕ್ಕಡ. ಅಬ್ಬೆಪ್ಪ ನೋಡಿಗೋಳದ್ರೆ. ಅದು ಇದರ್ಲಿ ಮಾಂತ್ರ ಅಲ್ಲ, ಎಲ್ಲದರ್ಲಿದೇ ಹಾಂಗೇ. ಎಂತ ಹೇಳ್ತಿ?&lt;br /&gt;ಅಂತೂ ಇಂತೂ ಎಲ್ಲೊರಿಂಗೂ ಬೇಕು ಅದು.&lt;br /&gt;&lt;br /&gt;ಒಂದರಿ ಅದರ ಬುಡಲ್ಲಿ ಕೂಬಲೆ ಅಬ್ಯಾಸ ಆದರೆ ಮತ್ತೆ ಏಳುಲೇ ಮನಸ್ಸು ಬತ್ತಿಲ್ಲೆ ಹೇಳಿ ಕುಂಬ್ಳೆ ಅಜ್ಜಿ ಪರಂಚುಗು. ಅವರ ಮನೆಲಿ ಈಗ ಒಲೆಲಿ ಮಡಗಿದ ಹಾಲು ಯೇವತ್ತೂ ಕರಂಚುದೇ ಅಡ - ಇಂಟರ್ನೆಟ್ಟಿಂದಾಗಿ. &lt;b&gt;;-(&lt;/b&gt;&lt;br /&gt;&lt;br /&gt;ಏನೇ ಆದರೂ, ಹೊಸ ಹೊಸ ತಂತ್ರಜ್ಞಾನಂಗೊ ನಮ್ಮ ಊರಿಂಗೆ ಎತ್ತುತ್ತಾ ಇದ್ದು. ತುಂಬ ಒಳ್ಳೆದು. ಎಲ್ಲವನ್ನೂ ಒಳ್ಳೆದಕ್ಕೇ ಉಪಯೋಗುಸಿಗೊಂಬ°, ಎಲ್ಲರುದೇ ಬೆಳದಿಕ್ಕುವ°.&amp;nbsp; ಎಂತ ಹೇಳ್ತಿ?&lt;br /&gt;&lt;br /&gt;&lt;b&gt;ಒಂದೊಪ್ಪ: &lt;/b&gt;ಇಡೀ ವಿಶ್ವಂದ ಒಳ್ಳೆದು ಬರಳಿ (ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ) ಹೇಳಿ ಅಜ್ಜಂದ್ರು ಹೇಳಿದ್ದು ಇದನ್ನೆಯೋ ಹೇಂಗೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-6231469564601979186?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/6231469564601979186'/><link rel='self' type='application/atom+xml' href='http://www.blogger.com/feeds/7505961738267696199/posts/default/6231469564601979186'/><link rel='alternate' type='text/html' href='http://oppanna.blogspot.com/2009/09/blog-post_11.html' title='ನೆಂಟ್ರು ಬಾರದ್ದ ಮನೆಗೂ ಇಂಟರ್ನೆಟ್ಟು ಬಯಿಂದಡ. . .!!!'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_Lr7MUe7hmBw/Sqf2dOsGLKI/AAAAAAAAO0c/m-cBRghEw_o/s72-c/Internet%40Oppanna.png' height='72' width='72'/></entry><entry><id>tag:blogger.com,1999:blog-7505961738267696199.post-7313680006941448349</id><published>2009-09-04T00:00:00.003+05:30</published><updated>2009-09-04T00:00:00.294+05:30</updated><category scheme='http://www.blogger.com/atom/ns#' term='havyaka'/><category scheme='http://www.blogger.com/atom/ns#' term='saying'/><category scheme='http://www.blogger.com/atom/ns#' term='ಪಳಮ್ಮೆ'/><category scheme='http://www.blogger.com/atom/ns#' term='oppanna'/><category scheme='http://www.blogger.com/atom/ns#' term='ಗಾದೆ'/><category scheme='http://www.blogger.com/atom/ns#' term='ದಂತ'/><category scheme='http://www.blogger.com/atom/ns#' term='ಆನೆ'/><title type='text'>(ಆನೆಯ) ಕಾಂಬ ಹಲ್ಲುದೆ- ತಿಂಬ ಹಲ್ಲುದೆ ಬೇರೆ ಬೇರೆ : ಶಂಬಜ್ಜನ ಪಳಮ್ಮೆ</title><content type='html'>ನಮ್ಮ ಊರಿಲಿ ಕೆಲವು ಜೆನ ಇದ್ದವು, ಮಾತಿನ ಎಡೆಡೆಲಿ ಪಳಮ್ಮೆಗಳ ಸೇರುಸುತ್ತ ಕ್ರಮ ಅವಕ್ಕೆ.&lt;br /&gt;ಪಳಮ್ಮೆ ಹೇಳಿರೆ ಎಂತರ ಗೊಂತಿದ್ದನ್ನೆ? ಏ°? ಹೇಳಿಕೆ / ಗಾದೆಗೊಕ್ಕೆ ಅಜ್ಜಂದ್ರ ಶೆಬ್ದ.&lt;br /&gt;&lt;br /&gt;ಜೆನ ರಜ ಕುಶಾಲು ಆದರೆ ಅಂತೂ ಖಂಡಿತ ಪಳಮ್ಮೆಗೊ ಇದ್ದೇ ಇಕ್ಕು. ಬದುಕ್ಕಿ ಬೆಳದ ಪರಿಸರದ ಕೆಲವು ಆದರ್ಶ ಸಂಗತಿಗಳ ತಾತ್ಪರ್ಯಂಗಳ ಒಂದೇ ಗೆರೆಯಷ್ಟು ಸಣ್ಣ ಮಾಡಿ, ಒಂದು ಪಳಮ್ಮೆ ಮಾಡುದು. ಅನುಭವವ ಹೊಂದಿಗೊಂಡ ಆ ಪಳಮ್ಮೆಯ ಬೇಕಾದ ಸಂದರ್ಭಕ್ಕೆ ಬೇಕಾದ ಹಾಂಗೆ ಉಪಯೋಗುಸುದು ಅವರ ಮಾತಿಂಗೆ ತೂಕ ಕೊಡ್ತು. ’ಓಡಾರಿ ಕುಡು ಹಾಕಿದ ಹಾಂಗೆ’, ’ಹೊಳೆಲಿ ಹುಳಿ ತೊಳದ ಹಾಂಗೆ’, ಅದರ ಹಾಂಗೆ, ಇದರ ಹಾಂಗೆ ಹೇಳಿ ಎಡೆಡೆಲಿ ಸೇರುಸುವಗ ಎದುರಾಣವಂಗೆ ವಿಶಯವೂ ಮನನ ಆವುತ್ತು, ಭಾವನೆಯೂ ಶುದ್ದ ಆವುತ್ತು. ಕೆಲವೆಲ್ಲ ಕೇಳಿರೆ ಅಂತೂ ಎಂತವಂಗೂ ನೆಗೆ ತಡೆಯ, ಅಷ್ಟುದೇ ತಮಾಶೆ, ಹಗುರವಾಗಿ ಮನಮುಟ್ಟುವ ಹಾಂಗೆ ಇರ್ತು.&lt;br /&gt;&lt;br /&gt;ತರವಾಡು ಮನೆ ಶಂಬಜ್ಜ, ಈಗ ಇಲ್ಲೆ ಅವು - ಸುಮಾರು ಪಳಮ್ಮೆಗಳ ಸೇರುಸುಗು ಮಾತಾಡುವಗ.&lt;br /&gt;ಅಂಬಗ ಎಲ್ಲ ಎಂಗೊ ಬರೇ ಸಣ್ಣ ಇದಾ! ರಜ ರಜ ಅರ್ತ ಅಕ್ಕಷ್ಟೆ ಅಂಬಗ, ಆದರೆ ಈಗ ಅದರ ಪುನಾ ಬೇರೆ ಆರಾರ ಬಾಯಿಲಿ ಕೇಳಿ ಅಪ್ಪಗ "ಓ! ಇದರ ಅರ್ತ ಹೀಂಗೆ!" ಹೇಳಿ ಗೊಂತಪ್ಪದು.&lt;br /&gt;&lt;br /&gt;ಅಜ್ಜಂದ್ರಿಂಗೆ ಕೆಲವು ಜೆನಕ್ಕೆ ಈ ಅಭ್ಯಾಸ ಇರ್ತು. ಅಜ್ಜಂದ್ರ ಒಟ್ಟಿಂಗೆ ತುಂಬ ಒಡನಾಡಿ ಗೊಂತಿಪ್ಪವಾದರೆ ಅವರ ಬಾಯಿಲೂ ಈ ಪಳಮ್ಮೆಗೊ ತಿರುಗುಲೆ ಸುರು ಆವುತ್ತು. ಒಪ್ಪಣ್ಣನ ಚೆಂಙಾಯಿಗಳಲ್ಲಿ ಸುಮಾರು ಜೆನಕ್ಕೆ ಆ ಬುದ್ದಿ ಇದ್ದು. ಕೇಳಿ ಕೇಳಿ ಒಪ್ಪಣ್ಣಂಗೂ ರಜ ರಜ ಶುರು ಆಯಿದೋ ಹೇಳಿ ಒಂದು ಕನುಪ್ಯೂಸು ಬಪ್ಪದು ಒಂದೊಂದರಿ! ;-)&lt;br /&gt;&lt;br /&gt;ಮುಳಿಯಾಲದಪ್ಪಚ್ಚಿಗಂತೂ ಈ ಅಬ್ಯಾಸ ಒಳ್ಳೆತ ಇದ್ದು. ಶುದ್ದಿ ಕೇಳುದರಿಂದಲೂ ಪಳಮ್ಮೆಗಳ ಕೇಳುಲೆ ಹೇಳಿಗೊಂಡೇ ಎಂಗೊ - ಮಕ್ಕೊ ಎಲ್ಲ ಕೂಪದಿದ್ದು ಅವರ ಸುತ್ತಕೆ.  (ಅವಕ್ಕೆ ಗೊಂತಿಲ್ಲೆ ಎಂಗೊ ಎಂತಕೆ ಕೂಬದು ಹೇಳಿ. ನಿಂಗೊ ಇನ್ನು ಹೇಳಿಕ್ಕೆಡಿ, ಹಾಂ!) ನೆಗೆ ಮಾಡಿ ಮಾಡಿ ಸಾಕಾವುತ್ತು. ಅಜ್ಜಕಾನ ಬಾವ° ಅಂತೂ ಆ ಪಳಮ್ಮೆಗಳ ಕೇಳಿ ನೆಗೆ ಮಾಡ್ಳೆ ಸುರು ಮಾಡಿರೆ, ಅಪ್ಪಚ್ಚಿ ಹೆರಟು ಅರ್ದ ದಿನ ಆದರೂ ನೆಗೆ ಮಾಡಿಯೇ ಬಾಕಿ! ಆಚಕರೆ ಮಾಣಿ ಮಂಡಗೆ ಎರಡು ಕುಟ್ಟಿ ಹಾಕುವನ್ನಾರ ಇಕ್ಕದು.&lt;br /&gt;ಮಿಂಚಿನಡ್ಕ ಬಾವ° ವಿಶಯ ವಿವರುಸುದೇ ಪಳಮ್ಮೆಂದ. ಅವು ಒಂದರಿ ಬದಿಯಡ್ಕಲ್ಲೋ ಮತ್ತೊ ಮಾತಾಡ್ಳೆ ಸಿಕ್ಕಿದವು ಹೇಳಿತ್ತು ಕಂಡ್ರೆ ಕನಿಷ್ಠ ನಾಲ್ಕಾರೂ ಹೊಸ ಪಳಮ್ಮೆಗೊ ಸಿಕ್ಕುಗು ನಿಂಗೊಗೆ.&lt;br /&gt;&lt;br /&gt;ಏನೇ ಇರಳಿ, ಕೇಳಿದ್ದರ ಹೇಳಿರೆ, ಹೇಳಿದ್ದರ ಬರದರೆ ಏನೂ ಚೋದ್ಯ ಇಲ್ಲೆ. ಅಲ್ದೋ? ಏ°?&lt;br /&gt;ಕೆಲವೆಲ್ಲ ತುಂಬ ಮೌಲ್ಯ ಇಪ್ಪ ವಿಷಯಂಗೊ ಆದ ಕಾರಣ ’ಶುದ್ದಿ’ಗಳಲ್ಲಿ ಹೇಳುಲೇ ಬೇಕು ಹೇಳಿ ಆತು ಒಪ್ಪಣ್ಣಂಗೆ. ಅದಾಗಲೇ ಒಂದು ಗಾದೆಯ ಬಗ್ಗೆ ಮಾತಾಡಿದ್ದು ನಾವು, ನೆಂಪಿದ್ದನ್ನೇ? ಏ°? ಹಾಂಗೇ, ಈ ಸರ್ತಿ ಶಂಬಜ್ಜ ಹೇಳಿಗೊಂಡಿದ್ದ ಒಂದು ಪಳಮ್ಮೆ.&lt;br /&gt;ಸಣ್ಣದು, ಆದರೆ ಅರ್ತಗರ್ಭಿತ ಆಗಿ ಇಪ್ಪದು.&lt;br /&gt;&lt;br /&gt;ನಿತ್ಯಜೀವನಲ್ಲಿ ನವಗೆ ಸುಮಾರು ನಮುನೆಯ ಜೆನಂಗೊ ಸಿಕ್ಕುತ್ತವು. ಕೆಲವು ಜೆನ ನಮ್ಮ ಅತ್ಯಂತ ಪ್ರೀತಿಲಿ ಮಾತಾಡುಸುತ್ತವು, ನಮ್ಮ ತುಂಬ ಆತ್ಮೀಯರ ಹಾಂಗೆ ನಡಕ್ಕೊಳ್ತವು. ಆದರೆ ಒಳಂದ ಅವರ ಚರ್ಯೆಯೇ ಬೇರೆ ಇರ್ತು. ಕಾರ್ಯಸಾಧನೆಗೆ ತಕ್ಕ ನಮ್ಮ ಒಟ್ಟಿಂಗೆ ಇರ್ತವು. ಎದುರು ಅವು ಮಾತಾಡಿದ್ದರ ನೋಡಿ ’ಓ! ಬಾರೀ ಒಳ್ಳೆ ಜೆನ!" ಹೇಳಿ ಗ್ರೇಶಿಗೊಂಡು ಅವರ ಚೆಂಙಾಯಿ ಸುರು ಮಾಡಿರೆ ಮುಂದೆ ಒಂದು ದಿನ ಬತ್ತಿ ಮಡುಗುತ್ತವು, ನಿಘಂಟೇ!.&lt;br /&gt;&lt;br /&gt;ಇನ್ನು ಕೆಲವು ಜೆನಕ್ಕೆ, ಮಾತಾಡುವಗ ನೈಸು ಮಾತಾಡ್ಳೆ - ಈಗಾಣ ಕಾಲದವರ ಹಾಂಗೆ - ಅರಡಿಯ, ಎಂತ ಇದ್ದರೂ ನೇರಾನೇರ. ಅಕ್ಕಾರೆ ಅಕ್ಕು, ಆಗದ್ರೆ ಆಗ- ಖಡಾಖಡಿ! ಸುಮ್ಮನೆ ಎದುರಂದ ಒಂದು ನಮುನೆ, ಬೆನ್ನ ಹಿಂದಂದ ಇನ್ನೊಂದು ನಮುನೆ - ಚೆಚೆ, ಎಡಿಯಲೇ ಎಡಿಯ ಅವಕ್ಕೆ!&lt;br /&gt;ಈ ನೇರ ಮಾತುಗಳಲ್ಲಿ ಎಷ್ಟೋ ಒಳ್ಳೆಯ ವಿಶಯ ಬಕ್ಕು, ನಮ್ಮ ಬಗ್ಗೆ ಕಾಳಜಿಲಿ ಹೇಳಿದ ಮಾತುಗೊ ತುಂಬ ಇಕ್ಕು, ಆದರೆ ಅದರ ಹೇಳ್ತ ರೀತಿ ರಜಾ ಒರಟು ನಮುನೆಲಿ ಇರ್ತು. ಈಗಾಣ ಎಷ್ಟೋ ಜೆನಕ್ಕೆ ಈ ನೇರತ್ವ ಹಿಡಿಶುತ್ತಿಲ್ಲೆ. ರಜ ಕಡ್ಪಕ್ಕೆ ಮಾತಾಡಿದ ಕೂಡ್ಲೆ "ಅವು ಜೆನ ಆಗ ಮಾರಾಯ°!" ಹೇಳಿ ನಿರ್ದಾರ ಮಾಡಿ ಬಿಡ್ತವು.&lt;br /&gt;&lt;br /&gt;ಕಾಂಬಲೆ ಚೆಂದ ಇಪ್ಪ ಮಾಣಿಯ ಮನಸ್ಸಿಲಿ ಎಂತಾ ಕೆಟ್ಟ ಕೆಟ್ಟ ಆಲೋಚನೆಗೊ ಇರ್ತೋ ಏನೋ! ಸುರ್ಪ ಚೆಂದ ಇಲ್ಲದ್ದ ಎಷ್ಟೋ ವಿಶಾಲ ಹೃದಯಿ ಮನುಷ್ಯರು ನಮ್ಮ ಮಧ್ಯಲ್ಲಿ ಇದ್ದವು. ಚೀಪೆ ಬೆಲ್ಲ ತುಂಬ ತಿಂದರೆ ಹಲ್ಲು ಹುಳು ತಿಂತಡ. ಬರೇ ಕೈಕ್ಕೆ ಹಾಗಲಕಾಯಿ ಮೈಗೆ ತುಂಬ ಒಳ್ಳೆದಡ, ಚೂರಿಬೈಲು ಡಾಗ್ಟ್ರು ಹೇಳಿಗೊಂಡು ಇತ್ತಿದ್ದವು ಮೊನ್ನೆ.&lt;br /&gt;ಯೇವದೇ ಒಂದು ವಿಶಯ, ನಾವು ಕಂಡ ಹಾಂಗೇ ಇರೆಕ್ಕು ಹೇಳಿ ಏನೂ ಇಲ್ಲೆ, ಬದಲಾಗಿ ಅದರ ಒಳಾಣ ವ್ಯವಸ್ಥೆ ಬೇರೆಯೇ ಇಕ್ಕು. ಎದುರಂದ ಒಳ್ಳೆದರ ಹಾಂಗೆ ಕಂಡದು ಪರಾಂಬರಿಸಿ ನೋಡಿ ಅಪ್ಪಗ ತಂಬ ಹುಳ್ಕು ಇಪ್ಪಂತದ್ದು ಆಗಿಕ್ಕು. ಅಲ್ಲದೋ?&lt;br /&gt;&lt;br /&gt;&lt;br /&gt;ಪ್ರಾಣಿಗೊಕ್ಕೆ ಹಲ್ಲು (ದಂತ) ಇಪ್ಪದು ಎಂತಾರು ಅಗಿವಲೋ, ಮಾಂಸ ತುಂಡುಸಲೋ, ಎದುರಾಳಿಗೊಕ್ಕೆ ಕಚ್ಚಲೋ, ಮೆಲುಕು ಹಾಕಲೋ ಎಂತಾರು. ಮನುಷ್ಯರಿಂಗೆ ಮತ್ತೂ ಕೆಲವು ಇದ್ದು -  ಪಟ ತೆಗವಗ ನೆಗೆ ಮಾಡ್ಳೋ, ರಸ್ಕಿನ ಒಕ್ಕಲೋ, ಪಾಪದವರ ಕಾಡುಸುಲೋ, ಉದಿಯಪ್ಪಗ ಬ್ರೆಶ್ಶಿಲಿ ತಿಕ್ಕಲೋ (ಹಾಂಗೇಳಿರೆ ಎಂತರ - ಹೇಳಿ ಆಚಕರೆ ಮಾಣಿ ಕೇಳಿಗೊಂಡಿತ್ತಿದ್ದ° ಮೊನ್ನೆ!)- ಹೀಂಗೆ ಸುಮಾರು ನಮುನೆ ಇದ್ದು.&lt;br /&gt;ಆನೆ ಇದ್ದಲ್ದೋ, ಅದರ ವ್ಯಕ್ತಿತ್ವಲ್ಲಿ ’ದಂತ’ಕ್ಕೆ ವಿಶೇಷ ಸ್ಥಾನ. ಆದರೆ ಆನೆಯ ಆ ದಂತ ಈ ಏವದಕ್ಕೂ ಅಲ್ಲ. ಬದಲಾಗಿ ಬೇರೆಯೇ ಕೆಲವು ಉಪಯೋಗಕ್ಕೆ ಇಪ್ಪದು. ವೈರಿಗಳ ಸೊಂಡ್ಳಿಲಿ ಹಿಡ್ಕೊಂಡು ಕುತ್ತಲೋ, ಮರ ಎಳವಲೋ, ಇತ್ಯಾದಿಗೊಕ್ಕೆ ಬೇಕಪ್ಪದು ಅಷ್ಟೆ. ಅಗಿವ ಹಲ್ಲು ಬೇರೆಯೇ ಇದ್ದು, ಬಾಯಿಯ ಒಳದಿಕ್ಕೆ. ಒಳುದ ಪ್ರಾಣಿಗಳ ಹಾಂಗೇ, ಸಣ್ಣದು.&lt;br /&gt;ಈ ದಂತವ ಕಂಡ ಕೂಡ್ಳೆ ತುಂಬ ಕ್ರೂರ ಪ್ರಾಣಿ ಹೇಳಿ ಅನಿಸುಗು. ಆದರೆ ಒರ್ಮೈಸಿದರೆ ಎಷ್ಟು ಸಾಧು ಪ್ರಾಣಿ ಅದು!&lt;br /&gt;&lt;br /&gt;ಅದಕ್ಕೇ ಶಂಬಜ್ಜನ ಗಾದೆ ಇಪ್ಪದು, ಆನೆಯ ಕಾಂಬ ಹಲ್ಲುದೇ, ತಿಂಬ ಹಲ್ಲುದೇ ಬೇರೆ ಬೇರೆ ಹೇಳಿಗೊಂಡು. . . .&lt;br /&gt;ಹೆರ ಕಾಂಬ ದಂತವ ಕಂಡಕೂಡ್ಳೆ ’ಇದು ಹೀಂಗೇ’ ಹೇಳಿ ನಿರ್ಧಾರ ಮಾಡುದು ತಪ್ಪು ಹೇಳಿ ಲೆಕ್ಕ.&lt;br /&gt;ಎದುರಂದ ತೋರುಸಿಗೊಂಬದು ಬೇರೆಯೇ ವೆಕ್ತಿತ್ವ, ಒಳಂದ ಬೇರೆಯೇ ನಡವಳಿಕೆಗೊ ಇಪ್ಪ ಜೆನಂಗಳ ಕಾಂಬಗ ಈ ಗಾದೆ ನೆಂಪಾಗಲಿ ಆತೋ?&lt;br /&gt;&lt;br /&gt;&lt;br /&gt;ಸುಮ್ಮನೆ ವರ್ಡ್ಸ್ ವರ್ತು, ಅರಿಶ್ಟಾಟಲ್ಲು ಹೇಳಿಗೊಂಡು ಲಾಗ ಹಾಕುವ ಮೊದಲು ನಮ್ಮಲ್ಲೇ ರೂಡಿಲಿ ಇಪ್ಪ ನಮ್ಮದೇ ಜೀವನ ಪದ್ಧತಿಯ ಎಷ್ಟೋ ಶಂಬಜ್ಜನವರ ಪಳಮ್ಮೆಗಳ ಕೇಳಿ  ಮನನ ಮಾಡಿರೆ ಜೀವಮಾನ ಚೆಂದಲ್ಲಿ ಕಳವಲೆ ಸಾಕು.&lt;br /&gt;ಏ°? ಎಂತಹೇಳ್ತಿ?&lt;br /&gt;&lt;br /&gt;&lt;span style="font-weight: bold;"&gt;ಒಂದೊಪ್ಪ: &lt;/span&gt;ಈ ನಮುನೆಯ ಶುದ್ದಿಗೊ ಸುಮಾರು ಇದ್ದು ಹೇಳುಲೆ. ಒಂದೊಂದೆ ಆಗಿ ಮಾತಾಡುವೊ°, &lt;span style="font-style: italic;"&gt;’ಓಡಾರಿ ಕುಡು ಹಾಕಿದ ಹಾಂಗೆ’’&lt;/span&gt; ಅಪ್ಪದು ಬೇಡ, ಅಲ್ದೋ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7505961738267696199-7313680006941448349?l=oppanna.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/7505961738267696199/posts/default/7313680006941448349'/><link rel='self' type='application/atom+xml' href='http://www.blogger.com/feeds/7505961738267696199/posts/default/7313680006941448349'/><link rel='alternate' type='text/html' href='http://oppanna.blogspot.com/2009/09/blog-post.html' title='(ಆನೆಯ) ಕಾಂಬ ಹಲ್ಲುದೆ- ತಿಂಬ ಹಲ್ಲುದೆ ಬೇರೆ ಬೇರೆ : ಶಂಬಜ್ಜನ ಪಳಮ್ಮೆ'/><author><name>ಒಪ್ಪಣ್ಣ,</name><uri>http://www.blogger.com/profile/15989515228564710653</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://3.bp.blogspot.com/_Lr7MUe7hmBw/SlOqyZxg-wI/AAAAAAAANmY/aeWII6cbOak/S220/Blogger.png'/></author></entry><entry><id>tag:blogger.com,1999:blog-7505961738267696199.post-755108163515918846</id><published>2009-08-28T00:00:00.003+05:30</published><updated>2009-09-02T15:38:28.739+05:30</updated><category scheme='http://www.blogger.com/atom/ns#' term='ಚೌತಿ'/><category scheme='http://www.blogger.com/atom/ns#' term='ಗೆಣವತಿ'/><category scheme='http://www.blogger.com/atom/ns#' term='chauti'/><category scheme='http://www.blogger.com/atom/ns#' term='ganesha'/><category scheme='http://www.blogger.com/atom/ns#' term='oppanna'/><category scheme='http://www.blogger.com/atom/ns#' term='genavati'/><title type='text'>ಅಪವಾದ ಬಂದರೆಂತಾತು, ಜಾಂಬವತಿ ದರ್ಮಕ್ಕೇ ಸಿಕ್ಕಿತ್ತಿಲ್ಯೋ!</title><content type='html'>ಚೌತಿ ದಿನ ಗೆಣವತಿಗೆ ವಿಶೇಷ ಹಬ್ಬ.&lt;br /&gt;&lt;br /&gt;ನಮ್ಮದರಲ್ಲಿ ಹಾಂಗೇ, ಒಂದೊಂದು ದೇವರಿಂಗೆ ಒಂದೊಂದು ದಿನ ವಿಶೇಷ ಹೇಳಿಗೊಂಡು ಪ್ರತೀತಿ. ಕೃಷ್ಣಾಷ್ಟಮಿ, ರಾಮ ನವಮಿ, ಬಲಿ ಪಾಡ್ಯಮಿ - ಹಾಂಗೇ ಗೆಣವತಿ ದೇವರಿಂಗೆ ಬಾದ್ರಪದ ಮಾಸದ ಶುಕ್ಲಪಕ್ಷ(ಹುಣ್ಣಮೆ ಎದುರಾಣ ಹದಿನೈದು ದಿನ)ದ ನಾಕನೇ ತಿತಿ - ಚೌತಿ.&lt;br /&gt;ಈ ಚೌತಿಯ &lt;span style="font-style: italic;"&gt;’ಗಣೇಶ ಚತುರ್ತಿ’ &lt;/span&gt;ಹೇಳಿಯೂ ಹೇಳ್ತವು. ಚೆತರ್ತಿ ಅಲ್ಲ ಆತಾ! (ಶಂಬಜ್ಜನ ಕಾಲಲ್ಲಿ ಎಲ್ಲ ಒಂದು ವಾರದ ಮದುವೆ ಇದಾ, ನಾಲ್ಕನೇ ದಿನ ಚೆತರ್ತಿ (ಮೂಲ ಶಬ್ದ: ಚತುರ್ಥಿ) ಹೇಳಿ ಒಂದು ಕಾರ್ಯಕ್ರಮ ಮಾಡಿಗೊಂಡು ಇತ್ತಿದ್ದವು. ಈಗ ಎಲ್ಲ  ಒಂದೇ ದಿನದ ಮದುವೆ, ಮದುಮ್ಮಾಯನಿಂದ ಅಂಬೆರ್ಪಿನ ಬಟ್ಟಮಾವ° ! ಹಾಂಗಾಗಿ ಅದೇ ದಿನ ಇರುಳಿಂಗೆ ಮಾಡ್ತವು.) ಈ 'ಗೆಣವತಿಗೆ ಮದುವೆಯೇ ಆಯಿದಿಲ್ಲೆ, ಅವಂಗೆಲ್ಲಿಂದ ಚೆತರ್ತಿ?' ಹೇಳಿ ಪುಟ್ಟಕ್ಕ ಮೊನ್ನೆ ಪರಂಚಿತ್ತು! ;-)&lt;br /&gt;&lt;br /&gt;ಸ್ವಾತಂತ್ರ ಹೋರಾಟದ ಸಮಯಲ್ಲಿ - ಧರ್ಮದ ವಿಷಯ ಅಲ್ಲದ್ದೆ ಬೇರೆ ಲೆಕ್ಕಲ್ಲಿ ಜೆನ ಒಟ್ಟು ಸೇರುಸುಲಾಗ ಹೇಳಿಗೊಂಡು ಇಂಗ್ಳೀಶರು ನಿರ್ಬಂಧ ಹಾಕಿತ್ತಿದ್ದವು. ಬಾಳಗಂಗಾಧರ ತಿಳಕನ ಹಾಂಗಿಪ್ಪ ಕೆಣಿಯಂಗೊ ಕೆಲವು ಜೆನ ಸೇರಿ ಒಂದು ಉಪಾಯ ಮಾಡಿದವಡ. ಸಾಮೂಹಿಕವಾಗಿ ಗೆಣವತಿ ಮೂರ್ತಿ ಮಡಗಿ - ಉಪಾಯಲ್ಲಿ, ಮಣ್ಣಿಂದು (-ಈಗ ಪೇರಿಸು ಪ್ಲೇಶ್ಟಿಕಿಲಿದೇ ಮಾಡ್ತವಡ, ಆಗಪ್ಪಾ!) - ಅದಕ್ಕೆ ಪೂಜೆ ಮಾಡಿ, ಜೆನರ ಸೇರುಸಿ, ಸಾಂಸ್ಕೃತಿಕ, ಧಾರ್ಮಿಕ (ಎಡೆಡೆಲಿ ರಾಷ್ಟ್ರಾಭಿಮಾನ ಪ್ರಚೋದಕ) ಭಾಷಣ ಮಾಡುಸುದು. ಪೂಜೆ ಕಳುದು ವಿಸರ್ಜನೆ ಆಗಿ ಅತ್ತೆ ನೀರಿಂಗೆ ಹಾಕುದು ಅದರ, ಬೊಡೋಲನೆ! ಅಷ್ಟಪ್ಪಗ ಪರೆಂಗಿಗೊ ಎಂತೂ ಮಾತಾಡುವ ಹಾಂಗಿಲ್ಲೆನ್ನೆ! ಅಲ್ಲಿವರೆಗೂ ಮನೆಯ ಮಟ್ಟಿಂಗೆ ಇದ್ದ ಗೆಣವತಿ ಆರಾಧನೆ ಅದರಿಂದ ಮತ್ತೆ ತುಂಬ ಜೋರಾತು. ಅಲ್ಲಲ್ಲಿ ಗೆಣವತಿಯ ಮೂರ್ತಿ ಮಾಡಿ ಕೂರುಸಲೆ ಸುರು ಮಾಡಿದವು, ಈಗಳೂ ಅದು ಮುಂದುವರುದು ನಮ್ಮ ಊರಿನ ಭಜನಾ ಮಂದಿರಂಗಳಲ್ಲೂ ಕೂರುಸುಲೆ ಸುರು ಆಯಿದು. ಈಗ ಅಂತೂ ಅದೊಂದು ರಾಷ್ಟ್ರೀಯ ಹಬ್ಬ ಆಗಿ ಹೋಯಿದು. ಒಳ್ಳೆದೇ!&lt;br /&gt;&lt;br /&gt;ಗೆಣವತಿಗೆ ಪೂಜೆ ಹೀಂಗೇ ಆಯೆಕ್ಕು ಹೇಳಿ ಕಟ್ಟು ಎಂತೂ ಇಲ್ಲೆ. ಹೊತ್ತು-ಗೊತ್ತು ಮದಲೇ ಇಲ್ಲೆ, ನವಗೆ ಎಡಿವಗ, ಅರಡಿವ ಹಾಂಗೆ -  ಶ್ರದ್ಧೆ-ಭಕ್ತಿಲಿ ಕೊಟ್ಟದರ ಕುಶೀಲಿ ತೆಕ್ಕೊಳ್ತನಡ°. ಇದರಿಂದಾಗಿ ಅವನ ಆರಾಧನೆ ತುಂಬ ಜಾಸ್ತಿ. ಹಿಂದೂ ದೇವರುಗಳ ಪೈಕಿ ಅತ್ಯಂತ ಹೆಚ್ಚು ಪೂಜೆ ಮಾಡ್ತದು ಗೆಣವತಿಗೇ ಅಡ. ಎಲ್ಲ ಕೆಲಸಲ್ಲೂ ಮೊದಾಲಿಂಗೆ ಅವಂಗೆ ನಮಸ್ಕಾರ. ತುಂಬ ಧಾರ್ಮಿಕವಾಗಿ ಹಿಡುದು, ಅತ್ಯಂತ ಆಧುನಿಕ ಜಗತ್ತಿಲಿದೇ ಗೆಣವತಿ ಪೂಜೆ ಇದ್ದೇ ಇದ್ದು. ನಿತ್ಯ ಜೀವನಲ್ಲೇ ಅಷ್ಟೊಂದು ಇಪ್ಪಗ, ಇನ್ನು ಚೌತಿ ದಿನ ಹೇಂಗಿಕ್ಕು? ಅದೇ ನೋಡ್ಳಿಪ್ಪದು.&lt;br /&gt;ಅವನ ಆರಾಧನೆ ಜಾಸ್ತಿ ಆದ ಹಾಂಗೆ ಆರಾಧನಾ ವಿಧಾನಂಗೊ ಜಾಸ್ತಿ ಅಪ್ಪಲೆ ಸುರು ಆತು. ಮೊನ್ನೆ ಚೌತಿಗೆ ನಮ್ಮ ಊರಿಲೇ, ನಮ್ಮೋರಲ್ಲೇ ನಾನಾ ನಮುನೆಲಿ ಆರಾಧನೆ ಮಾಡಿದ್ದವು, ಚೌತಿ ದಿನ ಹೇಂಗೆ ಮಾಡಿರೂ ಅದು ಗೆಣವತಿಗೆ ತೃಪ್ತಿಯೇ ಅಡ ಅಲ್ಲದೋ!&lt;br /&gt;&lt;br /&gt;ನೆಕ್ರಾಜೆ ಅಪ್ಪಚ್ಚಿಯಲ್ಲಿಗೆ ಉದಿಯಪ್ಪಗ ಬಟ್ಟಮಾವ° ಬಂದು ಹನ್ನೆರಡುಕಾಯಿ ಗೆಣವತಿ ಹೋಮ ಮಾಡಿದ್ದವು. ಒರಿಷವೂ ಅಲ್ಲಿ ಹಾಂಗೇ ನಡೆತ್ತದು. ಯಜ್ಞೇಶ್ವರನ ಆವಾಹನೆ ಮಾಡಿ - ನೂರೆಂಟು ಆಹುತಿ ಕೊಟ್ಟು, ಅಷ್ಟದ್ರವ್ಯ, ಸುಟ್ಟವು ಎಲ್ಲ ಮಾಡಿ ಕ್ರಮಪ್ರಕಾರ. ತಲೆತಲಾಂತರದ ಕ್ರಮ ಅದು.&lt;a href="http://4.bp.blogspot.com/_Lr7MUe7hmBw/SpbH6C3HbmI/AAAAAAAAOhw/tBaQpCgAKG0/s1600-h/Chauti%40Mashtrumava.jpg" onblur="try {parent.deselectBloggerImageGracefully();} catch(e) {}"&gt;&lt;img alt="" border="0" id="BLOGGER_PHOTO_ID_5374703005327650402" src="http://4.bp.blogspot.com/_Lr7MUe7hmBw/SpbH6C3HbmI/AAAAAAAAOhw/tBaQpCgAKG0/s200/Chauti%40Mashtrumava.jpg" style="float: right; margin: 0pt 0pt 10px 10px;" /&gt;&lt;/a&gt;&lt;br /&gt;ನಮ್ಮ ಮಾಷ್ಟ್ರುಮಾವನಲ್ಲಿ ಮದ್ಯಾನ್ನಕ್ಕೆ ಒಂದು ಕಾಯಿ ಗೆಣವತಿ ಹೋಮ ಮಾಡಿದ್ದಡ. ಅಷ್ಟದ್ರವ್ಯ ನೈವೇದ್ಯ. "ವರವರದ ಸರ್ವ ಜನಂಮೇ ಯಶಮಾನಾಯ ಸ್ವಾಹಾಆ" ಹೇಳಿ ಆಹುತಿ ಮಂತ್ರಲ್ಲಿ ಅಷ್ಟದ್ರವ್ಯ ಸಮರ್ಪಣೆ ಮಾಡಿಗೊಂಡು. ತೂಷ್ಣಿಲಿ. ಮನೆಯೋರೇ ಇದ್ದುಗೊಂಡು.&lt;br /&gt;ಬೈಲಕರೆ ಗಣೇಶಮಾವ° ಹೊತ್ತೋಪಗ "ಗಂ ಗಣಪತಯೇ ಸ್ವಾಹಾಆ" ಹೇಳ್ತ ಮೂಲಮಂತ್ರಲ್ಲಿ ಆಹುತಿ ಕೊಟ್ಟು ಬಾವಡೆಲಿ ಸಣ್ಣ ಮಟ್ಟಿಂಗೆ ಅಗ್ನಿಕಾರ್ಯ ಮಾಡಿದವಡ. ನಿತ್ಯಜೆಪ ಮಾಡಿದ ಮೇಲೆ ದಿನವೂ ಅಗ್ನಿಕಾರ್ಯ ಮಾಡ್ತವಿದಾ, ಅಷ್ಟದ್ರವ್ಯವೂ, ಪಚ್ಚಪ್ಪವೂ ವಿಶೇಷ ಆಗಿತ್ತು.&lt;br /&gt;ಪಾರೆ ಮಗುಮಾವ° ಒಲಗೇ(ಒಲೆ) ಹೋಮ ಮಾಡಿದವಡ. ಅವರ ಮನೆಲಿ ಅದೇ ಕ್ರಮ, ಅಂದಿಂದಲೇ! ಮಗುಅತ್ತೆ ಮದ್ಯಾನ್ನವೇ ಸಗಣ ಬಳುಗಿ ಶುದ್ಧಮಾಡಿದ ನಿತ್ಯಒಲೆಗೆ ಇರುಳಿಂಗೆ ಹಲಸಿನ ಸೌದಿ ಮಡಗಿ, ಅಷ್ಟದ್ರವ್ಯ ಒಲಗೆ ಹಾಕಿ, ಕರೆಂಗೆ ಹೂಗು ಮಡಗಿ, ನಾಕು ಗರಿಕ್ಕೆ ಹಾಕಿ, ದೀರ್ಘದಂಡ ನಮಸ್ಕಾರ ಮಾಡಿದವಡ, ಮನೆಯೋರು ಎಲ್ಲೊರುದೇ. ಅಗ್ನಿದೇವರೂ, ಗೆಣವತಿದೇವರೂ ಒಟ್ಟು ಸೇರಿದ ಸುಂದರ ಕ್ಷಣ.&lt;br /&gt;ತರವಾಡು ಮನೆ ರಂಗಮಾವಂಗೆ ಈ ಒರಿಷ ಪುರುಸೊತ್ತು. ಏವತ್ತೂ ಅವರ ಮನೆಲಿ ಗೆಣವತಿ ಹೋಮ ಮಾಡ್ತದು, ಈ ಸರ್ತಿ ಆರೋ ನೆಂಟ್ರ ಪೈಕಿ ಸೂತಕ ಬಂದು ಒಳುದ್ದು. ಆದರೂ ಒಂದು ಅಡ್ಡ ಬೀಳಲೆ ಮರದ್ದವಿಲ್ಲೆ.&lt;br /&gt;ಚೂರಿಬೈಲು ದೀಪಕ್ಕ, ಜಾಲಕರೆಯ ಕರಿಕ್ಕೆ ಪೊರ್ಪಿ ಮಾಲೆ ಮಾಡಿ ಉದಿಯಪ್ಪಗಳೇ ಗೆಣವತಿಯ ಪಟಕ್ಕೆ ಹಾಕಿ ಕೈ ಮುಗುದ್ದು. ಹೇಂಗೂ ಮಲ್ಲಿಗೆ ಕಟ್ಟಿ ಅಬ್ಯಾಸ ಇದ್ದನ್ನೆ, ಕರಿಕ್ಕೆ ಕಟ್ಳೆ ತುಂಬ ಹೊತ್ತು ಏನೂ ಬೇಕಾಗಿರ!&lt;br /&gt;ಪಾಲಾರಣ್ಣ ಅಡಕ್ಕೆ ಸಿಂಗಾರದೇ ಕರಿಕ್ಕೆ ಕಟ್ಟವುದೇ ಹಿಡ್ಕೊಂಡು ಮದೂರಿಂಗೆ ಹೋದ°. ಚೌತಿದಿನ ಮದೂರು ಗೆಣಪ್ಪಣ್ಣಂಗೆ ರಜ ವೈಶಿಷ್ಠ್ಯ!&lt;br /&gt;ಗುಣಾಜೆ ಮಾಣಿ ಬೇಳದ ರೋಸಮ್ಮನ ಕೈಂದ ಸೇವಂತಿಗೆ ಮಾಲೆ ಎರಡು ಮೊಳ ತೆಕ್ಕೊಂಡು ಬೈಕ್ಕಿಂಗೆ ಹಾಕಿಯೊಂಡ°. ಸೂರಂಬೈಲು ಪೇಟೆ ಇಡೀಕ ಕಾಣಲಿ ಹೇಳಿಗೊಂಡು ಒಂದು ದ್ವಜವುದೇ ಕಟ್ಟಿಗೊಂಡಿದ.&lt;br /&gt;ಸೂರಂಬೈಲಿನ ’ಗಣೇಶೋತ್ಸವ’ಲ್ಲಿ ಎಲ್ಲೊರೂ ಸಮನಾಗಿ ಸೇರಿಗೊಂಡಿತ್ತಿದ್ದವು. ಕುಂಕುಮ ನಾಮ ಎಳಕ್ಕೊಂಡು, ಜೀನ್ಸುಪೇಂಟು ಹಾಕಿದ ಮುಕಾರಿ ಆಣು ಸಂಕಪ್ಪ - ಪೂಜೆಬಟ್ರು ಕೃಷ್ಣಣ್ಣನ ಮುಟ್ಟಿ ಶುದ್ದ ಪೂರ ಲಗಾಡಿ ತೆಗದಿತ್ತಿದ್ದು. ಆರನ್ನೂ ಬೈವ ಹಾಂಗಿಲ್ಲೆ. ಗೆಣವತಿಗೇ ಅಕ್ಕಾರೆ ಕೃಷ್ಣಣ್ಣಂಗೆ ಏಕೆ ಆಗ? ಧರ್ಮ ಒಳಿವಲೆ ಸಂಕಪ್ಪನ ಹಾಂಗಿಪ್ಪವುದೇ ಬೇಕಿದಾ!.&lt;br /&gt;ಒಬ್ಬೊಬ್ಬ ಒಂದೊಂದು ನಮುನೆ ಮಾಡಿರೂ, ಅದೇ ಗೆಣಪ್ಪಣ್ಣ ಎಲ್ಲೊರಿಂಗೂ ಶುಭಾಶೀರ್ವಾದ ಕೊಡ್ತ ಹೇಳಿ ಎಲ್ಲೊರೂ ಗ್ರೇಶಿ ಕುಶು ಕುಶುಲಿ ಇತ್ತಿದ್ದವು.&lt;br /&gt;&lt;br /&gt;ಚೌತಿದಿನ ಹೊತ್ತೋಪಗ ಪೇಟೆಯ ಗಣೇಶೋತ್ಸವಕ್ಕೆ ಹೋಪೋರು ಕೆಲವು ಜೆನ ಸೇರಿತ್ತಿದ್ದೆಯೊ°. ನೇರಂಪೋಕು ಮಾತಾಡಿಗೊಂಡು ಇಪ್ಪಗ ಚೌತಿಯ ಸಂಬಂದಿ ರಜ ಶುದ್ದಿ ಬಂತು. ಕೆಲವೆಲ್ಲ ಚೌತಿ ಸಂಬಂದಿ ಅಜ್ಜಿಕತೆಗಳ ಮಾಷ್ಟ್ರುಮಾವ° ನೆಂಪು ಮಾಡಿದವು. ಸಾರ ನೆಂಪಿದ್ದದರ ಇಲ್ಲಿ ಹೇಳ್ತೆ, ಮುಂದಕ್ಕೆ ಚೌತಿ ಬಪ್ಪಗ ಇಷ್ಟಾರೂ ನೆಂಪಾಗಲಿ:&lt;br /&gt;~~&lt;br /&gt;ಶಿವ° ಯೇವದೋ ರಾಕ್ಷಸನ ಕೊಲ್ಲಲೆ ಹೇಳಿ ಹೋಗಿಪ್ಪ ಸಮಯ. ಗೌರಿ (- ಶಿವನ ಹೆಂಡತ್ತಿ) - ಮೀವಲೆ ಹೋಪಲಪ್ಪಗ ಮಾಣಿಯ ಮಣ್ಣಿನ ಮೂರ್ತಿ ಮಾಡಿ, ಜೀವ ಕೊಟ್ಟು ’ಆರು ಬಂದರೂ ಒಳ ಬಿಡೆಡ’ ಹೇಳಿತ್ತಡ. ಈ ಮಾಣಿ (-&lt;span style="font-weight: bold;"&gt; ಗೌರೀಪುತ್ರ°&lt;/span&gt;) ಕಾದುಗೊಂಡಿತ್ತಿದ್ದ°. ಶಿವ° ಬಂದಪ್ಪಗ ಒಳಬಿಟ್ಟಿದನಿಲ್ಲೆ- ಗುರ್ತ ಇಲ್ಲೆ ಇದಾ!, ಹಾಂಗೆ. ಶಿವಂಗೆ ಪಿಸುರು ಬಂದು ಮಾಣಿಯ ತಲೆತುಂಡುಸಿದ°. ಗೌರಿ ಬಂದು ನೋಡುವಗ ಪ್ರಮಾದ ಆಗಿ ಕಳುದ್ದು. ಮತ್ತೆ ಒಂದು ಆನೆಯ ಮೋರೆ ತಂದು ಸಿಕ್ಕುಸಿದ್ದಡ. ಹಾಂಗೆ ಈ ಗೆಣವತಿ &lt;span style="font-weight: bold;"&gt;ಗಜಮುಖ&lt;/span&gt; ಆದ°.&lt;br /&gt;ಮೋರೆ ಹೇಂಗೂ ಆನೆದೇ, ಆನೆಯ ಪ್ರಮಾಣಲ್ಲೇ ತಿಂಬದುದೇ. ಕಬ್ಬು, ಕರಿಕ್ಕೆ ಎಲ್ಲ ಭಾರೀ ಕುಶಿ. ವಿಶೇಷ ವ್ಯಾಯಾಮ ಎಂತೂ ಇಲ್ಲೆ, ಅಪ್ಪಮ್ಮನ ಮೊಟ್ಟೆಲಿ ಕೂಬದು ಬಿಟ್ರೆ. ಮತ್ತೆ ಹೊಟ್ಟೆ ದೊಡ್ಡ ಆಗದ್ದೆ ಎಲ್ಲಿಗೆ? &lt;span style="font-weight: bold;"&gt;ಲಂಬೋದರ &lt;/span&gt;(ಲಂಬ + ಉದರ) ಹೇಳಿ ಹೆಸರು ಬರುಸಿಗೊಂಡ°. ನಮ್ಮ ಊರಿಲಿಯೂ ಇದ್ದವು ಕೆಲವು ಆ ನಮುನೆಯವು. ;-)&lt;br /&gt;~~&lt;br /&gt;ಗೆಣವತಿ ಎಲಿಯ ಮೇಲೆ ಕೂದುಗೊಂಡು ಹೋಯ್ಕೊಂಡಿಪ್ಪಗ, ಮೇಗಂದ ನೋಡಿಗೊಂಡು ಇದ್ದ ಚಂದ್ರಂಗೆ - ನೆಕ್ರಾಜೆ ಯೇಕ್ಟಿವಲ್ಲಿ ಆಚಕರೆ ಮಾಣಿ ಹೋದ ಹಾಂಗೆ ಕಂಡತ್ತೋ ಏನೋ! - ಜೋರು ನೆಗೆಮಾಡಿದನಡ. ಗೆಣವತಿಗೆ ಪಿಸುರು ಬಂತು, ಒಂದು ದಾಡೆ ಹಲ್ಲಿನ (ಆನೆಮೋರೆ ಇದಾ) ತುಂಡುಮಾಡಿ ಇಡ್ಕಿದ°. ಚಂದ್ರ° ಮೋಡದ ಎಡಕ್ಕಿಲಿ ಹುಗ್ಗಿ ತಪ್ಪುಸಿಗೊಂಡದಕ್ಕೆ ಗೆಣವತಿ ಶಾಪ ಕೊಟ್ಟನಡ, ’ಈ ದಿನ ನೀನು ಹುಗ್ಗಿಯೇ ಕೂದುಗೊ, ನೀನು ಆರಿಂಗೂ ಕಾಂಬದು ಬೇಡ, ಆರಾರು ನಿನ್ನ ಕಂಡ್ರೆ ಅವಂಗೆ ಅಪವಾದ ಬರಳಿ’ ಹೇಳಿ. ಚಂದ್ರಂಗೆ ಸಾರ ಇಲ್ಲೆ, ಮೊದಲೇ ಮದುವೆ ಆಗಿತ್ತು, ಒಂದೆರಡಲ್ಲ, ಇಪ್ಪತ್ತೇಳು.! ಈಚಿಗೆ ಗೆಣವತಿಯ ಹಲ್ಲು ತುಂಡಾತು. &lt;span style="font-weight: bold;"&gt;ಏಕದಂತ&lt;/span&gt; ಹೇಳಿ ಹೆಸರೂ ಆತು. ಅಂತೂ ಇಂತೂ, ಚೆಂದ ಹಾಳಾತು. ಇನ್ನುದೇ ಕೂಸು ಸಿಕ್ಕಿದ್ದಿಲ್ಲೆ ಮಾಂತ್ರ! ಅದಕ್ಕೇ ಹೇಳುದು- ಪಿಸುರಿನ ಗಡಿಬಿಡಿಲಿ ಏನಾರು ಮಾಡಿಗೊಂಬಲಾಗ, ನಾವೇ ಅನುಬವಿಸೆಕ್ಕಾವುತ್ತು - ಹೇಳಿಗೊಂಡು. (ಮೊದಲೇ ಒಂದೂವರೆ ಹಲ್ಲು, ಅದುದೇ ಹಲ್ಲು ಹೆರ. ಹೊಟ್ಟೆ ಡುಮ್ಮ, ಮನೆಲೇ ಇಪ್ಪದು ಬೇರೆ, ಅಪ್ಪಮ್ಮನೊಟ್ಟಿಂಗೆ, ಬೆಂಗ್ಳೂರಿಲಿ ಕೆಲಸ ಏನು ಇಲ್ಲೆ - ಆರು ಕೂಸು ಕೊಡುಗು ಬೇಕೇ? ಪಾಪ!- ಹೇಳಿ ಅಜ್ಜಕಾನ ಬಾವ ಬೇಜಾರು ಮಾಡಿಗೊಂಡಿತ್ತಿದ್ದ°.)&lt;br /&gt;ಅಂತೂ ಚೌತಿ ದಿನ ಚಂದ್ರನ ನೋಡ್ಳೇ ಆಗ ಅಡ. ನೋಡಿರೆ ಅಪವಾದ ಬತ್ತಡ. ದ್ವಾಪರಲ್ಲಿ ಒಂದರಿ ಕೃಷ್ಣ ಹೀಂಗೇ ಚಂದ್ರನ ನೋಡಿ ಕೆಣುದ್ದನಡ!&lt;br /&gt;~~&lt;br /&gt;ಸತ್ರಾಜಿತ° ಹೇಳಿ ಒಬ್ಬ ಇತ್ತಿದ್ದನಡ. ಕೃಷ್ಣನ ಸಂತಾನಗಾರ°(ಕುಟುಂಬಸ್ತ). ತಪಸ್ಸು ಮಾಡಿ ಸೂರ್ಯನ ಒಲುಸಿ ಮಣಿ ಪಡಕ್ಕೊಂಡನಡ - ’ಶಮಂತಕ ಮಣಿ’ ಹೇಳಿ ಹೆಸರು - ಕೇಳಿದ್ದರ ಕೊಟ್ಟುಗೊಂಡು ಇತ್ತಡ ಆ ಮಣಿ. ಚಿನ್ನವೋ, ಊಟವೋ, ಸಂಪತ್ತುಗಳೋ, ಗೋವುಗಳೋ, ಇತ್ಯಾದಿ ಎಂತ ಅಪೇಕ್ಷೆ ಇದ್ದೋ ಅದು. ’ಸತ್ರಾಜಿತನತ್ರೆ ಹಾಂಗಿರ್ತ ಮಣಿ ಇದ್ದು’ ಹೇಳಿ ದೊಡ್ಡ ಶುದ್ದಿ ಆತು ಊರು-ಪರಊರಿಲಿ. ಆ ಮಣಿಗೆ ಗಾಳ ಹಾಕುತ್ತ ಜೆನಂಗಳೂ ಜಾಸ್ತಿ ಆದವು. ಅವನ ಜೀವಕ್ಕೇ ತೊಂದರೆ ಇದ್ದು ಹೇಳಿ ಕೃಷ್ಣಂಗೆ ಅದು ಅಂದಾಜಿ ಆತು, ಅವನ ಮುರ್ಕಟೆ ಮನೆಗೆ ಹೋಗಿ ಹೇಳಿದ°ಡ, ’ನೋಡು ಕುಂಞೀ, ನಿನಗೆ ಆ ಮಣಿಯ ಆಳುಸಿಗೊಂಬಲೆ ಎಡಿಯ, ಎಂಗಳ ಬಂದವಸ್ತಿನ ಅರಮನೆಲಿ ಮಡಿಕ್ಕೊ. ಇಲ್ಲದ್ರೆ ನಿನಗೆ ಜೀವಕ್ಕೇ ಸಂಚಕಾರ!’ ಹೇಳಿ. ’ಏನೋ ಒಳಪ್ಪೆಟ್ಟು ಮಡಿಕ್ಕೊಂಡು ಹೇಳ್ತಾ ಇಪ್ಪದು ಈ ಕೃಷ್ಣ°’ ಹೇಳಿ ಗ್ರೇಶಿದ ಸತ್ರಾಜಿತ ’ಇಲ್ಲೆ, ಎನ್ನ ಹತ್ರವೇ ಇರಳಿ, ಆನು ನೋಡಿಗೊಂಬೆ!’ ಹೇಳಿದನಡ. ’ಆತಂಬಗ, ನಿನ್ನ ಹಣೆಬಾರ’ ಹೇಳಿಕ್ಕಿ ಕೃಷ್ಣ° ಬಿಟ್ಟ° ಆ ವಿಶಯವ.&lt;br /&gt;ಒಂದು ಸರ್ತಿ (&lt;strike&gt;ಸತ್ರಾಜಿತ&lt;/strike&gt;) ಸತ್ರಾಜಿತನ ತಮ್ಮ ಪ್ರಸೇನಜಿತ ಆ ಮಣಿಯ ಕಟ್ಟಿಗೊಂಡೇ ಬೇಟಗೆ ಹೋದನಡ - ಮಾಟಿ,ಅವಲಕ್ಕಿಸರ ಹಾಯ್ಕೊಂಡು ರೂಪತ್ತೆ ತೋಟಕ್ಕೆ ಹೋದ ನಮುನೆಲಿ. ಕಾಡಿಲಿ ಒಂದು ಬಲಾಢ್ಯ ಸಿಮ್ಮ(ಸಿಂಹ) ಅವನ ಕೊಂದು ಮಣಿಯ ತೆಕ್ಕೊಂಡು ಹೋತಡ. ಅಜ್ಜ° ಕರಡಿ ಒಂದು (ಜಾಂಬವ°) ಸಿಮ್ಮದ ಕೈಲಿ ಹೊಳೆತ್ತದರ ಕಂಡು- ಸಿಮ್ಮವ ಕೊಂದು, ಮಣಿ ಬಿಡುಸಿ ಅದರ ಸಾಂಕು ಮಗಳು ಜಾಂಬವತಿಗೆ ಆಡ್ಳೆ ಕೊಟ್ಟತ್ತಡ.&lt;br /&gt;ಅದೇ ಸಮಯದ ಚೌತಿಲಿ ಕೃಷ್ಣ° ಚಂದ್ರನ ನೋಡಿತ್ತಿದ್ದ ಇದಾ! ಅಪವಾದ ಬಂದೇ ಬರೆಕ್ಕನ್ನೆ. "ಮಣಿಯ ಆಸೆಗೆ ಕೃಷ್ಣನೇ ಎಂಗಳ ಮಗನ ಕೊಂದದು" ಹೇಳಿ ಸತ್ರಾಜಿತನ ಮನೆಯೋರು ಅಪವಾದ ಹಾಕಿದವು. ಲೊಟ್ಟೆ ಶುದ್ದಿ ಬೇಗ ಹರಡುದು ಯೇವತ್ತುದೇ. ಕೃಷ್ಣ ದೊಡ್ಡ ಗುಮನ ಮಾಡದ್ದೆ ರಜ ಸಮಯ ಸುಮ್ಮನೆ ಕೂದರೂ, ಅಪವಾದ ಜೋರಪ್ಪಗ "ಇದರ ಸತ್ಯ ತಿಳುದು ಬತ್ತೆ" ಹೇಳಿಗೊಂಡು ಹೆರಟನಡ.&lt;br /&gt;(&lt;strike&gt;ಸತ್ರಾಜಿತ&lt;/strike&gt;)ಪ್ರಸೇನಜಿತನ ಕಾಲಿನ ಗುರುತಿನ ನೋಡಿಗೊಂಡು ಕಾಡಿಂಗೆ ಎತ್ತಿದ° - ಸಿಂಹದ
